ಶುಗರ್ ಬಂದ್ರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುತ್ತೆ ದೃಷ್ಟಿ ಹೋಗುತ್ತದೆ ಎನ್ನುವುದು ಎಷ್ಟು ಸತ್ಯ.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ಸಕ್ಕರೆ ಖಾಯಿಲೆ ಇರುವವರು ತಪ್ಪದೆ ಇದನ್ನು ನೋಡಿ.!

  ಯಾವುದೇ ಕಾಯಿಲೆ ಗುಣವಾಗಬೇಕು ಎಂದರೆ ಮೊದಲು ಕಾಯಿಲೆ ಬಂದಿರುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕು. ಯಾವ ಕಾರಣದಿಂದ ಈ ರೀತಿ ಕಾಯಿಲೆಗೆ ಒಳಗಾಗಿರುತ್ತೇವೆ ಎನ್ನುವುದನ್ನು ತಿಳಿದುಕೊಂಡರೆ ಮತ್ತು ಅದನ್ನು ಸರಿಪಡಿಸಿಕೊಂಡರೆ ನ್ಯಾಚುರಲ್ ಆಗಿ ನಾವು ಅರ್ಧ ಔಷಧಿ ಸೇವಿಸಿದಂತೆಯೇ ಇದನ್ನು ಶುಗರ್ ನ ಉದಾಹರಣೆಯೊಂದಿಗೆ ನೋಡೋಣ. ಯಾವ ಕಾರಣದಿಂದ ಹೀಗೆ ಮದುಮೇಹ ಕಾಯಿಲೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾವು ಸುಸ್ತಾದಾಗ ಗ್ಲುಕೋಸ್ ಸೇವಿಸುತ್ತೇವೆ ಅದರರ್ಥ ಶುಗರ್ ಇಂದ ಎನರ್ಜಿ ಬರುತ್ತದೆ ಎಂದು, ಶುಗರ್ ಕಡಿಮೆ ಇರುವವರು ತಲೆಸುತ್ತಿ … Read more

ಒಂದೇ ಕುಟುಂಬದವರು ಎರಡು ಮೂರು ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾ-ಕ್, ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್.!

  ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ (Guarantee Scheme) ಜಾರಿಯಾದ ಮೇಲೆ ರೇಷನ್ ಕಾರ್ಡ್ ಗಳಿಗೆ (Ration card) ಬಹಳಷ್ಟು ಡಿಮ್ಯಾಂಡ್ ಬಂದಿದೆ. ಅದರಲ್ಲೂ BPL ರೇಷನ್ ಕಾರ್ಡ್ ಹೊಂದಿರುವವರಿಗೆ ವೈದ್ಯಕೀಯ, ಶೈಕ್ಷಣಿಕ ಶುಲ್ಕ ಮತ್ತು ಉಚಿತ ಪಡಿತರದಲ್ಲಿ ಹೆಚ್ಚು ರಿಯಾಯಿತಿ (Government facilities for BPL Card holders) ಸಿಗುತ್ತಿರುವುದರಿಂದ ಅನುಕೂಲಸ್ಥರು ಕೂಡ BPL ರೇಷನ್ ಕಾರ್ಡ್ ಗಳನ್ನು ಪಡೆಯುವುದಕ್ಕೆ ಹಾಗೂ ತಮ್ಮ APL ಗಳನ್ನು BPL ಗಳಾಗಿ ಬದಲಾಯಿಸಿಕೊಳ್ಳುವುದಕ್ಕೆ ಬಯಸುತ್ತಿದ್ದಾರೆ. 2016ರಲ್ಲಿಯೇ ಸರ್ಕಾರ BPL ರೇಷನ್ … Read more

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ.! ಈ ಯೋಜನೆಯಡಿ ಸಾಲ ಪಡೆದವರು ಬಡ್ಡಿ ಕಟ್ಟುವಂತಿಲ್ಲ.!

