ಮನೆ ಟೆರೇಸ್ ಮೇಲೆ ಹಣ್ಣು ಸಾಕಾಣಿಕೆ ಮಾಡಿ ಎಷ್ಟೆಲ್ಲಾ ಲಾಭ ಪಡೆಯುತ್ತಿದ್ದಾರೆ ಗೊತ್ತಾ.?

  ಟೆರೆಸ್ ಗಾರ್ಡನ್ ಅಥವಾ ತಾರಸಿ ತೋಟ ಎಂದ ತಕ್ಷಣ ಹೋ ಮನೆ ಮೇಲೆ ಪಾಟ್ ನಲ್ಲಿ ಒಂದೆರಡು ಅಲಂಕಾರಿಕ ಸಸ್ಯ ಅಥವಾ ಒಂದೆರಡು ಹೂವಿನ ಗಿಡ ಮನ ಮದ್ದಿಗಾಗಿ ಒಂದೆರಡು ಔಷಧಿ ಸಸ್ಯ, ಪೂಜೆ ಮಾಡಲು ತುಳಸಿ ಇವುಗಳನ್ನು ಹಾಕುವುದು ಎಂದೇ ಬಹುತೇಕರ ಅಭಿಪ್ರಾಯ. ಆದರೆ ಇಂದು ಕಾಲ ಎಷ್ಟು ಬದಲಾಗಿದೆ ಹಾಗೂ ಜನ ಎಷ್ಟು ಮುಂದುವರೆದಿದ್ದಾರೆ ಎಂದರೆ ಜಮೀನು ಇದ್ದು ಅದು ಸಾಲುವುದಿಲ್ಲ ಎಂದು ಮೂಗು ಮರಿಯುವವರ ಮಧ್ಯೆ ತಮ್ಮ ಮನೆ ಮೇಲೆ ಇರುವ … Read more

ಖರ್ಚು ಸೊನ್ನೆ ಆದಾಯ ಒಂದು ಎಕರೆಗೆ 25 ಲಕ್ಷ, ಕೃಷಿ ಬಗ್ಗೆ ಆಸಕ್ತಿ ಇರುವ ರೈತರಿಗೆ ನ್ಯಾಚುರಲ್ ಫಾರ್ಮೆಟ್ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ.!

ನಮ್ಮ ದೇಶದಲ್ಲಿ ಕೃಷಿಯನ್ನೇ ನಂಬಿ ಹೆಚ್ಚಿನ ಪ್ರಮಾಣದ ಜನರು ಬದುಕುತ್ತಿದ್ದಾರೆ ಆದರೆ ಕೃಷಿಯಲ್ಲಿ ಆದಾಯ ನಿರೀಕ್ಷೆಯಷ್ಟು ಸಿಗುತ್ತಿಲ್ಲ, ಖರ್ಚುಗಳೇ ಹೆಚ್ಚು, ಭೂಮಿ ಚಿಕ್ಕದಾಗಿರುವುದರಿಂದ ಆದಾಯ ಉತ್ಪತ್ತಿ ಆಗುತ್ತಿಲ್ಲ, ಕೃಷಿ ಮಾಡಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಇನ್ನು ಮುಂತಾದ ಕಂಪ್ಲೆಂಟ್ ಗಳೇ ಹೆಚ್ಚು. ಆದರೆ ಅಸಲಿ ವಿಚಾರ ಏನೆಂದರೆ ಕಡಿಮೆ ಆಳುಕಾಳಿನ ಖರ್ಚಿದೊಂದಿಗೆ ಅಥವಾ ಮನೆ ಜನರೇ ಕೆಲಸ ಮಾಡಿಕೊಂಡು ಸಾವಯವ ಕೃಷಿ ಅನುಸರಿಸಿ ಯಾವುದೇ ಬಂಡವಾಳ ಇಲ್ಲದೆ ಇರುವ ಒಂದು ಎಕರೆ ಭೂಮಿಯಲ್ಲಿ ಕೂಡ ವರ್ಷಕ್ಕೆ ಕನಿಷ್ಠ … Read more

KPSC ನೇಮಕಾತಿ, ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ವೇತನ 62,600, ಆಸಕ್ತರು ಅರ್ಜಿ ಸಲ್ಲಿಸಿ…

