ಈ ಮನೆ ಮದ್ದು ಮಾಡಿ ಸಾಕು.! ನರೋಲಿ ಒಂದೇ ದಿನದಲ್ಲಿ ಉದುರಿ ಹೋಗುತ್ತದೆ.! 100% ಫಲಿತಾಂಶ

  ನರೋಲಿ ಅಥವಾ ನರಹುಲಿ ಅಥವಾ ಸ್ಕಿನ್ ಟ್ಯಾಗ್ ಎಂದು ಇದನ್ನು ಕರೆಯುತ್ತಾರೆ. ಚರ್ಮದ ಮೇಲೆ ಸ್ವಲ್ಪ ಹೆಚ್ಚಾಗಿ ಬೆಳೆದು ಅದು ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಇದರಿಂದ ನೋವು ಆಗುವುದಿಲ್ಲ ಆದರೆ ಒಂದು ರೀತಿಯ ಕಿರಿಕಿರಿ ಉಂಟಾಗುತ್ತದೆ. ಯಾಕೆಂದರೆ ಇದನ್ನು ಮುಟ್ಟಿ ಮತ್ತೊಂದು ಕಡೆ ಮುಟ್ಟಿದಾಗ ಅದು ಸ್ಪ್ರೆಡ್ ಆಗುವ ಸಾಧ್ಯತೆ ಇರುತ್ತದೆ. ಕುತ್ತಿಗೆ ಭಾಗದಲ್ಲಿ, ಹೊಟ್ಟೆ ಭಾಗದಲ್ಲಿ,ಕಂಕುಳಲ್ಲಿ ಅಥವಾ ಮುಖದಲ್ಲೂ ಕೂಡ ಇದು ಬರುತ್ತದೆ. ಈ ರೀತಿ ನರಹುಲಿ ಇರುವುದು ಅನೇಕರಿಗೆ ಇಷ್ಟ ಆಗುವುದಿಲ್ಲ ಅದನ್ನು ತೆಗೆಯಲು … Read more

SBI ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್.! ಈ ಯೋಜನೆಯಲ್ಲಿ 5,000 ಹೂಡಿಕೆ ಮಾಡಿ ಸಾಕು 49 ಲಕ್ಷ ಸಿಗುತ್ತೆ.!

ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಹಾಗೂ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಹಾಗೂ ಗ್ರಾಹಕರ ನಂಬಿಕಾರ್ಹ ನೆಚ್ಚಿನ ಬ್ಯಾಂಕ್ ಆದ SBI (State bank of Mysore) ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ತನ್ನ ಗ್ರಾಹಕರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ತಂದಿದೆ. ಇದರ ಜೊತೆಗೆ SBI ಮ್ಯೂಚುವಲ್ ಫಂಡ್ ಗಳಲ್ಲೂ (Mutual fund) ಹೂಡಿಕೆ ಮಾಡಬಹುದು. ಇದು ಬಹಳ … Read more

KSRTC ಬಸ್ ನಂತೆ ಇನ್ಮುಂದೆ KSRTC ಲಾರಿಗಳು ಬರಲಿದೆ, ಇನ್ನೊಂದು ತಿಂಗಳಲ್ಲಿ ಪಾರ್ಸಲ್ ಸೇವೆ ಆರಂಭ.! ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯಿಂದ ಸ್ಪಷ್ಟನೆ.!

  ಕೋವಿಡ್ ಲಾಕ್ ಡೌನ್ (lockdown effect) ನಲ್ಲಿ ನಷ್ಟಕ್ಕೆ ಒಳಗಾಗಿದ್ದ KSRTC ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ (Guarantee Scheme) ಜಾರಿ ಮಾಡಿ ಮಹಿಳೆಯರಿಗೆ KSRTC ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣದ (free travel for Women) ಅವಕಾಶ ಮಾಡಿ ಕೊಟ್ಟಿದೆ. ಹೀಗಾಗಿ KSRTC ಆರ್ಥಿಕವಾಗಿ ಸದೃಢಗೊಳ್ಳಲು ಹೊಸ ಆದಾಯ ಮೂಲವನ್ನು (Source) ಹುಡುಕಿದ್ದು ಸಾರಿಗೆ ಅಧಿಕಾರಿಗಳು (transport department) ಈ ಹೊಸ ಯೋಜನೆಯ ಪ್ರಸ್ತಾವನೆಯನ್ನು ಸಾರಿಗೆ … Read more

ರಾಜ್ಯದಲ್ಲಿ 195 ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ.! ಈ ತಾಲೋಕಿನ ರೈತರಿಗೆ ಸರ್ಕಾರದಿಂದ ಸಿಗಲಿದೆ ನೆರವು.! ಏನೆಲ್ಲಾ ಸಿಗಲಿದೆ ನೋಡಿ.!

  ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಬೀಳಬೇಕಿದ್ದ ಮುಂಗಾರು ಮಳೆ ದುರ್ಬಲಗೊಂಡು ವಾಡಿಕೆಗಿಂತ 56% ಪರ್ಸೆಂಟ್ ಕಡಿಮೆ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಊಹಿಸಲಾಗಿತ್ತು ಸಾಮಾನ್ಯಕಿಂತ 29% ಹೆಚ್ಚು ಮಳೆಯಾದರೂ ಅದು ಒಂದೇ ವಾರಕ್ಕೆ ಕೇಂದ್ರೀಕೃತವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಕೂಡ ಸಾಮಾನ್ಯಕ್ಕಿಂತ 73% ಕಡಿಮೆ ಮಳೆಯಾಗಿದ್ದು ರಾಜ್ಯದಲ್ಲಿ ಬರದ (drought) ವಾತಾವರಣ ಸೃಷ್ಟಿಯಾಗಿದೆ. 125 ವರ್ಷಗಳಲ್ಲಿ ಈ ವರ್ಷವೇ ಅತಿ ಕಡಿಮೆ ಮಳೆ ದಾಖಲಾಗಿದ್ದು ಕೇಂದ್ರ ಸರ್ಕಾರ ಬರ ಕೈಪಿಡಿ 2020 ರ (Cental government … Read more

ಕೃಷಿ ಇಲಾಖೆಯಿಂದ ರೈತರಿಗೆ ಟಾರ್ಪಲಿನ್ ವಿತರಣೆ.! ಆಸಕ್ತ ರೈತರು ಅರ್ಜಿ ಸಲ್ಲಿಸಿ ಟಾರ್ಪಲ್ ಪಡೆಯಿರಿ.!

  ರೈತರಿಗೆ (farmer) ತಮ್ಮ ಕೃಷಿ ಚಟುವಟಿಕೆಗೆ (agriculture) ಹಲವಾರು ಬಗೆಯ ಯಂತ್ರೋಪಕರಣಗಳ ಅವಶ್ಯಕತೆ ಇರುತ್ತದೆ. ಇದರ ಜೊತೆಗೆ ಇನ್ನಿತರ ಕೃಷಿ ಸಾಮಗ್ರಿಗಳ ಮೇಲು ಕೂಡ ಆತ ಅವಲಂಬಿತನಾಗಿರುತ್ತಾನೆ. ಅವುಗಳ ಪೈಕಿ ಟಾರ್ಪಲಿನ್ (tarpaulin) ಕೂಡ ಒಂದು ಅವಶ್ಯಕ ಪರಿಕರವಾಗಿದೆ. ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಣೆ ಮಾಡಲು ಅಥವಾ ಮಳೆ ಹಾಗೂ ಗಾಳಿಯಿಂದ ಬೆಳೆದ ಕಟಾವನ್ನು ರಕ್ಷಿಸಿಕೊಳ್ಳಲು. ಹೀಗೆ ಕೃಷಿ ಚಟುವಟಿಕೆಯಲ್ಲಿ ಬಿತ್ತನೆ ಸಮಯದಿಂದ ಹಿಡಿದು ಬೆಳೆ ಸಾಗಣೆ ತನಕ ಎಲ್ಲಾ ಹಂತದಲ್ಲಿ ಕೂಡ ಒಂದಲ್ಲ ಒಂದು … Read more