ಕೇಂದ್ರ ಸರ್ಕಾರವು ದೇಶದ ಎಲ್ಲಾ ವರ್ಗವನ್ನು ಕೂಡ ಗಮನದಲ್ಲಿಟ್ಟುಕೊಂಡು ಹಲವು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಗೃಹಿಣಿಯರು, ರೈತರು, ಶ್ರಮಜೀವಿಗಳು, ಕಾರ್ಮಿಕರು ಸೇರಿದಂತೆ ಪ್ರತಿಯೊಂದು ವರ್ಗದ ಮೇಲು ಕೂಡ ಕಾಳಜಿ ಹೊಂದಿರುವ ಸರ್ಕಾರ ಈಗ ಹೊಸತೊಂದು ಯೋಜನೆಯ ಮೂಲಕ ಮತ್ತೊಮ್ಮೆ ದೇಶದ ಎಲ್ಲರ ಗಮನ ಸೆಳೆದಿದೆ. ಕಳೆದ ವಾರವಷ್ಟೇ ವಿಶ್ವಕರ್ಮ ಜಯಂತಿಯನ್ನು ಆಚರಿಸಿ ಈ ಜಯಂತಿಯ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡ ಪ್ರಧಾನ ಮಂತ್ರಿಗಳು ಇದರ ಬೆನ್ನಲ್ಲೇ ಕುಶಲಕರ್ಮಿಗಳಿಗಾಗಿ ಯೋಜನೆಯೊಂದನ್ನು ಘೋಷಿಸಿದ್ದಾರೆ. ಕೇಂದ್ರ … Read more

ಪಿತ್ರಾರ್ಜಿತ ಆಸ್ತಿಯನ್ನು ಮಾರಟ ಮಾಡಿದ್ರೆ ಅಥವಾ ಕುಟುಂಬ ಸದಸ್ಯರು ಭಾಗ ಮಾಡಿಕೊಳ್ಳುವವರಿಗೆ ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

  ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಹೊಂದಿರುವ ಆಸ್ತಿಯನ್ನು ಎರಡು ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ. ಪಿತ್ರಾರ್ಜಿತವಾಗಿ ಪಡೆದ ಆಸ್ತಿ ಮತ್ತು ಸ್ವಯಾರ್ಜಿತವಾಗಿ ಆತನೇ ಸಂಪಾದನೆ ಮಾಡಿದ ಆಸ್ತಿ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಎಲ್ಲರಿಗೂ ಕೂಡ ಕನಿಷ್ಠ ಮಟ್ಟದ ಮಾಹಿತಿ ಇದ್ದೇ ಇರುತ್ತದೆ ನಮ್ಮ ಪೂರ್ವಿಕರಿಂದ ಅಂದರೆ ಅಜ್ಜನಿಂದ ತಂದೆಗೆ, ತಂದೆಯಿಂದ ನಮಗೆ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎನ್ನುತ್ತೇವೆ. ಈ ಪಿತ್ರಾರ್ಜಿತ ಆಸ್ತಿಯು ತಂದೆಯ ಮರಣದ ನಂತರ ಅಥವಾ ತಂದೆಗೆ ಮರಣದ ಮುನ್ನ ಕುಟುಂಬದ ಸದಸ್ಯರ ನಡುವೆ ವಿಭಾಗವಾಗುತ್ತದೆ. ತಂದೆಯ … Read more

ನಿಮ್ಮ ಮಕ್ಕಳ ಹೆಸರಿನಲ್ಲಿ ಕೇವಲ 5 ಸಾವಿರ ಈ ಯೋಜನೆಯಲ್ಲಿ ಹಾಕಿ 50 ಲಕ್ಷ ಪಡೆಯಿರಿ.! ಮದುವೆ, ವಿದ್ಯಾಭ್ಯಾಸ, ಆರೋಗ್ಯ, ಆಸ್ತಿ ಖರೀದಿ ಎಲ್ಲದಕ್ಕೂ ಉಪಯೋಗ ಆಗುತ್ತೆ.!

  ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಲ್ಪ ಹಣವನ್ನಾದರೂ ಉಳಿತಾಯ (Saving) ಮಾಡಲೇಬೇಕು, ತಮ್ಮ ಭವಿಷ್ಯದ ಕನಸಿ ಸಾಕಾರಕ್ಕಾಗಿ ಅಥವಾ ನಿವೃತ್ತಿ ಜೀವನ ಆರಂಭದಾಯಕವಾಗಿರಲಿ ಎಂದು, ಮುಂದೆ ಯಾವುದಾದರೂ ಉದ್ಯಮ ಆರಂಭಿಸಬೇಕೆಂದಿದ್ದರೆ ಅದಕ್ಕೆ ಬಂಡವಾಳವಾಗಲಿ ಎಂದು ಸಂಬಳದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಲೇಬೇಕು. ಮನೆಯಲ್ಲಿ ಮಕ್ಕಳಿದ್ದರೆ ಮುಂದೆ ಬರುವ ಅವರ ವಿದ್ಯಾಭ್ಯಾಸದ ಖರ್ಚಿಗಾಗಿ ಅಥವಾ ಮದುವೆ ಖರ್ಚಿಗೆ ಪ್ರತಿ ತಿಂಗಳು ಕೂಡ ಸಣ್ಣ ಮೊತ್ತದ ಹಣವನ್ನು ಹೆಚ್ಚಿನ ಲಾಭ ತರುವ ಹೂಡಿಕೆಯೊಂದರಲ್ಲಿ ಉಳಿತಾಯ ಮಾಡುತ್ತಾ ಬಂದರೆ ಜವಾಬ್ದಾರಿಯ … Read more

ರಾತ್ರೋರಾತ್ರಿ ಬ್ಯಾಂಕ್ ನಿಯಮದಲ್ಲಿ ಬಾರಿ ಬದಲಾವಣೆ, SBI ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಅಕೌಂಟ್ ಹೊಂದಿದ್ದವರಿಗೆ ಶಾ’ಕ್.!

  ದೇಶದ ಎಲ್ಲ ಬ್ಯಾಂಕ್ ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಕೂಡ ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಯಲ್ಪಡುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ನಿಯಮಾವಳಿಗೆ ಒಳಪಟ್ಟಿರುತ್ತವೆ, ಇವುಗಳ ಎಲ್ಲಾ ಆರ್ಥಿಕ ಚಟುವಟಿಗೂ ಕೂಡ ಆರ್‌ಬಿ ಗೈಡ್ಲೈನ್ಸ್ ಮಿತಿಗೆ ಒಳಪಟ್ಟಿರುತ್ತದೆ. ಕೆಲವೊಮ್ಮೆ RBI ಬ್ಯಾಂಕ್ ಗಳು ಹಾಗೂ ಅವುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರ ಹಿತದೃಷ್ಟಿಯಿಂದ ಎಲ್ಲಾ ಬ್ಯಾಂಕ್ ಗಳಿಗೂ ಕೂಡ ಕೆಲ ನಿಯಮಗಳನ್ನು ಜಾರಿಗೆ ತರುತ್ತವೆ, ಅದರಲ್ಲಿ ಕೆಲ ಆದೇಶಗಳು ಕಡ್ಡಾಯವಾಗಿರುತ್ತದೆ ಆಗಷಬ್ಯಾಂಕ್ ಗಳು … Read more

ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಹೊಸ ರೂಲ್ಸ್ ಜಾರಿ.!

  ಆಧಾರ್ ಕಾರ್ಡ್ (Aadhar card) ಅವಶ್ಯಕತೆ ಹಾಗೂ ಪ್ರಾಮುಖ್ಯತೆ ನಮ್ಮ ದೇಶದ ಎಲ್ಲರಿಗೂ ಕೂಡ ಅರಿವಾಗಿದೆ ಎಂದೇ ಹೇಳಬಹುದು. ಯಾಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ಆಧಾರ್ ಕಾರ್ಡ್ ಹೊಂದಿರಲೇಬೇಕು. ಆಧಾರ್ ಕಾರ್ಡನ್ನು ಮಕ್ಕಳ ಶಾಲಾ ದಾಖಲಾತಿ ಸಮಯದಿಂದ ಹಿಡಿದು ಉದ್ಯೋಗ ಸೇರಿಸಿಕೊಳ್ಳಲು, ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು, ರೇಷನ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆ ಮಾಡಿಸಿಕೊಳ್ಳಲು ದಾಖಲೆಯಾಗಿ ಕೇಳುತ್ತಾರೆ. ಹಾಗಾಗಿ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ವಲಯದ … Read more

ಇನ್ಮುಂದೆ ಆಸ್ತಿ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ಸರ್ಕಾರ.! ಸೈಟ್, ಮನೆ, ಜಮೀನು ಇನ್ನಿತರ ಆಸ್ತಿ ಮಾರಟ & ಖರೀದಿ ಮಾಡುವವರು ನೋಡಿ.!

