SBI ಖಾತೆ ಇರುವವರಿಗೆ ಸಿಹಿ ಸುದ್ದಿ, ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ 15 ಲಕ್ಷ ರೂಪಾಯಿ ಸಿಗಲಿದೆ ಹೇಗೆ ಗೊತ್ತ.?

  ಕೇಂದ್ರದಲ್ಲಿ ಬಿಜೆಪಿ ಸರ್ಕಾರ (Central govrment) ಬಂದಾಗ ಬಡವರಿಗೆ ಮತ್ತು ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ಅದರಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಅವರ ವಿದ್ಯಾಭ್ಯಾಸದ ಮತ್ತು ಆರ್ಥಿಕ ಭದ್ರತೆಯ ಬಗ್ಗೆ ಮುಂದಾಲೋಚನೆ ಮಾಡಿ ಸುಕನ್ಯ ಸಮೃದ್ಧಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದು, ಸುಕನ್ಯಾ ಸಮೃದ್ಧಿ ಯೋಜನೆ (Sukanya samruddi yojane) ಹೆಣ್ಣು ಮಕ್ಕಳಿಗಾಗಿ ಇರುವ ಉತ್ತಮ ಯೋಜನೆ ಎನಿಸಿಕೊಂಡಿದೆ. ಈ ಯೋಚನೆಯಲ್ಲಿ ನೀವು ಪ್ರತಿ ತಿಂಗಳು ಹಣ ಹೂಡಿಕೆ ಮಾಡುತ್ತಾ ಬಂದಲ್ಲಿ ನಿಮ್ಮ ಮಗಳಿಗೆ … Read more

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

ಹಲವಾರು ಜನ ಶಿಕ್ಷಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದು ಎಲ್ಲರೂ ಕೂಡ ಶಿಕ್ಷಕರಾಗಲು ಸಾಧ್ಯವಿಲ್ಲ ಅದರಲ್ಲೂ ಒಬ್ಬೊಬ್ಬರು ಒಂದೊಂದು ರೀತಿಯ ಬುದ್ಧಿಶಕ್ತಿಯನ್ನು ಹೊಂದಿದ್ದು ಎಲ್ಲರೂ ಕೂಡ ವಿಭಿನ್ನವಾದ ರೀತಿಯಲ್ಲಿ ತಮಗೆ ಅನುಕೂಲವಾಗುವಂತೆ ಎಲ್ಲಾ ಮಕ್ಕಳಿಗೂ ಕೂಡ ವಿದ್ಯೆಯನ್ನು ಹೇಳಿಕೊಡುತ್ತಾರೆ. ಅದರಲ್ಲೂ ಕೆಲವೊಂದಷ್ಟು ಶಿಕ್ಷಕರು ಮಕ್ಕಳಿಗೆ ಅರ್ಥವಾಗುವಂತೆ ಮಕ್ಕಳನ್ನು ತಮ್ಮ ಶಿಕ್ಷಣದಥ ಆಕರ್ಷಣೆ ಮಾಡಿಕೊಳ್ಳುವಂತೆ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಮಕ್ಕಳಿಗೆ ಒಳ್ಳೆಯ ವಿಧಾನದಲ್ಲಿ ಶಿಕ್ಷಣವನ್ನು ನೀಡುತ್ತಿರುತ್ತಾರೆ. ಆದರೆ ಕೆಲವೊಂದಷ್ಟು ಮಕ್ಕಳು ಈ ರೀತಿಯಾದಂತಹ ಯಾವುದೇ ಒಳ್ಳೆಯ ವಿಧಾನವನ್ನು ಅನುಸರಿಸಿದರೂ ಕೂಡ … Read more

ಇಲ್ಲಿಗೆ ಬಂದ್ರೆ ಎಂತಾ ಲಕ್ವಾ ಹೊಡೆದಿದ್ರೂ ಪಕ್ಕಾ ಗುಣಪಡಿಸುತ್ತಾರೆ. ಗ್ಯಾಸ್ಟ್ರಿಕ್‌, ಪೈಲ್ಸ್, ಮಂಡಿನೋವು 3 ದಿನದಲ್ಲಿ ವಾಸಿ ಆಗುತ್ತೆ.

