ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿದ್ರೆ ಸಾಕು ಖಾಯಿಲೆ ಗುಣ ಮುಖವಾಗುತ್ತೆ.!
ಮನುಷ್ಯನಿಗೆ ಭಗವಂತನ ಅನುಗ್ರಹ ಬಹಳ ಮುಖ್ಯ. ದೈವ ರಕ್ಷೆ ಇದ್ದರೆ ಮನುಷ್ಯ ಎಂತಹ ಕಷ್ಟವನ್ನು ಕೂಡ ಗೆದ್ದು ಸಾಧನೆ ಮಾಡಬಲ್ಲ. ಮನುಷ್ಯನಿಗೆ ಆತನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅನೇಕ ದಾರಿಗಳು ಇದ್ದರೂ ಕೂಡ ಹಣದಿಂದಾಗಲಿ ಅಥವಾ ಅನುಕೂಲದಿಂದಾಗಲಿ ಪರಿಹಾರ ಮಾಡಿಕೊಳ್ಳಲಾಗದ ಸಮಸ್ಯೆ ಬಂದಾಗ ಆತ ಭಗವಂತನ ಮೊರೆ ಹೋಗದೆ ಬೇರೆ ದಾರಿ ಇಲ್ಲ. ನಮ್ಮ ನೆಲದಲ್ಲಿ ಅನೇಕ ದೇವರುಗಳು ಅವತಾರ ತಾಳಿದ್ದಾರೆ. ಇನ್ನು ಕೂಡ ಅನೇಕ ದೇವಾಲಯಗಳಲ್ಲಿ ದೈವ ಸ್ವರೂಪದಲ್ಲಿ ದೇವರು ನೆಲೆಸಿದ್ದಾರೆ ಎನ್ನುವ ನಂಬಿಕೆ … Read more