ಮನೆಗೆ ಲಿಫ್ಟ್ ಹಾಕಿಸಲು ಎಷ್ಟು ಖರ್ಚು ಆಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಈಗ ಸ್ವಲ್ಪ ಅವಶ್ಯಗಳ ಹಿಂದೆ ರೆಸಿಡೆನ್ಷಿಯಲ್ ಏರಿಯಾ ಗಳಲ್ಲಿ ಬೇಡ ಕಮರ್ಷಿಯಲ್ ಜಾಗಗಳಲ್ಲಿ ಲಿಫ್ಟ್ ಅವಶ್ಯಕತೆ ಇರುತ್ತದೆ ಎನ್ನುವ ಕಾನ್ಸೆಪ್ಟ್ ಇತ್ತು. ಆದರೆ ಈಗ ಹಾಗಿಲ್ಲ ಯಾವುದೇ ಬೀಲ್ಡಿಂಗ್ ಆಗಲಿ 40 ಅಡಿಗಿಂತ ಹೆಚ್ಚಿನ ಎತ್ತರದಲ್ಲಿ ಕಟ್ಟಿದ್ದರೆ ಲಿಫ್ಟ್ ಮಾಡಿಸಲೇ ಬೇಕು. ಮನೆಯಲ್ಲಿ ವಯಯಸ್ಸಾದವರು ಇರುತ್ತಾರೆ. ಗರ್ಭಿಣಿಯರಿಗೆ ಅನುಕೂಲ ಮತ್ತು ನಮಗೂ ಕೂಡ ಈಗ ನಾಲ್ಕೈದು ಹತ್ತಿ ಹೋಗುವಷ್ಟು ಎನರ್ಜಿ ಕಡಿಮೆಯಾಗುತ್ತಾ ಬರುತ್ತಿದೆ ಹೀಗಾಗಿ ಮನೆ ಕಟ್ಟುವಾಗಲೇ ಇದರ ಬಗ್ಗೆ ಪ್ಲಾನಿಂಗ್ ಮಾಡಿ ಲಿಫ್ಟ್ ಹಾಕಿಸಿ … Read more

ಈ ಟೆಕ್ನಿಕ್ ಮಾಡಿದರೆ ನಿಮ್ಮ ಗೋಡೆಯಲ್ಲಿ ಹೇರ್ ಲೈನ್ ಕ್ರಾಕ್ ಗಳು ಬರುವುದೇ ಇಲ್ಲ.!

ಕನ್ಸ್ಟ್ರಕ್ಷನ್ ಆದ ಕೆಲವೇ ದಿನಗಳಲ್ಲಿ ಸಣ್ಣ ಪುಟ್ಟ ಬಿರುಕುಗಳು ಬಂದವು ಎನ್ನುವುದು ಅನೇಕರ ದೂರು, ನೂರು ಮನೆಗಳಲ್ಲಿ 80 ರಿಂದ 90 ಮನೆಗಳಿಗೆ ಈ ಸಮಸ್ಯೆ ಬರುತ್ತದೆ ಹೀಗಾಗಿ ಕಾಂಟ್ರಾಕ್ಟರ್ ಕೂಡ ಇದೆಲ್ಲಾ ಕಾಮನ್ ಎಂದು ಬಿಡುತ್ತಾರೆ ನೋಡೋದಕ್ಕೆ ಸಣ್ಣ ಸಣ್ಣ ಬಿರುಕುಗಳಾಗಿರುತ್ತವೆ ಇದನ್ನು ಹೇರ್ ಲೈನ್ ಕರೆಯುತ್ತಾರೆ. ಈ ರೀತಿ ಹೊಸ ಬಿಲ್ಡಿಂಗ್ ಗೆ ಕೆಲವೇ ದಿನಗಳಲ್ಲಿ ಕ್ರ್ಯಾಕ್ ಕಾಣಿಸಿಕೊಂಡರೂ ಕೂಡ ಅದು ಬೇಸರದ ಸಂಗತಿಯೇ. ಇದರಿಂದ ಕಾಂಟ್ರಾಕ್ಟರ್ ಹಾಗೂ ಕ್ಲೈಂಟ್ ಗಳ ಮಧ್ಯೆ ಮನಸ್ತಾಪ, … Read more

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಜಮೆ ಹೀಗೆ ಚೆಕ್ ಮಾಡಿ.!

