ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ ಪ್ಯಾನ್ ಇಂಡಿಯಾ ಅಂತ, ಪ್ರಶಾಂತ್ ನೀಲ್ ಪಾಕಿಸ್ತಾನದವನಾ? ಯಶ್ ಬಿನ್ ಲಾಡೆನ್ ಮಗನಾ ಎಂದು ರೊಚ್ಚಿಗೆದ್ದ ನಿರ್ದೇಶಕ ಓಂ ಪ್ರಕಾಶ್ ರಾವ್.

  ಕನ್ನಡಕ್ಕೆ AK 47, ಹುಚ್ಚ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ, ನಟ ಮತ್ತು ಸಿನಿಮಾ ವಿಮರ್ಶಕ, ಚಿಂತನಶೀಲ ವ್ಯಕ್ತಿ ಓಂ ಪ್ರಕಾಶ್ ರಾವ್ (Director Om Prakash Rao) ಅವರು ಕನ್ನಡಿಗರಿಗೆ ಮನೋರಂಜಿಸಲು ಫೀನಿಕ್ಸ್ (phoeix) ಎನ್ನುವ ಮತ್ತೊಂದು ಕ್ರೈಂ ಕಥೆ ಜೊತೆ ಬರುತ್ತಿದ್ದಾರೆ. ಈಗಷ್ಟೇ ಸಿನಿಮಾ ತನ್ನ ಟೈಟಲ್ ರಿಜಿಸ್ಟರ್ ಮಾಡಿಕೊಂಡಿದ್ದು ಪೋಸ್ಟರ್ ಗಳು ಕೂಡ ಸಕ್ಕತ್ ಕ್ಯೂರಿಯಾಸಿಟಿ ಉಂಟು ಮಾಡುತ್ತಿವೆ. ಇದರ ನಡುವೆ ಖಾಸಗಿ ಯೌಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನಕ್ಕೆ … Read more

ನಂಗೆ ಪಬ್ಲಿಸಿಟಿ ಬೇಕು ಅಷ್ಟೇ, ಕೋಪ ಬಂದ್ರೆ ಬೀ’ಪ್ ಪದಗಳು ಬರುತ್ತೆ ಅಷ್ಟೇ.! ಬಿಗ್ ಬಾಸ್ ಕಾಲಿಟ್ಟ ಮೊದಲ ದಿನವೇ ಕಾಂಟ್ರವರ್ಸಿ ಹೇಳಿಕೆ ಕೊಟ್ಟ ರಕ್ಷಕ್ ಬುಲೆಟ್.!

  ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigboss S10) ಅದ್ಧೂರಿಯಾಗಿ ಶುರುವಾಗಿದೆ. ಸಿರಿ, ಸ್ನೇಕ್ ಶ್ಯಾಮ್, ಕಾರ್ತಿಕ್, ಸಂಗೀತ ಶೃಂಗೇರಿ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ನಮೃತ, ಗೌರೀಶ್ ಅಕ್ಕಿ ಇನ್ನು ಮುಂತಾದವರು ಸ್ಪರ್ಧಿಗಳಾಗಿ ಬಿಗ್ ಮನೆ ಸೇರಿದ್ದಾರೆ. ಈ ಬಾರಿ ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಅವರಿಗೂ ಕೂಡ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಬಂದಿದೆ. ತಮಗೆ ಸಿಕ್ಕ ಅವಕಾಶದ ಬಗ್ಗೆ … Read more

MLA ಪರಮೇಶ್ವರ್ ಗಂಡು ಮಗ ಹೆಣ್ಣಾಗಿ ಬದಲಾಗಿದ್ದು ಹೇಗೆ.? ವಿದೇಶಕ್ಕೆ ಓದೋಕೆ ಹೋದ ಮಗ ಹೆಣ್ಣಾಗಿ ಬಂದಿದ್ಯಾಕೆ.? ಇದರ ಹಿಂದಿರುವ ಕಾರಣ ಗೊತ್ತದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

ಕೆಲವರ ದೇಹ ಗಂಡಾಗಿದ್ದರು ಮಾನಸಿಕವಾಗಿ ಮತ್ತು ಹಾರ್ಮೋನ್ ಗಳ ವ್ಯತ್ಯಾಸದಿಂದ ಹೆಣ್ಣಾಗಿರುವುದನ್ನು, ಹಾಗೆಯೇ ದೇಹ ಹೆಣ್ಣಾಗಿದ್ದರು ಭಾವನೆಯಿಂದ ಗಂಡಾಗಿದ್ದು, ನಿತ್ಯ ತಮ್ಮಲ್ಲಿ ಸೆಣಸಾಡುವಂತಹ ಹಲವರನ್ನು ನಾವು ನೋಡುತ್ತಲೇ ಇರುತ್ತೀವಿ.ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಿಂಗ ಪರಿವರ್ತನೆ ಎನ್ನುವ ಸರ್ಜರಿಯನ್ನು ಮಾಡಿಸಿಕೊಳ್ಳುವುದು ಎಲ್ಲರಿಂದಲೂ ಕೂಡ ಸಾಧ್ಯವಾಗುವುದಿಲ್ಲ. ಆದರೆ ಪರಮೇಶ್ವರ್ ಅವರ ಮಗನಾದಂತಹ ಶಶಾಂಕ್ ಧಿಟ್ಟ ನಿರ್ಧಾರ ವನ್ನು ಮಾಡಿ ಲಿಂಗ ಪರಿವರ್ತನೆ ಸರ್ಜರಿಯನ್ನು ಮಾಡಿಸಿಕೊಂಡು, ಶಾನ್ ಆಗಿ ಬದಲಾಗಿದ್ದಾರೆ.ಡಾ ಜಿ ಪರಮೇಶ್ವರ್ ಇವರು ಯಾರು ಎನ್ನುವುದು ನಿಮಗೀಗಾಗಲೇ … Read more

