ರೇಷನ್ ಕಾರ್ಡ್ ಇದ್ದವರ ಗಮನಕ್ಕೆ, ಡಿಸೆಂಬರ್ 30ರ ನಂತರ ಇಂತಹ ರೇಷನ್ ಕಾರ್ಡ್ ಗಳು ಬಂದ್.!

  ಕರ್ನಾಟಕ ರಾಜ್ಯದ ಜನತೆಗೆ ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖ ದಾಖಲೆ ಆಗಿದೆ ಎಂದರೆ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳು (Annabhagya and Gruhalakshmi Schemes are Rationcard based Schemes) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ. ರೇಷನ್ ಕಾರ್ಡ್ ನಲ್ಲಿ ಹೆಸರಿನ ವ್ಯತ್ಯಾಸ ಇದ್ದವರು, ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದವರು, ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಆಗದೆ ಇದ್ದವರು ಈ ಯೋಜನೆಗಳ ಫಲಾನುಭವಿಗಳು ಆಗಲು … Read more

ಮೊದಲನೇ ಹೆಂಡ್ತಿ ಬದುಕಿದ್ದರೆ 2ನೇ ಪತ್ನಿಗೆ ಗಂಡನ ಪಿಂಚಣಿ ಹಣ ನೀಡುವುದರ ಬಗ್ಗೆ ಮಹತ್ವದ ತೀರ್ಪು ಹೊರಡಿಸಿದ ಕೋರ್ಟ್.!

  ಭಾರತ ಸಂವಿಧಾನದ Act 1995 ರ ಪ್ರಕಾರ ಎರಡನೇ ಮದುವೆ ಆಗುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧ. ವಿವಾಹ ಕಾಯ್ದೆ ಸೆಕ್ಷನ್ 17 ಕೂಡ ದ್ವಿಪತ್ನಿತ್ವವನ್ನು ನಿಷೇಧಿಸುತ್ತದೆ. ಆದರೂ ಕೂಡ ನಮ್ಮ ದೇಶದಲ್ಲಿ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆ ಆಗುತ್ತಿರುವಂತಹ ಪ್ರಕರಣಗಳು ಬಹಳಷ್ಟು ಇವೆ. ಮೊದಲನೇ ಪತ್ನಿ ಜೀವಂತವಾಗಿದ್ದಾಗ ಇಬ್ಬರಿಗೂ ವಿ’ಚ್ಛೇ’ದ’ನ’ವಾಗದೆ ಅದಕ್ಕೂ ಮೊದಲೇ ಎರಡನೇ ಮದುವೆಯನ್ನು ಆದರೆ ಆ ಮದುವೆಗಳು ಅಸಿಂಧು ಆಗುತ್ತದೆ. ಕಾನೂನಿನ ಪ್ರಕಾರ ಆ ಮದುವೆಗೆ ಯಾವುದೇ ಮಾನ್ಯತೆ ಇರುವುದಿಲ್ಲ. … Read more

ಬ್ಯಾಂಕ್‌ ಅಕೌಂಟ್‌ ಇದ್ದವರಿಗೆ ಗುಡ್‌ ನ್ಯೂಸ್, ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ ಬ್ಯಾಂಕ್ ನೀಡುತ್ತೆ 10,000.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರ (PM Narendra Modi) ದೇಶದ ಪ್ರಧಾನಿ ಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಜಾರಿಗೆ ತಂದ ಜನಪ್ರಿಯ ಯೋಜನೆಗಳಲ್ಲಿ ಜನಧನ್ ಖಾತೆ (Jan-dhan account ) ಕೂಡ ಒಂದು. ಈ ಜನ್ ಧನ್ ಖಾತೆ ಅನುಕೂಲತೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಜನರು, ದೇಶದ ಅತಿ ಬಡವರು ಕೂಡ ಬ್ಯಾಂಕ್ ಕ್ಷೇತ್ರದ ಜೊತೆ ಸಂಬಂಧ ಬೆಸೆದುಕೊಳ್ಳುವ ರೀತಿ ಆಯಿತು. ಇಂದು ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬ್ಯಾಂಕ್ ಖಾತೆ ಹೊಂದಿದ್ದಾನೆ ಎಂದರೆ ಇದು ಸಾಧ್ಯವಾಗಿದ್ದು … Read more

ನಮಗೆ ಯಾಕೆ ಖಾಯಿಲೆಗಳು ಬರುತ್ತಿವೆ.? ಮಲೇಷಿಯಾ ದೇಶದವರು ಹೇಗೆ ಅಷ್ಟೊಂದು ಆರೋಗ್ಯವಂತರಾಗಿ ಬದುಕುತ್ತಿದ್ದಾರೆ ಗೊತ್ತಾ.?

  ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಆರೋಗ್ಯವಂತವಾಗಿ ಜೀವಿಸಬೇಕು ಎನ್ನುವ ಇಚ್ಛೆ ಇದೆ. ಆದರೆ ನಾನಾ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಅನುವಂಶಿಯ ಖಾ’ಯಿ’ಲೆಗಳು ಅಥವಾ ವಾತಾವರಣದ ವ್ಯತ್ಯಾಸ ಹೊರತುಪಡಿಸಿ ಅನೇಕ ಡಿಸ್ ಆರ್ಡರ್ ಗಳಿಗೆ ನಮ್ಮ ಸ್ವಯಂ ಕೃತ್ಯ ಅಪರಾಧಗಳೇ ಕಾರಣವಾಗಿದೆ ಎನ್ನಬಹುದು. ಯಾಕೆಂದರೆ ಆಧುನಿಕ ಜೀವನಶೈಲಿ ಅಬ್ಬರದಲ್ಲಿ ನಾವು ಬದುಕಿನ ರೀತಿಯನ್ನು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಯದ್ವಾ ತದ್ವಾ ರೂಪಿಸಿಕೊಂಡಿದ್ದೇವೆ ಇವುಗಳ ಪರಿಣಾಮವಾಗಿ ನಮ್ಮ ಆರೋಗ್ಯ ಮಟ್ಟ ಕುಸಿಯುತಿದ್ದು ಜೀವಿತಾವಧಿ ಕಡಿಮೆ ಆಗುತ್ತಿದೆ. ಎಲ್ಲಾ ದೇಶಗಳಿಗೂ ಹೋಲಿಸಿಕೊಂಡರೆ … Read more

OBC ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ, ಅಪ್ಲಿಕೇಶನ್ ಹಾಕಿದ ಪ್ರತಿಯೊಬ್ಬರು 50,000 ದಿಂದ 1 ಲಕ್ಷದವರೆಗೆ ಉಳಿಸಬಹುದು, ಇಲ್ಲಿದೆ ನೋಡಿ ಮಾಹಿತಿ.!

  ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳು ಸರ್ಕಾರದಿಂದ ತಮಗೆ ಯಾವುದೇ ಸ್ಕಾಲರ್ಶಿಪ್ ಸಿಗುವುದಿಲ್ಲ ಎಂದು ಹೆಚ್ಚಿನ ಸಮಯ ಬೇಸರಗೊಂಡಿರುತ್ತಾರೆ. ಇನ್ನು ಮುಂದೆ ಆ ರೀತಿ ಬೇಜಾರು ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ, ಸರ್ಕಾರವು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುತ್ತಿದೆ. ಅದೇ ರೀತಿ OBC ಅಂದರೆ 2A, 2B, 3A, 3B ವಿದ್ಯಾರ್ಥಿಗಳಿಗೂ ಕೂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಭರ್ಜರಿ ಗುಡ್ ನ್ಯೂಸ್ ಇದೆ. ಈ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸುವ ಮೂಲಕ … Read more

ಇನ್ಮೇಲೆ PF ದುಡ್ಡಿನ ಮೇಲು ವಿಧಿಸಲಾಗುತ್ತೆ ತೆರಿಗೆ.! ಎಷ್ಟು ಟ್ಯಾಕ್ಸ್ ಕಟ್ಟಬೇಕು ಗೊತ್ತ.? ಉದ್ಯೋಗಿಗಳು ತಿಳಿದುಕೊಳ್ಳಬೇಕಾದ ಮಾಹಿತಿ.!

  ಉದ್ಯೋಗಿಗಳ ಭವಿಷ್ಯ ನಿಧಿ (EPF) ಎನ್ನುವುದು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುವ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಸಂಘಟಿತ ವಲಯದಲ್ಲಿ ದುಡಿಯುವ ಉದ್ಯೋಗಿಗಳ ಹೆಸರಿನಲ್ಲಿ EPF ಖಾತೆ ಓಪನ್ ಆಗುತ್ತದೆ. ಈ ಖಾತೆಗೆ ಅವರ ತಿಂಗಳ ಸಂಬಳದ 12% ಭಾಗವನ್ನು ಜಮಾ ಮಾಡಲಾಗುತ್ತದೆ. ಉದ್ಯೋಗಿ  ಹೂಡಿಕೆ ಮಾಡುವಷ್ಟೇ ಮೊತ್ತವನ್ನು ಕಂಪನಿಯು ಕೂಡಾ ಠೇವಣಿ ಮಾಡುತ್ತದೆ. ಆದರೆ ಅನೇಕರಿಗೆ EPF ಖಾತೆ ಹೊಂದಿದ್ದರು EPF ನ ನಿಯಮಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿಯದೆ ಹಲವು ಗೊಂದಲಗಳಿವೆ. … Read more

ರೇಷನ್ ಕಾರ್ಡ್ ಇರುವ 80 ಕೋಟಿ ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್, ಹೊಸ ಘೋಷಣೆ ಜಾರಿ ಮಾಡಿದ ಮೋದಿ.!

  ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ದೇಶದ ಅತಿ ದೊಡ್ಡ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ತಿಂಗಳು ದೇಶದ ಸುಮಾರು 80 ಕೋಟಿ ಹೆಚ್ಚು ಪಡಿತರ ಚೀಟಿದಾರರು ಉಚಿತವಾಗಿ ಸರ್ಕಾರದಿಂದ ಪಡಿತರವನ್ನು ಪಡೆಯುತ್ತಿದ್ದಾರೆ. ಕರೋನ ಸಂಕಷ್ಟದಂತಹ ಸಮಯದಲ್ಲಿಯೂ ಕೂಡ ಪ್ರಧಾನಿ ಮಂತ್ರಿಗಳ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ದೇಶದ ನಾಗರಿಕರಿಗೆ ಆಹಾರ ಪದಾರ್ಥಗಳ ಕೊರತೆ ಆಗದಂತೆ ನೋಡಿಕೊಳ್ಳಲಾಯಿತು. ಈ ಯೋಜನೆ ಆರಂಭವಾದ ಸಮಯದಲ್ಲಿ ನಿರ್ಗತಿಕರಿಗೆ ಹಾಗೂ ಬಡವರಿಗೆ ಆಹಾರ ಧಾನ್ಯಗಳನ್ನು … Read more

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ…

  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Fiod and Civil Supply Department) ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಉಚಿತ ಪಡಿತರವನ್ನು ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ (Fareprice shop) ಮೂಲಕ ತಲುಪಿಸಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೂಡ ನ್ಯಾಯಬೆಲೆ ಅಂಗಡಿ ಇದ್ದು, ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ನ್ಯಾಯಬೆಲೆ ಅಂಗಡಿಗಳು ಇರುತ್ತವೆ. ಆದರೆ ವಿಪರ್ಯಾಸವೇನೆಂದರೆ ಕೆಲವೊಂದು ಗ್ರಾಮಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ಕೂಡ ನ್ಯಾಯಬೆಲೆ ಅಂಗಡಿ ಇರುವುದಿಲ್ಲ ಅಥವಾ ಇದ್ದ ನ್ಯಾಯಬೆಲೆ ಅಂಗಡಿಗಳು ಕಾರಣಾಂತರದಿಂದ ಮುಚ್ಚಿ … Read more

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ, ಗೃಹಪಾಲಕಿ ಹುದ್ದೆ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ ವೇತನ 43,200/-

  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ರಾಜ್ಯದ ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಡರನ್ನಾಗಿಸುವುದು ಮತ್ತು ಮಹಿಳೆಯರ ಮತ್ತು ಮಕ್ಕಳ ಪೌಷ್ಟಿಕತೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾ ಜಾಗೃತಿ ಮೂಡಿಸುವುದಕ್ಕಾಗಿ ಅನೇಕ ಅಭಿಯಾನಗಳನ್ನು ನಡೆಸುವ ಇಲಾಖೆಯು ಇತ್ತೀಚಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಹೆಚ್ಚು ಸುದ್ದಿಯಲ್ಲಿತ್ತು. ಇದಾದ ಬಳಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಕಡೆಗೆ ಗಮನಹರಿಸಿದ್ದು ಆ ಪ್ರಕಾರ ಈಗ ಯಾದಗಿರಿ … Read more

ಜನನ ಮರಣ ಪ್ರಮಾಣ ಪತ್ರ ಮಾಡಿಸಲು ವಿಳಂಬ ಮಾಡುವಂತಿಲ್ಲ, ತಡ ಮಾಡಿದವರಿಗೆ 50 ಪಟ್ಟು ಹೆಚ್ಚು ಶುಲ್ಕ ವಿಧಿಸಿದ ಸರ್ಕಾರ.!

ಭಾರತದ ಕಾನೂನಿನ ಪ್ರಕಾರ ಜನನ ಹಾಗೂ ಮರಣ ನೋಂದಣಿ ಮಾಡಬೇಕಾದದ್ದು ನಾಗರಿಕರ ಕರ್ತವ್ಯ. ಹಾಗೆಯೇ ಅನೇಕ ಕಡೆಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಜನನ ಹಾಗೂ ಮರಣ ಪ್ರಮಾಣ ಪತ್ರಗಳು ಕಡ್ಡಾಯ ದಾಖಲೆಗಳಾಗಿವೆ. ಒಂದು ಮಗುವನ್ನು ಶಾಲೆಗೆ ಸೇರಿಸುವಾಗ, ಮಗುವಿಗೆ ಆಧಾರ್ ಕಾರ್ಡ್ ಮಾಡಿಸುವಾಗ, ರೇಷನ್ ಕಾರ್ಡ್ ಗೆ ಸೇರಿಸುವಾಗ ಜನನ ಪ್ರಮಾಣ ಪತ್ರ ಬೇಕಾದರೆ ಮೃ.ತ ವ್ಯಕ್ತಿಯ ಆಸ್ತಿಯ ವಿಭಾಗ ಮಾಡಿಕೊಳ್ಳುವ ಸಂದರ್ಭದಲ್ಲಿ ಮತ್ತು ಆತನಿಗೆ ಸೇರಿದ ಹಣಕಾಸಿನ ವಹಿವಾಟುಗಳನ್ನು ನಾಮಿನಿ ನಿರ್ವಹಿಸಬೇಕಾದಾಗ ಮರಣ ಪ್ರಮಾಣ ಪತ್ರ … Read more