ಹೊಸ ವೋಟರ್ ಐಡಿ ಕಾರ್ಡ್ ವಿತರಣೆ ಆರಂಭ.! ಉಚಿತವಾಗಿ ನಿಮ್ಮ ಮನೆ ಬಾಗಿಲಿದೆ ಬರಲಿದೆ ವೋಟರ್ ID ಕಾರ್ಡ್ ಈ ರೀತಿ ಪಡೆದುಕೊಳ್ಳಿ.!

  ಭಾರತ ಚುನಾವಣಾ ಆಯೋಗದ ಕಡೆಯಿಂದ ಹೊಸ ವೋಟರ್ ಐಡಿ ಕಾರ್ಡ್ ಬಿಡುಗಡೆ ಮಾಡಿದ್ದು ಯಾರೆಲ್ಲಾ ವೋಟರ್ ಐಡಿ ಇಲ್ಲವೋ ಅವರು ಈ ಬಾರಿ ಹೊಸ ವಿಧಾನದ ವೋಟರ್ ಐಡಿ ಕಾರ್ಡ್ ಅನ್ನು ಪಡೆಯಬಹುದಾಗಿದೆ. ಜೊತೆಗೆ ಯಾರು ಹೊಸದಾಗಿ ಅದನ್ನು ರಿನಿವಲ್ ಮಾಡಿಸಿಕೊಳ್ಳಬೇಕು ಎಂದು ಕೊಂಡಿರುತ್ತಾರೋ ಅವರು ಕೂಡ ಈಗ ನಾವು ಹೇಳುವಂತಹ ಈ ವಿಧಾನ ಅನುಸರಿಸುವುದರ ಮೂಲಕ ನೀವು ಪೋಸ್ಟ್ ಮುಖಾಂತರ ಹೊಸ ವೋಟರ್ ಐಡಿ ಕಾರ್ಡ್ ಅನ್ನು ಪಡೆಯ ಬಹುದು. ಹಳೆ ವೋಟರ್ ಐಡಿ … Read more

ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದಿಯೋ ಇಲ್ಲವೋ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಇಲ್ಲಿ ನಾವು ಹೇಳುತ್ತಿರುವಂತಹ ಮಾಹಿತಿಯು ರೈತರಿಗೆ ಬಹಳ ಅನುಕೂಲವಾಗಿದ್ದು ಒಂದು ಬಂಪರ್ ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ರಾಜ್ಯದ ಎಲ್ಲ ರೈತರಿಗೆ ಸರ್ಕಾರದ ಕಡೆಯಿಂದ ಬರ ಪರಿಹಾರ ಹಣ ಅಂದರೆ 2000 ಹಣವನ್ನು ರೈತರ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ಹೊಸ ಘೋಷಣೆಯನ್ನು ಹೊರಡಿಸಿದ್ದು ಇದು ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹೌದು ಈ ಬಾರಿ ಅತಿ ಹೆಚ್ಚಿನ ಬರಗಾಲ ಹೊಂದಿದ್ದು ಅದರಿಂದ ರೈತರು ತಮ್ಮ ಬೆಳೆಗಳಲ್ಲಿ ಅಧಿಕವಾದಂತಹ ನಷ್ಟವನ್ನು ಅನುಭವಿಸಿದ್ದು ಅದರಿಂದ … Read more

ಪ್ರತಿ ತಿಂಗಳು 50 ಸಾವಿರದಿಂದ 1 ಲಕ್ಷದವರೆಗೆ ಪೆನ್ಷನ್ ಪಡೆಯುವ ಬೆಸ್ಟ್ ಸ್ಕೀಮ್.!