  ಈ ಆರೋಗ್ಯ ಸಮಸ್ಯೆ ಇದ್ದರೆ ಸೀನಪ್ಪ ನಾಟಿ ವೈದ್ಯರೇ ದಿ ಬೆಸ್ಟ್ ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ನಾಟಿ ಔಷಧಿಯ ಬಗ್ಗೆ ಹೆಚ್ಚಾಗಿ ಯಾರು ಗಮನವನ್ನು ಹರಿಸುವುದಿಲ್ಲ ಬದಲಿಗೆ ಈ ಔಷಧಿಯನ್ನು ಉಪಯೋಗಿಸಿದರೆ ನಮಗೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದು ಯಾವುದೇ ರೀತಿಯಲ್ಲೂ ನಮಗೆ ಪರಿಹಾರವನ್ನು ಕೊಡುವುದಿಲ್ಲ ಆದ್ದರಿಂದ ಇದಕ್ಕಿಂತ ಇಂಗ್ಲಿಷ್ ಔಷಧಿ ನಮಗೆ ಉತ್ತಮವಾದಂತಹ ಫಲಿತಾಂಶ ಕೊಡುತ್ತದೆ ಎಂದು ಹೆಚ್ಚಾಗಿ ಎಲ್ಲರೂ ಇಂಗ್ಲೀಷ್ ಔಷಧಿಯಲ್ಲಿ ಬೆರೆತು ಹೋಗಿದ್ದಾರೆ. ಆದರೆ ಬಹಳ ಹಿಂದಿನ ಕಾಲದಿಂದಲೂ ಕೂಡ … Read more

ಹಾರ್ಟ್ ಅಟ್ಯಾಕ್ ಆಗುವ ಮುನ್ನ ಈ ಸುಳಿವು ಇರುತ್ತೆ. ಆಗ ನೀವೇನ್ ಮಾಡ್ಬೇಕು ಗೊತ್ತ.? ಹೃ.ದ.ಯ.ಘಾ.ತದಿಂದ ತಪ್ಪಿಸಿಕೊಳ್ಳುವ ಸುಲಭ ಮಾರ್ಗ.

  ಹೃ.ದ.ಯಾ.ಘಾ.ತ ಆಗುವುದಕ್ಕೂ ಮುನ್ನ ಸಿಗುವ ಸೂಚನೆಗಳು ಇವು. ಆಗ ಏನ್ ಮಾಡಬೇಕು ಗೊತ್ತಾ.? ಒಂದು ಕಾಲ ಇತ್ತು, ಆ ಕಾಲದಲ್ಲಿ ವೃದ್ದ ತಂದೆ ತಾಯಿಗಳನ್ನು ಮಕ್ಕಳು ಹೃದಯದ ತಪಾಸಣೆಗೆ ಅಥವಾ ಹೃದಯ ಸಮಸ್ಯೆಗೆ ಚಿಕಿತ್ಸೆಗೆ ಎಂದು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಜೀವನ ಶೈಲಿ ಎಷ್ಟು ಬದಲಾಗಿ ಹೋಗಿದೆ ಎಂದರೆ 25ರಿಂದ 40ರ ವಯಸ್ಸಿನ ಯುವಜನತೆಯೇ ಹೃದಯ ಸಂಬಂಧಿತ ಸಮಸ್ಯೆಗಳಿಗಾಗಿ ಹಾಗೂ ಅದರ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತಿರುಗುವಂತಾಗಿದೆ. 50 ವರ್ಷದ ಹಿಂದೆ ಶೇಕಡ ಮೂರರಷ್ಟು ಹೃದಯ … Read more

ಎರಡನೇ ಹೆಂಡತಿಯ ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಇಲ್ಲಿದೆ ನೋಡಿ ನಿಖರ ಮಾಹಿತಿ

  ಎರಡನೇ ಹೆಂಡತಿಯ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ ಎಂಬುದೇ ಹೆಚ್ಚಿನ ಜನರಲ್ಲಿ ಕಾಡುವಂತಹ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಕೆಲವೊಂದಷ್ಟು ಪುರುಷರು ಮೊದಲನೇ ಮದುವೆಯಾಗಿದ್ದರು ಕೂಡ ಎರಡನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಬ್ಬರು ಒಳ್ಳೆಯ ಉದ್ದೇಶದಿಂದ ಮದುವೆಯಾದರೆ, ಕೆಲವೊಬ್ಬರು ಕೆಟ್ಟ ಉದ್ದೇಶದಿಂದ ಮದುವೆಯಾಗುತ್ತಾರೆ. ಹಾಗೂ ಕೆಲವೊಂದಷ್ಟು ಸನ್ನಿವೇಶಗಳಿಗೆ ತಕ್ಕಂತೆ ಅವರು ಮದುವೆಯಾದರೆ ಕೆಲವೊಂದಷ್ಟು ಜನ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡುವುದಕ್ಕಾಗಿ ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಂಡು ಹೆಣ್ಣು ಮಕ್ಕಳ ಜೀವನವನ್ನೇ ಹಾಳು … Read more

BPL ರೇಷನ್ ಕಾರ್ಡ್ ಇದ್ದವರಿಗೆ ಸಿಹಿ ಸುದ್ದಿ. ಈ ರೀತಿ ಮಾಡಿದ್ರೆ ಇನ್ನು ಮುಂದೆ ಕೇವಲ 500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.

