SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಬೇಸರದ ಸುದ್ದಿ.!

ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆ (Bank Account) ಎನ್ನುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ನಾವು ದುಡಿದ ಹಣವನ್ನು ಉಳಿಕೆ ಮಾಡುವುದಕ್ಕೆ ಮಾತ್ರವಲ್ಲದೆ ಹೂಡಿಕೆ ಮಾಡುವುದಕ್ಕೂ ಕೂಡ ಬ್ಯಾಂಕ್ ಅಕೌಂಟ್ ಇರಬೇಕು ಮತ್ತು ದೇಶದಾದ್ಯಂತ ನೂರಾರು ಬಗೆಯ ಬ್ಯಾಂಕುಗಳು ಹಣಕಾಸು ಸಂಸ್ಥೆಗಳು ಇದ್ದು ಒಂದಕ್ಕಿಂತ ಒಂದು ಆಕರ್ಷಣೀಯ ಯೋಜನೆಗಳನ್ನು (Schemes) ಪರಿಚಯಿಸುತ್ತಲೇ ಇರುತ್ತವೆ. ಆದರೆ ಹೆಚ್ಚಿನ ಬಡ್ಡಿದರದ (high intrest) ಆಕರ್ಷಣೆಗೆ ಒಳಗಾಗುವ ಮೊದಲು ನಮ್ಮ ಹಣಕಾಸಿಗೆ ಭದ್ರತೆ ಎಷ್ಟಿದೆ ಎನ್ನುವುದರ ಬಗ್ಗೆ ಗಮನ ನೀಡುವುದು ಒಳ್ಳೆಯದು. ನಮಗೆ ಹೆಚ್ಚಿನ … Read more

ರೈತರಿಗೆ ವಾಟರ್ ಪಂಪ್ ವಿದ್ಯುತ್ ಅಗತ್ಯವಿಲ್ಲ, ಲೈಫ್ ಟೈಮ್ ವಾರೆಂಟಿ.!

  ರೈತರಿಗೆ ಕೃಷಿ ಚಟುವಟಿಕೆಗಾಗಿ ಹತ್ತಾರು ಬಗೆಯ ಯಂತ್ರೋಪಕರಣಗಳ ಅವಶ್ಯಕತೆ ಇರುತ್ತದೆ. ಅದರಲ್ಲೂ ತೋಟಗಾರಿಕೆ ಕೃಷಿ ಮಾಡುವಂತಹ ರೈತನ ಮನೆ ತುಂಬಾ ಇಂತಹ ಕೃಷಿ ಸಲಕರಣೆಗಳೇ ತುಂಬಿರುತ್ತದೆ. ಕೃಷಿಯಲ್ಲಿ ಯಶಸ್ಸು ಕಾಣಬೇಕು ಎಂದುಕೊಳ್ಳುವ ರೈತನಿಗೆ ಹಣಕಾಸಿನ ವಿಚಾರವಾಗಿ ಸಾಕಷ್ಟು ಸವಾಲುಗಳು ಇರುತ್ತವೆ. ಆತ ಭೂಮಿಗೆ ಬಂಡವಾಳ ಹಾಕಬೇಕು ಮತ್ತು ನೀರಿನ ಸೌಲಭ್ಯಕ್ಕಾಗಿ ಕೊಳವೆಬಾವಿ ಕೊರೆಸಲು ಹಣ ಹೂಡಿಕೆ ಮಾಡಬೇಕು ಮತ್ತು ಕೃಷಿ ಚಟುವಟಿಕೆಗೆ ಬೀಜ, ರಸಗೊಬ್ಬರ, ಅಳುಕಾಳುಗಳ ಖರ್ಚುಗಳಂತೂ ಇದ್ದೇ ಇರುತ್ತದೆ. ಆದರೆ ಈ ಪಟ್ಟಿ ಇಷ್ಟಕ್ಕೆ … Read more

SBI ಬ್ಯಾಂಕ್ ನಾ ಈ ಯೋಜನೆಯಲ್ಲಿ, 1 ಲಕ್ಷ ಡೆಪಾಸಿಟ್ ಮಾಡಿ ಸಾಕು 38 ಲಕ್ಷ ಸಿಗುತ್ತೆ.!