  ಕೇಂದ್ರ ಸರ್ಕಾರವು ರಾಷ್ಟ್ರದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಹಾಗೂ ಹಿರಿಯ ನಾಗರಿಕರಿಗಾಗಿಯೇ ಕೆಲವು ಯೋಜನೆಗಳನ್ನು ವಿಶೇಷವಾಗಿ ಏರ್ಪಡಿಸಲಾಗಿದೆ ಅದನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯವಾಗುವಂತಹ ಯೋಜನೆಗಳು ಸಾಕಷ್ಟಿವೆ. ಅಂತವುಗಳ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಕೂಡ ಒಂದು. ಈ ಯೋಜನೆಯಡಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಮಿತಿ 80CC ವಿನಾಯಿತಿಗಿಂತ ಹೆಚ್ಚಿನ ಅನುಕೂಲತೆಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಏನೆಲ್ಲಾ ಲಾಭಗಳಿವೆ, ಎಷ್ಟು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ … Read more

ಶಾಶ್ವತವಾಗಿ ಎದೆಯಲ್ಲಿ ಕಫ ಹೋಗಬೇಕಾ.? ಕೆಮ್ಮಿಗೆ ಪರ್ಮನೆಂಟ್ ಸೊಲ್ಯೂಷನ್ ಬೇಕಾ.? ಇಲ್ಲಿದೆ ನೋಡಿದೆ ನೋಡಿ ಎಲ್ಲದಕ್ಕೂ ಸಲ್ಯೂಷನ್

  ನೆಗಡಿ, ಶೀತ, ಜ್ವರ ಎನ್ನುವುದು ಸಾಮಾನ್ಯ ಕಾಯಿಲೆ ಎನ್ನಬಹುದು. ಹವಮಾನ ವೈಪರೀತ್ಯಗಳಾದಾಗ ಖಂಡಿತವಾಗಿಯೂ ದೇಹಕ್ಕೆ ಕೆಲವು ವೈರಸ್ ಗಳ ಇನ್ಫೆಕ್ಷನ್ ಆಗಿ ಇವು ಖಂಡಿತವಾಗಿ ಬರುತ್ತದೆ, ಈ ವೈರಸ್ ಗಳಿಂದ ದೇಹದಲ್ಲಾಗುವ ಡ್ಯಾಮೇಜ್ ಕಾರಣದಿಂದಾಗಿ ಕೆಮ್ಮು ಕಫ ಆಗುತ್ತದೆ. ನಮಗಾಗಿರುವ ನೆಗಡಿ, ಶೀತ, ಜ್ವರ ಬೇಗ ಗುಣವಾದರೂ ಈ ಕೆಮ್ಮು, ಕಫ ತಿಂಗಳಗಟ್ಟಲೇ ಕಾಡುತ್ತದೆ. ಈ ರೀತಿ ಇದ್ದವರು ಬಹಳ ಸಮಸ್ಯೆ ಪಡುತ್ತಾರೆ, ಅದಕ್ಕಾಗಿ ಎಷ್ಟೇ ಮಾತ್ರೆಗಳನ್ನು ಸೇವಿಸಿದರು ಪ್ರಯೋಜನ ಆಗುವುದಿಲ್ಲ. ಈಗಂತೂ ಎಲ್ಲೆಡೆ ಕೇಳಿ … Read more

ಊಟ ಆದ್ಮೇಲೆ ಬಾಳೆಹಣ್ಣು ತಿನ್ನುವುದು ಸರಿನಾ? ತಪ್ಪಾ? ಹಣ್ಣು ತಿನ್ನುವುದು ಹೆಲ್ತೀನಾ? ನಾವು ಮಾಡುತ್ತಿರುವ ನಾನ್ಸೆನ್ಸ್ ತಪ್ಪುಗಳು ಯಾವುವು ಗೊತ್ತಾ.?