  ರಾಜ್ಯದಾದ್ಯಂತ ಇರುವ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ KPSC ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವಂತಹ 300ಕ್ಕೂ ಹೆಚ್ಚು ವಿವಿಧ ಬಗೆಯ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು, ನೇಮಕಾತಿ ಕುರಿತಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ನಾವು ಸಹ ಈ ಅಂಕಣದಲ್ಲಿ ಅರ್ಜಿ ಸಲ್ಲಿಸಲು ಆಸಕ್ತರಾಗಿರುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನೇಮಕಾತಿ ಸಂಬಂಧಿಸಿದಂತೆ ನೋಟಿಫಿಕೇಶನ್ … Read more

ಬೇಸಿಗೆಯಲ್ಲಿ ನೀರಿನ ಲೋಡಿಂಗ್ ಸಮಸ್ಯೆಗೆ ತನ್ನದೇ ಆದ ಐಡಿಯಾ ಮೂಲಕ ಪರಿಹಾರ ಕಂಡುಕೊಂಡ ರೈತ.!

  ಈಗಿನ ಕಾಲದಲ್ಲಿ ಸಕಲ ಸೌಕರ್ಯಗಳು ಇದ್ದರೂ ಕೂಡ ಬದುಕುವುದು ಕಷ್ಟ ಎಂದು ದೂರು ಹೇಳುವವರ ಸಂಖ್ಯೆಯೇ ಹೆಚ್ಚಾಗಿದೆ. ಅದರಲ್ಲೂ ಯುವ ಜನತೆಯಲ್ಲೇ ಈ ರೀತಿ ಬದುಕುವ ಉತ್ಸಾಹ ಕಡಿಮೆಯಾಗಿ ಹೋಗಿದೆ ಎನ್ನುವುದೇ ಬೇಸರದ ಸಂಗತಿ. ಆದರೆ ಒಮ್ಮೆ ನಮ್ಮ ಹಳ್ಳಿಗಳ ಕಡೆ ಹೋಗಿ ಜನ ಜೀವನವನ್ನು ಹತ್ತಿರದಿಂದ ಗಮನಿಸಿದರೆ ಬದುಕು ಎಷ್ಟು ಸುಂದರ ಹಾಗೂ ನಾವು ಎಷ್ಟು ಸಂಪನ್ಮೂಲ ಬರಿತವಾಗಿದ್ದೇವೆ. ಇರುವ ಅನುಕೂಲತೆಗಳನ್ನು ಸರಿಯಾಗಿ ಬಳಸಿಕೊಳ್ಳದೆ ಸೋಂಬೇರಿಗಳಾಗಿದ್ದೇವೆ ಎನ್ನುವುದು ನಮ್ಮ ಮನಸ್ಸಿಗೆ ಅರ್ಥ ಆಗುತ್ತದೆ. ಇದೇ … Read more

ಒಂದು ಎಕರೆಗೆ 45 ಲಕ್ಷ ಲಾಭ ತಂದು ಕೊಟ್ಟ ಕೃಷಿ.! ಸಖತ್ ಲಾಭ ತಂದು ಕೊಡುವ ಸದಾಕಾಲವೂ ಬೇಡಿಕೆ ಇರುವ ಬೆಳೆ ಇದು.!

  ಕೃಷಿ ಎನ್ನುವುದು ಬಹಳ ಸಮಾಧಾನ ಕೊಡುವ ಒಂದು ಸಂಗತಿಯಾಗಿದೆ. ಯಾಕೆಂದರೆ ಪ್ರತಿನಿತ್ಯವೂ ಕೂಡ ನಾವು ನಮ್ಮ ಜಮೀನಿನಲ್ಲಿ ಒಡನಾಟ ಇಟ್ಟುಕೊಂಡು ಪ್ರಕೃತಿ ಜೊತೆಗೆ ಸಮಯ ಕಳೆಯಬಹುದು. ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಮಾಡಿಕೊಂಡು ಹೇಗೋ ಜೀವನ ನಿರ್ವಹಣೆ ಮಾಡಿಕೊಂಡು ಹೋಗಬಹುದು. ಅದರಲ್ಲೂ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಪಡೆದು ಐಷಾರಾಮಿ ಬದುಕು ಕೂಡ ಬದುಕಬಹುದು. ಹೀಗಾಗಿ ಕೃಷಿಯಲ್ಲಿರುವ ಮಹತ್ವವನ್ನು ಅರಿತ ಎಷ್ಟೋ ಯುವಜನತೆ ಓದಿ ಉತ್ತಮ ಹುದ್ದೆಯಲ್ಲಿ ಇದ್ದರೂ ಕೂಡ ಅದನ್ನು ತ್ಯಜಿಸಿ … Read more