  ನಾವು ಹೂಡಿಕೆ ಮಾಡುವ ಹಣಗಳಿಗೆ ಹೆಚ್ಚಿನ ಲಾಭ ಸಿಗಬೇಕು ಎಂದರೆ ಈಗಿನ ಕಾಲದಲ್ಲಿ ಇರುವ ಆಪ್ಷನ್ ಬಿಸಿನೆಸ್. ಬಿಸಿನೆಸ್ ಮಾಡಲು ಶ್ರಮ ಪಡಲಾಗದಿದ್ದರೆ ಅಥವಾ ಅದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವಷ್ಟು ಸಮಯ ಇಲ್ಲ ಎನ್ನುವುದಾದರೆ ಮ್ಯೂಚುವಲ್ ಫಂಡ್ ಗಳು (Mutual Funds) ಬೆಸ್ಟ್ ಸೆಲೆಕ್ಷನ್ ಆಗಿದೆ. ಯಾಕೆಂದರೆ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿದರೆ 5 ರಿಂದ 20 ವರ್ಷಗಳಲ್ಲಿ ಅದು ನಿಮ್ಮ ನಿರೀಕ್ಷೆಗೂ ಮೀರಿದ ದೊಡ್ಡ ಮೊತ್ತದ ಹಣವಾಗಿ ನಿಮ್ಮ ಅನುಕೂಲಕ್ಕೆ ಬರುತ್ತದೆ. ಆದರೆ … Read more

ಗುಪ್ತಚರ ಇಲಾಖೆ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ ವೇತನ 69,100

  ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆಲ್ಲರಿಗೂ ಕೂಡ ಭಾರತೀಯ ಗುಪ್ತಚರ ಇಲಾಖೆಯಿಂದ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಈ ಬಾರಿ 600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (job Notification) ಬಿಡುಗಡೆಗೊಳಿಸಲಾಗಿದೆ. ಆಸಕ್ತ ಮತ್ತು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದಾಗಿದ್ದು ಉತ್ತಮ ವೇತನ ಶ್ರೇಣಿಯೊಂದಿಗೆ ಇನ್ನಿತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ನೀವು ಕೂಡ ಆಸಕ್ತರಾಗಿದ್ದರೆ ನಿಮಗಾಗಿ ನೋಟಿಫಿಕೇಶನ್ ನಲ್ಲಿ ಯಾವೆಲ್ಲ ಪ್ರಮುಖ ಅಂಶಗಳಿದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ … Read more

ಒಂದು ಮಷೀನ್ ನಿಂದ ಹಲವಾರು ಲಾಭಗಳು, ವರ್ಷದ 12 ತಿಂಗಳು ನಡೆಯುವ ಬಿಸಿನೆಸ್ ದಿನಕ್ಕೆ ಕಡಿಮೆ ಎಂದರೂ 4,000 ಲಾಭ ಫಿಕ್ಸ್.!

ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ಸಿಕ್ಕರೆ ಸಾಕು ಎಂದು ಹಲವರು ಕಾಯುತ್ತಿರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ಯಾಕೆಂದರೆ, ಮನೆ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಸಮಯ ಸಿಕ್ಕಾಗ ಕೆಲಸ ಮಾಡಬಹುದು ಎಂದು ಮತ್ತು ಇಂತಹ ಅವಕಾಶಗಳಿಗೇನೂ ಕಡಿಮೆ ಇಲ್ಲ. ಟೈಲರಿಂಗ್, ಕಸೂತಿ ಕೆಲಸ, ನೇಯ್ಗೆ, ಕೇಟರಿಂಗ್ ಸೇರಿ ನೂರಾರು ಈ ರೀತಿಯ ಆಪ್ಷನ್ ಗಳು ಹೆಣ್ಣು ಮಕ್ಕಳಿಗೆ ಇದೆ. ಆದರೆ ಒಂದು ಸಮಸ್ಯೆ ಏನೆಂದರೆ ಇದೆಲ್ಲವೂ ಅವರ ಕೌಶಲ್ರಗಳನ್ನು ಅವಲಂಬಿಸಿದೆ ಅವರಿಗೆ ಈ … Read more