  ಅದ್ಯಾಕೋ ಏನೋ ನಮ್ಮ ಜನ ಊಟದ ಬಗ್ಗೆ ಬಹಳ ತಪ್ಪಾದ ಜ್ಞಾನ ಹೊಂದಿದ್ದಾರೆ. ಅದರಲ್ಲೂ ತೀರ ಇತ್ತೀಚೆಗಂತೂ ನಾಲಿಗೆಗೆ ರುಚಿಯಾದದ್ದನ್ನು ತಿನ್ನುತ್ತಿದ್ದಾರೆ ಹೊರತು ಊಟದ ಪದ್ಧತಿಯನ್ನೇ ಮರೆತಿದ್ದಾರೆ ಎನ್ನಬಹುದು. ಹಿಂದಿನ ಕಾಲದಲ್ಲಿ ಊಟಕ್ಕೂ ಮೊದಲು ಸಿಹಿಯನ್ನು ಪಂತಿಯಲ್ಲಿ ಬಳಸುತ್ತಿದ್ದರು, ಇದರ ಅರ್ಥ ಮೊದಲ ಸಿಹಿ ತಿಂದರೆ ಉಳಿದ ಎಲ್ಲಾ ರುಚಿಗಳು ಕೂಡ ನಾಲಿಗೆಗೆ ಸರಿಯಾಗಿ ಗೊತ್ತಾಗುತ್ತದೆ. ಮತ್ತು ಸಿಹಿ ಬಾಯಿಗೆ ಹೋದಾಗ ಸಲೈವಗಳು ಉತ್ಪಾದನೆರಾಗಿ ಆಹಾರ ಜೀರ್ಣವಾಗಲು, ತಿಂದ ಆಹಾರವು ದೇಹಕ್ಕೆ ಹಿಡಿಯಲು ಅದು ಅನುಕೂಲಕರವಾಗಿರುತ್ತಿತ್ತು. … Read more

LIC ಬಂಪರ್ ಪಾಲಿಸಿ, ಕೇವಲ 5 ವರ್ಷ ಪ್ರೀಮಿಯಂ ಕಟ್ಟಿದ್ರೆ ಸಾಕು ಜೀವನ ಪೂರ್ತಿ ಆದಾಯ ಬರುತ್ತೆ.! ನಿಮ್ಮವರಿಗಾಗಿ ನಿಮಗಾಗಿ ಲೈಫ್ ಸೆಕ್ಯೂರ್

  LIC (Life Insurance Corparation of India) ದೇಶದ ನಾಗರಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. LIC ಯು ಚಿಕ್ಕ ವಯಸ್ಸಿನ ಅಪ್ರಾಪ್ತ ಮಕ್ಕಳಿಂದ ಹಿಡಿದು ವೃದ್ಧರವರಿಗೆ ಹಲವು ಯೋಜನೆಗಳನ್ನು ರೂಪಿಸಿ ಜನಮಾನಸದಲ್ಲಿ ಉತ್ತಮ ವಿಮೆ ಕಂಪನಿ ಎನ್ನುವ ಸ್ಥಾನಗಿಟ್ಟಿಸಿಕೊಂಡಿದೆ. LIC ಯ ಹಲವು ಯೋಜನೆಗಳ ಪ್ರಯೋಜನವನ್ನು ಕಳೆದ ಐದಾರು ದಶಕಗಳಿಂದ ಭಾರತೀಯರು ಪಡೆಯುತ್ತಲೇ ಬಂದಿದ್ದಾರೆ. ಈಗ ಇವುಗಳ ಜೊತೆಗೆ ಮತ್ತೊಂದು ಹೊಸ ಯೋಜನೆ ಸೇರ್ಪಡೆಯಾಗುತ್ತಿದೆ. LIC ಜೀವನ್ ಉತ್ಸವ್ (LIC Jeevan Utsav) ಎಂಬ … Read more

ಸಮಾಜ ಕಲ್ಯಾಣ ಇಲಾಖೆಯಿಂದ ರೂ.50,000 ಸಂಪೂರ್ಣ ಉಚಿತ, ಯಾರೆಲ್ಲಾ ಪಡೆಯಬಹುದು.? ಹೇಗೆ ಅರ್ಜಿ ಹಾಕಬೇಕು ನೋಡಿ.!

ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ವತಿಯಿಂದ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲವಕಾಶವನ್ನು ಸರ್ಕಾರ ಈಗ ಮತ್ತಷ್ಟು ಅವಧಿಗೆ ವಿಸ್ತರಿಸಿದೆ. ಯಾವ ಯೋಜನೆಯಡಿ ಏನು ಸೌಲಭ್ಯ ಸಿಗಲಿದೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಕಡೆಯ ದಿನಾಂಕ ಯಾವುದು ಎನ್ನುವುದರ ಕುರಿತು … Read more

ಕರ್ನಾಟಕ ಗೃಹ ಮಂಡಳಿಯಿಂದ ವಿವಿಧ ಜಿಲ್ಲೆಗಳಲ್ಲಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ.!

