2022 ರ ಸಾಲಿನಲ್ಲಿ ಬೆಳೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಾ.? ಸರ್ಕಾರದಿಂದ ನಿಮಗಿದೆ ಸಿಹಿ ಸುದ್ದಿ. ಯಾರ ಖಾತೆಗೆ ಎಷ್ಟು ಹಣ ಜಮೆ ಆಗಿದೆ ನೋಡಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕೃಷಿ ಚಟುವಟಿಕೆ ಬೆಂಬಲಿಸುವುದಕ್ಕಾಗಿ ಹಾಗೂ ಅವರ ಸಮಸ್ಯೆ ಪರಿಹಾರ ಮಾಡುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಕೆಲವು ಯೋಜನೆಗಳಲ್ಲಿ ಪ್ರತ್ಯೇಕವಾಗಿ ಹಾಗೂ ಕೆಲವು ಯೋಜನೆಗಳಲ್ಲಿ ಒಟ್ಟಾಗಿ ಇದಕ್ಕಾಗಿ ಹಲವು ರೀತಿ ಶ್ರಮಿಸುತ್ತಿವೆ ಇಂತಹ ಉತ್ತಮವಾದ ಯೋಚನೆಗಳಲ್ಲಿ ಕಿಸಾನ್ ಸಮ್ಮಾನ್ ಯೋಜನೆಯೂ ಒಂದು. ಇದು ಕೇಂದ್ರ ಸರ್ಕಾರದ ಯೋಚನೆಯಾಗಿದ್ದು ದೇಶದಾದ್ಯಂತ ಎಲ್ಲಾ ರೈತರ ಖಾತೆಗೂ ವಾರ್ಷಿಕವಾಗಿ 6,000 ರೂ ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರದಿಂದ ಜಮೆ ಆಗಲಿದೆ. ಈ ಯೋಜನೆ ಜಾರಿಗೆ … Read more

ರೈತರ ಬೆಳೆ ಸಾಲ ಮನ್ನಾ – 2023

ಕರ್ನಾಟಕ ರಾಜ್ಯಾದ್ಯಂತ ಇರುವ ಎಲ್ಲಾ ರೈತರಿಗೆ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಎಲ್ಲಾ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಮಾಡಿದ್ದರು. ಆದರೆ ಪ್ರಸ್ತುತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ರೈತರ ಸಾಲ ಮನ್ನಾ ಮಾಡಿ ಘೋಷಣೆ ಮಾಡಲಾಗಿದೆ. ರೈತರಿಗೆ ಅತಿ ದೊಡ್ಡ ಗುಡ್ ನ್ಯೂಸ್, ಸಾಲ ಮನ್ನಾ ಘೋಷಣೆ ಮಾಡಿದ ಸರ್ಕಾರ.! ಎಷ್ಟು ಮನ್ನಾ ಆಗುತ್ತೆ.? ರೈತರ ಸಾಲ … Read more

ಮುಖ್ಯಮಂತ್ರಿ ವಸತಿ ಯೋಜನೆ ಮನೆ ಇಲ್ಲದವರಿಗೆ ಉಚಿತ ಮನೆ ಈಗಲೇ ಅಪ್ಲೈ ಮಾಡಿ ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ.!

ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಸತಿ ಯೋಜನೆಯ ಅಡಿಯಲ್ಲಿ ಮನೆ ಇಲ್ಲದವರಿಗೆ ಉಚಿತವಾಗಿ ಮನೆಯನ್ನು ಕೊಡುತ್ತಿದ್ದು. ಈ ಒಂದು ಯೋಜನೆಗೆ ಹೇಗೆ ಅರ್ಜಿಯನ್ನು ಹಾಕುವುದು? ಹಾಗೂ ಯಾರು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅರ್ಹರು? ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಪ್ರತಿಯೊಬ್ಬರಿಗೂ ಕೂಡ ಮನೆಯನ್ನು ಕಟ್ಟಬೇಕು ಎಂಬ ಆಸೆ ಇರುತ್ತದೆ ಆದರೆ … Read more

ಸರ್ಕಾರಿ ಜಾಗದಲ್ಲಿ ಮನೆ, ಜಮೀನು, ಫ್ಲಾಟ್ ಇದ್ದರೆ ಫಾರಂ 57 ನಲ್ಲಿ ಅರ್ಜಿ ಸಲ್ಲಿಸಿ 21 ದಿನಗಳಲ್ಲಿ ಆಸ್ತಿ ನಿಮ್ಮ ಹೆಸರಿಗೆ ವರ್ಗಾವಣೆ ಆಗುತ್ತೆ.

