ಮೊಬೈಲ್ ಬೆಲೆಗೆ ಕಮರ್ಷಿಯಲ್ ಹಿಟ್ಟಿನ ಗಿರಣಿ, ಮನೆಯಲ್ಲಿಗೆ ಕುಳಿತು ತಿಂಗಳಿಗೆ ರೂ.45,000 ದುಡಿಯಬಹುದು.!

  ನಮ್ಮ ಬಿಸಿನೆಸ್ ಕ್ಲಿಕ್ ಆಗಬೇಕು ಎಂದರೆ ಜನಕ್ಕೆ ಯಾವುದು ಹೆಚ್ಚು ಅವಶ್ಯಕತೆ ಇರುವುದೇ ಅದರ ಸಂಭದಿತವಾದ ಬಿಜಿನೆಸ್ ಮಾಡಬೇಕು. ಈ ವಿಚಾರದಲ್ಲಿ ಆಹಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಬಿಸಿನೆಸ್ ಮಾಡಿದರು ಅದು ಲಾಸ್ ಆಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ಉತ್ಸಾಹದ ಕೊರತೆ ಅಥವಾ ನಿರ್ಲಕ್ಷತೆಯಿಂದ ಕೆಲವರು ಸೋತಿರಬಹುದು ಹೊರತು ಪ್ರಾಮಾಣಿಕವಾಗಿ ಶ್ರಮ ಹಾಕಿ ಕೆಲಸ ಮಾಡುವುದಾದರೆ ಸಕ್ಸಸ್ ಗ್ಯಾರಂಟಿ. ಆಹಾರ ಎಂದರೆ ಹೋಟೆಲ್ ಉದ್ಯಮ ಒಂದೇ ಅಲ್ಲ ಪ್ರತಿನಿತ್ಯವೂ ಕೂಡ ನಮ್ಮ ಮನೆ ಅಡುಗೆ … Read more

ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಖರೀದಿ ಮಾಡುವವರಿಗೆ ಹೊಸ ರೂಲ್ಸ್ ಜಾರಿ.!

  ಕಂದಾಯ ಇಲಾಖೆಯಲ್ಲಿ (Revenue Department) ಕಳೆದ ಒಂದು ವರ್ಷಗಳಿಂದ ಸಾಕಷ್ಟು ನಿಯಮಗಳು ಬದಲಾಗಿವೆ ಹಾಗೂ ತಿದ್ದುಪಡಿಗಯೂ ಆಗಿವೆ. ನೂತನ ಕಂದಾಯ ಸಚಿವರಾಗಿ ಇಲಾಖೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕೃಷ್ಣಭೈರೇಗೌಡ ಗೌಡರವರು (Minister Krishna bairegowda) ಅನೇಕ ಜನಪರ ಯೋಜನೆಗಳನ್ನು ಕೈಕೊಂಡು. ಕಂದಾಯ ಇಲಾಖೆ ಸೇವೆಗಳು ಸಾರ್ವಜನಿಕರಿಗೆ ಆದಷ್ಟು ಸರಳವಾಗಿ ಶೀಘ್ರವಾಗಿ ಸಿಗಲು ಬೇಕಾದರೆ ಎಲ್ಲಾ ಪ್ರಯತ್ನಗಳನ್ನು ಮಾಡಿ ಕೊಟ್ಟು ಇರುವ ಸಮಸ್ಯೆಗಳ ನಿವಾರಣೆಗೂ ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಈಗ ಸಚಿವರ ಕಡೆಯಿಂದ ರಾಜ್ಯದ ಜನತೆಗೆ ಒಂದು … Read more

ತಂದೆಯ ಹೆಸರಲ್ಲಿ ಇರುವ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಸುವುದು ಹೇಗೆ ನೋಡಿ.!