ವಿನೋದ್ ರಾಜ್ ಕುಮಾರ್ ತಂದೆ ಬೇರೆ ಯಾರೋ ಎಂದು ಟೀಕೆ ಮಾಡೋರಿಗೆ ಇಲ್ಲಿದೆ ನೋಡಿ ಉತ್ತರ, ವಿನೋದ್ ರಾಜ್ ಹೇಳಿದ ಈ ಮಾತು ಕೇಳಿದ್ರೆ ಅರ್ಥ ಆಗುತ್ತೆ.

  ವಿನೋದ್ ರಾಜ್ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಂದಿನ ಕಾಲದ ಲ್ಲಿಯೇ ಡ್ಯಾನ್ಸ್ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಬಂದಂತಹ ಮೊದಲ ಕನ್ನಡಿಗ ಎಂದು ಹೆಸರ ನ್ನು ಪಡೆದಂತಹ ವಿನೋದ್ ರಾಜ್ ಅವರು ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಅತ್ಯುತ್ತಮ ನಟನಾಗಿ ಅಭಿನಯಿಸುತ್ತಿದ್ದರು ಆದರೆ ಅವರು ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯಾದಂತಹ ಸಿನಿಮ ಕ್ಷೇತ್ರಕ್ಕೆ ಬಾರದೆ ತಮ್ಮ ತಾಯಿಯನ್ನು ನೋಡಿಕೊಳ್ಳು ವುದರಲ್ಲಿ ಹೆಚ್ಚಾಗಿ ನಿರತರಾಗಿದ್ದಾರೆ. ಅದಕ್ಕೂ ಮುನ್ನ ಲೀಲಾವತಿ ಅವರು … Read more

ಅಪ್ಪು ನಟಿಸಬೇಕಿದ್ದ ದ್ವಿತ್ವ ಚಿತ್ರ ಈಗ ಯಾರ ಪಾಲಾಗಿದೆ ಗೊತ್ತ.? ಅಪ್ಪು ಬದಲು ಈ ಸ್ಟಾರ್ ನಟ ಅಭಿನಯಿಸುತ್ತಿದ್ದಾರೆ.

  ಪುನೀತ್ ರವರು ಈಗಾಗಲೇ ಕನ್ನಡ ಚಿತ್ರರಂಗವನ್ನು ಅ.ಗ.ಲಿ ಒಂದು ವರ್ಷ ಕಳೆದಿದೆ ಆದರೂ ಈ ಮುಂಚೆ ಅವರು ಇದ್ದಾಗ ಸಹಿ ಮಾಡಿದ ಚಿತ್ರಗಳು ಇನ್ನೂ ಚಿತ್ರೀಕರಣವನ್ನು ಮುಗಿಸಲಿಲ್ಲ ಎನ್ನಬಹುದು. ಪುನೀತ್ ರವರು ತಮ್ಮ ಕರ್ನಾಟಕ ಜನತೆಯ ಹಾಗೂ ಚಿತ್ರರಂಗವನ್ನು ತೊರೆದು ಎಲ್ಲರಿಂದ ದೂರ ಹೋಗಿರುವುದು ಕನ್ನಡಿಗರಲ್ಲಿ ದುಃಖವನ್ನು ಉಂಟು ಮಾಡಿದೆ ಎಂದರೆ ಸುಳ್ಳಾಗುವುದಿಲ್ಲ ಇಂತಹ ಪಟ್ಟಿಯಲ್ಲಿ ಪವನ್ ರವರ ದ್ವಿತ್ವ ಚಿತ್ರವು ಒಂದು. ಹೌದು ಪವನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಲು … Read more

ಮದುವೆಯಾಗಿ ಬರೋಬ್ಬರಿ 22 ವರ್ಷದ ನಂತರ ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಮದುವೆ ಲಗ್ನ ಪತ್ರಿಕೆ. ಅಂತದೇನಿದೆ ಗೊತ್ತ.! ಈ ಲಗ್ನ ಪತ್ರಿಕೆಯಲ್ಲಿ.

  ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ ರೂಪದಲ್ಲಿ … Read more

ಮದುವೆಯಾಗಿ ಬರೋಬ್ಬರಿ 22 ವರ್ಷದ ನಂತರ ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಮದುವೆ ಲಗ್ನ ಪತ್ರಿಕೆ. ಅಂತದೇನಿದೆ ಗೊತ್ತ.! ಈ ಲಗ್ನ ಪತ್ರಿಕೆಯಲ್ಲಿ.

ಅಪ್ಪು ಅಶ್ವಿನಿ ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ … Read more

ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಹೇಳಿರುವ ಖಡಕ್ ಡೈಲಾಗ್ ಮತ್ತು ಡಾನ್ಸ್ ಗೆ ಫಿದಾ ಆದ ಕನ್ನಡ ಜನತೆ ವೀಡಿಯೋ ನೋಡಿ.

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಕಳಶದಂತೆ ರಾರಾಜಿಸುತ್ತಿದ್ದಂತಹ ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದೇ ಹೇಳಬಹುದು. ಮನಸ್ಸಿನಿಂದ ಶ್ರೀಮಂತರಾಗುವುದು ತುಂಬಾ ಕಷ್ಟ ಆದರೆ ಪುನೀತ್ ರಾಜ್‌ಕುಮಾರ್ ಅವರು ಮನಸ್ಸು ಪರಿಶುದ್ಧವಾಗಿತ್ತು ಕಷ್ಟ ಎಂದು ಬಂದವರಿಗೆ ಸಾಂತ್ವನ ಹೇಳುವಂತಹ ಕೈಗಳು ಅಪ್ಪು ಅವರದಾಗಿತ್ತು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಜೀವಸಿದ ಅಪ್ಪು ಅವರು ನಮ್ಮನ್ನು ಅ’ಗ’ಲಿದ ನಂತರ ಅವರೊಬ್ಬರು ದೇವತಾ ಮನುಷ್ಯ ಎಂದು ನಮಗೆಲ್ಲರಿಗೂ ತಿಳಿಯಿತು. ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು … Read more

ಅಭಿಷೇಕ್ ಅಂಬರೀಶ್ ಅವರು ವಯಸ್ಸಿನಲ್ಲಿ ತಮಗಿಂತ ದೊಡ್ಡವರನ್ನು ಮದುವೆಯಾಗುತ್ತಿರಲು ಕಾರಣ ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ.

ಇಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲಾಗುತ್ತಿರುವ ವಿಷಯ ಎಂದರೆ ಅದು ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ್ಯದ ಬಗ್ಗೆ ಹೌದು ಅಭಿಷೇಕ್ ಅಂಬರೀಷ್ ಅವರು ಯಾವಾಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಹಾಗೆ ಯಾವ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾರೆ ಮದುವೆ ಯಾವಾಗ ಎಂಬ ವಿಚಾರದ ಬಗ್ಗೆ ಹೆಚ್ಚು ವೈರಲ್ ಆಗುತ್ತಿದೆ. ಅಭಿಷೇಕ್ ಅವರು ಮದುವೆಯಾಗಿದ್ದಿರುವಂತಹ ಹುಡುಗಿಯ ಹೆಸರು ಅವಿವ, ಈ ಅವಿವ ಸಖತ್ ಡಿಮ್ಯಾಂಡ್ ಇರೋ ಫ್ಯಾಷನ್ ಡಿಸೈನರ್ ಆಗಿದ್ದಾರೆ ಜೊತೆಗೆ ಇನ್ಸ್ಟಾಗ್ರಾಮ್ನಲ್ಲಿ 44 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಡಿಸೆಂಬರ್‌ … Read more

ಅಪ್ಪು ಜೊತೆ ಆಕ್ಟ್ ಮಾಡಲು ಆಫರ್ ಸಿಕ್ರು ಅದನ್ನು ತಿರಸ್ಕರಿಸಿದ ಮೇಘಾನ ರಾಜ್ ಕಾರಣವೇನು ಗೊತ್ತ.?

ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಪುನೀತ್ ರಾಜ್‌ಕುಮಾರ್ ಅವರು ನೀಡಿರುವಂತಹ ಕೊಡುಗೆ ಅಪಾರವಾದದ್ದು ತಮ್ಮ ನಟನೆಯ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು ಎಂದರೆ ತಪ್ಪಾಗುವುದಿಲ್ಲ, ಪುನೀತ್ ರಾಜ್‌ಕುಮಾರ್ ಯಾವುದೇ ಪಾತ್ರವನ್ನು ಕೊಟ್ಟರು ಸಹ ಲೀಲಾ ಜಲವಾಗಿ ನಿರ್ವಹಿಸುತ್ತಾ ಇದ್ದರು ಹಾಗೆಯೇ ಎಲ್ಲಾ ಜವಾಬ್ದಾರಿಗಳನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅವರು ಬದುಕಿದ್ದಂತಹ ಸಮಯದಲ್ಲಿ ತಿಳಿದಿರುವುದಕ್ಕಿಂತ ಅವರು ನಮ್ಮೆಲ್ಲರನ್ನು ಅ’ಗ’ಲಿ’ದ ನಂತರ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳು ನಮಗೆ … Read more