ಕರ್ನಾಟಕ ರಾಜ್ಯದಾದ್ಯಂತ ಎಲ್ಲಾ ರೈತರಿಗೆ ಕಂದಾಯ ಸಚಿವರಾಗಿರು ವಂತಹ ಅಶೋಕ್ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಯಾರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವಂತಹ ರೈತರಿಗೆ ತಮ್ಮ ತಮ್ಮ ಹೆಸರಿಗೆ ಜಮೀನುಗಳ ಪಹಣಿಯನ್ನು ಮಾಡಿ ಕೊಳ್ಳಲು ಹಾಗೂ ಜಾಗವನ್ನು ಅವರವರ ಹೆಸರಿಗೆ ಮಾಡಿಕೊಳ್ಳಲು ಫಾರಂ ನಂಬರ್ 57ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಸರ್ಕಾರಿ ಜಮೀನುಗಳಲ್ಲಿ ಒತ್ತುವರಿ ಮಾಡಿ ಅನಧಿಕೃತವಾಗಿ ಉಳುಮೆ ಮಾಡುತ್ತಿರುವಂತಹ ರೈತರಿಗೆ ರಾಜ್ಯ ಸರ್ಕಾರವು ಒಂದು ಸಿಹಿ ಸುದ್ದಿಯನ್ನು ನೀಡಿದ್ದು. ಸ್ವಂತ … Read more

ಸ್ವಂತ ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಭೂಮಿ ಖರೀದಿಗೆ 50% ಸಹಾಯಧನ ನೀಡುತ್ತಿರುವ ಸರ್ಕಾರ ಈಗಲೇ ಅರ್ಜಿ ಸಲ್ಲಿಸಿ

ಸ್ವಂತ ಆಸ್ತಿ ಹೊಂದುವುದು ಪ್ರತಿಯೊಬ್ಬರ ಆಸೆ ಕನಸು. ಆದರೆ ಕನಿಷ್ಠ ಆಸ್ತಿ ಆದರು ಇರಲೇಬೇಕು ಎನ್ನುವುದು ಜೀವನ ನಿರ್ವಹಣೆಗೆ ಅತ್ಯಂತ ಮೂಲಭೂತವಾದ ವಿಷಯ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಉದ್ಯೋಗ ಮುಖ್ಯ ಆದರೆ ಹಳ್ಳಿಗಾಡಿನಲ್ಲಿ ಜೀವನ ಸವೆಸುವವರಿಗೆ ಅವರ ಸ್ವಂತ ಜಮೀನು ಇರುವುದು ಕೂಡ ಅಷ್ಟೇ ಮುಖ್ಯ ಅವರ ಆದಾಯ ಮತ್ತು ಭದ್ರತೆ ಎರಡು ಕೂಡ ಆ ಜಮೀನು ಆಗಿರುತ್ತದೆ. ಅದರಲ್ಲೂ ಹಳ್ಳಿಯಲ್ಲಿ ಜೀವನ ಮಾಡುವವರಿಗೆ ಸ್ವಂತ ಜಮೀನು ಇರದೇ ಇದ್ದರೆ ಅವರ ಬದುಕು ಬಹಳ ಕಷ್ಟ. … Read more

ಭೂ ಸಿರಿ ಯೋಜನೆಯ ಮೂಲಕ ರೈತರ ಖಾತೆಗೆ 10,000 ಜಮಾ.

  2023 ಹಾಗೂ 2024ರ ಬಜೆಟ್ ಮಂಡನೆಯ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದಂತಹ ಬಸವರಾಜ್ ಬೊಮ್ಮಾಯಿ ಅವರು ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಂತಹ ಯೋಜನೆಗಳಲ್ಲಿ ರೈತ ಬಾಂಧವರಿಗೆ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಅದ್ಯಾವುದೆಂದರೆ ಭೂ ಸಿರಿ ಯೋಜನೆ, ಈ ಹೊಸ ಯೋಜನೆಯಲ್ಲಿ ರೈತರು ತುರ್ತು ಸಂದರ್ಭ ಗಳಲ್ಲಿ ರೈತರಿಗೆ ಅನುಕೂಲವಾಗಲು ವರ್ಷಕ್ಕೆ ಹತ್ತು ಸಾವಿರ ರೂಪಾಯಿ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಈ ಹೊಸ ಯೋಜನೆಯ ಮುಖ್ಯ ಅಂಶಗಳನ್ನು ಈ ದಿನ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ. … Read more

BJP ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಜಾರಿ, ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ತಿಂಗಳಿಗೆ 2000 ಹಣ ಮಹಿಳೆಯರಿಗೆ B.P.L ಕಾರ್ಡ್ ಇದ್ದವರಿಗೆ ಬಂಪರ್ ಸುದ್ದಿ.

ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಬಜೆಟ್ ಮಂಡನೆ ಮಾಡಲಾಗಿದ್ದು ಇರಲು ಸ್ವಂತ ಮನೆ ಇಲ್ಲದವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ, ಸ್ವಂತ ಜಾಗ ಇಲ್ಲದೆ ಇರುವ ಬಡ ಕುಟುಂಬಗಳಿಗೆ, ಭರ್ಜರಿ ಬಂಪರ್ ಗಿಫ್ಟ್ ನೀಡಿ ದ್ದಾರೆ. ಹಾಗಾದರೆ ನಿಮ್ಮಲ್ಲಿ ಯಾರಾದರೂ ಸ್ವಂತ ಮನೆ ಇಲ್ಲದವರು ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಈ ದಿನ ನಾವು ಹೇಳುವಂತಹ ಪ್ರಯೋಜನಗಳನ್ನು ತಿಳಿದುಕೊಂಡು ನೀವು ಕೂಡ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಹಾಗಾದರೆ ಆ ಯೋಜನೆಗಳು ಯಾವವು ಹಾಗೂ … Read more

LIC ಕನ್ಯಾದಾನ್ ಪಾಲಿಸಿ ಮಾಡಿಸಿ ಕೇವಲ 121 ರೂಪಾಯಿ ಕಟ್ಟಿದ್ರೆ 27 ಲಕ್ಷ ರೂಪಾಯಿ ಸಿಗುತ್ತೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸ & ಮದುವೆ ಖರ್ಚಿಗೆ ಹೇಳಿ ಮಾಡಿಸಿದ ಸ್ಕೀಮ್ ಇದು.

