ಶಕ್ತಿ ಯೋಜನೆ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ.!

  ಕರ್ನಾಟಕ ಸರ್ಕಾರ (Karnataka Government ) ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Yojane) ಮೂಲಕ ಕರ್ನಾಟಕದ ಮಹಿಳೆಯರು ಕರ್ನಾಟಕದ ಗಡಿಯೊಳಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ಗಳಲ್ಲಿಯೂ ಕೂಡ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಕಾಂಗ್ರೆಸ್ ಪಕ್ಷವು (Congress party manifesto ) ಚುನಾವಣೆ ಪೂರ್ವವಾಗಿ ತನ್ನ ಪ್ರಣಾಳಿಕೆಯಲ್ಲಿಯೇ ಈ ಒಂದು ಗ್ಯಾರಂಟಿ ಯೋಜನೆ ಬಗ್ಗೆ ಘೋಷಿಸಿತ್ತು. ಅಂತೆಯೇ ಕೊಟ್ಟ ಮಾತಿಗೆ ತಕ್ಕ ಹಾಗೆ ಮೊದಲಿಗೆ ಶಕ್ತಿ ಯೋಜನೆಯನ್ನು ಜಾರಿಗೆ … Read more

ಇದ್ದಕ್ಕಿದ್ದಂತೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸುತ್ತಿರುವ ಕೇಂದ್ರ ಸರ್ಕಾರ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡಿಕೊಳ್ಳಿ.!

  ಭಾರತದ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ನಡಿಯಲ್ಲಿ ಭಾರತದ ನಾಗರಿಕರಿಗೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Adhar link to pan card) ಮಾಡಲೇಬೇಕು ಎಂದು ಸೂಚನೆ ನೀಡಿತ್ತು. ಯಾರೆಲ್ಲಾ ಜುಲೈ 1 2017 ಮೊದಲು ಪ್ಯಾನ್ ಕಾರ್ಡ್ ಪಡೆದಿದ್ದಾರೆ ಅವರ ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ. ಪಾನ್ ಕಾರ್ಡ್ ನ ದುರುಪಯೋಗ ಆಗುತ್ತಿರುವುದನ್ನು ತಡೆಗಟ್ಟಿ ಹಣಕಾಸಿನ ಅವ್ಯವಹಾರವನ್ನು ಪತ್ತೆಹಚ್ಚಲು ಪಾನ್ ಕಾರ್ಡ್ … Read more

ಕಾಡಿನಲ್ಲಿ ಫ್ಯಾಕ್ಟರಿ ಮಾಡಿ 1 ಕೋಟಿ ದುಡಿದು 22 ಬುಡಕಟ್ಟು ಮಹಿಳೆಯರಿಗೆ ಉದ್ಯೋಗ ಕೊಟ್ಟ ಸಾಧಕಿ.!

  ಈಗಿನ ಕಾಲದಲ್ಲಿ ಹಳ್ಳಿಯಲ್ಲಿ ಓದುತ್ತಿರುವ ಪ್ರತಿಯೊಬ್ಬರ ಕನಸು ಕೂಡ ಐಟಿ-ಬಿಟಿಯಲ್ಲಿ ಉದ್ಯೋಗ ಮಾಡಬೇಕು. ಬೆಂಗಳೂರು, ಹೈದರಾಬಾದ್, ದೆಹಲಿ ಗೆ ಹೋಗಿ ಸೆಟಲ್ ಆಗಬೇಕು ಎಂದು ಆದರೆ ನಿಜವಾದ ನೆಮ್ಮದಿ ಇರುವುದು ನಮ್ಮ ಬೇರುಗಳಾದ ಹಳ್ಳಿಗಳಲ್ಲಿ. ಆರೋಗ್ಯ ಎನ್ನುವುದು ಹಸಿರಿಗೆ ಸಮೀಪ ಎನ್ನುವುದು ಇನ್ನು ಅನೇಕರಿಗೆ ಅರ್ಥವಾಗಿಲ್ಲ. ಎಷ್ಟೋ ಜನರು ಕಾಲೇಜಿಗೂ ಮುನ್ನ ಅಥವಾ ಕಾಲೇಜು ಸೇರುತ್ತಿದ್ದಂತೆ ಊರಿನೊಡಗಿನ ಬಾಂಧವ್ಯವನ್ನೇ ಕಳೆದುಕೊಂಡು ಊರಿಗೆ ನೆಂಟರಾಗಿ ಬಿಡುತ್ತಾರೆ. ಕಾಲೇಜು ಮುಗಿಯುತ್ತಿದಂತೆ ಉದ್ಯೋಗ ಆದರಂತು ಹಬ್ಬ ಹರಿದಿನಗಳಲ್ಲಿ ಊರಿಗೆ ಬಂದರೆ … Read more

