ಥಿಯೇಟರ್ ಮುಂದೆ ಎದ್ದು ನಿಂತ ಅಪ್ಪು & ಸುದೀಪ್ ಕಟೌಟ್, ಸ್ನೇಹ ಅಂದರೆ ಇದೆ ಅಲ್ಲವೇ.?

ಕರುನಾಡು ಇಂದು ಮತ್ತೊಂದು ಹೊಸ ದಾಖಲೆ ಮಾಡಲು ಸಜ್ಜಾಗುತ್ತಿದೆ ವಿಕ್ರಾಂತ್ ರೋಣ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರೆ ಅವರನ್ನು ಸ್ವಾಗತಿಸಲು ಎಲ್ಲ ಥಿಯೇಟರ್ ಗಳು ಮಧುಮಂಟಪದಂತೆ ರೆಡಿಯಾಗುತ್ತಿವೆ. ಈಗಾಗಲೇ ಕಳೆದ ಹಲವು ದಿನಗಳಿಂದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಅನೇಕ ರೀತಿಯಲ್ಲಿ ಪ್ರಚಾರ ಕಾರ್ಯ ಕೂಡ ಮಾಡಿ ಆಗಿದೆ ಮತ್ತು ತನ್ನ ಟ್ರೈಲರ್ ಹಾಗೂ ಫಸ್ಟ್ ಲುಕ್ ಕೂಡ ವಿಕ್ಷಕರಲ್ಲಿ ಅಪಾರ ನಿರೀಕ್ಷೆಯನ್ನು ಸಿನಿಮಾಗೆ ಸಂಬಂಧಪಟ್ಟ ಹಾಗೆ ಹುಟ್ಟು ಹಾಕಿದೆ ಮತ್ತು ಕನ್ನಡದಲ್ಲಿ ಸುದೀಪ್ ಅವರು ತ್ರೀಡಿ … Read more

ಅವಕಾಶ ಇಲ್ಲದೆ ಮನೆ ಸೈಟ್ ಆಸ್ತಿ ಎಲ್ಲನೂ ಮಾರಿಕೊಳ್ಳಬೇಕಾಯ್ತು ಅಂತ ಕಣ್ಣೀರು ಹಾಕಿದ ನಟ ಅಭಿಜಿತ್

ಅಭಿಜಿತ್ ಕರ್ನಾಟಕ ಕಂಡ ಸುರದ್ರೂಪಿ ನಾಯಕ. 90ರ ದಶಕದ ಚಾಕಲೇಟ್ ಹೀರೋ. ಚಿತ್ರದುರ್ಗದಿಂದ ಸಿನಿಮಾ ಅವಕಾಶಗಳನ್ನು ಅರಸಿ ತಾನೊಬ್ಬ ನಾಯಕ ಆಗಲೇಬೇಕು ಎನ್ನುವ ಹಂಬಲ ಹೊತ್ತು ಗಾಂಧಿನಗರದ ಕಡೆಗೆ ಬಂದ ಅಭಿಜಿತ್ ಅವರು ಜೀವನದಲ್ಲಿ ಎರಡು ರೀತಿ ಅನುಭವಗಳನ್ನು ಪಡೆದುಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಸಾಕಷ್ಟು ಸೈಕಲ್ ಹೊಡೆದು ಅವಕಾಶಗಳಿಗಾಗಿ ಅಲೆಯುತ್ತಿದ್ದ ಅಭಿಜಿತ್ ಅವರಿಗೆ ಮೊದಮೊದಲು ಕಾಲೇಜ್ ಹೀರೋ ಎನ್ನುವ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸುವ ಅವಕಾಶ ದೊರಕಿತು. ಆ ಸಮಯದಲ್ಲಿ ಎಲ್ಲಾ ಹೊಸ ಪ್ರತಿಭೆಗಳನ್ನು ಮೊದಲು … Read more