ಬಾರ್ ಓಪನ್ ಮಾಡಲು ಬಂಡವಾಳ ಎಷ್ಪು ಬೇಕು ಹಾಗೂ ಲೈಸನ್ಸ್ ಪಡೆಯೋದು ಹೇಗೆ. ಒಂದು ದಿನಕ್ಕೆ ಎಷ್ಟು ಲಾಭ ಸಿಗುತ್ತೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಎಲ್ಲಾ ಉದ್ಯಮಗಳಿಗಿಂತಲೂ ಲಾಭ ತರುವ ಉದ್ಯಮ ಎಂದರೆ ಅದು ಮಧ್ಯದಂಗಡಿ. ಎಂದೂ ಕೂಡ ಬಾರ್ ಗಳು ಲಾಸ್ ಆದ ಉದಾಹರಣೆಯೇ ಇಲ್ಲ. ಹಳ್ಳಿಗಳೇ ಇರಲಿ ನಗರ ಪ್ರದೇಶವೇ ಇರಲಿ ಬಾರ್ ಓಪನ್ ಮಾಡಿದವರು ದಿನಪೂರ್ತಿ ಹಣ ಎಣಿಸುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಹೆಚ್ಚಿನ ಜನರು ಈ ಉದ್ಯಮಕ್ಕೆ ಕೈ ಹಾಕಲು ಬಯಸುತ್ತಾರೆ. ಆದರೆ ಅದಕ್ಕೂ ಮುನ್ನ ಅದರ ಬಗ್ಗೆ ಕೆಲ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಬಾರ್ ತೆರೆಯುವುದು ಸುಲಭದ ಮಾತಲ್ಲ, ಅದಕ್ಕಾಗಿ ಹಲವು ನಿಯಮಗಳು ಇವೆ, … Read more

LIC ಜೀವನ್ ಅಕ್ಷಯ್ ಮತ್ತು LIC ಜೀವನ್ ಶಾಂತಿ ಯೋಜನೆ.! ಒಂದು ಸಲ ಹಣ ಡೆಪಾಸಿಟ್ ಮಾಡಿದರೆ ಸಾಕು ವರ್ಷ ಪೂರ್ತಿ ಪಡೆಯಬಹುದು ರೂ.26,000

  LIC (Life Insurance Corporation) ಕಂಪನಿಯು ಜೀವ ವಿಮೆಗಳ (Insurances) ಜೊತೆಗೆ ಅನೇಕ ಉಳಿತಾಯ ಯೋಜನೆಗಳನ್ನು ಕೂಡ ಪರಿಚಯಿಸಿದೆ(Small Saving Schemes). ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭಗಳನ್ನು ಪಡೆಯಬಹುದು. ಈ ರೀತಿಯ LIC ಹಲವು ಯೋಜನೆಗಳಲ್ಲಿ ಪ್ರಮುಖವಾಗಿ ಈ ಅಂಕಣದಲ್ಲಿ LIC ಅಕ್ಷಯ ಯೋಜನೆ ಮತ್ತು LIC New ಜೀವನ ಶಾಂತಿ ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ… * ಈ ಎರಡು ಯೋಜನೆಗಳು ಕೂಡ One time Deposite … Read more

ಗ್ರಾಮದಲ್ಲಿರುವ ಆಸ್ತಿಗೆ ಫಾರ್ಮ್ 9 & ಫಾರ್ಮ್ 11 ಹೇಗೆ ಮಾಡುತ್ತಾರೆ ನೋಡಿ.! ಮನೆ, ಸೈಟ್ ಜಮೀನು ಇರುವವರು ತಪ್ಪದೆ ತಿಳಿದುಕೊಳ್ಳಿ.!