  ಒಟ್ಟು ಕುಟುಂಬದ ಆಸ್ತಿ ಅಥವಾ ತಂದೆ ಗಳಿಸಿದ ಆಸ್ತಿಯನ್ನು ಕುಟುಂಬದ ಎಲ್ಲಾ ಸದಸ್ಯರು ಹೇಗೆ ಹಂಚಿಕೊಳ್ಳಬೇಕು? ಯಾವೆಲ್ಲ ವಿಧಾನದ ಮೂಲಕ ಹಂಚಿಕೊಳ್ಳಬೇಕು? ಈ ಸಂದರ್ಭದಲ್ಲಿ ಯಾವ ದಾಖಲೆಗಳು ಬೇಕಾಗುತ್ತದೆ? ಸರ್ ರಿಜಿಸ್ಟರ್ ಕಚೇರಿಯಲ್ಲಿ ಈ ಉಪ ನೊಂದಣಿ ಪ್ರಕ್ರಿಯೆ ಕಾನೂನು ಬದ್ಧವಾಗಿ ಹೇಗೆ ನಡೆಯುತ್ತದೆ? ಒಂದು ವೇಳೆ ಆ ಆಸ್ತಿ ಮೇಲೆ ಸಾಲ ಇದ್ದರೆ ವಿಲೇವಾರಿ ಹೇಗೆ ಮಾಡಬೇಕು? ಮತ್ತು ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥನ ಪಾತ್ರವೇನು? ಎನ್ನುವ ಎಲ್ಲಾ ಬಹಳ ಮುಖ್ಯವಾದ ವಿಚಾರದ ಬಗ್ಗೆ … Read more

ಅಂಚೆ ಇಲಾಖೆ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ ವೇತನ 30,000/-

  ಭಾರತೀಯ ಅಂಚೆ ಇಲಾಖೆಯಲ್ಲಿ (India Post Payments Bank) ಪ್ರತಿ ವರ್ಷವೂ ಕೂಡ ತೆರವಾಗುವ ಅನೇಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ತುಂಬಿಸುವ ಪ್ರಕ್ರಿಯೆ ನಡೆಯುತ್ತದೆ. ಆ ಪ್ರಕಾರವಾಗಿ ಈಗ ಇಲಾಖೆ ವತಿಯಿಂದ ಮತ್ತೊಂದು ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದೇಶದಾದ್ಯಂತ ಇರುವ ಯಾವುದೇ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇವುಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ನೇಮಕಾತಿ ಅಧಿಸೂಚನೆಯಲ್ಲಿರುವ ಎಲ್ಲಾ ಮಾನದಂಡಗಳನ್ನು ಪೂರೈಸಲು ಸಮರ್ಥರಾಗಿರಬೇಕು ಎನ್ನುವುದೊಂದೇ ಕಂಡೀಶನ್ ಆಗಿರುತ್ತದೆ. ನೀವು ಕೂಡ … Read more

ಮರ.ಣ ಪ್ರಮಾಣ ಪತ್ರ ದಾಖಲೆ ಇಲ್ಲದೆ ಇದ್ದರೆ ಎಲ್ಲಿ ಮಾಡಿಸಬೇಕು ಹೇಗೆ ಮಾಡಿಸಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಜನನ ನೋಂದಣಿ, ವಿವಾಹ ನೋಂದಣಿ ಮಾಡಿಸುವ ರೀತಿ ಮ’ರ’ಣ (Death) ಆದಾಗಲು ಕೂಡ ನೋಂದಣಿ ಮಾಡಿಸಿ ಮರಣ ಪ್ರಮಾಣ ಪತ್ರವನ್ನು (Death Certificate) ಪಡೆದುಕೊಳ್ಳಬೇಕು. ಇದು ಅನೇಕ ಕಡೆಗಳಲ್ಲಿ ದಾಖಲೆಯಾಗಿ ಇದು ಬಳಕೆಗೆ ಬರುತ್ತದೆ. ಸ.ತ್ತ ವ್ಯಕ್ತಿಯ ಸಂಬಂಧಿತ ವ್ಯವಹಾರಿಕ ವಿಚಾರಗಳಲ್ಲಿ ಮತ್ತು ಅವರ ಕುಟುಂಬದವರಿಗೂ ಕೂಡ ಈ ದಾಖಲೆ ಅತ್ಯಗತ್ಯ. ಈಗ ಬಹುತೇಕ ಎಲ್ಲರೂ ಇದನ್ನು ಅರಿತಿದ್ದಾರೆ ಆದರೆ ಈ ಹಿಂದೆ ಯಾರಾದರೂ ಹಿರಿಯರು ತೀರು ಹೋಗಿದ್ದು ನಾವು ಅವರ ಮರಣ ಪ್ರಮಾಣ ಪತ್ರ ಪಡೆಯದೆ … Read more

ರೈತರಿಗೆ ಸಿಹಿಸುದ್ದಿ ಈ ಯೋಜನೆ ಮೂಲಕ ಸರ್ಕಾರದಿಂದ ಸಿಗಲಿದೆ 10 ಸಾವಿರ ಸಹಾಯಧನ.!