ಮನೆ ಬಿಟ್ಟರೆ ವಿಷ್ಣು ಹೆಸರಿನಲ್ಲಿ ಬೇರೆ ಯಾವ ಆಸ್ತಿಯೂ ಇಲ್ಲವಂತೆ ಕೊನೆ ದಿನದಲ್ಲಿ ವಿಷ್ಣುವರ್ಧನ್ ಅನುಭವಿಸಿದ ಸಂ.ಕ.ಷ್ಟ ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಸಾಹಸ ಸಿಂಹ ವಿಷ್ಣುವರ್ಧನ್ 1974 ರಿಂದ 2010 ರವರೆಗೆ ಸತತವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ರಾಜ ನರಸಿಂಹ. ಇಂತಹ ಅಭಿನಯ ಭಾರ್ಗವ ಕನ್ನಡದ ಕೋಟ್ಯಾಂತರ ಹೃದಯಗಳನ್ನು ಗೆದ್ದ ಸಿರಿವಂತ ಹಾಗೂ ಗುಣದಲ್ಲಿ ಈತ ಕೋಟಿಗೊಬ್ಬ. ಇಂತಹ ಸಿನಿಮಾ ಇಂಡಸ್ಟ್ರಿಯ ಯಜಮಾನನ ಗತ್ತು ಗಾಂಭೀರ್ಯ ಅವರ ಮುಖದ ಲಕ್ಷಣದಲ್ಲಿ ತಿಳಿಯುತ್ತಿತ್ತು. ಸಿನಿಮಾ ಇಂಡಸ್ಟ್ರಿಯ ಕರ್ಣನಾಗಿ ಗೆಳೆಯರ ಪಾಲಿನ ಆಪ್ತರಕ್ಷಕ ಹಾಗೂ ಆಪ್ತಮಿತ್ರನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಹೃದಯವಂತನಾಗಿ ಈ ಸಾಮ್ರಾಟ ಕನ್ನಡದ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ಜಯಸಿಂಹ. … Read more

ರಚ್ಚು ಅಭಿಮಾನಿಗಳಿಗೆ ಗುಡ್ ನ್ಯೂಸ್ ಮಾನ್ಸೂನ್ ರಾಗ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್.

ಡಾಲಿ ಧನಂಜಯ್ ಅವರು ಅಭಿನಯ ರಾಕ್ಷಸ ಎಂದೇ ಖ್ಯಾತಿ ಗಳಿಸಿ ಕನ್ನಡಿಗರ ಮೆಚ್ಚಿನ ಡಾಲಿ ಆಗಿ ಪ್ರತಿಯೊಬ್ಬರ ಮನೆಗಳಲ್ಲೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟ. ಡೈರೆಕ್ಟರ್ ಸ್ಪೆಷಲ್ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಇವರು ನಿರ್ದೇಶಕ ಗುರುಪ್ರಸಾದ್ ಅವರ ಗರಣಿಯಲ್ಲಿ ಪಳಗಿದವರು. ಡೈರೆಕ್ಟರ್ ಸ್ಪೆಷಲ್ ಸಿನಿಮಾ ಜರ ಮೆಚ್ಚಿಕೊಂಡರೂ ನಂತರ ದಿನಗಳಲ್ಲಿ ಧನಂಜಯ್ ಅವರ ಪಾಲಿಗೆ ಹೇಳಿಕೊಳ್ಳುವಂತಹ ಮಹತ್ವದ ಪಾತ್ರ ಇರುವ ಯಾವ ಸಿನಿಮಾಗಳು ಕೂಡ ಸಿಗಲಿಲ್ಲ. ಈ ಸಿನಿಮಾದ ನಂತರ ಬದ್ಮಾಶ್, … Read more

ರಚಿತಾ ರಾಮ್ ಗೆ ಮೊದಲು ಲವ್ ಆಗಿದ್ದು ಈ ವ್ಯಕ್ತಿ ಮೇಲಂತೆ, ಯಾರು ಅದೃಷ್ಟವಂತ ನೋಡಿ.?