  ಕರ್ನಾಟಕ ಗೃಹ ಮಂಡಳಿಯು ರಾಜ್ಯದ ಹಲವು ಜಿಲ್ಲೆಗಳ ಬಡಾವಣೆ ಅಭಿವೃದ್ಧಿಗಾಗಿ ನಿವೇಶನ ಹಂಚಿಕೆ ಮಾಡಿದೆ. ಈಗಾಗಲೇ ಮೊದಲನೇ ಸುತ್ತಿನಲ್ಲಿ ಹಂಚಿಕೆ ಮಾಡಿ ಬಾಕಿ ಉಳಿದಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮತ್ತು ಸರ್ಕಾರ ಸೂಚಿಸುತ್ತಿರುವ ಜಿಲ್ಲೆಗಳ ಆಸಕ್ತ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆನ್ಲೈನ್ ಮೂಲಕ ಬುಕಿಂಗ್ ಸಹ ಮಾಡಬಹುದು. ಕರ್ನಾಟಕ ಗೃಹ ಮಂಡಳಿಯು ಅಭಿವೃದ್ಧಿಪಡಿಸಿರುವ ನಿವೇಶನ ಹಂಚಿಕೆ ಕುರಿತು ವಿವರವಾದ ಮಾಹಿತಿಯನ್ನು ಮತ್ತು ಇದಕ್ಕೆ ಅರ್ಜಿ ಸಲ್ಲಿಸಲು ಯಾರು … Read more

ಹೊಸ BPL, APL, AAY ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಿಕೊಟ್ಟ ಸರ್ಕಾರ.!

  ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi Schemes) ಧನಸಹಾಯ ಪಡೆಯುವುದರಿಂದ ಹಿಡಿದು ಸರ್ಕಾರ ರೂಪಿಸುವ ಅನೇಕ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು ರೇಷನ್ ಕಾರ್ಡ್ (Rationcard mandatory) ಇರಲೇಬೇಕು. ರೇಷನ್ ಕಾರ್ಡ್ ಈಗ ಒಂದು ಕಡ್ಡಾಯ ದಾಖಲೆಯಾಗಿದೆ ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ತಮಗೆ ಸಿಗುವ ವಿಶೇಷ ರಿಯಾಯಿತಿಗಳು ಹಾಗೂ ಅನುಕೂಲತೆಗಳನ್ನು ಪಡೆಯಲು ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಹೊಂದಿರುವುದು ಅತ್ಯಗತ್ಯ. ಆದರೆ ಇನ್ನೂ ಅನೇಕರು ಕಾರಣಾಂತರಗಳಿಂದ ರೇಷನ್ … Read more

ಕ್ಯಾನ್ಸರ್ ಗೆ ಸೂಕ್ತ ಔಷಧಿ ಇಲ್ಲಿದೆ ನೋಡಿ.!

ವಿಜ್ಞಾನದ ಜೊತೆ ಸಂಪ್ರದಾಯವು ಕೂಡ ಸೇರಿದಾಗ ಒಂದು ಒಳ್ಳೆಯ ವಿಷಯ ಘಟಿಸುತ್ತದೆ ಎನ್ನುವುದನ್ನು ತಮ್ಮ ಜೀವನದಲ್ಲಿ ಬಹಳ ಅಳವಡಿಸಿಕೊಂಡಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ರೈತ ವಿಶ್ವೇಶ್ವರ ಸಜ್ಜನ ಎನ್ನುವವರು ವಿಜ್ಞಾನಕ್ಕೂ ಸವಾಲೆಸೆಯುತ್ತಿರುವ ಕ್ಯಾನ್ಸರ್ ಕಾಯಿಲೆಗೆ ಬಹಳ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಮಾಡಬಹುದಾದಂತಹ ದಿವ್ಯ ಔಷಧಿ ಒಂದರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹಲವು ವರ್ಷಗಳಿಂದ ಸಾಕಷ್ಟು ಸಂಶೋಧನೆಗಳು ನಡೆದು ಇನ್ನು ಕೂಡ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಲಾಗಿದ ಕ್ಯಾನ್ಸರ್ ಕಾಯಿಲೆಗೆ ಇದೇ ಔಷಧಿಯನ್ನು ಸೇವಿಸಿ ಕ್ಯಾನ್ಸರ್ … Read more