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyaranty Scheme) ವತಿಯಿಂದ ಅನ್ನಭಾಗ್ಯ ಯೋಜನೆಯ (Annabhagya Amount) ಹೆಚ್ಚುವರಿ 5Kg ಅಕ್ಕಿ ಪ್ರತಿ ಸದಸ್ಯನ ಹಣ ರೂ.170 ಹಾಗೂ ಗೃಹಲಕ್ಷ್ಮಿ ಯೋಜನೆಯ (Gruhalakshmi Amount) ಮೂಲಕ ರೂ.2000 ಹಣವು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಗೆ ಖಾತೆಗೆ DBT ಮೂಲಕ ಜಮೆ ಆಗುತ್ತಿದೆ. ಆದರೆ ಯೋಜನೆ ಆರಂಭವಾದಗಳಿಂದ ಸಾಕಷ್ಟು ತೊಡಕುಗಳು ಎದುರಾಗಿದ್ದು, ಗೃಹಲಕ್ಷ್ಮಿ ಯೋಜನೆಗೆ 1.20 ಮಹಿಳೆಯರು ಅರ್ಹರಾಗಿದ್ದರೂ ಕಾರಣಾಂತರಗಳಿಂದ 90%ರಷ್ಟು ಮಹಿಳೆಯರು ಮಾತ್ರ ಹಣ … Read more

ಭೂಮಾಪಕರ ಹುದ್ದೆ ನೇಮಕಾತಿ, ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!

ಕರ್ನಾಟಕ ಲೋಕಸೇವಾ ಆಯೋಗದಿಂದ (KPSC) ಮತ್ತೊಂದು ಹುದ್ದೆಗಳ ನೇಮಕಾತಿ ಸಲುವಾಗಿ ಅಧಿಸೂಚನೆ ಬಿಡುಗಡೆಯಾಗಿದೆ. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರು (Surveyor) ಗ್ರೂಪ್ ಸಿ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಅಧಿಸೂಚನೆಯಲ್ಲಿ ಸೂಚಿಸಿರುವ ಮಾನದಂಡಗಳನ್ನು ಪೂರೈಸುವ ಕರ್ನಾಟಕದ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ನಾವು ಸಹ ಈ ಅಂಕಣದಲ್ಲಿ ಹುದ್ದೆಗಳ ಕುರಿತಂತೆ ಪ್ರಮುಖ … Read more

ಪ್ರಾಪರ್ಟಿ ಟ್ರಾನ್ಸ್ಫರ್ ಹೇಗೆಲ್ಲಾ ಮಾಡುತ್ತಾರೆ ಗೊತ್ತಾ.? ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಇದ್ದವರು ನೋಡಿ.!

  ಮನೆ, ಸೈಟ್, ಜಮೀನು ಈ ರೀತಿ ಆಸ್ತಿಗಳು ಯಾವ ರೀತಿಯಲ್ಲಿ ಒಬ್ಬ ಹೆಸರಿನಿಂದ ಮತ್ತೊಬ್ಬರಿಗೆ ವರ್ಗಾವಣೆ ಆಗುತ್ತದೆ, ಕಾನೂನುಬದ್ಧವಾಗಿ ಯಾವ ವಿಧಾನದಲ್ಲಿ ಮಾಡಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ಸಾಮಾನ್ಯ ಜ್ಞಾನವಾಗಿದೆ. ಕ್ರಯ ಪತ್ರ, ವಿಭಾಗ ಪತ್ರ, ದಾನ ಪತ್ರ ಹೀಗೆ ಹಲವು ಬಗೆಗಳಿವೆ ಯಾವುದು ಹೆಚ್ಚು ಸೇಫ್ ಯಾವ ರೀತಿ ಆಸ್ತಿಗಳನ್ನು ಯಾವ ರೀತಿಯಲ್ಲಿ ಮಾಡಬಹುದು ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. * ಕ್ರಯ ಪತ್ರ (Sale deed):- ಆಸ್ತಿ ಮಾರುವವರು ಮತ್ತು ಕೊಳ್ಳುವವರ … Read more

ಈ ಮಿಷನ್ ಇದ್ದರೆ ರೈತನಿಗೆ ಜಮೀನಿಗೆ ನೀರು ಬಿಡುವ ಟೆನ್ಶನ್ ಇರುವುದಿಲ್ಲ, ನೀವು ಇರುವ ಸ್ಥಳದಿಂದಲೇ ಆಪರೇಟ್ ಮಾಡಿ ಮೋಟರ್ ಆನ್ ಮಾಡಬಹುದು.!