  ಪ್ರತಿದಿನ ಬೆಳಗಾದರೆ ಎಲ್ಲಾ ಮನೆಯ ಗಂಡಸರು ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು ವ್ಯತ್ಯಾಸವಾಯಿತು ಎಂದು ನ್ಯೂಸ್ ಪೇಪರ್ ಅಲ್ಲಿ ಕುತೂಹಲದಿಂದ ನೋಡುತ್ತಾರೆ. ಇನ್ನು ಮನೆಯ ಗ್ರಹಿಣಿಯರು ದಿನಸಿ ಪದಾರ್ಥಗಳ ಬೆಲೆ ಗ್ಯಾಸಿಲಿಂಡರ್ ಬೆಲೆ ಇವುಗಳನ್ನು ನೋಡಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ. ಯಾಕೆಂದರೆ ವರ್ಷದಿಂದ ವರ್ಷಕ್ಕೆ ದಿನದಿಂದ ದಿನಕ್ಕೆ ಇವುಗಳ ಬೆಲೆ ಗಗನ ಮುಟ್ಟುತ್ತಿದೆ, ತೀರಾ ಬಡವ ಹಾಗೂ ಮಾಧ್ಯಮ ಕುಟುಂಬದವರಿಗೆ ಇದರಿಂದ ಬಾರಿ ಸಂಕಷ್ಟ ಆಗುತ್ತಿದ್ದು ಬದುಕು ನಡೆಸುವುದೇ ಕಷ್ಟ ಎನಿಸುತ್ತಿದೆ. ಅದರಲ್ಲೂ … Read more

ಯಾವಾಗ ಗಂಡ ತನ್ನ ವಿ.ಚ್ಛೇ.ದಿ.ತ ಹೆಂಡತಿಗೆ ಜೀವನಾಂಶ ಕೊಡುವ ಅಗತ್ಯವಿಲ್ಲ ಗೊತ್ತ.?

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೆಲವೊಂದಷ್ಟು ವಿರುದ್ಧ ದಾರಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಜೀವನವನ್ನು ತಾವೇ ಹಾಳು ಮಾಡಿ ಕೊಂಡಿರುತ್ತಾರೆ ಅದೇ ವಿಷಯವಾಗಿ ಈ ದಿನ ವಿವಾಹವಾದoತಹ ಹೆಂಡತಿಯು ತನ್ನ ಗಂಡನಿಂದ ವಿ.ಚ್ಛೇ.ದ.ನ.ವನ್ನು ಪಡೆದರೆ ಕೋರ್ಟ್ ನ ಆದೇಶದಂತೆ ಆ ಪತಿಯು ಹೆಂಡತಿಗೆ ಜೀವನಾಂಶವನ್ನು ಕೊಡುವಂತೆ ಆದೇಶವನ್ನು ಹೊರಡಿಸುತ್ತದೆ. ಅದೇ ರೀತಿಯಾಗಿ ಕೆಲವೊಮ್ಮೆ ಹೆಂಡತಿಯು ತಾನೇ ಕೆಲವೊಂದು ಕಾರಣಗಳನ್ನು ಕೋರ್ಟ್ ಗೆ ಹೇಳುವುದರ ಮುಖಾಂತರ ತಾನು ತನ್ನ ಪತಿಯ ಜೊತೆ ಬಾಳಲು ಸಾಧ್ಯವಿಲ್ಲ ನಾನು ಅವನಿಂದ ವಿ.ಚ್ಛೇ.ದ.ನ.ವನ್ನು … Read more

ಹೆಣ್ಣು ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಎಷ್ಟು ಪಾಲು ಸಿಗುತ್ತೆ ಗೊತ್ತ.? ಪ್ರತಿಯೊಬ್ಬ ಹೆಣ್ಣು ಮಗಳಿಗೂ ಗೊತ್ತಿರಬೇಕಾದ ವಿಚಾರ ಇದು.