  ದೇಶ ಈಗ ಬದಲಾಗುತ್ತಿದೆ. ಜನ ಅಕ್ಷರಸ್ಥರು ಆಗುತ್ತಿದ್ದಂತೆ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡುತ್ತಿದ್ದಾರೆ. ಇಂದು ಗಂಡನಿಗೆ ಸರಿ ಸಮಾನಳಾಗಿ ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲದಂತೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಆದರೆ ಅದೊಂದು ಕಾಲವಿತ್ತು ಅಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡಲು ಹಿಂದೂ ಮುಂದು ನೋಡುತ್ತಿದ್ದರು. ಈಗ ಸರ್ಕಾರವೇ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಹಾಗೂ ಅವರಿಗೆ ಭದ್ರತೆ ನೀಡುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ರೂಪಿಸಿದೆ. ಉಚಿತ ಶಿಕ್ಷಣ ಇಂತಹ … Read more

ಯಾವುದೇ ದಾಖಲಾತಿ ಇಲ್ಲದೆ ಹೋದರು ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಸರ್ಕಾರದಿಂದ ಹೊಸ ರೂಲ್ಸ್, ಪೌತಿ ಖಾತೆ ಮಾಡಿಸಲು ಇದು ಸೂಕ್ತ ಸಮಯ.

ನಮ್ಮ ಕರ್ನಾಟಕದಲ್ಲಿ ಬಹಳಷ್ಟು ರೈತರು ತಮ್ಮ ಜಮೀನುಗಳ ಹೆಸರುಗಳಲ್ಲಿ ಬಹಳಷ್ಟು ತಿದ್ದುಪಡಿ ಹಾಗೂ ತಪ್ಪು ಹೆಸರು ಮತ್ತು ತಂದೆ ತಾತ ಮತ್ತು ಮುತ್ತಾತನ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದರೆ ಹಾಗೂ ಪೂರ್ವಜರ ಆಸ್ತಿ ಇರುವ ಕಾರಣಕ್ಕೆ ತಮ್ಮ ಹೆಸರಿಗೆ ಮಾಡಿಕೊಳ್ಳಲು ಆಗದೇ ಇರುವವರಿಗೆ. ಎಲ್ಲರಿಗೂ ಸುವರ್ಣ ಅವಕಾಶವನ್ನು ನೀಡಿದೆ. ಹಾಗೂ ಇದರಲ್ಲಿ ವಿಶೇಷವಾಗಿ ಮತ್ತೆ ಪೌತಿ ಖಾತೆ ಏಕೆ ಮಾಡಿಸಬೇಕು ಮತ್ತು ಜಮೀನು ಯಾವ ರೀತಿಯಲ್ಲಿ ವರ್ಗಾವಣೆಯಾಗುತ್ತದೆ ಹಾಗೂ ಜಮೀನಿನ ಆಸ್ತಿಯ ಹಕ್ಕಿನಲ್ಲಿ ಗಂಡು ಮಕ್ಕಳಿಗೆ ಎಷ್ಟು … Read more

ಸ್ವಂತ ಜಾಗ ಮನೆ ಇಲ್ಲದವರಿಗೆ ಬಂಪರ್, ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು 2023-24 ನೇ ಬಜೆಟ್ ಬಂಪರ್ ಗಿಫ್ಟ್.! ಈಗಾಲೇ ಅರ್ಜಿ ಸಲ್ಲಿಸಿ

ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಬಜೆಟ್ ಮಂಡನೆ ಮಾಡಿದ್ದು. ವಾಸಿಸಲು ಸ್ವಂತ ಮನೆ ಇಲ್ಲದವರಿಗೆ, ಬೇರೆ ಮನೆಯಲ್ಲಿ ಅಂದರೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ, ಹಾಗೂ ಸ್ವಂತ ಜಾಗ ಇಲ್ಲದೆ ಇರುವ ಬಡ ಕುಟುಂಬಗಳಿಗೆ, ಭರ್ಜರಿ ಬಂಪರ್ ಗಿಫ್ಟ್ ಅನ್ನು ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ರೂ 5,000 ಕೋಟಿ ರೂಪಾಯಿ ವೆಚ್ಚದಲ್ಲಿ 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ತಿಳಿಸಿದ್ದಾರೆ. ವಿಧಾನ ಸೌಧದಲ್ಲಿ ಶುಕ್ರವಾರ 2023-24 ನೇ ಸಾಲಿನ … Read more