  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಬದಲಾವಣೆಗಳು ಆಗಿವೆ. ಗ್ಯಾರೆಂಟಿ ಯೋಜನೆಗಳ ಜಾರಿ ಜೊತೆಗೆ ಹಲವು ವಿಷಯಗಳಲ್ಲಿ ಸರ್ಕಾರ ಬದಲಾವಣೆ ತಂದಿದೆ. ಹೊಸ ಸರ್ಕಾರ ಸ್ಥಾಪನೆಯಾಗಿ ನೂರು ದಿನಗಳು ತುಂಬುವುದರ ಒಳಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಗ್ಯಾರೆಂಟಿ ಯೋಜನೆಗಳು ಮತ್ತು ಜನಪ್ರಿಯ ಯೋಜನೆಗಳ ಜಾರಿ (Guarantee Schemes and other Schemes) ಸಂತಸದ ಜೊತೆಗೆ ಬೆಲೆ ಏರಿಕೆ (Price high) ಬಿಸಿ ಕೂಡ ರಾಜ್ಯದ ಜನತೆಗೆ ತಟ್ಟಿದೆ. ಇತ್ತೀಚೆಗಷ್ಟೇ ನಂದಿನಿ ಹಾಲಿನ … Read more

ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi) ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದ 1.10 ಕೋಟಿ ಮಹಿಳೆಯರಲ್ಲಿ 6-7 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತೊಂದರೆಗಳಾಗಿರುವುದರಿಂದ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಮಹಿಳೆಯರ ಖಾತೆಗೂ ಸೆಪ್ಟೆಂಬರ್ ಅಂತ್ಯದ ಒಳಗೆ ಹಣ ವರ್ಗಾವಣೆ ಆಗಲಿದೆ ಎನ್ನುವ ಭರವಸೆಯನ್ನು ಸರ್ಕಾರ ನೀಡಿದೆ. ಈಗಾಗಲೇ ಇವುಗಳ ಪೈಕಿ ಲಕ್ಷಾಂತರ ಮಹಿಳೆಯರು ತಮ್ಮ ಖಾತೆಗಳಿಗೆ ಹಣ ಪಡೆದು ಎರಡನೇ … Read more

ಗೃಹಲಕ್ಷ್ಮಿ ಯೋಜನೆಯ 2000 ಹಣ ಯಾರಿಗೆಲ್ಲಾ ಬಂದಿಲ್ಲ ನಿಮ್ಮ ಮೊಬೈಲ್ ನಲ್ಲಿ ಹೀಗೆ ಮಾಡಿ ಹಣ ಬರುತ್ತದೆ.!

  ಕರ್ನಾಟಕದ ಗ್ಯಾರಂಟಿ ಯೋಜನಗಳ (Guarantee Scheme) ಪೈಕಿ ಗೃಹಲಕ್ಷ್ಮಿ ಯೋಜನೆಯು (Gruhalakshmi) ಹೈ ಬಜೆಟ್ ಯೋಜನೆಯಾಗಿದೆ. ರಾಜ್ಯದಲ್ಲಿ 1.10 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ ಎನ್ನುವುದನ್ನು ಸರ್ಕಾರಿ ಅಂಶಗಳು ಹೇಳುತ್ತಿದೆ. ಆಗಸ್ಟ್ 30ರಂದು ಫಲಾನುಭವಿಗಳ ಖಾತೆಗೆ DBT ಮೂಲಕ ಮೊದಲ ಕಂತಿನ ಹಣ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಲಕ್ಷಾಂತರ ಫಲಾನುಭವಿಗಳು ಹಣ ಪಡೆದಿದ್ದರೆ ಇನ್ನು ಸಹ ಅನೇಕರು ಹಣ ಪಡೆಯಲು ಸಾಧ್ಯವಾಗಿಲ್ಲ, ಹಾಗಾಗಿ ಅರ್ಹ ಪಲಾನುಭವಿಗಳು ಈ ವಿಷಯದ ಕುರಿತು ಬಹಳಷ್ಟು ಗೊಂದಲಕ್ಕೊಳಗಾಗಿದ್ದಾರೆ. ನೀವು … Read more