ಹೊಸ ರೇಷನ್ ಕಾರ್ಡ್ ಪಡೆಯಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ.!

ರೇಷನ್ ಕಾರ್ಡ್ (Ration Card) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾದ ಒಂದು ಪ್ರಮುಖ ದಾಖಲೆ. ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು BPL ರೇಷನ್ ಕಾರ್ಡ್ ಹೊಂದಿದ್ದಲ್ಲಿ ಅವರಿಗೆ ಸರ್ಕಾರ ಕಡೆಯಿಂದ ಅನೇಕ ಸವಲತ್ತು ಕೂಡ ಸಿಗುತ್ತದೆ. ಈಗಂತೂ ಗ್ಯಾರಂಟಿ ಯೋಜನೆಗಳ ಕಾಲವಾಗಿದ್ದು, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಹಣ ಕೊಡಲು ರೇಷನ್ ಕಾರ್ಡ್ ಇರಲೇಬೇಕು ಆದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಜನಸಾಮಾನ್ಯರಿಂದ ಸಾಕಷ್ಟು ದೂರುಗಳಿವೆ. ಕರ್ನಾಟಕ ವಿಧಾನಸಭೆ ಚುನಾವಣೆ-2023ರ (Assembly Election – … Read more

ಈ ಲಿಸ್ಟ್ ನಲ್ಲಿ ಇರುವ ರೈತರಿಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ ಈ ರೀತಿ ಚೆಕ್ ಮಾಡಿಕೊಳ್ಳಿ.!

  2023-24ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ (drought) ಬಂದ ಪರಿಣಾಮವಾಗಿ ಮುಂಗಾರು ಮಳೆ ವೈಫಲ್ಯದಿಂದ ಕೃಷಿ ಸಂಪೂರ್ಣ ನೆಲಕಚ್ಚಿತ್ತು. NDRF ಕೈಪಿಡಿ ಅನ್ವಯ ಬರ ಪರಿಶೀಲನೆ ನಡೆದು ವರದಿ ಪ್ರಕಾರ ಬಹುತೇಕ ಎಲ್ಲಾ ಜಿಲ್ಲೆಗಳ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದ್ದವು. ಇದರ ಪ್ರಕಾರವಾಗಿ ನೀಡಬೇಕಿದ್ದ ಬರ ಪರಿಹಾರದ ಹಣದ (drouht releaf fund) ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಜಟಾಪಟಿಯಾಗುತ್ತಿತ್ತು. ಈ ನಡುವೆ ಜನವರಿ ತಿಂಗಳಲ್ಲಿಯೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವು ಬರ … Read more

ಇನ್ನು ಮುಂದೆ ಟ್ಯಾಂಕ್ ಕ್ಲೀನಿಂಗ್ ಬಹಳ ಸುಲಭ, ಕರ್ನಾಟಕದಲ್ಲಿ ಯಾವುದೇ ಕಡೆ ಇದ್ದರೆ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತದೆ.!

  ಮನೆ ಎಂದ ಮೇಲೆ ಮನೆಗೆ ಪ್ರತಿಯೊಂದು ವಸ್ತುವೂ ಕೂಡ ಮುಖ್ಯವೇ. ಅಡುಗೆ ಮನೆಗೆ ಒಲೆ ಹಾಕಿಸುವುದು ಅಥವಾ ಸ್ಟೌ ತರುವುದು ಎಷ್ಟು ಮುಖ್ಯವೋ, ಬಿಸಿ ನೀರಿಗಾಗಿ ಸೋಲಾರ್ ಅಥವಾ ಗೀಸರ್ ಹಾಕಿಸುವುದು ಎಷ್ಟು ಅನಿವಾರ್ಯವೋ ನೀರಿನ ವ್ಯವಸ್ಥೆಗಾಗಿ ಸಂಪ್ ಮಾಡಿಸಿ ಟ್ಯಾಂಕ್ ಇಡಿಸುವುದು ಕೂಡ ಅಷ್ಟೇ ಮುಖ್ಯ. ಆದರೆ ಮನೆ ಕಟ್ಟಿಸಿ ಮುಗಿಸುವ ತರಾತುರಿಯಲ್ಲಿ ಮನೆ ಮಾಲೀಕರು ಅಂಗಡಿಗೆ ಹೋಗಿ ಯಾವುದು ಕಡಿಮೆ ಬೆಲೆಗೆ ಇದೆಯೋ ಖಂಡಿತವಾಗಿ ಅದೇ ಟ್ಯಾಂಕ್ ತಂದು ಹಾಕಿಸಿ ಬಿಡುತ್ತಾರೆ. ಆದರೆ … Read more

CCTV ಕ್ಯಾಮೆರಾ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಮಾಡಲು ಉಚಿತ ತರಬೇತಿ ಕೊಡಲಾಗುತ್ತದೆ ಆಸಕ್ತರು ಭಾಗವಾಹಿಸಿ.!

ದೇಶದಲ್ಲಿ ಪ್ರತಿ ವರ್ಷವೂ ಕೂಡ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪೂರೈಸುತ್ತಾರೆ ಆದರೆ ಎಲ್ಲರಿಗೂ ಕೂಡ ಸರ್ಕಾರಿ ಉದ್ಯೋಗ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗುವುದಿಲ್ಲ. ಸಿಕ್ಕರೂ ಈ ಬಗ್ಗೆ ಆಸಕ್ತಿ ಇಲ್ಲದೆ ಹಲವರಿಗೆ ತಾವೆ ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಕನಸಿರುತ್ತದೆ. ಈ ರೀತಿಯಾಗಿ ನೀವು ಕೂಡ ಆಲೋಚಿಸುತ್ತಿದ್ದರೆ ನಿಮಗೆ ಸ್ವಂತ ಉದ್ಯಮ ಆರಂಭಿಸಲು ಬೇಕಾದ ತರಬೇತಿ ಮತ್ತು ಸೂಕ್ತವಾದ ಮಾರ್ಗದರ್ಶನವನ್ನು ಅನೇಕ ಕಂಪನಿಗಳು ನೀಡುತ್ತವೆ. ಆದರೆ ಎಲ್ಲರಿಗೂ ಈ ರೀತಿ ಹಣ ತೆತ್ತು ಅವಕಾಶ … Read more

ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಯಾವುದೇ ಪರೀಕ್ಷೆ ಇಲ್ಲ ನೇರ ಆಯ್ಕೆ.!