ಜಮೀನಿನ ಹಳೆ ದಾಖಲೆಗಳನ್ನು ಮೊಬೈಲ್ ನಲ್ಲಿಯೇ ನೋಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

ರೈತನಿಗೆ ಆತನು ಕೃಷಿ ಮಾಡುವ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಅನೇಕ ಕಾರಣಕ್ಕಾಗಿ ಅವಶ್ಯಕತೆ ಇರುತ್ತದೆ. ಕೆಲವು ಸಮಯದಲ್ಲಿ ಆತ ಅದನ್ನು ಕಳೆದುಕೊಂಡಿರುತ್ತಾನೆ ಮತ್ತು ಕೆಲವು ಸಮಯಗಳಲ್ಲಿ ಆತನ ನೂರು ವರ್ಷದ ಹಳೆಯದಾದ ದಾಖಲೆಗಳನ್ನು ತೆಗೆದು ನೋಡಬೇಕಾದ ಸಂದರ್ಭ ಇರುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿ ಹಳೆಯ ದಾಖಲೆಗಳು ಇಲ್ಲವಾದಲ್ಲಿ ಅದಕ್ಕಾಗಿ ನಾಡಕಚೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು ಇದಕ್ಕಾಗಿ ರೈತನ ತಾಲೂಕು ಕೇಂದ್ರಗಳಿಗೆ ಹೋಗಲು ಒಂದು ದಿನವನ್ನೇ ಮೀಸಲಿಡಬೇಕು ಮತ್ತು ಒಂದೇ ದಿನಕ್ಕೆ ಕೂಡ ಆ ಕಾರ್ಯಗಳು ಆಗುವುದಿಲ್ಲ ರೈತನು … Read more

ಕೇವಲ 3 ನಿಮಿಷದಲ್ಲಿ‌ ಲಕ್ಷ ಲಕ್ಷ ಸಾಲ ಕೊಡುವ ಕಂಪನಿ.! ಯಾವುದೇ ವೆರಿಫಿಕೇಷನ್ ಇಲ್ಲದೆ ತಕ್ಷಣಕ್ಕೆ ಪಡೆಯಿರಿ ಸಾಲ.!

  ಮೊದಲೆಲ್ಲ ಬ್ಯಾಂಕ್ ಲೋನ್ (bank loan) ಪಡೆದುಕೊಳ್ಳಬೇಕು ಎಂದರೆ ಅದು ದೀರ್ಘಕಾಲದ ಪ್ರಕ್ರಿಯೆ ಆಗಿತ್ತು. ಮೊದಲಿಗೆ ಸಾಲ ಪಡೆಯಲು ಇಚ್ಚಿಸುವ ವ್ಯಕ್ತಿ ಅದಕ್ಕಾಗಿ ಕೇಳುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿ ಅದು ಪರಿಶೀಲನೆ ಆಗಿ ಅನುಮೋದನೆ ಆಗುವವರೆಗೂ ಕೂಡ ಕಾಯಬೇಕಿತ್ತು. ಸದ್ಯಕ್ಕೆ ಆನ್ಲೈನ್ ನಲ್ಲಿ (0nline) ಎಲ್ಲ ಪ್ರಕ್ರಿಯೆ ನಡೆಯುವುದರಿಂದ ಮೊದಲಿಗಿಂತ ವೇಗವಾಗಿ ಪ್ರಕ್ರಿಯೆ ನಡೆಯುತ್ತಿದೆ ಎನ್ನಬಹುದು. ಆದರೆ ದಿಢೀರ್ ಆಗಿ ಸುಲಭಕ್ಕೆ ಸಾಲ (instant loan) ಸಿಗುವುದು ಕಷ್ಟವೇ. ಈಗ ಅದಕ್ಕೂ ಕೂಡ ಅವಕಾಶ … Read more