  2005ರ ಕಾಯ್ದೆಯ ಅನುಸಾರವಾಗಿ ಸರ್ಕಾರವು ಹೆಣ್ಣು ಮಕ್ಕಳಿಗೆ ತಮ್ಮ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಮನಾಗಿ ಸಿಗಬೇಕು ಎಂಬ ಆದೇಶವನ್ನು ಹೊರಡಿಸಿತ್ತು. ಅದೇ ರೀತಿಯಾಗಿ 2005ರ ನಂತರದಲ್ಲಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಅವರ ತಂದೆಯವರು ಅಂದರೆ ತಂದೆಯ ಆಸ್ತಿಯಲ್ಲಿ ಸಮನಾದ ಪಾಲನ್ನು ಕೊಡುತ್ತಿದ್ದರು. ಅದೇ ರೀತಿಯಾಗಿ ಈ ದಿನ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಕ್ಕರೆ ಅವರು ನಿಭಾಯಿಸಬೇಕಾದಂತಹ ಹೊಣೆಗಾರಿಕೆಗಳು ಏನು ಹಾಗೂ ಯಾವ ಪಿತ್ರಾರ್ಜಿತ ಆಸ್ತಿ ಹೆಣ್ಣು ಮಕ್ಕಳಿಗೆ ಸೇರುತ್ತದೆ. ಹಾಗೂ ಯಾವ … Read more

ಮುತ್ತುಗದ ಮರದಲ್ಲಿದೆ ಅದ್ಭುತ ಔಷಧಿ.! ನರಗಳಿಗೆ ಪುಷ್ಟಿ ಸಿಗುತ್ತದೆ.!

  ಬಹಳ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಸಭೆ ಸಮಾರಂಭಗಳು ನಡೆದರು ಕೂಡ ಅಲ್ಲಿ ಊಟವನ್ನು ಮುತ್ತುಗದ ಎಲೆಯಿಂದ ತಯಾರಿಸಿದಂತಹ ಎಲೆಯನ್ನು ಹಾಕಿ ಅದರ ಮೇಲೆ ಊಟವನ್ನು ಬಡಿಸುತ್ತಿದ್ದರು ಆದರೆ ಈಗ ಕಾಲ ತುಂಬಾ ಬದಲಾಗಿದೆ ಅದರಲ್ಲೂ ಪ್ಲಾಸ್ಟಿಕ್ ಎಲೆಗಳನ್ನು ಉಪಯೋಗಿಸುವುದರ ಮುಖಾಂತರ ಆಹಾರವನ್ನು ಸೇವಿಸುವ ಪರಿಸ್ಥಿತಿಗೆ ನಾವು ಈ ದಿನ ಬಂದು ತಲುಪಿದ್ದೇವೆ. ಆದರೆ ಪ್ಲಾಸ್ಟಿಕ್ ನಿಂದ ಆಹಾರವನ್ನು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎನ್ನುವುದು ಗೊತ್ತಿದ್ದರೂ ಕೂಡ ಎಲ್ಲರೂ ಇದೇ ರೀತಿಯ ತಪ್ಪನ್ನು … Read more

ಹೊಸದಾಗಿ ಮದುವೆ ಆಗುವವರಿಗೆ ಸಿಹಿ ಸುದ್ದಿ, ಸರ್ಕಾರದಿಂದ ಸಿಗಲಿದೆ 50 ಲಕ್ಷದವರೆಗೆ ಸಾಲ.

  ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಮದುವೆ ಅನ್ನುವುದು ಅತ್ಯಂತ ಸಡಗರದ ಸಂಭ್ರಮದ ಕ್ಷಣ. ಬಂಧು ಬಾಂಧವರು, ಸ್ನೇಹಿತರು, ಕುಟುಂಬಸ್ಥರು ಇವರುಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ತಾವು ಆಸೆ ಪಟ್ಟ ರೀತಿ ತಮ್ಮ ಮದುವೆಯನ್ನು ಆಗಬೇಕು ಎಂದು ಪ್ರತಿಯೊಬ್ಬ ಯುವಕ ಹಾಗೂ ಯುವತಿ ಆಸೆ ಪಡುತ್ತಾರೆ. ಆದರೆ ಗಾದೆ ಮಾತು ಹೇಳುವಂತೆ ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂದು ಮದುವೆಗೆ ಆಗುವ ಖರ್ಚು ವೆಚ್ಚಗಳನ್ನೆಲ್ಲ ಲೆಕ್ಕ ಹಾಕಿದರೆ ಈ ರೀತಿ ಬಡವರು ಹಾಗೂ … Read more