ರಚಿತಾರಾಮ್ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿ ಆಗಿರುವ ಇವರು ಸದ್ಯಕ್ಕೆ ಕನ್ನಡದಲ್ಲಿ ನಂಬರ್ ಒನ್ ಸ್ಟಾರ್ ನಟಿ ಆಗಿ ಮಿಂಚುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಎನ್ನುವ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡುತ್ತಾ ಬಣ್ಣ ಹಚ್ಚಲು ಶುರು ಮಾಡಿದ ರಚಿತಾ ರಾಮ್ ಅವರು ಮೊದಲ ಬಾರಿಗೆ ದರ್ಶನ್ ಅವರೊಂದಿಗೆ ಅವರದೇ ಪ್ರೊಡಕ್ಷನ್ ಆದ ಬುಲ್ ಬುಲ್ ಎನ್ನುವ ಸಿನಿಮಾದಲ್ಲಿ ನಾಯಕ ನಟಿಯಾಗಲು ಸೆಲೆಕ್ಟ್ ಆದರು. ಬರೋಬ್ಬರಿ 200 ಹುಡುಗಿಯರ ಆಡಿಷನ್ ಇದ್ದ … Read more

ಕರ್ನಾಟಕ ಜನತೆ ಸಂಭ್ರಮ ಪಡುವ ವಿಚಾರ ಮಿಸ್ಸೆಸ್ ಇಂಡಿಯಾ 2022 ಅವಾರ್ಡ್ ಮುಡಿಗೇರಿಸಿಕೊಂಡ ನಿವೇದಿತ ಗೌಡ.

ನಿವೇದಿತ ಗೌಡ ಅವರು ಅವರ ನಿಜವಾದ ಹೆಸರಿಗಿಂತ ಗೊಂಬೆ ಎಂದೆ ಕರ್ನಾಟಕದಾದ್ಯಂತ ಹೆಚ್ಚು ಪರಿಚಿತ. ಹೆಸರಿಗೆ ತಕ್ಕ ಹಾಗೆ ಹೋಲುವ ಅವರ ಪರ್ಸನಾಲಿಟಿ ಹಾಗೂ ಹೇರ್ ಸ್ಟೈಲ್ ಕೂಡ ಒಂದು ಬೇಬಿ ಡಾಲ್ ರೀತಿಯ ಇದೆ. ಹಾಗಾಗಿ ಇವರನ್ನು ಎಲ್ಲರೂ ಕೂಡ ಗೊಂಬೆ ಎಂದೇ ಕರೆಯುತ್ತಾರೆ. ಸದ್ಯ ಇದೇ ಹೆಸರಿನ ಮೂಲಕ ಕನ್ನಡಿಗರಿಗೆ ಪರಿಚಯವಾಗಿರುವ ಇವರು ಮೊದಮೊದಲು ಡಬ್ಸ್ಮ್ಯಾಶ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ನಂತರ ಬಿಗ್ ಬಾಸ್ ಸೀಸನ್ ಐದರ ಆವೃತ್ತಿಯಲ್ಲಿ ಕಾಮನ್ ಮ್ಯಾನ್ … Read more

ರಮ್ಯಕೃಷ್ಣ ತಮ್ಮ ಪತಿ ಕೃಷ್ಣ ವಂಶಿಗೆ ವಿ.ಚ್ಚೇ.ದ.ನ ನೀಡುತ್ತಿದ್ದಾರೆ ಯಾಕೆ ಗೊತ್ತಾ.? ಕಾರಣ ಕೇಳಿದರೆ ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.

ಈ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವವರ ಬದುಕು, ಒಂದು ರೀತಿ ನೀರಿನ ಮೇಲಿರುವ ಗುಳ್ಳೆಯ ಹಾಗೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಕ್ಕಿಂತಲೂ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಬಂಧಗಳು ಹೆಚ್ಚು ವಿವಾದಕ್ಕೆ ಈಡಾಗುತ್ತವೆ ಹಾಗೂ ಸಂಸಾರದಲ್ಲೂ ಸಹ ಯಾವಾಗಲೂ ಅಪಸ್ವರಗಳು ಇದ್ದೇ ಇರುತ್ತವೆ. ಇದಕ್ಕೆ ಉದಾಹರಣೆಯಾಗಿ ಈಗಾಗಲೇ ಸಾಕಷ್ಟು ನಟರ ಜೀವನ ಹಾಗೂ ನಟಿಯರ ಬದುಕಲ್ಲಿ ಈ ರೀತಿ ಬಿರುಗಾಳಿಗಳು ಎದ್ದಿರುವ ವಿಷಯವನ್ನು ಕೇಳಿದ್ದೇವೆ ಹಾಗೂ ಓದಿದ್ದೇವೆ. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಮದುವೆಯಾಗುವ ಜೋಡಿಗಳು ಅಂದರೆ ನಟ ನಟಿಯರು … Read more