ಗೋಮಾಳ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

  ವಿಸ್ತೀರ್ಣದಲ್ಲಿ ನಮ್ಮ ಭಾರತ ದೇಶ ಏಳನೇ ಸ್ಥಾನದಲ್ಲಿ ಇದ್ದರೂ ಜನಸಂಖ್ಯೆಯಲ್ಲಿ ಮಾತ್ರ ಚೀನಾವನ್ನು ಕೂಡ ಹಿಂದಿಕ್ಕಿ ಮೊದಲನೇ ಪಟ್ಟದಲ್ಲಿದೆ. ಜನಸಂಖ್ಯೆ ಹೆಚ್ಚಾದಷ್ಟು ಇದರಿಂದ ಅನುಕೂಲ ಹಾಗೂ ಅನಾನುಕೂಲ ಎರಡು ರೀತಿಯ ಪರಿಣಾಮಗಳು ಕೂಡ ಉಂಟಾಗುತ್ತವೆ. ಅದರಲ್ಲಿ ಅನಾನುಕೂಲತೆಗಳ ಬಗ್ಗೆ ಮಾತನಾಡುವುದಾದರೆ ಮೂಲಭೂತ ಸೌಕರ್ಯಗಳಿಗೆ ಕೊರತೆ ಉಂಟಾಗುತ್ತದೆ ಎನ್ನುವುದೇ ಮೊದಲನೆಯದು. ಜನರ ಸಂಖ್ಯೆ ಹೆಚ್ಚಾದಷ್ಟು ಸಮರ್ಪಕವಾಗಿ ಎಲ್ಲರಿಗೂ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ಆಗುವುದಿಲ್ಲ. ಜನ ಹೆಚ್ಚಾದಷ್ಟು ಭೂಮಿಯು ದೊಡ್ಡದಾಗದ ಕಾರಣ ಖಂಡಿತವಾಗಿಯೂ ಭೂಮಿ ಕೊರತೆ ಕಾಡುತ್ತದೆ ಭಾರತದ … Read more

ಕುಕ್ಕರ್ ಬಳಸುವವರು ತಪ್ಪದೆ ನೋಡಿ.! ಯಾವುದೇ ಕಾರಣಕ್ಕೂ ಈ 4 ತಪ್ಪುಗಳನ್ನು ಮಾಡಬೇಡಿ, ಇಲ್ಲ ಅಂದ್ರೆ ಕುಕ್ಕರ್ ಬ್ಲಾ-ಸ್ಟ್ ಆಗುತ್ತದೆ.!

  ಪ್ರತಿಮನೆಯ ಅಡುಗೆ ಕೋಣೆಯಲ್ಲಿ ದೊಡ್ಡ ಯಜಮಾನ ರೀತಿ ಜಾಗ ಕೆಟ್ಟಸಿಕೊಂಡಿರುವ ಒಂದು ವಸ್ತು ಎಂದರೆ ಅದು ಮನೆಯ ಕುಕ್ಕರ್. ಮನೆಯಲ್ಲಿ ಎಷ್ಟೇ ಪಾತ್ರೆಗಳು ಇದ್ದರೂ ಈ ಕುಕ್ಕರ್ ಗೆ ಇರುವ ಬೆಲೆಯೇ ಬೇರೆ. ಯಾಕೆಂದರೆ ಅನ್ನ ಮಾಡಲು, ಬೇಳೆ ತರಕಾರಿ ಬೇಯಿಸಲು, ಕಾಳುಗಳನ್ನು ಬೇಯಿಸಲು ಈ ಕುಕ್ಕರ್ ಬೇಕೇ ಬೇಕು. ಕಡಿಮೆ ಸಮಯದಲ್ಲಿ ನಮಗೆ ಬೇಕಾದ ಹದಕ್ಕೆ ಕಡಿಮೆ ಗ್ಯಾಸ್ ಬಳಕೆಯಲ್ಲಿ ಒಂದು ಸಾರಿ ಹಾಕಿ ಮುಚ್ಚಳ ಮುಚ್ಚಿ ಕೂಗಿಸಿ ಬಿಡುವ ಆ ಸಮಯದಲ್ಲಿ ಬೇರೆ … Read more

ಅರಣ್ಯ ಇಲಾಖೆಯಲ್ಲಿ ಬೃಹತ್ ಉದ್ಯೋಗವಕಾಶ, 1000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ, ವೇತನ 50,000/- ಆಸಕ್ತರು ಅರ್ಜಿ ಸಲ್ಲಿಸಿ.!