2023ರ ಈ ವರ್ಷದಲ್ಲಿ 2BHK ಮನೆ ಕಟ್ಟಿಸಲು ಎಷ್ಟು ಖರ್ಚಾಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತಮ್ಮದೇ ಆದ ಒಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಕೆಲವರು ಹಲವು ವರ್ಷಗಳವರೆಗೆ ಹಣ ಕೂಡಿಟ್ಟು ಕನಸನ್ನು ಸಾಕಾರ ಮಾಡಿಕೊಂಡರೆ ಇನ್ನು ಕೆಲವರು ಬ್ಯಾಂಕ್ ಗಳು ಅಥವಾ ಇತರ ಮೂಲಗಳಿಂದ ಸಾಲ ಸೌಲಭ್ಯವನ್ನು ಪಡೆದು ಸ್ವಂತ ಮನೆ ಮಾಡಿಕೊಳ್ಳುವ ಆಸೆ ತೀರಿಸಿಕೊಳ್ಳುತ್ತಾರೆ. ಮನೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅತ್ಯವಶ್ಯಕ ವಸ್ತು ನಾವು ಉದ್ಯೋಗ ಮಾಡುವ ಸ್ಥಳ ಹೊರತುಪಡಿಸಿ ಅತಿ ಹೆಚ್ಚು ಸಮಯವನ್ನು ಮನೆಯಲ್ಲಿಯೇ ಕಳೆಯುವುದರಿಂದ ಆ ಮನೆ … Read more

ಸ್ವಲ್ಪ ತಲೆನೋವು ಅಂತ ನಿರ್ಲಕ್ಷ್ಯ ಮಾಡ್ಬೇಡಿ ಈ ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ.!

  ತಲೆನೋವು ಎನ್ನುವುದು ಕೇಳುವವರಿಗೆ ಸಾಮಾನ್ಯವಾದ ಖಾಯಿಲೆ ಎನಿಸಿದರೂ ಕೂಡ ತಲೆನೋವಿನಿಂದ ಬಳಲುತ್ತಿರುವವರಿಗೆ ಜೀವನವೇ ಬೇಡ ಎನ್ನುವಷ್ಟು ಹಿಂಸೆ ಕೊಡುವ ಕಾಯಿಲೆ. ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಬಾರಿ ತಲೆನೋವು ಬಂದೇ ಬರುತ್ತದೆ. ಕೆಲವರಿಗೆ ಪ್ರಯಾಣ ಮಾಡಿದಾಗ ತಲೆನೋವು ಬಂದರೆ, ಕೆಲವರಿಗೆ ಪರ್ಫ್ಯೂಮ್ ವಾಸನೆ ಅಥವಾ ದುರ್ವಾಸನೆಗಳು ಬಿದ್ದಾಗ ತಲೆನೋವು ಬರುತ್ತದೆ. ಇನ್ನು ಕೆಲವರಿಗೆ ಮಾನಸಿಕ ಒತ್ತಡದಿಂದ ನಿದ್ರಾಹೀನತೆಯಿಂದ ಅಥವಾ ಶೀತದಿಂದ ತಲೆನೋವು ಬಂದರೆ ಇನ್ನು ಅನೇಕರಿಗೆ ಅವರದ್ದೇ ಆದ ಕಾರಣಗಳು ಇರುತ್ತವೆ. ಹೀಗಾಗಿ ಬಹುತೇಕ … Read more

ಇನ್ಮುಂದೆ ಎಲ್ಲಾ ಬ್ಯಾಂಕ್ ಗಳಲ್ಲೂ ಕನ್ನಡ ಕಡ್ಡಾಯ.! ಬ್ಯಾಂಕ್ ಸಿಬ್ಬಂದಿ ಕನ್ನಡ ಗೊತ್ತಿಲ್ಲ ಎನ್ನುವಾಗಿಲ್ಲ.! ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್

