ನವಗ್ರಹ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಬಗ್ಗೆ 15 ವರ್ಷದ ನಂತರ ಸತ್ಯಾಂಶ ಬಿಚ್ಚಿಟ್ಟ ದಿನಕರ್.!

  ನವಗ್ರಹ ಸಿನಿಮಾ (Navagraha movie) ಕನ್ನಡಿಗರಿಗೆ ಆ ಸಮಯದಲ್ಲಿ ಹಾಲಿವುಡ್ ರೇಂಜ್ ನ ಸಿನಿಮಾವನ್ನು ಕನ್ನಡದಲ್ಲಿ ಪರಿಚಯಿಸಿದ ಸಿನಿಮಾ ಎಂದು ಹೇಳಬಹುದು. ಇಂದಿಗೂ ಕೂಡ ನವಗ್ರಹ ಸಿನಿಮಾ ಹಾಗೂ ಹಾಡುಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಆ ಚಿತ್ರದಲ್ಲಿ ಬುದ್ದಿವಂತಿಕೆ, ಕುತಂತ್ರ, ಪ್ರೀತಿ, ಪ್ರೇಮ, ದ್ರೋಹ, ಹಣದ ಬಗ್ಗೆ ವ್ಯಾಮೋಹ, ಸ್ನೇಹ, ದೇಶದ ಬಗ್ಗೆ ಗೌರವ ಹಾಗೂ ನಾಡಿನ ಅಧಿದೇವತೆ ಬಗ್ಗೆ ಭಯಭಕ್ತಿ ಎಲ್ಲವನ್ನು ಕಟ್ಟಿ ತೋರಿಸಲಾಗಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಹೆಸರಾಂತ ಖಳನಾಯಕರುಗಳ ಮಕ್ಕಳು ಅಂದರೆ … Read more

ಜಮೀನು ಖರೀದಿ ಮಾಡಲು ಸರ್ಕಾರದಿಂದ 20 ಲಕ್ಷ ಸಹಾಯಧನ ಘೋಷಣೆ ಆಸಕ್ತರು ಅರ್ಜಿ ಸಲ್ಲಿಸಿ.!

  ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ವತಿಯಿಂದ ಈ ವರ್ಗದ ಜನರ ಆರ್ಥಿಕ ಹಾಗೂ ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ಆ ವರ್ಗಕ್ಕೆ ಸೇರಿದ ಫಲಾನುಭವಿಗಳು ನಿಗಮದಿಂದ ಸಿಗುವ ಕಲ್ಯಾಣ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಸಾಲ ಸೌಲಭ್ಯ, ಸಬ್ಸಿಡಿ ಸೇರಿದಂತೆ ಸಾಕಷ್ಟು ಯೋಜನೆಗಳ ಅನುಕೂಲತೆಯನ್ನು ಮಾಡಿಕೊಡಲಾಗುತ್ತದೆ. ಅಂತೆಯೇ 2023-24ನೇ ಸಾಲಿನಲ್ಲಿಯೂ ಹೊಸದೊಂದು ಯೋಜನೆಯನ್ನು ಪರಿಚಯಿಸಲಾಗಿದ್ದು ಭೂ ಒಡೆತನ ಯೋಜನೆ ಹೆಸರಿನಲ್ಲಿ ಭೂಮಿ … Read more

ವರ್ಷಕ್ಕೆ 20 ಲಕ್ಷ ಲಾಭ, ಯಾವುದೇ IT ಕಂಪನಿ ಅಲ್ಲ ನೀವು ಇದ್ದಲ್ಲಿಯೇ ಸ್ವಂತ ಜಾಗದಲ್ಲೆ ಆರಂಭಿಸಿ ಈ ಉದ್ಯೋಗ.!

  ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಅದರಲ್ಲೂ ಭಾರತದಲ್ಲಿ ಬೆಳೆಯಲಾಗುವ ಸಾಂಬಾರ ಪದಾರ್ಥಗಳಿಗೆ ಮೊದಲಿನಿಂದಲೂ ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಪೋರ್ಚುಗೀಸರು ಭಾರತಕ್ಕೆ ಜಲಮಾರ್ಗ ಕಂಡು ಹಿಡಿದಿದ್ದು ಹಾಗೂ ನಮ್ಮ ಈ ಅದ್ದೂರಿತನ ಮಸಾಲೆ ವ್ಯಾಪಾರಕ್ಕಾಗಿ ಬಂದ ಉದ್ದೇಶಿಗರ ಕಣ್ಣು ಕುಕ್ಕಿ ಭಾರತ ನೂರಾರು ವರ್ಷಗಳವರೆಗೆ ಕಾಲ ವಿದೇಶಗರ ಕಪಿಮುಷ್ಟಿಯಲ್ಲಿ ಇರುವಂತೆ ಆಗಿದ್ದು. ಈಗಲೂ ಸಹ ನಮ್ಮ ದೇಶದಲ್ಲಿನ ಮಸಾಲ ಪದಾರ್ಥಗಳಿಗೆ ವಿದೇಶಿ ಮಾರುಕಟ್ಟೆಗಳಲ್ಲಿ ಇಷ್ಟೇ ಬೆಲೆ ಇದೆ. ಪ್ರಪಂಚದಾದ್ಯಂತ ಬಳಕೆಯಾಗುವ ಮಸಾಲ … Read more

ಸರ್ವೆ ಮಾಡುವವರು ನಿಮ್ಮ ಜಮೀನು ಹದ್ದು ಬಸ್ತು ಹೇಗೆ ಮಾಡುತ್ತಾರೆ ಗೊತ್ತಾ.? ಪ್ರತಿಯೊಬ್ಬ ರೈತನಿಗೂ ಈ ವಿಚಾರ ತಿಳಿದಿರಬೇಕು.!

  ಜಮೀನನ್ನು ಸರ್ವೇ (land survey) ಮಾಡುವುದು ರೈತನಿಗೆ ಬಹಳ ಮುಖ್ಯ. ಯಾಕೆಂದರೆ ಆತನ ಜಮೀನಿನ ಗಡಿ ಎಷ್ಟಿದೆ ಎನ್ನುವುದರ ನಿಖರವಾದ ಅಳತೆ ಗೊತ್ತಾಗುತ್ತದೆ. ಹೀಗಾಗಿ ಅಕ್ಕಪಕ್ಕದ ಜಮೀನ್ದಾರರು ಒತ್ತುವರಿ ಮಾಡಿದ ತಿಳಿದುಕೊಳ್ಳಬಹುದು ಮತ್ತು ತನಗೆ ಎಷ್ಟು ಜಮೀನಿದೆ ಎನ್ನುವುದರ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಮತ್ತು ಜಮೀನಿನ ವ್ಯಾಪ್ತಿಗೆ ಒಳಪಡುವ ಯಾವುದೇ ಮರ ಗಿಡಗಳು ಮುಂತಾದವುಗಳನ್ನು ಕೂಡ ಸೇರಿಸಬಹುದಾದ ಕಾರಣ ಪ್ರತಿಯೊಬ್ಬರ ಈ ಸರ್ವೇ ಮಾಡಿಸುತ್ತಾರೆ. ಯಾವುದೇ ಜಮೀನನ್ನು ಕ್ರಯ ಅಥವಾ ವಿಭಾಗ ಅಥವಾ ಮಾರಾಟ ಮಾಡಬೇಕು … Read more

ಅಂಚೆ ಇಲಾಖೆಯಲ್ಲಿ ಹುದ್ದೆ, ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ.!

  ಭಾರತ ಸರ್ಕಾರವು (Indian government) ಸೃಷ್ಟಿಸುವ ಉದ್ಯೋಗವಕಾಶಗಳಲ್ಲಿ ಅಂಚೆ ಕಚೇರಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಅತಿ ಹೆಚ್ಚಿನ ಉದ್ಯೋಗವಕಾಶವಿರುತ್ತದೆ ಎಂದು ಹೇಳಬಹುದು ಪ್ರತಿ ವರ್ಷವೂ ಕೂಡ ಈ ನೇಮಕಾತಿಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಉದ್ಯೋಗ ಪಡೆಯುತ್ತಾರೆ. ಅಂತೆಯೇ ಈ ವರ್ಷವೂ ಕೂಡ ಅಂಚೆ ಇಲಾಖೆಯಿಂದ (Indian post department) ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಇಲಾಖೆ ವತಿಯಿಂದ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆ ಆಗಿದ್ದು ಭಾರತದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ … Read more