ರಾತ್ರಿ ಹೊತ್ತು ಲೈಟ್ ಹಾಕಿ ಮಲಗುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಏನು ಗೊತ್ತಾ.? ತಪ್ಪದೆ ಪ್ರತಿಯೊಬ್ಬರೂ ತಿಳಿಯಿರಿ.

ರಾತ್ರಿ ಎಂದ ತಕ್ಷಣ ಎಲ್ಲರ ಮನದಲ್ಲೂ ಒಂದು ರೀತಿಯ ಭಯ. ಈ ಭಯವೂ ಅದು ಕತ್ತಲೆ ಏನು ಕಾಣುವುದಿಲ್ಲ ಎನ್ನುವುದರಿಂದ ಆಗಿದೆಯೋ ಅಥವಾ ರಾತ್ರಿ ಎನ್ನುವುದನ್ನು ನಾವು ಮನಸ್ಸಿನಲ್ಲಿ ಈಗಾಗಲೇ ಪೂರ್ವಗ್ರಹ ಪೀಡಿತ ಮನೋಭಾವನೆಯಿಂದ ಏನೇನೋ ಕಲ್ಪಿಸಿಕೊಳ್ಳುವುದರಿಂದ ಆಗುತ್ತದೆಯೋ ಗೊತ್ತಿಲ್ಲ ಒಟ್ಟಿನಲ್ಲಿ ರಾತ್ರಿ ಎಂದರೆ ನಮ್ಮಲ್ಲಿ ಈಗಲೂ ಮಕ್ಕಳು ಹಾಗೂ ಕೆಲವು ಯುವತಿಯರಿಗೆ ತುಂಬಾ ಭಯ. ಈಗಿನ ಕಾಲದಲ್ಲಿ ಎಲ್ಲಾ ಕಡೆ ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ಮನೆಯಲ್ಲಿ ಹೆಚ್ಚು ಎಂದರೆ ಎರಡು ಅಥವಾ ಮೂರು ಜನ ಇರುತ್ತಾರೆ … Read more

ಡ್ರಾಮ ಜೂನಿಯರ್ಸ್ ಸೀಸನ್ 4 ಗೆ ವಿಶೇಷ ತೀರ್ಪುಗಾರರಾಗಿ ಎಂಟ್ರಿ ಕೊಟ್ಟ ನಟಿ ಖುಷ್ಬೂ. ಪ್ರೇಮ ಲೋಕ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ನೋಡಿ.

ಜೀ ಕನ್ನಡ ವಾಹಿನಿಯು ಒಂದಲ್ಲಾ ಒಂದು ಪ್ರಯೋಗಗಳನ್ನು ಅಥವಾ ಹೊಸತನವನ್ನು ತೆಗೆದುಕೊಂಡು ಬರುತ್ತಲೇ‌ ಇದೆ ಅದರ ಜೊತೆ ಜೊತೆಗೆ ಒಂದಿಷ್ಟು ಒಳ್ಳೆಯ ಸನ್ನಿವೇಶಗಳನ್ನು ವೇದಿಕೆ ಮೇಲೆ ಕ್ರಿಯೇಟ್ ಮಾಡುತ್ತಿದೆ. ಜೀ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಅವರ ಮನ ಸೆಳೆದುಕೊಂಡಿವೆ ಅದಲ್ಲದೆ ವಾರದ ಕೊನೆಯ ದಿನಗಳಲ್ಲಿ ಹಲವಾರು ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ ಈ ಜೀ ಕನ್ನಡ ಚಾನಲ್ ಒಳ್ಳೆಯ ಟಿ ಆರ್ ಪಿ ಅನ್ನು … Read more