ದೀಪಾವಳಿಗೆ ಆಫರ್ ನೀಡಿದ ಇಂಡಿಯನ್ ಆಯಿಲ್.! ಪ್ರತಿ ಮನೆಗೂ ಉಚಿತವಾಗಿ ಸಿಗಲಿದೆ ಸೋಲಾರ್ ಸ್ಟವ್ ಆಸಕ್ತರು ಅರ್ಜಿ ಸಲ್ಲಿಸಿ.!

ಈಗಾಗಲೇ ಅಡುಗೆ ಅನಿಲದ ಮೇಲೆ ದೇಶದ ಬಹುತೇಕ ಕುಟುಂಬಗಳು ಡಿಪೆಂಡ್ ಆಗಿವೆ. ಆದರೆ ಇದೇ ಸಮಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಗಗನಕ್ಕೇರಿದ್ದು ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿ ಸಬ್ಸಿಡಿ ನೀಡಲು ಪ್ರಯತ್ನಿಸುತ್ತಿದೆಯಾದರೂ ಇದರ ಜೊತೆಗೆ ಮತ್ತೊಂದು ಪರ್ಯಾಯ ಮಾರ್ಗವನ್ನು ಕಂಡುಹಿಡಿಯಲಾಗಿದೆ. ಅದೇನೆಂದರೆ ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಯಿಂದ ಒಳಾಂಗಣ ಅಡಿಕೆ ಸ್ಟವ್ ಪರಿಚಯಿಸಲಾಗುತ್ತಿದೆ. ಇದು ಹೊಸತೇನು ಅನಿಸದೆ ಹೋದರು ಈ ಬಾರಿಯಲ್ಲಿ ಕೆಲ ವಿಶೇಷಗಳಿದೆ. ಈಗಾಗಲೇ ಹಲವು ವರ್ಷದಿಂದ ಸೋಲಾರ್ … Read more

ಹನಿ ನೀರಾವರಿ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ.! ಆಸಕ್ತ ರೈತರು ಅರ್ಜಿ ಸಲ್ಲಿಸಿ.!

  ಹನಿ ನೀರಾವರಿ ಪದ್ಧತಿ (Drip irrigation) ಬಗ್ಗೆ ರೈತರಿಗೆ (farmers) ತಿಳಿದೇ ಇರುತ್ತದೆ. ತೋಟಗಾರಿಕೆ ಕೃಷಿ ಮಾಡುವಾಗ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ನೀರು ಹರಿಸುವುದರಿಂದ ಭೂಮಿ ಸವಕಳಿಯಾಗುವುದು ತಪ್ಪುತ್ತದೆ, ಇದರಿಂದ ಭೂಮಿಯ ಫಲವತ್ತತೆ ರಕ್ಷಣೆಯಾಗುತ್ತದೆ ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ಹೆಸರೇ ಹೇಳುವಂತೆ ಹನಿ ಹನಿಯಾಗಿ ಬೆಳೆಗಳಿಗೆ ನೀರು ಹರಿಯುವುದರಿಂದ ನೀರಿನ ಪೋಲಾಗುವಿಕೆ ತಪ್ಪುತ್ತದೆ. ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳನ್ನು ಮಾತ್ರ ತಲುಪುವಂತೆ ನೀರನ್ನು ಹರಿಸುವುದರಿಂದ ಕಳೆ ಬೆಳೆಯುವುದು ಕಡಿಮೆ ಆಗುತ್ತದೆ ಹೀಗಾಗಿ ನಿರ್ವಹಣೆ … Read more

ಕೇಂದ್ರದಿಂದ ರೈತರಿಗೆ ಸಿಹಿ ಸುದ್ದಿ, ಪಶು ಈ ಕಾರ್ಡ್ ಹೊಂದಿದವರಿಗೆ 3 ಲಕ್ಷ ಸಿಗಲಿದೆ.!

  ಕೇಂದ್ರ ಸರ್ಕಾರವು (Government Schemes for farmers) ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಕೃಷಿ ಕ್ಷೇತ್ರವನ್ನು ಇನ್ನಷ್ಟು ಸರಳವಾಗಿಸುವ ಹಾಗೂ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕಿಸಾನ್ ಮಂದನ್ ಯೋಜನೆ ಸೇರಿದಂತೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆ, ಸಬ್ಸಿಡಿ ರೂಪದ ಅಥವಾ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ನೀಡಿ ನೆರವಾಗುತ್ತಿದೆ. ಇದರೊಂದಿಗೆ ಕೃಷಿಗೆ … Read more

ಶುಚಿ ಯೋಜನೆ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ.!

  ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗಾಗಿ ಮೀಸಲಾಗಿದೆ. ಇದರೊಂದಿಗೆ ಗ್ಯಾರಂಟಿಯೇತರವಾಗಿ ಕೂಡ ಹೆಣ್ಣು ಮಕ್ಕಳಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಕೈಗೊಂಡಿರುವ ಸರ್ಕಾರವು ಶುಚಿ ಯೋಜನೆಯಡಿ ವಿಶೇಷ ಕಾರ್ಯಕ್ರಮಕ್ಕೆ ಶಕ್ತಿ ದೇವತೆಯನ್ನು ಸಂಭ್ರಮಿಸುವ ಈ ನವರಾತ್ರಿ ಸುಸಮಯದಲ್ಲಿ ನಾಂದಿ ಹಾಡಿದೆ. ಶುಚಿ ಯೋಜನೆ ಬಗ್ಗೆ ಬಹುತೇಕ ಅನೇಕರಿಗೆ ತಿಳಿದಿದೆ. ಈ ಯೋಜನೆಯಡಿ ಸರ್ಕಾರಿ … Read more

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್, ಬಡ್ಡಿ ರಹಿತವಾಗಿ 5 ಲಕ್ಷದವರೆಗೆ ಸಾಲ ನೀಡಿಕೆ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಬಹುಪಾಲನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ. ಶಕ್ತಿ ಯೋಜನೆಯಡಿ (Shakti yojane) ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ಪ್ರತಿ ತಿಂಗಳು ಕೂಡ ಕುಟುಂಬ ನಿರ್ವಹಣೆಗಾಗಿ ಕುಟುಂಬದ ಯಜಮಾನಿ ಮಹಿಳೆಗೆ 2,000ರೂ. ಸಹಾಯಧನ ನೀಡಲು ಆದೇಶಿಸಿದೆ. ಸರ್ಕಾರವು ಗ್ಯಾರಂಟಿಯೇತರವಾಗಿ ಕೂಡ ಮಹಿಳೆಯರಿಗಾಗಿ ಇನ್ನತರ ಕಲ್ಯಾಣ ಯೋಜನೆಗಳ ನೆರವು ನೀಡಿದೆ. ಈಗ ಆ ಪಟ್ಟಿಗೆ … Read more

ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ವಸತಿ ಸೌಲಭ್ಯ.! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

  ಮನೆ ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ. ಆದರೆ ಎಲ್ಲರಿಗೂ ಕೂಡ ಸ್ವಂತ ಮನೆ ಖರೀದಿಸುವ ಅಥವಾ ನಿರ್ಮಾಣ ಮಾಡಿಕೊಳ್ಳುವ ಶಕ್ತಿ ಇರುವುದಿಲ್ಲ. ಈ ರೀತಿ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರವು ಸಹಾಯ ಹಸ್ತ ಚಾಚುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಅನೇಕ ಯೋಜನೆಗಳನ್ನು ರೂಪಿಸಿ, ಎಲ್ಲರಿಗೂ ಸ್ವಂತ ಸೂರಿನಡಿ ಜೀವಿಸುವ ಅವಕಾಶ ಸಿಗಲಿ ಎಂದು ಬಯಸುತ್ತದೆ. ಈಗಾಗಲೇ ದೇಶದಾದ್ಯಂತ ವಸತಿ ಯೋಜನೆ ಹೆಸರಿನಲ್ಲಿ ಅನೇಕ ಯೋಜನೆಗಳು ಜಾರಿ ಬಂದಿರುವುದನ್ನು ನಾವು ಇದಕ್ಕೆ ಉದಾಹರಿಸಬಹುದು. … Read more

ದಸಾರ ದೀಪಾವಳಿ ಪ್ರಯುಕ್ತ ಎಲ್ಲಾ ಕುಟುಂಬಕ್ಕೂ 2 ಗ್ಯಾಸ್ ಉಚಿತ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಈ ವರ್ಷದ ರಕ್ಷಾಬಂಧನ ಹಬ್ಬದ (Rakshabandhan gift) ಪ್ರಯುಕ್ತ ದೇಶದ ಎಲ್ಲಾ ಮಹಿಳಾ ಸಹೋದರಿಯರಿಗೆ ಗೃಹಬಳಕೆಯ ಸಿಲಿಂಡರ್ ಬೆಳಿಗ್ಗೆ 200ರೂ ಸಬ್ಸಿಡಿ (Subsidy) ನೀಡುವ ಮೂಲಕ ಹಬ್ಬದ ಉಡುಗೊರೆ ನೀಡಿದ್ದರು. ಇದರ ಅನ್ವಯ ಈಗಾಗಲೇ ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUY) 200 ರೂ. ಸಬ್ಸಿಡಿ ಪಡೆಯುತ್ತಿದ್ದವರಿಗೆ ಒಟ್ಟು ನಾಲ್ಕು ನೂರು ರೂಪಾಯಿ ಸಬ್ಸಿಡಿ ಸಿಕ್ಕಿದ ರೀತಿ ಆಯ್ತು ಇದರಿಂದ ದೇಶದಾದ್ಯಂತ ಎಲ್ಲಾ ಮಹಿಳೆಯರು ಕೂಡ ಸಂತಸಗೊಂಡಿದ್ದಾರೆ. ಹೆಚ್ಚುತ್ತಿರುವ … Read more

40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000 ಸಾವಿರ ಪೆನ್ಷನ್ ಪಡೆಯಬಹುದು.!