ಗ್ರಾಮೀಣ ಜನತೆಗೆ ಬಂಪರ್ ಕೊಡುಗೆ, ಇನ್ಮುಂದೆ ಗ್ರಾಮ ಪಂಚಾಯಿತಿಯಲ್ಲಿಯೇ ಸಿಗಲಿದೆ 20 ಉಚಿತ ಸೇವೆಗಳು.!

  ರಾಜ್ಯದ ಗ್ರಾಮೀಣ ಭಾಗದಲ್ಲಿ ವಾಸಿಸುವಂತಹ ನಾಗರಿಕರಿಗೆ ರಾಜ್ಯ ಸರ್ಕಾರದ (government ) ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ, 2024ರ ನಂತರ ಗ್ರಾಮೀಣ ಭಾಗದ ಜನತೆಗೆ ಗ್ರಾಮ ಪಂಚಾಯಿತಿಯೊಂದಿಗೆ (Grama Panchayath) ಎಲ್ಲಾ ಸೇವೆ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ವತಿಯಿಂದ ಸುತ್ತೋಲೆ ಹೊರಬಿದ್ದಿದ್ದು ಕಂದಾಯದ ಇಲಾಖೆಯು ಕೈಗೊಂಡಿರುವ ಮಹತ್ವದ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಗಿದೆ. ವಿಚಾರ ಏನೆಂದರೆ ಇನ್ನು ಮುಂದೆ ಗ್ರಾಮೀಣ … Read more

ದೀಪಾವಳಿ ಹಬ್ಬದ ಪ್ರಯುಕ್ತ ಕಡಿಮೆ ಬಡ್ಡಿಗೆ ಸಾಲ ಕೊಡಲು ಮುಂದೆ ಬಂದ Flipkart, ಮೊಬೈಲ್ ನಲ್ಲಿಯೇ ಅರ್ಜಿ ಹಾಕಿ.!

  ಶಾಪಿಂಗ್ ಮಾಡಲು ಹೊರಟರೆ ಹಣ ಹೇಗೆ ಖರ್ಚಾಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ಈಗ ಮೊಬೈಲ್ ಮೂಲಕ ಆನ್ಲೈನ್ ಶಾಪಿಂಗ್ (Online Shopping ) ಮಾಡುವುದರಿಂದ ನಮ್ಮ ಶಾಪಿಂಗ್ ನ ಖರ್ಚು ವೆಚ್ಚ ಲೆಕ್ಕಕ್ಕೆ ಸಿಗುತ್ತಿಲ್ಲ ಎನ್ನಬಹುದು. ಅದರಲ್ಲೂ ಮಾಸಾಂತ್ಯದ ದಿನಗಳಂತೂ ಅಕೌಂಟ್ ನಲ್ಲಿ ಒಂದು ರೂಪಾಯಿ ಕೂಡ ಇರುವುದಿಲ್ಲ. ಅಂತಹ ಸಮಯದಲ್ಲಿಯೇ ಹಬ್ಬ, ಹುಟ್ಟು ಹಬ್ಬ ಅಥವಾ ವಿಶೇಷ ಸಂದರ್ಭಗಳು ಬಂದರೆ ಅಗತ್ಯವಾಗಿ ಖರ್ಚು ಮಾಡಲೇಬೇಕು. ಆಗ ತಕ್ಷಣಕ್ಕೆ ಪರ್ಸನಲ್ ಸಾಲ (personal loan ) … Read more

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮೆ ಆಗಲು ಅಧಿಕೃತ ದಿನಾಂಕ ನಿಗದಿ.! ಈ ದಿನಾಂಕದಂದ್ದು ಇನ್ಮುಂದೆ ನಿಮ್ಮ ಖಾತೆಗೆ ಸೇರಲಿದೆ ಹಣ.