2024ರ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಆರು ತಿಂಗಳು ಕಳೆಯುತ್ತಿದೆ. 2024ರ ಆರಂಭದಲ್ಲೇ ಲೋಕಸಭಾ ಚುನಾವಣೆ ಎದುರಾಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತದೆ. ಹೀಗಾಗಿ ಚುನಾವಣೆ ಸಂಬಂಧಿತ ಒಂದು ವಿಷಯದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. 18 ವರ್ಷ ತುಂಬಿದ ಭಾರತೀಯ ನಾಗರಿಕನಾದ ಪ್ರತಿಯೊಬ್ಬರಿಗೂ ಕೂಡ ಮತದಾನ ಮಾಡುವ ಹಕ್ಕಿದೆ. ಆದರೆ ನಾವು ನಮ್ಮ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ (Voter list ) ನಮ್ಮ ಹೆಸರು ಇರಬೇಕು. ಭಾರತೀಯ ಚುನಾವಣಾ ಪ್ರಾಧಿಕಾರವು (Election authority of India) … Read more

ರಾಜ್ಯದ ಎಲ್ಲಾ ರೈತರಿಗೆ ಬಿಗ್ ಶಾ’ಕ್ ಸರ್ಕಾರದಿಂದ ಉಚಿತ ಟಿ.ಸಿ ಬಂದ್.! ಜಮೀನಿನಲ್ಲಿ TC ಹಾಕಿಸಿಕೊಂಡಿರುವವರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಈ ವರ್ಷ ಮುಂಗಾರಿನ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸಿ ಸಂಕಷ್ಟದಲ್ಲಿರುವ ರೈತನಿಗೆ (farmers) ಸರ್ಕಾರದಿಂದ (government) ಮತ್ತೊಂದು ಶಾ’ಕ್ ಎದುರಾಗಿದೆ. ಕೊಳವೆ ಬಾವಿ ಹೊಂದಿರುವಂತಹ ಎಲ್ಲ ರೈತರು ಕೂಡ ಈ ಮಾಹಿತಿಯನ್ನು ಅಗತ್ಯವಾಗಿ ತಿಳಿದುಕೊಳ್ಳಲೇಬೇಕು ಯಾಕೆಂದರೆ ಈವರೆಗೂ ಸರ್ಕಾರದಿಂದ ಸಿಗುತ್ತಿದ್ದ ಉಚಿತ ಮೂಲಭೂತ ಸೌಕರ್ಯ ಒಂದು ಇನ್ನು ಮುಂದೆ ಸ್ಥಗಿತವಾಗಿ ರೈತರಿಗೆ ದುಬಾರಿಯಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್‌ ಸಮೇತ ಉಚಿತವಾಗಿ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ಕರ್ನಾಟಕ ರಾಜ್ಯ ಸರಕಾರ ಬಂದ್ ಮಾಡಿದೆ. ಇನ್ನು ಮುಂದೆ ಕೃಷಿ … Read more

ಗೃಹಲಕ್ಷ್ಮಿ ಯೋಜನೆ‌ ಹಣ ಬರದೆ ಇದ್ದವರು & ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಯಾವುದೇ ಅಡೆ ತಡೆ ಇಲ್ಲದೆ ಬರಲು ತಕ್ಷಣ ಈ ಖಾತೆ ತೆರೆಯಿರಿ.!

  ಗೃಹಲಕ್ಷ್ಮಿ ಹಣ ತಲುಪಿಸಲು ಅಂಚೆ ಇಲಾಖೆ ನೆರವು, ಗೃಹಲಕ್ಷ್ಮಿ ಹಣ ಬಾರದ ಮಹಿಳೆಯರಿಗೆ ಅಂಚೆ ಇಲಾಖೆ ಮೂಲಕ ಹಣ ತಲುಪಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.! ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಯಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ 1.11 ಕೋಟಿ ಮಹಿಳೆಯರ ಪೈಕಿ 93 ಲಕ್ಷ ಫಲಾನುವಿಗಳು ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣ ಪಡೆದಿದ್ದಾರೆ. ಅರ್ಜಿ ಸಲ್ಲಿಸಿದ್ದರು ಕೂಡ 9.44 ಲಕ್ಷ ಫಲಾನುಭವಿಗಳ ದಾಖಲೆಗಳಲ್ಲಿರುವ ತಾಂತ್ರಿಕ ಸಮಸ್ಯೆಯಿಂದಾಗಿ … Read more

