ಗೃಹಲಕ್ಷ್ಮಿ ಯೋಜನೆಯ 3ನೇ ಕಂತಿನ ಹಣ ಇಂದು ಬಿಡುಗಡೆ.! ಈ ಜಿಲ್ಲೆಯವರಿಗೆ ಮಾತ್ರ ಹಣ ವರ್ಗಾವಣೆಯಾಗಿದೆ.!

  ಕರ್ನಾಟಕದ (Karnataka ) ಆಡಳಿತ ವಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು (Congress party) ಚುನಾವಣೆ ಪೂರ್ವವಾಗಿ ನೀಡಿದ್ದ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಈಗ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಮಹತ್ವಕಾಂಕ್ಷಿಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಯಾಗಿ ರಾಜ್ಯದ ಕೋಟ್ಯಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 1.1 0 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡದ್ದಾರೆ. ಮೊದಲನೇ ಸಮಯದಲ್ಲಿ ಇದರಲ್ಲಿ ಶೇಕಡ … Read more

ಶಕ್ತಿ ಯೋಜನೆ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ.!

  ಕರ್ನಾಟಕ ಸರ್ಕಾರ (Karnataka Government ) ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Yojane) ಮೂಲಕ ಕರ್ನಾಟಕದ ಮಹಿಳೆಯರು ಕರ್ನಾಟಕದ ಗಡಿಯೊಳಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ಗಳಲ್ಲಿಯೂ ಕೂಡ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಕಾಂಗ್ರೆಸ್ ಪಕ್ಷವು (Congress party manifesto ) ಚುನಾವಣೆ ಪೂರ್ವವಾಗಿ ತನ್ನ ಪ್ರಣಾಳಿಕೆಯಲ್ಲಿಯೇ ಈ ಒಂದು ಗ್ಯಾರಂಟಿ ಯೋಜನೆ ಬಗ್ಗೆ ಘೋಷಿಸಿತ್ತು. ಅಂತೆಯೇ ಕೊಟ್ಟ ಮಾತಿಗೆ ತಕ್ಕ ಹಾಗೆ ಮೊದಲಿಗೆ ಶಕ್ತಿ ಯೋಜನೆಯನ್ನು ಜಾರಿಗೆ … Read more

ರಾಜ್ಯದ ಎಲ್ಲಾ ರೈತರಿಗೆ ಬಿಗ್ ಶಾ’ಕ್ ಸರ್ಕಾರದಿಂದ ಉಚಿತ ಟಿ.ಸಿ ಬಂದ್.! ಜಮೀನಿನಲ್ಲಿ TC ಹಾಕಿಸಿಕೊಂಡಿರುವವರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಈ ವರ್ಷ ಮುಂಗಾರಿನ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸಿ ಸಂಕಷ್ಟದಲ್ಲಿರುವ ರೈತನಿಗೆ (farmers) ಸರ್ಕಾರದಿಂದ (government) ಮತ್ತೊಂದು ಶಾ’ಕ್ ಎದುರಾಗಿದೆ. ಕೊಳವೆ ಬಾವಿ ಹೊಂದಿರುವಂತಹ ಎಲ್ಲ ರೈತರು ಕೂಡ ಈ ಮಾಹಿತಿಯನ್ನು ಅಗತ್ಯವಾಗಿ ತಿಳಿದುಕೊಳ್ಳಲೇಬೇಕು ಯಾಕೆಂದರೆ ಈವರೆಗೂ ಸರ್ಕಾರದಿಂದ ಸಿಗುತ್ತಿದ್ದ ಉಚಿತ ಮೂಲಭೂತ ಸೌಕರ್ಯ ಒಂದು ಇನ್ನು ಮುಂದೆ ಸ್ಥಗಿತವಾಗಿ ರೈತರಿಗೆ ದುಬಾರಿಯಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್‌ ಸಮೇತ ಉಚಿತವಾಗಿ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ಕರ್ನಾಟಕ ರಾಜ್ಯ ಸರಕಾರ ಬಂದ್ ಮಾಡಿದೆ. ಇನ್ನು ಮುಂದೆ ಕೃಷಿ … Read more

ಗೃಹಲಕ್ಷ್ಮಿ ಯೋಜನೆ‌ ಹಣ ಬರದೆ ಇದ್ದವರು & ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಯಾವುದೇ ಅಡೆ ತಡೆ ಇಲ್ಲದೆ ಬರಲು ತಕ್ಷಣ ಈ ಖಾತೆ ತೆರೆಯಿರಿ.!

