ಕೇವಲ 2 ಘಂಟೆ ಕೆಲಸ ಮಾಡಿದರೆ ಸಾಕು, 80 ಸಾವಿರ ಸುಲಭವಾಗಿ ಸಂಪಾದನೆ ಮಾಡಬಹುದು.!

  ನೀವೇನಾದರೂ ಮನೆಯಲ್ಲಿ ಇದ್ದು ಕೆಲಸ ಮಾಡಲು ಸಿಗುವ ಆಯ್ಕೆಗಳಿಗಾಗಿ ನೋಡುತ್ತಿದ್ದೀರಾ ಎಂದರೆ, ಯಾವುದೇ ಮಾರ್ಕೆಟಿಂಗ್ ರಿಸ್ಕ್ ಇಲ್ಲದೆ ಕೆಲಸ ಮಾತ್ರ ಮಾಡಿ ಕೈ ತುಂಬಾ ಸಂಪಾದನೆ ಮಾಡಬೇಕು ಎಂದುಕೊಂಡಿದ್ದರೆ, ನಿಮ್ಮ ವಿದ್ಯಾಭ್ಯಾಸ ಕಡಿಮೆ ಎನ್ನುವ ಟೆನ್ಶನ್ ಬೇಡ, ಸಿಟಿಯಲ್ಲಿ ಇದ್ದೇವೆ ಅಥವಾ ಗ್ರಾಮೀಣ ಪ್ರದೇಶದಲ್ಲಿ ಇದ್ದೇವೆ ಎನ್ನುವ ವ್ಯತ್ಯಾಸವು ಬೇಡ. ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ಅಥವಾ ಮನೆಯಲ್ಲಿರುವ ಹೌಸ್ ವೈಫ್ ಆಗಲಿ ರಿಟೈಡ್ ಆದವರಾಗಲಿ ಅಥವಾ ಪಾರ್ಟ್ ಟೈಮ್ ಜಾಬ್ ಮಾಡಲು ಬಯಸುವ ವಿದ್ಯಾರ್ಥಿಗಳೇ … Read more

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ 3 ಸಿಹಿ ಸುದ್ದಿ.!

  ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಎಂದು ಕರೆಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗಾಗಿ ಆಗಾಗ ವಿಶೇಷ ಆಫರ್ ನೀಡುತ್ತಿರುತ್ತದೆ. ಸದಾ ತನ್ನ ಗ್ರಾಹಕರ ಆಸಕ್ತಿ ಹಾಗೂ ಅವಶ್ಯಕತೆಗಳನ್ನು ಅರಿತು ಅವರಿಗಾಗಿಯೇ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿ ಕೊಡುವಲ್ಲಿ ಯಾವಾಗಲೂ ಮುನ್ನಡೆಯಲ್ಲಿ ಇರುವ ಬ್ಯಾಂಕ್ ಈಗ ಮತ್ತೆ ಮೂರು ಹೊಸ ಸಿಹಿ ಸುದ್ದಿಯನ್ನು ನೀಡಿದೆ. ಈಗಾಗಲೇ SBI ಬ್ಯಾಂಕ್ ನಲ್ಲಿ ಉಳಿದ ಬ್ಯಾಂಕ್ ಗಳಿಗೆ ಹೋಲಿಸಿದರೆ ಹೆಚ್ಚಿನ ಅನುಕೂಲತೆಗಳು ಸಿಗುತ್ತಿದ್ದು, ಮತ್ತೆ ಇದು ಮುಂದುವರೆದಿದ್ದು … Read more

ಗೃಹಜ್ಯೋತಿ ಗ್ರಾಹಕರಿಗೆ ಶಾಕಿಂಗ್ ಸುದ್ದಿ.! ಉಚಿತ ವಿದ್ಯುತ್ ಯೋಜನೆಯ ನಿಯಮ ಬದಲಾವಣೆ, ಇಂದಿನಿಂದಲೇ ಹೊಸ ರೂಲ್ಸ್ ಜಾರಿ.!