ನಾಳೆಯಿಂದ ಕಾರ್ತಿಕ ಮಾಸ ಆರಂಭ, ಬಾಗಿಲ ಬಳಿ ಈ ಚಿಕ್ಕ ಕೆಲಸ ಮಾಡಿ ಸಾಕು, ನೀವು ಅಂದುಕೊಂಡಿದ್ದು 24 ಗಂಟೆಯಲ್ಲಿ ಸಿಗುತ್ತದೆ.!

ಕಾರ್ತಿಕ ಮಾಸ ಎನ್ನುವುದು ಬಹಳ ವಿಶೇಷವಾದ ಮಾಸ ಇದನ್ನು ಶಿವನ ಮಾಸ ಎಂದು ಕೂಡ ಕರೆಯುತ್ತಾರೆ ಹಾಗೂ ದಾಮೋದರ ಮಾಸ ಎನ್ನುತ್ತಾರೆ. ಈ ಕಾರ್ತಿಕ ಮಾಸದ ಒಂದು ತಿಂಗಳಲ್ಲಿ ದೇವತೆಗಳು ಭೂಮಿಗೆ ಬಹಳ ಹತ್ತಿರವಾಗಿರುತ್ತಾರೆ ಎಂದು ಸಹ ಹೇಳಲಾಗುವುದರಿಂದ ಈ ಸಮಯದಲ್ಲಿ ಭಕ್ತಾದಿಗಳು ಏನೇ ಕೇಳಿದರು ಅದು ಭಗವಂತನಿಗೆ ಬಹಳ ಬೇಗ ಮುಟ್ಟಿ ಕೃಪ ಕಟಾಕ್ಷವಾಗುತ್ತದೆ ಎನ್ನುವುದು ಹಿರಿಯರ ನಂಬಿಕೆ. ಕಾರ್ತಿಕ ಮಾಸದ ಪ್ರತಿಯೊಂದು ದಿನವೂ ಕೂಡ ಮಹತ್ವವಾದ ದಿನ ಮನೆಮನಗಳನ್ನು ಬೆಳಗುವ ಈ ಕಾರ್ತಿಕ ಮಾಸದ … Read more

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಹೊಸ ರೂಲ್ಸ್ ಬ್ಯಾಂಕ್ ಅಥವಾ ಖಾಸಗಿ ಸಾಲ ಮಾಡಿರುವವರು ತಪ್ಪದೆ ಈ ಮಾಹಿತಿ ಓದು.!

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಯಾವುದಾದರೂ ಒಂದು ದೊಡ್ಡ ವ್ಯವಹಾರಕ್ಕೆ ಕೈ ಹಾಕಿದಾಗ ಅಥವಾ ಯಾವುದಾದರೂ ಆಸ್ತಿ ಕೊಳ್ಳುವ ಸಲುವಾಗಿ ಅಥವಾ ಶಿಕ್ಷಣ ಅಥವಾ ವೈದ್ಯಕೀಯ ಖರ್ಚುಗಳು ನಮ್ಮ ಆದಾಯದ ಮೇಲೆ ಅಥವಾ ಉಳಿತಾಯದ ಮೀರಿ ಹಣದ ಅವಶ್ಯಕತೆ ಬಿದ್ದಾಗ ನಾವು ಖಂಡಿತವಾಗಿಯೂ ನಾವು ಸಾಲಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತೇವೆ ಆದರೆ ಎಲ್ಲಾ ಹಣಕಾಸು ಸಂಸ್ಥೆಗಳಲ್ಲೂ ನೇರವಾಗಿ ಸಾಲಸಿಗುವುದಿಲ್ಲ. ಬಹುತೇಕ ಸಮಯದಲ್ಲಿ ನಾವು ನಮ್ಮ ಚರಾಸ್ಥಿ ಅಥವಾ ಸ್ಥಿರಾಸ್ತಿಗಳ … Read more