  ಕೃಷಿ (Agriculture) ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಯಾಕೆಂದರೆ ದೇಶದಲ್ಲಿ ಶೇಕಡವಾರು ಜನಸಂಖ್ಯೆಯಲ್ಲಿ ಹೆಚ್ಚಿನ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ, ಜೊತೆಗೆ ಕೃಷಿ ಎನ್ನುವುದು ನಮಗೆ ಆಹಾರ ಉತ್ಪಾದನೆ ಮಾಡಿಕೊಡುವ ಕ್ಷೇತ್ರವಾಗಿದೆ ಹೀಗಾಗಿ ಉಳಿದ ಎಲ್ಲಾ ಕ್ಷೇತ್ರಗಳಿಗಿಂತಲೂ ಇದು ಶ್ರೇಷ್ಠ ಎಂದರೆ ತಪ್ಪಾಗಲಾರದು. ಈಗ ಕಾಲ ಬಹಳಷ್ಟು ಬದಲಾಗಿದ್ದು ಸಾಂಪ್ರದಾಯಿಕ ಕೃಷಿ ವಿಧಾನ ಬದಲು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಟೆಕ್ನಾಲಜಿ ಬಳಕೆ ನಡೆಯುತ್ತಿದೆ ಕೃಷಿ ಮಾಡುವುದು ಈಗ ಸಾಕಷ್ಟು ಸರಳವಾಗಿತ್ತು ಈ ಹಿಂದಿನ ತಲೆಮಾರುಗಳಿಗೆ … Read more

ಕೇವಲ 5 ಲಕ್ಷಕ್ಕೆ ಸಿಗಲಿದೆ 7 ಸೀಟರ್ ಕಾರ್, ಫ್ಯಾಮಿಲಿಗೆ ಹೇಳಿ ಮಾಡಿಸಿದ ಕಾರ್.! ಈ ಕಾರ್ ಮೈಲೇಜ್ & ವೈಶಿಷ್ಟ್ಯವೇನು ನೋಡಿ.!

  ಕಾರ್ ಎನ್ನುವುದು ಯುವ ಜನತೆಗೆ ಒಂದು ಕ್ರೇಜ್. ಪ್ರತಿಯೊಬ್ಬ ಹುಡುಗನಿಗೆ ಕೂಡ ತಾನು ಆದಷ್ಟು ಬೇಗ ದುಡಿದು ಕಾರ್ ತೆಗೆದುಕೊಂಡು ಸ್ನೇಹಿತರ ಜೊತೆ ಔಟಿಂಗ್ ಹೋಗಬೇಕು, ತನ್ನ ಕುಟುಂಬದವರನ್ನು ಕಾರ್ ನಲ್ಲಿಯೇ ಹೊರಗೆ ಕರೆದುಕೊಂಡು ಹೋಗಬೇಕು ಎನ್ನುವ ಆಸೆ ಇರುತ್ತದೆ. ಇದರ ಜೊತೆಗೆ ಸಾರ್ವಜನಿಕ ಬಸ್ ಗಳಲ್ಲಿ ಪ್ರಯಾಣಿಸಲು ಸಮಯ ಇಲ್ಲ ಎನ್ನುವವರು ಪ್ರತಿಷ್ಠೆಗಾಗಿ ಮಾತ್ರವಲ್ಲದೇ ಅನಿವಾರ್ಯತೆ ಕಾರಣದಿಂದ ಕೂಡ ಕಾರ್ ಖರೀದಿಸುತ್ತಾರೆ. ಕಾರ್ ಎನ್ನುವುದು ಈಗ ಪ್ರತಿ ಕುಟುಂಬಕ್ಕೂ ಬೇಕಾಗಿರುವ ಒಂದು ಅಗತ್ಯ ವಸ್ತುವಾಗಿ … Read more

ಮನೆಗಳಿಗೆ ಯಾವ ರೀತಿಯ ಸ್ಟೇರ್ ಕೇಸ್ ಗಳು ಉತ್ತಮ, ಬಾಳಿಕೆ ಮತ್ತು ಬೆಲೆ ಹೇಗೆ ಇಲ್ಲಿದೆ ನೋಡಿ ಮಾಹಿತಿ.!