  ಕಾಂಗ್ರೆಸ್ ಸರ್ಕಾರದ ಭರವಸೆಯ ಗ್ಯಾರಂಟಿ ಯೋಜನೆಗಳಲ್ಲಿ (Guarantee Yojanas) ಗೃಹ ಜ್ಯೋತಿ ಯೋಜನೆ( Gruha Jyoti Yojane) ಕೂಡ ಒಂದು. ಕರ್ನಾಟಕದ ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ಬಳಕೆ ಉಚಿತ ವಿದ್ಯುತ್ (free Current) ನೀಡುವ ಧ್ಯೇಯದೊಂದಿಗೆ ಜಾರಿಗೆ ಬಂದ ಈ ಯೋಜನೆ ಎಂದು ಗೃಹಜ್ಯೋತಿ ಬಳಕೆಧಾರರಿಗೆ ಭಾರಿ ಶಾ’ಕ್ ನೀಡಿದೆ. ಬೇಸಿಗೆ ಬಿಸಿಲ ಭೇಗೆಯಲ್ಲಿದ್ದ ಜನರಿಗೆ ಈ ಬಾರಿ ಬಂದಿರುವ ವಿದ್ಯುತ್ ಬಿಲ್ ಕೂಡ ಬೆವರಿಳಿಸಿದೆ ರಾಜ್ಯದ 20% ರಷ್ಟು ಜನತೆಗೆ ಈ … Read more

ದಿನದ 24 ಘಂಟೆಯೂ ನೀರೆತ್ತುವ ಪಂಪ್, ಕರೆಂಟ್ ಇಲ್ಲ ಬ್ಯಾಟರಿ ಇಲ್ಲ ಕೆಲಸ ಮಾತ್ರ ನಿಲ್ಲುವುದಿಲ್ಲ.!

  ನಾವು ಸೋಲಾರ್ ಸಹಾಯದಿಂದ ಮತ್ತು ವಿದ್ಯುತ್ ಚಾಲಿತ ಮೋಟಾರ್ ಅಥವಾ ಡೀಸೆಲ್ ಮೋಟಾರ್ ಸಹಾಯದಿಂದ ನೀರು ಎತ್ತುವ ಪಂಪ್ ಟೆಕ್ನಾಲಜಿ ಬಗ್ಗೆ ನೋಡಿದ್ದೇವೆ, ಕೇಳಿದ್ದೇವೆ, ತಿಳಿದುಕೊಂಡಿದ್ದೇವೆ. ಹೆಚ್ಚಿನ ಭಾಗದ ರೈತರು ಇವುಗಳನ್ನು ಅನುಸರಿಸುತ್ತಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ರೈತರಿಗೆ ಅನುಕೂಲತೆ ಮಾಡಿಕೊಡಲಿಂದೇ ಹೊಸ ಟೆಕ್ನಾಲಜಿಯೊಂದನ್ನು ಪರಿಚಯಿಸಲಾಗಿದೆ. ಈ ಟೆಕ್ನಾಲಜಿಯಿಂದ ಇರುವ ಅನುಕೂಲತೆಗಳ ಜನಪ್ರಿಯತೆ ಕಾರಣದಿಂದ ನಿಧಾನವಾಗಿ ಇದು ಎಲ್ಲಾ ಭಾಗಗಳಲ್ಲೂ ಪ್ರಚಲಿತಕ್ಕೆ ಬರುತ್ತಿದೆ. ಹೈಡ್ರಾಲಿಕ್ ರಾಮ್ ಪಂಪ್ (Hydraulic Ram Pump) ಎನ್ನುವ ಈ ಪಂಪ್ … Read more

ರಾಜ್ಯದ ಮಹಿಳೆಯರಿಗೆ ಪ್ರಮುಖ ಅಪ್ಡೇಟ್ ಗೃಹಲಕ್ಷ್ಮಿ 7ನೇ ಕಂತಿನ ಹಣದ ಕುರಿತು ಮಾಹಿತಿ ನೀಡಿದ ಸಚಿವೆ.!

  ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಗೆ ಬಂದು ಆರು ತಿಂಗಳು ಕಳೆದರೂ ಮಹಿಳೆಯರಿಗೆ ಇಲ್ಲಿವರೆಗೂ ಕೂಡ ಯೋಜನೆ ಸಾಕಷ್ಟು ಗೊಂದಲಗಳಿವೆ. ಅಂಕಿ ಅಂಶಗಳ ಪ್ರಕಾರ ರಾಜ್ಯದ 1.20ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಆದರೂ ಕೆಲ ಮಹಿಳೆಯರಿಗೆ ಒಂದು ಕಂತಿನ ಹಣ ಕೊಡ ಬಂದಿಲ್ಲ‌. ಇನ್ನು ಕೆಲವರಿಗೆ ಒಂದೆರಡು ಕಂತುಗಳ ಹಣ ಬಂದು ನಿಂತು ಹೋಗಿದೆ ಮತ್ತು 7ನೇ ಕಂತಿನ ಹಣ ಯಾವಾಗ ಸಿಗುತ್ತದೆ ಈಗ ಅರ್ಜಿ ಸಲ್ಲಿಸಿದವರಿಗೆ ಅಥವಾ ತಿದ್ದುಪಡಿ ಮಾಡಿಸಿಕೊಂಡವರಿಗೆ ಎಲ್ಲಾ ಕಂತುಗಳ … Read more