  ನಾವು ರೈತರ ಜೀವನ ನೋಡಿ ಎಷ್ಟು ಆರಾಮಾಗಿದ್ದರೆ, ಹಳ್ಳಿಗಳಲ್ಲಿ ಪ್ರಕೃತಿ ಮತ್ತೆ ನೆಮ್ಮದಿಯಾಗಿದ್ದಾರೆ ಎಂದುಕೊಳ್ಳುತ್ತೇವೆ. ಆದರೆ ರೈತನಿಗಿರುವ ಜವಾಬ್ದಾರಿ ಅಷ್ಟಿಷ್ಟಲ್ಲ. ಆತ ತಾನು ಬೆಳೆಯುವ ಪ್ರತಿಯೊಂದು ಬೆಳೆಯನ್ನು ಆರೈಕೆ ಜೋಪಾನ ಮಾಡಿದರೆ ಮಾತ್ರ ಆತನ ಬದುಕು, ಅದಕ್ಕಾಗಿ ಯಾವುದೇ ಟೈಮ್ ಲಿಮಿಟ್ ಇಲ್ಲದೆ ಹಗಲಿರುಳು ಶ್ರಮ ಪಡುತ್ತಿರುತ್ತಾನೆ. ಸರಿಯಾದ ಸಮಯಕ್ಕೆ ಬೆಳೆಗೆ ನೀರು ಕಟ್ಟಬೇಕು ಈಗಿನ ಕಾಲದಂತೂ ಕರೆಂಟ್ ಸೌಲಭ್ಯದ ಬಗ್ಗೆ ಗೊತ್ತೇ ಇದೆ ಜೊತೆಗೆ ಮೋಟಾರ್ ಆನ್ ನಲ್ಲಿಯೇ ಇಟ್ಟು ಎಲ್ಲೂ ಹೋಗುವಂತೆಯೂ ಇಲ್ಲ … Read more

ಸಂಪಿನ ಸೈಜ್ ಎಷ್ಟಿರಬೇಕು.? ಯಾವ ಸಂಪ್ ಹೆಚ್ಚು ಬಾಳಿಕೆ ಬರುತ್ತೆ ನೋಡಿ.!

  ಮನೆ ಎಂದ ಮೇಲೆ ನೀರಿನ ವ್ಯವಸ್ಥೆ ಕೂಡ ಇರಬೇಕ. ಈ ರೀತಿ ನೀರು ಸ್ಟೋರ್ ಮಾಡಿ ಇಟ್ಟುಕೊಳ್ಳುವುದಕ್ಕೆ ಈಗಿನ ಕಾಲದಲ್ಲಿ ಆಧಾರ ಅಂದರೆ ಸಂಪ್. ಸಂಪ್ ಯಾವ ಸೈಜ್ ನಲ್ಲಿ ಇರಬೇಕು ಎನ್ನುವುದೇ ಒಂದು ಗೊಂದಲ ಇದಕ್ಕೆ ಯಾವುದಾದರೂ ಸ್ಟ್ಯಾಂಡರ್ಡ್ ಮೆಜರ್ಮೆಂಟ್ ಇದಿಯಾ ಎಂದರೆ ಆ ರೀತಿ ಹೇಳಲಾಗುವುದಿಲ್ಲ. ಒಂದು ಅಂದಾಜಿನಲ್ಲಿ ಐಡಿಯಾ ಮಾಡಬಹುದು ಒಂದು ದಿನಕ್ಕೆ ಒಬ್ಬರು 130 ಲೀಟರ್ ಬಳಸುತ್ತಾರೆ ಎಂದರೆ ಒಂದು ಮನೆಯಲ್ಲಿ ನಾಲ್ಕು ಜನರು ಇದ್ದರೆ ಒಂದು ವಾರಕ್ಕೆ ಎಷ್ಟು … Read more

ಎಕರೆಗೆ 50 ಲಕ್ಷ ಆದಾಯ ಕೊಡುವ ಅಗರ್ ವುಡ್ ಕೃಷಿಯ ಸಂಪೂರ್ಣ ಮಾಹಿತಿ.!