  ಗೃಹಲಕ್ಷ್ಮಿ ಹಣ ತಲುಪಿಸಲು ಅಂಚೆ ಇಲಾಖೆ ನೆರವು, ಗೃಹಲಕ್ಷ್ಮಿ ಹಣ ಬಾರದ ಮಹಿಳೆಯರಿಗೆ ಅಂಚೆ ಇಲಾಖೆ ಮೂಲಕ ಹಣ ತಲುಪಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.! ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಯಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ 1.11 ಕೋಟಿ ಮಹಿಳೆಯರ ಪೈಕಿ 93 ಲಕ್ಷ ಫಲಾನುವಿಗಳು ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣ ಪಡೆದಿದ್ದಾರೆ. ಅರ್ಜಿ ಸಲ್ಲಿಸಿದ್ದರು ಕೂಡ 9.44 ಲಕ್ಷ ಫಲಾನುಭವಿಗಳ ದಾಖಲೆಗಳಲ್ಲಿರುವ ತಾಂತ್ರಿಕ ಸಮಸ್ಯೆಯಿಂದಾಗಿ … Read more

ಜಮೀನು ಖರೀದಿ ಮಾಡಲು ಸರ್ಕಾರದಿಂದ 20 ಲಕ್ಷ ಸಹಾಯಧನ ಘೋಷಣೆ ಆಸಕ್ತರು ಅರ್ಜಿ ಸಲ್ಲಿಸಿ.!

  ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ವತಿಯಿಂದ ಈ ವರ್ಗದ ಜನರ ಆರ್ಥಿಕ ಹಾಗೂ ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ಆ ವರ್ಗಕ್ಕೆ ಸೇರಿದ ಫಲಾನುಭವಿಗಳು ನಿಗಮದಿಂದ ಸಿಗುವ ಕಲ್ಯಾಣ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಸಾಲ ಸೌಲಭ್ಯ, ಸಬ್ಸಿಡಿ ಸೇರಿದಂತೆ ಸಾಕಷ್ಟು ಯೋಜನೆಗಳ ಅನುಕೂಲತೆಯನ್ನು ಮಾಡಿಕೊಡಲಾಗುತ್ತದೆ. ಅಂತೆಯೇ 2023-24ನೇ ಸಾಲಿನಲ್ಲಿಯೂ ಹೊಸದೊಂದು ಯೋಜನೆಯನ್ನು ಪರಿಚಯಿಸಲಾಗಿದ್ದು ಭೂ ಒಡೆತನ ಯೋಜನೆ ಹೆಸರಿನಲ್ಲಿ ಭೂಮಿ … Read more

ಗ್ರಾಮೀಣ ಜನತೆಗೆ ಬಂಪರ್ ಕೊಡುಗೆ, ಇನ್ಮುಂದೆ ಗ್ರಾಮ ಪಂಚಾಯಿತಿಯಲ್ಲಿಯೇ ಸಿಗಲಿದೆ 20 ಉಚಿತ ಸೇವೆಗಳು.!

  ರಾಜ್ಯದ ಗ್ರಾಮೀಣ ಭಾಗದಲ್ಲಿ ವಾಸಿಸುವಂತಹ ನಾಗರಿಕರಿಗೆ ರಾಜ್ಯ ಸರ್ಕಾರದ (government ) ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ, 2024ರ ನಂತರ ಗ್ರಾಮೀಣ ಭಾಗದ ಜನತೆಗೆ ಗ್ರಾಮ ಪಂಚಾಯಿತಿಯೊಂದಿಗೆ (Grama Panchayath) ಎಲ್ಲಾ ಸೇವೆ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ವತಿಯಿಂದ ಸುತ್ತೋಲೆ ಹೊರಬಿದ್ದಿದ್ದು ಕಂದಾಯದ ಇಲಾಖೆಯು ಕೈಗೊಂಡಿರುವ ಮಹತ್ವದ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಗಿದೆ. ವಿಚಾರ ಏನೆಂದರೆ ಇನ್ನು ಮುಂದೆ ಗ್ರಾಮೀಣ … Read more

ಗ್ರಾಮೀಣ ಕುಶಲಕರ್ಮಿಗಳಿಂದ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನ.!

  ಕರ್ನಾಟಕ ಸರ್ಕಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ 2023-24ನೇ ಸಾಲಿನ ಜಿಲ್ಲಾ ವಲಯದ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಅರ್ಹ ವೃತಿ ನಿರತ ಮಹಿಳಾ ಕುಶಲಕರ್ಮಿಗಳಿಗೆ ವಿದ್ಯುತ್ಚಾಲಿತ ಹೋಲಿಕೆ ಯಂತ್ರಗಳನ್ನು ಮತ್ತು ವೃತ್ತಿಪರ ಕುಶಲ ಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು. ಯೋಜನೆಯಡಿ ವಿವಿಧ ಕಸಬುಗಳಲ್ಲಿ ತೊಡಗಿರುವ ಗ್ರಾಮೀಣ ಪ್ರದೇಶದ ಅನುವಂಶಿಕ ಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಬಡಗಿ ಉಪಕರಣ, ಎಲೆಕ್ಟ್ರಿಷಿಯನ್ಗಳಿಗೆ ಕಿಟ್ ಹಾಗೂ ಗಾರೆ, ಕ್ಷೌರಿಕ, ಕಲ್ಲುಕುಟುಕ, … Read more

ಸ್ವಂತ ವ್ಯಾಪಾರ ಮಾಡಲು ಸರ್ಕಾರದಿಂದ 1 ಲಕ್ಷ ಹಣ ಘೋಷಣೆ.!