  ಗ್ರಾಮೀಣ ಭಾಗದಲ್ಲಿ ಮನೆ ಅಥವಾ ಸೈಟು ಖರೀದಿ ಮಾಡಿದ್ದರೆ ಅಥವಾ ಈಗಾಗಲೇ ಆಸ್ತಿ ಇದ್ದರೂ ಕೂಡ ಇದಕ್ಕೆ ಫಾರ್ಮ್ 9 & ಫಾರ್ಮ್ 11 ಮಾಡಿಸಬೇಕು, ಈ ರೀತಿ ಫಾರಂ 9 ಮತ್ತು ಫಾರ್ಮ್ 11 ಆಗಿರುವ ಆಸ್ತಿಗಳಿಗೆ ಮಾತ್ರ ಬೆಲೆ ಇರುತ್ತದೆ. ಇ-ಸ್ವತ್ತು ಪ್ರಕ್ರಿಯೆ ಮಾಡಿಸುವಾಗ ಈ ಫಾರಂ 9 & ಫಾರಂ 11 ಕೂಡ ಒಂದು ಅಗತ್ಯ ದಾಖಲೆಯಾಗಿ ಕೇಳುತ್ತಾರೆ. ಈ ಫಾರಂ 9 & ಫಾರಂ 11 ಪಡೆಯಲು ಹೇಗೆ ಸಲ್ಲಿಸಬೇಕು? … Read more

ರಾಜ್ಯದಲ್ಲಿ SC / ST ಗೆ ಸೇರಿದ ಜಾಗ ಖರೀದಿಸಬಹುದಾ‌.? ಕಾನೂನಿನಲ್ಲಿ ಈ ಬಗ್ಗೆ ಏನಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕಳೆದ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (PTCL Amendment Bill) 2023 ನ್ನು ಜಾರಿಗೆ ತಂದಿತು. 20 ಜುಲೈ, 2023ರಂದು ನಡೆದ ವಿಧಾನಸಭಾ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ (Revenue Minister Krishna Bairegowda) ಈ ಅಮೆಂಡ್ ಮೆಂಟ್ ಮಂಡಿಸಿದ್ದರು. ಇದು ಹೇಳುವುದೇನೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸರ್ಕಾರದಿಂದ ಜೀವನಕ್ಕಾಗಿ ಮಂಜೂರಾಗಿರುವ ಕೃಷಿ ಭೂಮಿಯನ್ನು ಯಾವುದೇ ವ್ಯಕ್ತಿ ಅಥವಾ ಕಂಪನಿ … Read more

ಗ್ರಾಮ ಪಂಚಾಯತಿಯಲ್ಲಿ ಸೂಪರ್ವೈಸರ್ ಹುದ್ದೆಗಳ ನೇಮಕಾತಿ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.! ವೇತನ 15,196/-

  ಉದ್ಯೋಗ ಅರಸಿ ಗ್ರಾಮೀಣ ಪ್ರದೇಶದ ಯುವಜನತೆ ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ. IT ಕಂಪನಿಗಳ ಕೆಲಸವೇ ಆಗಲಿ ಸರ್ಕಾರಿ ಉದ್ಯೋಗಗಳೇ ಆಗಲಿ ನಾವಿದ್ದ ಸ್ಥಳಗಳಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ಎಷ್ಟೋ ಜನರ ಕೊರಗಾಗಿತ್ತು. ಹುಟ್ಟಿ ಬೆಳೆದ ಊರಿನಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಅಲ್ಲೇ ಇದ್ದು ಕೆಲಸ ಮಾಡಬೇಕು ಎನ್ನುವುದು ಅನೇಕರ ಮನದಾಳದ ಮಾತು. ಈಗ ಆ ರೀತಿ ಇಚ್ಛೆ ಪಡುತ್ತಿರುವವರಿಗೂ ಅವಕಾಶವೊಂದು ಸಿಗುತ್ತದೆ. ಯಾಕೆಂದರೆ ಗ್ರಾಮ ಪಂಚಾಯಿತಿಗಳಲ್ಲೂ (Grama Panchayath jobs) ಕೂಡ ಹಲವಾರು ರೀತಿಯ ಉದ್ಯೋಗಗಳು … Read more