ಇನ್ವೆಸ್ಟ್ಮೆಂಟ್ ಇಲ್ಲ, ಡೆಪಾಸಿಟ್ ಇಲ್ಲ ತಿಂಗಳಿಗೆ 2.9 ಲಕ್ಷ ಗಳಿಕೆ, ಟ್ರೈನಿಂಗ್ ನಿಂದ ಹಿಡಿದು ಎಲ್ಲಾ ಸಪೋರ್ಟ್ ಕಂಪನಿಯೇ ಮಾಡುತ್ತದೆ. ಆಸಕ್ತರು ಇಂದೇ ಸಂಪರ್ಕಿಸಿ.!

  ನಿಮಗೆ ಬಿಸಿನೆಸ್ ಮಾಡುವ ಆಸಕ್ತಿ ಇದ್ದರೆ, ಚೆನ್ನಾಗಿ ಮಾರ್ಕೆಟಿಂಗ್ ಮಾಡುವ ಟ್ಯಾಲೆಂಟ್ ಇದ್ದರೆ ಇಂತಹ ಯುವ ಜನತೆಗೆ ಒಂದು ಅದ್ಭುತ ಅವಕಾಶ ಸಿಗುತ್ತಿದೆ. ಸಾಮಾನ್ಯವಾಗಿ ಉದ್ಯೋಗ ಮಾಡುವುದಕ್ಕಿಂತ ಬಿಸಿನೆಸ್ ಮಾಡುವುದರಿಂದ ಹೆಚ್ಚು ಲಾಭ ಹಾಗೂ ಹೆಚ್ಚು ಆರಾಮ ಎನ್ನುವುದು ಎಲ್ಲರ ಮಾತು. ಆದರೆ ಬಿಸಿನೆಸ್ ಮಾಡುವುದಕ್ಕೆ ಎಲ್ಲ ರೀತಿಯ ಕಲೆಗಳು ಇದ್ದು ಹಣದ ನೆರವು ಇಲ್ಲದೆ ಇದ್ದರೆ ಇದು ಅಸಾಧ್ಯವಾದ ಮಾತೇ ಸರಿ. ನೀವು ಕೂಡ ಇಂತಹದೊಂದು ಬೇಸರದಲ್ಲಿದ್ದರೆ ಇನ್ನು ಮುಂದೆ ಚಿಂತೆ ಬಿಡಿ. ಉಚಿತವಾಗಿ … Read more

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ, 1377 ಬೋಧಕೇತರ ಹುದ್ದೆಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ತಿ ಮಾಹಿತಿ.

  ನವೋದಯ ವಿದ್ಯಾಲಯ ಸಮಿತಿಯು (NVS Recruitment – 2024) ದೇಶದಾದ್ಯಂತ ಹಲವು ಪ್ರಮುಖ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇವು ವಸತಿ ಶಿಕ್ಷಣ ಶಾಲೆಗಳಾಗಿದ್ದು ಪ್ರತಿ ವರ್ಷ ಅಗತ್ಯ ಇರುವ ವಿವಿಧ ಭೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತದೆ. ಅಂತೆಯೇ ಈಗ 2024ನೇ ಸಾಲಿನ ಎಂಪ್ಲಾಯ್‌ಮೆಂಟ್‌ ನೋಟಿಫಿಕೇಶನ್‌ ನ್ನು ಕೂಡ ಬಿಡುಗಡೆ ಮಾಡಿದೆ. SSLC ಇಂದ ಪದವಿ, ಸ್ನಾತಕೋತ್ತರ ಪದವಿ ಪಡೆದ ಎಲ್ಲಾ ನಿರುದ್ಯೋಗಿಗಳು ಅಥವಾ ಸರ್ಕಾರಿ ಹುದ್ದೆ ಆಕಾಂಕ್ಷಿಗಳು ಈ … Read more

4 ಹಸುವಿನಿಂದ ಆರಂಭಿಸಿ 100 ಹಸು ಸಾಕಾಣಿಕೆ, ಪ್ರತಿ ದಿನಕ್ಕೆ 450 ಲೀಟರ್ ಹಾಲು ಮಾರಾಟ.! ವರ್ಷಕ್ಕೆ 25 ಲಕ್ಷ ಲಾಭ