ಮನೆ ಕಟ್ಟುವ ವಿಚಾರದಲ್ಲಿ ಪ್ರತಿಯೊಂದು ವಿಷಯವು ಕೂಡ ಬಹಳ ಮುಖ್ಯವಾದದ್ದು. ನಾವು ಖರೀದಿಸುವ ಸಿಮೆಂಟ್ ನಿಂದ ಇಂಟೀರಿಯರ್ ಡಿಸೈನ್ ವರೆಗೆ, ನಾವು ಮಾಡಿಸುವ ಪೇಂಟ್ ನಿಂದ ಫರ್ನಿಚರ್ ವರೆಗೆ ನಿಗಾವಹಿಸಿ ಸರಿಯಾದದ್ದನ್ನು ಆರಿಸಿದಾಗ ಮಾತ್ರ ನಾವು ಬಹಳ ಸಾರ್ಥಕತೆಯಿಂದ ನೆಮ್ಮದಿಯಾಗಿ ಇರಬಹುದು. ಇಲ್ಲವಾದಲ್ಲಿ ಮುಂದೆ ಆ ರೀತಿ ಮಾಡಬೇಕಿತ್ತು, ಈ ರೀತಿ ಮಾಡಬೇಕಿತ್ತು ಎನ್ನುವ ಬೇಸರದಲ್ಲಿಯೇ ದಿನ ಕಳೆಯಬೇಕಾಗುತ್ತದೆ. ಹಾಗಾಗಿ ಮನೆ ಕಟ್ಟುವ ಮುನ್ನವೇ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಅನುಕೂಲತೆ ಮಾಡಿ ಕೊಡುವ ಉದ್ದೇಶದಿಂದ … Read more

LIC ಹೊಸ ಸ್ಕೀಮ್ ಕೇವಲ 121 ರೂಪಾಯಿ ಹೂಡಿಕೆ ಮಾಡಿ ಸಾಕು 27 ಲಕ್ಷ ಸಿಗಲಿದೆ.!

ನಮ್ಮ ದೇಶದಲ್ಲಿ ಹೆಣ್ಣು ಮಗು (Girl Child) ಹುಟ್ಟಿದ ತಕ್ಷಣ ಸಂತಸ ಪಡುವುದರ ಜೊತೆಗೆ ಹೆತ್ತವರಿಗೆ ಜವಾಬ್ದಾರಿಯು ಹೆಚ್ಚಾಗುತ್ತದೆ. ಯಾಕೆಂದರೆ ಈಗಿನ ಕಾಲದಲ್ಲಿ ಪುರುಷನಷ್ಟೇ ಸಮಾನವಾಗಿ ಹೆಣ್ಣುಮಕ್ಕಳಿಗೂ ಕೂಡ ವಿದ್ಯಾಭ್ಯಾಸ ಕೊಡಿಸಬೇಕು ಅದು ಅವರ ಹಕ್ಕು. ಹಾಗೆ ಪ್ರತಿ ತಂದೆ ತಾಯಿಗೂ ತಮ್ಮ ಮಗಳು ಯಾವುದೇ ಗಂಡು ಮಗನಿಗಿಂತ ಕಡಿಮೆ ಇಲ್ಲದಂತೆ ಸಾಧನೆ ಮಾಡಬೇಕು. ಅವಳ ಪ್ರತಿ ಹಂತದಲ್ಲೂ ನಾವು ಅವಳಿಗೆ ಪ್ರೋತ್ಸಾಹ ನೀಡಬೇಕು ಎನ್ನುವ ಮಹಾದಾಸೆ ಇರುತ್ತದೆ ಆದರೆ ಎಲ್ಲರ ಮನೆಯ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುವುದಿಲ್ಲ … Read more

ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಪಡೆಯಲು ಅರ್ಜಿ ಆಹ್ವಾನ.!

  ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ BJP ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿತ್ತು, ಇದರಲ್ಲಿ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಲೇಬರ್ ಕಾರ್ಡ್ ಯೋಜನೆ ಪರಿಚಯಿಸಿ ಲೇಬರ್ ಕಾರ್ಡ್ ಹೊಂದಿರುವಂತಹ ಕಾರ್ಮಿಕರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಲೇಬರ್ ಕಾರ್ಡ್ ಹೊಂದಿರುವ ವ್ಯಕ್ತಿ ಮತ್ತು ಲೇಬರ್ ಕಾರ್ಡ್ ನಲ್ಲಿ ಹೆಸರನ್ನು ಹೊಂದಿರುವ ಆತನ ಕುಟುಂಬವು ಸರ್ಕಾರದಿಂದ ಈ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯ, ಪಿಂಚಣಿ, ವಿದ್ಯಾಭ್ಯಾಸ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಅನೇಕ ವಿಭಾಗಗಳಲ್ಲಿ … Read more