  ಸ್ಪರ್ಧಾತ್ಮಕ ಬದುಕಿನ ಈ ಓಟದಲ್ಲಿ ದಿನ ಬೆಳಗ್ಗೆ ಎದ್ದು ಕಚೇರಿ ಕೆಲಸಕ್ಕೆ ಹೋಗಲು ಆಸೆಪಡುವವರಿಗಿಂತ ಸ್ವಂತ ಉದ್ದಿಮೆ ಶುರು ಮಾಡಿ ಚಿಕ್ಕದಾದ ವ್ಯವಹಾರ ಆದರೂ ರಾಜನಂತೆ ಇರಬೇಕು ಎನ್ನುವುದು ಅನೇಕರ ಕನಸು. ಈ ರೀತಿ ವ್ಯಾಪಾರ ವ್ಯವಹಾರ ಶುರು ಮಾಡಲು ಯುವ ಜನತೆಗೆ ಅವರದ್ದೇ ಆದ ಐಡಿಯಾ ಇದ್ದರೂ ಬಂಡವಾಳ ಇರುವುದಿಲ್ಲ. ಹೀಗೆ ಹಣಕಾಸಿನ ಕೊರತೆ ಕಾರಣದಿಂದಾಗಿ ಸ್ವಂತ ಉದ್ಯೋಗ ಆರಂಭಿಸುವ ಆಸಕ್ತಿ ಇದ್ದರು ಯುವಜನತೆ ಹಿಂದೆ ಸರಿಯಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರವೂ ಕೂಡ ಅನೇಕ … Read more

ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ನಿರ್ಮಾಣಕ್ಕೆ ಸರ್ಕಾರದಿಂದ 5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

  ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವೈಫಲ್ಯದಿಂದಾಗಿ ರೈತರ ಪರಿಸ್ಥಿತಿ ತೀರ ಹದಗೆಟ್ಟಿದೆ. ಹಿಂಗಾರಿನ ಬೆಳೆ ಮೇಲೆ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತಾದರೂ ಈಗ ಹಿಂಗಾರು ಬೆಳೆಯ ಮೇಲೂ ರೈತರ ಆಸೆ ಹೋಗಿದೆ. ಈ ವರ್ಷ ಕರ್ನಾಟಕಕ್ಕೆ ಬರ ಸಿಡಿಲು ಬಡಿದಿದ್ದು ಈ ಸ್ಥಿತಿಯಿಂದ ಬಡ ರೈತ ಕುಟುಂಬಗಳು ತತ್ತರಿಸಿ ಹೋಗಿವೆ. ಜಾನುವಾರುಗಳಿಗೆ ಮೇವಿನ ಕೊರತೆ, ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ಕೂಡ ಉಂಟಾಗಿರುವುದರಿಂದ ಜನ ಉದ್ಯೋಗ ಹರಸಿ ಹೊಟ್ಟೆಪಾಡಿಗಾಗಿ ಕುಟುಂಬ ಸಮೇತ ಗುಳೆ ಹೋಗುವಂತಾಗಿದೆ. ಇದನ್ನು ತಪ್ಪಿಸಲು … Read more

ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ.! ಈ ಬ್ಯಾಂಕ್ ನಲ್ಲಿ ಸಾಲ ಪಡೆದ ರೈತರ ಸಾಲ ಮನ್ನಾ.!

ರೈತರ ಕೃಷಿ ಚಟುವಟಿಕೆಗೆ ಬಂಡವಾಳ ಅವಶ್ಯಕತೆ ಇರುತ್ತದೆ. ಆರ್ಥಿಕವಾಗಿ ಹಿಂದುಳಿದಿರುವ ರೈತರು ತಮ್ಮ ಕೃಷಿ ಚಟುವಟಿಯ ಖರ್ಚುಗಳಿಗೆ ಬ್ಯಾಂಕ್ ಗಳಿಂದ ಸಾಲ ಪಡೆದು ನಡೆಸುತ್ತಾರೆ. ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಸಹಕಾರಿ ವಲಯದ ಬ್ಯಾಂಕ್ ಗಳು ರೈತರಿಗೆ ಕೃಷಿ ಸಾಲ ನೀಡುತ್ತವೆ. ಈ ರೀತಿ ಕೃಷಿ ಸಾಲ ಪಡೆದ ರೈತ ವರ್ಗಕ್ಕೆ ಸರ್ಕಾರದಿಂದ ಸಬ್ಸಿಡಿ ಹಾಗೂ ಬಡ್ಡಿರಹಿತ ಸಾಲ ಮುಂತಾದ ಅನುಕೂಲತೆಗಳು ಕೂಡ ಇರುತ್ತವೆ. ಇದೆಲ್ಲ ಇದ್ದೂ ಕೂಡ ಒಮ್ಮೊಮ್ಮೆ ಹವಾಮಾನ ವೈಪರಿತ್ಯದಿಂದ ರೈತನಿಗೆ … Read more