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಕುರಿತು ಮತ್ತೊಂದು ಮಾಹಿತಿಯನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ರವರು ಹಂಚಿಕೊಂಡಿದ್ದಾರೆ. ಅದೇನೆಂದರೆ, ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಯನ್ನು ಪಡಿತರ ಚೀಟಿ ಹೊಂದಿರುವ ಕುಟುಂಬದ ಹಿರಿಯ ಮಹಿಳೆಯ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಆದರೆ e-KYC ಸಮಸ್ಯೆ ಮತ್ತು ಬ್ಯಾಂಕ್ ಖಾತೆ ಆಕ್ಟಿವ್ ಆಗಿರದ, ಬ್ಯಾಂಕ್ ಖಾತೆಗೆ … Read more

15 ವರ್ಷ ಒಂದೇ ಭೂಮಿ ಉಳುಮೆ ಮಾಡುತ್ತಿದ್ದರಾ.? ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರಿಗೆ ಹೊಸ ರೂಲ್ಸ್ ಜಾರಿ.!

  ಭೂಮಿ ಸಕ್ರಮ, ಬಗರ್ ಹುಕುಂ ಅರ್ಜಿದಾರರಿಗೆ ಷರತ್ತು, ಸರ್ಕಾರಿ ಭೂಮಿ ಕಾಯಲು ಬೀಟ್ ಆಪ್ ಬಗರ್ ಹುಕುಂ ಎನ್ನುವುದು ಸ್ವಂತ ಭೂಮಿ ಹೊಂದಿರುವ ಆದರೆ ಕೃಷಿ ಮೇಲೆ ಅವಲಂಬಿತವಾಗಿರುವ ರೈತನು ಸರ್ಕಾರಿ ಭೂಮಿಯನ್ನು ಕೃಷಿ ಚಟುವಟಿಕೆಗಾಗಿ ಹಲವು ವರ್ಷಗಳಿಂದ ಬಳಸುತ್ತಿದ್ದರೆ‌. ಅದನ್ನು ಕಾನೂನು ಬದ್ಧವಾಗಿ ದಾಖಲೆಗಳೊಂದಿಗೆ ಸಕ್ರಮಗೊಳಿಸಲು ಇರುವ ಅವಕಾಶ ಆದರೆ ಇತ್ತೀಚಿನ ದಿನಗಳಲ್ಲಿ ಬಗರ್​ ಹುಕುಂನಲ್ಲಿಯೂ ಅನೇಕರು ಬೋಗಸ್ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಕೆಲವರು ಒಂದೇ ಗ್ರಾಮದಲ್ಲಿ ಐದು, ಹತ್ತು … Read more

PM ಕಿಸಾನ್ ಯೋಜನೆ ಹಣ ಜಮೆ ಆಗಲು ಹೊಸ ಕಂಡಿಶನ್, ಈ ರೀತಿ ಇದ್ರೆ ಹಣ ಜಮೆ ಆಗಲ್ಲ.!

  ದೇಶದ ಎಲ್ಲಾ ರೈತರಿಗೂ (Farmers) ಕೂಡ ಕೇಂದ್ರ ಸರ್ಕಾರದ ವತಿಯಿಂದ (Central Government) ಸಿಹಿ ಸುದ್ದಿ ಇದೆ. ಅದೇನೆಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan) 15ನೇ ಕಂತಿನ ಹಣವು ಇದೇ ನವೆಂಬರ್ 15ರ ಮಧ್ಯಾಹ್ನ 3:00 ಗಂಟೆಗೆ ಬಿಡುಗಡೆಯಾಗುತ್ತಿದ್ದು ದೇಶದ 8 ಕೋಟಿ ರೈತರು 15ನೇ ಕಂತಿನ ಹಣ ಪಡೆಯಲು ಅರ್ಹರಾಗಿದ್ದಾರೆ. ಈ ವಿಚಾರವಾಗಿ ಕರ್ನಾಟಕದ ರೈತರಿಗೆ (Karnataka State farmers) ರಾಜ್ಯ ಸರ್ಕಾರದ ವತಿಯಿಂದ ಒಂದು ಕಂಡಿಷನ್ ಇದೆ. ಇ-ಕೆವೈಸಿ … Read more