  ವಯಸ್ಸಾದ ಮೇಲೂ ಹಣದ ಅವಶ್ಯಕತೆ ಇರುತ್ತದೆ ಆದರೆ ಯಾರ ಮುಂದೂ ಕೈ ಚಾಚಲು ಮನಸಿರುವುದಿಲ್ಲ. ಹಾಗಿದ್ದರೆ ದುಡಿಯುವ ವಯಸ್ಸಿನಯೇ ಈ ಬಗ್ಗೆ ಪ್ಲಾನ್ ಮಾಡಬೇಕು ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಪೆನ್ಷನ್ ವ್ಯವಸ್ಥೆ ಇದೆ 60 ವರ್ಷವಾದ ಬಳಿಕ ರಿಟೈಡ್ ಆದವರೆಗೆ ಪೆನ್ಷನ್ ಬರುತ್ತದೆ. ಈಗ ಇದು ಎಲ್ಲರಿಗೂ ಅನ್ವಯಿಸುವಂತೆ ಪ್ರಧಾನಮಂತ್ರಿಯವರು 4 ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳಲ್ಲಿ ಸಾಮಾನ್ಯರು ಕೂಡ ಹೂಡಿಕೆ ಮಾಡಿ 60 ವರ್ಷ ಆದ ಬಳಿಕ ಅವರ ಉಳಿತಾಯದ ಆಧಾರದ … Read more

ರೈತರಿಗೆ ಸಿಹಿಸುದ್ದಿ, ಹಳ್ಳಿಯಲ್ಲಿ ಕೃಷಿ ಸಂಬಂಧಿತ ಉದ್ಯಮ ಆರಂಭಿಸಲು 50 ಲಕ್ಷದವರೆಗೆ ಸರ್ಕಾರದಿಂದ ಸಾಲ, 25 ಲಕ್ಷ ಸಬ್ಸಿಡಿ ಉಚಿತ.!

ಕೃಷಿ (Agriculture) ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ರೈತನನ್ನು (Farmer) ನಮ್ಮ ದೇಶದ ಬೆನ್ನೆಲುಬು ಎಂದು ಕೂಡ ಹೇಳುತ್ತೇವೆ. ಹಾಗಾಗಿ ಕೃಷಿ ವಲಯವು ಸಮೃದ್ಧಿಯಾಗಿದ್ದರೆ ದೇಶವು ಅಭಿವೃದ್ಧಿಯಾದಂತೆ. ಅದರಲ್ಲೂ ಕೂಡ ಭಾರತವು ಹಳ್ಳಿಗಳಿಂದ ಕೂಡಿದ ದೇಶ ಹಾಗಾಗಿ ಹಳ್ಳಿಯಲ್ಲಿ ಇರುವಂತಹ ಆರ್ಥಿಕ ಪರಿಸ್ಥಿತಿಯನ್ನು ಸುಭದ್ರವಾಗಿಸಲು ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿವೆ. ರೈತರಿಗೆ ಕೃಷಿ ಹೆಚ್ಚಿನ ಆದಾಯ ತರುವ ಮೂಲವಾಗಿದ್ದರೂ ಕೂಡ ಇದರೊಂದರಿಂದಲೇ ಆತನ ಜೀವನ ನಡೆಯಲಾರದು, … Read more

ರೈತನಿಗೆ ಮಹತ್ವದ ಸುದ್ದಿ.! ಆಕಸ್ಮಿಕವಾಗಿ ಹಸು ಕರು ಎತ್ತು ಮ-ರಣ ಹೊಂದಿದ್ರೆ ಈ ಯೋಜನೆಯಡಿ 10,000 ಪರಿಹಾರಧನ ಸಿಗುತ್ತೆ.!

  ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ (Congress ruling) ಸರ್ಕಾರ ಆಡಳಿತದಲ್ಲಿದಾಗ ಅನುಗ್ರಹ ಯೋಜನೆ(Anugraha) ಎನ್ನುವ ಯೋಜನೆಯನ್ನು ಜಾರಿಗೆ ತಂದಿತ್ತು. ನಂತರ BJP ಆಡಳಿತದಲ್ಲಿ ಹಿನ್ನಡೆಯಾಗಿದ್ದ ಈ ಯೋಜನೆಗೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿರುವುದರಿಂದ ಮತ್ತೆ ಬಲ ಬಂದಿದೆ. ಅದರಲ್ಲೂ ಈ ಬಾರಿ ರೈತರಿಗೆ ಮಳೆ ಕೊರತೆಯಾಗಿ ಕೃಷಿ ಕೈಕೊಟ್ಟಿರುವುದರಿಂದ ಜಾನುವಾರುಗಳನ್ನು ಪರ್ಯಾಯ ಆದಾಯವಾಗಿ ಅವಲಂಬಿಸಿರುವವರಿಗೆ ಈ ಯೋಜನೆ ನೆರವಿಗೆ ಬರಲಿದೆ. ರಾಜ್ಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯು (Animal husbandry and … Read more