  ಪರಿಸರ ಪ್ರೇಮಿಗಳಿಗೆ ಸರ್ಕಾರದ ಕಡೆಯಿಂದ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಸಾವಿರಾರು ಹುದ್ದೆಗಳಿಗೆ ನೋಟಿಫಿಕೇಶನ್ ಆಗಿದೆ. ರಾಜ್ಯದಾದ್ಯಂತ ಇರುವ ಯಾವುದೇ ಪುರುಷ ಅಥವಾ ಮಹಿಳಾ ಅಭ್ಯರ್ಥಿಯು ನೋಟಿಫಿಕೇಶನ್ ಅಲ್ಲಿ ನೀಡಿರುವ ಮಾನದಂಡಗಳನ್ನು ಪೂರೈಸುವುದಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆ ಪಡೆಯಲು ಪ್ರಯತ್ನಿಸಬಹುದು. ಅರಣ್ಯ ಸಂಪತ್ತನ್ನು ರಕ್ಷಿಸಿದ ಹೆಮ್ಮೆಯ ಜೊತೆಗೆ ಪ್ರಕೃತಿಯೊಂದಿಗೆ ಕಾಲ ಕಳೆಯುವ ಅದೃಷ್ಟ ಸಿಗುವುದರಿಂದ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ಬಗ್ಗೆ ಒಲವಿರುತ್ತದೆ ಹಾಗಾಗಿ ಇವರಿಗೆಲ್ಲ ಅರ್ಜಿ … Read more

ಮಹಿಳೆಯರಿಗಾಗಿ ಮೋದಿ ಹೊಸ ಯೋಜನೆ 5000 ಸಹಾಯಧನ ಸಿಗಲಿದೆ.!

  ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ, ಇದರಲ್ಲಿ ನೇರವಾಗಿ ಹಣದ ಸಹಾಯ ನೀಡುವಂತಹ ಯೋಜನೆಗಳು ಕೂಡ ಇವೆ. ಅವುಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣ, ಅನ್ನ ಭಾಗ್ಯ ಹಣ, ಇವುಗಳ ಜೊತೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಹಣ ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ಹೆಚ್ಚಿನ ಬಡ್ಡಿದರ ನೀಡುವಂತಹ ಮಹಿಳಾ ಸಮ್ಮನ್ ನಿಧಿ ಠೇವಣಿ ಯೋಜನೆ ಇತ್ಯಾದಿಗಳನ್ನು ವಿವರಿಸಬಹುದು. ಈಗ ಇವೆಲ್ಲದರ ಜೊತೆಗೆ ರೇಷನ್ ಕಾರ್ಡ್ (Ration card) … Read more

ಜಮೀನಿನಲ್ಲಿ ಲೈಟ್ ಕಂಬ ಅಥವಾ TC ಇದ್ದರವರಿಗೆ ಹೊಸ ರೂಲ್ಸ್.!

  ರೈತರ ಜಮೀನಿನ ಮಧ್ಯೆ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ ಗಳು ಬರುತ್ತವೆ. ವಿದ್ಯುತ್ ಸಂಪರ್ಕ ಕೂಡ ಒಂದು ಮೂಲಭೂತ ಅವಶ್ಯಕತೆ ಆದರೆ ಇದು ರೈತನ ಕೃಷಿ ಜಮೀನಿನ ಮೇಲೆ ಬರುವುದರಿಂದ ರೈತನಿಗೆ ಇದರಿಂದ ಅಪಾರ ನಷ್ಟ ಆಗುತ್ತದೆ ಆದರೆ ಈಗಾಗಲೇ ಇವುಗಳನ್ನು ಕೃಷಿ ಭೂಮಿಯಲ್ಲಿ ಅಳವಡಿಸಲಾಗಿದ್ದರೆ ರೈತನಿಗೆ ವಿದ್ಯುತ್ ಇಲಾಖೆ ಮತ್ತು ಸರ್ಕಾರದ ಕಡೆಯಿಂದ ಕೆಲ ಪರಿಹಾರ ಸಿಗುತ್ತದೆ. ಸರ್ಕಾರಿ ನಿಯಮ ಮತ್ತು ವಿದ್ಯುಚ್ಛಕ್ತಿ ಕಾಯ್ದೆ ಪ್ರಕಾರವಾಗಿ ರೈತರಿಗೆ ಸಿಗುವ ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರೆ ರೈತನು … Read more