  ಬ್ಯಾಂಕ್ ಗಳ (Bank) ವಿಚಾರದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ದೂರು ಕೇಳಿ ಬರುತ್ತಿದ್ದದ್ದು ಬ್ಯಾಂಕ್ ಸಿಬ್ಬಂದಿಗಳು ಕನ್ನಡದಲ್ಲಿ (Kannada) ವ್ಯವಹಾರ ಮಾಡುವುದಿಲ್ಲ, ಬಹುತೇಕ ಸಿಬ್ಬಂದಿಗಳು ಪರಭಾಷೆಯವರೇ ಇರುತ್ತಾರೆ. ಇದರಿಂದ ಸರಿಯಾಗಿ ಬ್ಯಾಂಕ್ ಗಳಲ್ಲಿ ವ್ಯವಹಾರ ಮಾಡಲಾಗುತ್ತಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದರೆ ಉಡಾಫೆ ಉತ್ತರಗಳನ್ನು ಕೊಡುತ್ತಾರೆ ಎನ್ನುವುದಾಗಿತ್ತು. ಸಾಕಷ್ಟು ಬಾರಿ ಈ ಕಾರಣಕ್ಕೆ ಬ್ಯಾಂಕ್ ಸಿಬ್ಬಂದಿಗಳು (Bank employees) ಹಾಗೂ ಗ್ರಾಹಕರ (Customers) ನಡುವೆ ಮಾತುಕತೆಯಾಗಿ ಅವು ಸುದ್ದಿ ಮಾಧ್ಯಮ ತಲುಪುವವರೆಗೂ ಮುಂದುವರೆದಿದ್ದನ್ನು ನಾವು ನೋಡಿದ್ದೇವೆ. … Read more

ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಸಿಗೋದು, ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ.!

  ರೇಷನ್ ಕಾರ್ಡ್ (Ration card) ಈಗ ಎಷ್ಟು ಅಗತ್ಯ ದಾಖಲೆ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಪ್ರತಿಯೊಂದು ಕುಟುಂಬವು ಕೂಡ ರೇಷನ್ ಕಾರ್ಡ್ ಹೊಂದಿರಲೇಬೇಕು. ರೇಷನ್ ಕಾರ್ಡ್ ನಿಂದ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಬಹುದು ಇಲ್ಲವಾದಲ್ಲಿ ರೇಷನ್ ಕಾರ್ಡ್ ಕಡ್ಡಾಯ ಆಗಿರುವ ಯೋಜನೆಗಳಿಂದ ನೀವು ವಂಚಿತರಾಗಬಹುದು. ಸದ್ಯಕ್ಕೆ ರಾಜ್ಯದಲ್ಲಿ ಗ್ಯಾರಂಟಿ ಸ್ಕೀಮ್ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೂ (Gruhalakshmi) ಕೂಡ ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಹಾಗೆಯೇ ರೇಷನ್ ಕಾರ್ಡ್ ನಲ್ಲಿ ಎಷ್ಟು ಸದಸ್ಯರು ಇದ್ದಾರೆ ಅನ್ನುವ ಅಂಕಿ … Read more

ಈ ಮೂರು ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಸ್ಟ್ರೋಕ್ ಹೊಡೆಯುವುದಿಲ್ಲ.! ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು.!

ಲಕ್ವಾ ಹೊಡೆಯುವುದು (Stroke) ಅಥವಾ ಮೆಡಿಕಲ್ ಭಾಷೆಯಲ್ಲಿ ಇದನ್ನು ಸ್ಟ್ರೋಕ್ ಎನ್ನುತ್ತಾರೆ. ಈ ಪದವನ್ನು ಪ್ರತಿಯೊಬ್ಬರೂ ಕೂಡ ಕೇಳಿದ್ದೇವೆ. ನಮ್ಮ ಪರಿಚಯಸ್ಥರಲ್ಲಿ ಯಾರಾದರೂ ಒಬ್ಬರು ಹೀಗೆ ಸ್ಟ್ರೋಕ್ ಗೆ ಒಳಗಾಗಿರುವುದನ್ನು ನಾವು ನೋಡಿರುತ್ತೇವೆ. ಈ ರೀತಿ ಸ್ಟ್ರೋಕ್ ಆದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಆಗಿರುತ್ತದೆ, ಕೆಲವರು ಗುಣವಾಗುತ್ತಾರೆ. ಕೆಲವರು ತಕ್ಷಣವೇ ಗುಣವಾಗುತ್ತದೆ, ಆದರೆ ಕೆಲವರು ಇದೇ ರೀತಿ ಸ್ಟ್ರೋಕ್ ಗೆ ಒಳಗಾಗಿ ಮ’ರ’ಣ ಹೊಂದಿದವರು ಇದ್ದಾರೆ. ಇದು ನಮಗೆ ಬಹಳಷ್ಟು ಕನ್ಫ್ಯೂಷನ್ ಕ್ರಿಯೆಟ್ ಮಾಡುತ್ತದೆ. ಹಾಗಾದರೆ … Read more