  ನೀವು ಡೈರಿ ಫಾರ್ಮಿಂಗ್ ಮಾಡಬೇಕು ಎಂದುಕೊಂಡಿದ್ದೀರಾ ಹಾಗಾದರೆ ನೀವು ಈ ಲೇಖನವನ್ನು ಓದಲೇಬೇಕು ಯಾಕೆಂದರೆ, ನಾವು ನಿಮಗಾಗಿ ಕೆಲ ಅನುಕೂಲಕರ ಸಂಗತಿಗಳನ್ನು ತಿಳಿಸಿಕೊಡುತ್ತಿದ್ದೇವೆ. ಇದು ನಿಮ್ಮ ಕನಸಿನ ಸಾಕಾರಕ್ಕೆ ಸಲಹೆಗಳಾಗಬಹುದು. ಈಗ ಸರ್ಕಾರದಿಂದ ಹೈನುಗಾರಿಕೆ ಮತ್ತು ಪಶುಸಂಗೋಪನೆಯಲ್ಲಿ ತೊಡೆದುಕೊಳ್ಳುವವರಿಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯ ಸೇರಿದಂತೆ ಉಚಿತ ಯಂತ್ರೋಪಕರಣಗಳ ವರೆಗೆ ಸಹಾಯ ಸಿಗುತ್ತಿದೆ. ಇದರಿಂದ ನಿಮ್ಮ ಹಣಕಾಸಿನ ತೊಡಕುಗಳಿಗೆ ನೆರವಾಗುತ್ತದೆ ಇವುಗಳನ್ನು ಪಡೆಯಬಹುದು ಜೊತೆಗೆ ಈ ಉದ್ಯಮದಲ್ಲಿ ಕ್ಲಿಕ್ ಆಗಬೇಕು ಎಂದುಕೊಂಡರೆ ಹಸುಗಳಿಂದ ಪಡೆದ ಹಾಲು … Read more

ಈ ಡಾಕ್ಯುಮೆಂಟ್ ಅಪ್ಡೇಟ್ ಮಾಡಿಸದೇ ಇದ್ದರೆ 7ನೇ ಕಂತಿನ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಜಮೆ ಆಗಲ್ಲ.!

ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳು (Gyaranty Scheme) ಜಾರಿಯಲ್ಲಿದೆ. ಇದರಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯು (Gruhalakshmi and Annabhagya) ಕುಟುಂಬದ ಮುಖ್ಯಸ್ಥೆ (HOF) ಖಾತೆಗೆ DBT ಮೂಲಕ ಹಣ ತಲುಪಿಸುವ ಯೋಜನೆಗಳಾಗಿವೆ. ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ ಸಾಧಿಸುವ ಕಾರಣದಿಂದ ಸರ್ಕಾರವು ಕುಟುಂಬದ ಮುಖ್ಯಸ್ಥೆಗೆ ಕುಟುಂಬ ನಿರ್ವಹಣೆಗಾಗಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ.2000 ಹಣ ವರ್ಗಾವಣೆ ಮಾಡುತ್ತಿದೆ. ಹಾಗೆಯೇ ಅನ್ನಭಾಗ್ಯ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸದಸ್ಯನಿಗೆ (BPL) … Read more

ರಾಗಿ ಬೆಳೆದ ರೈತರಿಗೆ ಗುಡ್ ನ್ಯೂಸ್ ರಾಗಿ ಕ್ವಿಂಟಾಲ್ ಗೆ 3486.ರೂ ಬೆಂಬಲ ಬೆಲೆ ನಿಗದಿ.!

  ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಬರಗಾಲದ ಪರಿಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳ ಬಹುತೇಕ ತಾಲೂಕುಗಳು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆಯಾಗಿದೆ. ಕೆಲವು ಭಾಗಗಳಲ್ಲಿ ಕೃಷಿ ಸಂಪೂರ್ಣವಾಗಿ ನೆಲಕಚ್ಚಿದ್ದು ಅಲ್ಪ ಭಾಗಗಳಲ್ಲಿ ಮಾತ್ರ ಸಾಧಾರಣ ಮಟ್ಟದಲ್ಲಿದೆ. ಇಷ್ಟೆಲ್ಲ ಸಂಕಷ್ಟಗಳ ನಡುವೆ ನೊಂ’ದಿರುವ ರೈತನಿಗೆ ಸರ್ಕಾರ ಬರ ಪರಿಹಾರದ ಹಣ ನೆರವು ಸಿಕ್ಕಿದ್ದು ಈಗಾಗಲೇ ರಾಜ್ಯ ಸರ್ಕಾರದ ಕಡೆಯಿಂದ ಮೊದಲನೇ ಕಂತಿನಲ್ಲಿ ರೂ.2,000 ಹಣ ವರ್ಗಾವಣೆ ಆಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು … Read more