  ರೈತ ಮನಸ್ಸು ಮಾಡಿದರೆ ಆತ ಕೃಷಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರ ಮೂಲಕ ತಾನು ಕೂಡ ಯಾವುದೇ ಸರ್ಕಾರಿ ನೌಕರರಿಗಿಂತ ಅಥವಾ ಉದ್ಯಮಿಗಿಂತ ಕಡಿಮೆ ಇಲ್ಲದಂತೆ ಆದಾಯ ಮಾಡಬಹುದು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ನಾವು ಕಂಡಿದ್ದೇವೆ. ಇಂದು ಸಮಗ್ರ ಕೃಷಿ ಪದ್ಧತಿ ಹಾಗೂ ಕೃಷಿಯಲ್ಲಿ ಆಧುನಿಕತೆ ತಂದು ಅನೇಕ ರೈತರು ಯಶಸ್ವಿಯಾಗಿದ್ದಾರೆ. ರೈತನು ಯಾವುದರಲ್ಲಿ ಹೆಚ್ಚಿಗೆ ಲಾಭ ಇದೆ ಆ ಬೆಳೆಯನ್ನು ಹೆಚ್ಚಿನ ರಿಸ್ಕ್ ಇಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಂಡು ಬೆಳೆಯುವುದರಿಂದ ಖಂಡಿತವಾಗಿಯೂ ಲಾಭ ಮಾಡಬಹುದು. ಆಹಾರ … Read more

ರೈತರಿಗೆ ಕೇವಲ 5 ದಿನಗಳಲ್ಲಿ ಬಾವಿ ಕೊರೆಸಿ ಕೊಡುತ್ತಾರೆ, ಬೋರ್ವೆಲ್ ಗಿಂತಲೂ ರೈತರಿಗೆ ಜಮೀನಿನಲ್ಲಿ ಬಾವಿ ಉತ್ತಮ.!

ಹಿಂದೆಲ್ಲಾ ನಮ್ಮ ದೇಶದಲ್ಲಿ ಬಾವಿ ನೀರಾವರಿ ಪದ್ಧತಿಯನ್ನೇ ಜನರು ಅವಲಂಬಿಸಿದ್ದರು. ಈಗ ಕಳೆದ ಎರಡು ದಶಕಗಳ ಹಿಂದೆಯೂ ಕೂಡ ಈಗ ತಲೆ ಎದ್ದಿರುವಷ್ಟು ಕೊಳವೆ ಬಾವಿಗಳು ಇರಲಿಲ್ಲ. ಒಂದರ್ಥದಲ್ಲಿ ಭಾರತದ ಬಾವಿ ನೀರಾವರಿ ಪದ್ಧತಿಯೇ ಸಾಂಪ್ರದಾಯಿಕ ಪದ್ಧತಿ ಮತ್ತು ಕೊಳವೆ ಬಾವಿ ಪದ್ಧತಿಯನ್ನು ಬೇರೆ ದೇಶವನ್ನು ನೋಡಿ ಅಳವಡಿಸಿಕೊಂಡಿದ್ದು ಎನ್ನುವ ಮಾತುಗಳು ಕೂಡ ಇವೆ. ಆದರೆ ಈಗ ದೇಶದಲ್ಲಿ ಯಾವುದೇ ಒಂದು ಗ್ರಾಮದಲ್ಲಿ ಒಂದು ಬಾವಿ ನೀರಾವರಿ ಕೂಡ ನೋಡಲು ಸಾಧ್ಯವಾಗದ ರೀತಿ ಆಗಿ ಹೋಗಿರುವುದು ಬಹಳ … Read more

ಕರ್ನಾಟಕ ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದಾದ್ಯಂತ ಇರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅದರಲ್ಲೂ ಬೆಂಗಳೂರಿನಲ್ಲಿ ಇದ್ದುಕೊಂಡು ಉದ್ಯೋಗ ಮಾಡಬೇಕು ಎಂದು ಬಯಸುವವರಿಗೆ ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಸಿಹಿ ಸುದ್ದಿ ಇದೆ. ಇಲಾಖೆಯ ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಆಂಡ್ ಟೆಕ್ನಾಲಜಿ (IWST Recruitment) ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ಮಾಡಿ ಈ ಸಂಬಂಧಿತವಾದ ಅಧಿಕೃತ ಪ್ರಕಟಣೆ ಕೂಡ ಹೊರಡಿಸಿ ಸಂಪೂರ್ಣವಾಗಿ ವಿವರಿಸಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗಾಗಿ ನೋಟಿಫಿಕೇಶನ್ ಇರುವ ಪ್ರಮುಖ ಸಂಗತಿಗಳನ್ನು … Read more