  ಶಿಕ್ಷಣ ಎನ್ನುವುದು ನಾಗರಿಕ ಸಮಾಜಕ್ಕೆ ಬುನಾದಿ ಎನ್ನಬಹುದು ಜೊತೆಗೆ ಈಗ ಇದು ಮೂಲಭೂತ ಅಗತ್ಯತೆ ಕೂಡ ಆಗಿದೆ. ರಾಜ್ಯದ ಕಟ್ಟೆ ಕಡೆಯ ಹಳ್ಳಿಯ ಮಗುವಿಗೂ ಕೂಡ ಅಕ್ಷರ ಕಲಿಯುವ ಅನುಕೂಲ ಆಗಬೇಕು ಎನ್ನುವ ಕಾರಣದಿಂದ ಸರ್ಕಾರ ಕಡ್ಡಾಯ ಶಿಕ್ಷಣ ನೀತಿ, ಬಿಸಿ ಊಟ, ಉಚಿತ ಪಠ್ಯಪುಸ್ತಕ ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಲಾಗದವರಿಗೆ ದೂರದ ಪ್ರದೇಶಗಳಲ್ಲಿ ವಸತಿ ಶಾಲೆಗಳನ್ನು (KSEIS) ನಿರ್ಮಿಸಿ ಆರ್ಥಿಕ … Read more

ಟೀಚರ್ ಕೆಲಸ ಬಿಟ್ಟು ಯಳಗ ಕುರಿ ಸಾಕಿ ಸಕ್ಸಸ್ ಆದ ಮಹಿಳೆ, ಒಂದು ಕುರಿಯಿಂದ 3000 ಲಾಭ.!

  ಕೃಷಿ ಎನ್ನುವುದು ಒಂದು ವ್ಯಾಪಾರ ಅಲ್ಲದೆ ಬದುಕುವ ರೀತಿ ಎಂದು ಹೇಳಬಹುದು. ಯಾಕೆಂದರೆ ಉಳಿದ ಎಲ್ಲಾ ಕ್ಷೇತ್ರಕ್ಕಿಂತ ನಾವು ಹೆಚ್ಚು ಒಲವು ಕೊಟ್ಟು ಮನಸಾರೆಯಾಗಿ ಪ್ರಕೃತಿ ಜೊತೆಗೆ ಜೀವರಾಶಿಗಳ ಜೊತೆಗೆ ಬದುಕುವ ಸಂಸ್ಕೃತಿ. ಇದನ್ನು ಅರಿತ ಯುವಜನತೆ ಈಗ ನಿಧಾನವಾಗಿ ಹಳ್ಳಿಗಳಲ್ಲಿ ವಾಸಿಸಲು ಹೆಚ್ಚಿಸುತ್ತಿದ್ದಾರೆ. ಓದು ಮತ್ತು ಉದ್ಯೋಗ ಅರಸಿ ಸಿಟಿ ಗೆ ಯಹೋಗಿದ್ದವರು ಪಟ್ಟಣಗಳಿಂದ ಹಳ್ಳಿಗೆ ಹಿಂತಿರುಗಲು ಮನಸ್ಸು ಮಾಡುತ್ತಿದ್ದಾರೆ. ಈ ರೀತಿ ಬಂದವರು ಕೃಷಿ ಜೊತೆಗೆ ಕೃಷಿ ಪೂರಕ ಚಟುವಟಿಕೆಗಳಲ್ಲಿ ಕೂಡ ತೊಡಗಿಕೊಂಡು … Read more

ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ ಮತ್ತೆ ಮೊದಲಿನಂತೆ ನೀರು ಜಾಸ್ತಿ ಬರುತ್ತೆ.!

  ಸಾಮಾನ್ಯವಾಗಿ ಬೇಸಿಗೆಕಾಲ ಬಂದಾಗ ಬೋರ್ವೆಲ್ ನಲ್ಲಿ ನೀರು ಕಡಿಮೆ ಆಗುತ್ತದೆ ಇದು ನಿರೀಕ್ಷಿತ. ಆದರೆ ಈ ವರ್ಷ ಬೇಸಿಗೆ ಮಾತ್ರ ಅಲ್ಲದೆ ಭೀಕರ ಒಂದು ವರ್ಷ ಬರಗಾಲ ಕೂಡ ಹೊಡೆದಿರುವುದು ರೈತರ ಪರಿಸ್ಥಿತಿಯನ್ನು ತೀರಾ ಹದಗೆಡಿಸಿದೆ. ಮಳೆ ಆಶ್ರಿತ ಜಮೀನು ಹೊಂದಿರುವ ರೈತರ ಕಷ್ಟ ಒಂದು ರೀತಿ ಆಗಿದ್ದರೆ ಪಂಪ್ಸೆಟ್ ಸೌಲಭ್ಯ ಹೊಂದಿರುವವರ ಪರಿಸ್ಥಿತಿ ಇದಕ್ಕೆ ಹೊರತೇನಿಲ್ಲ. ಕೃಷಿ ಮಾಡಲು ಪ್ರತಿಯೊಬ್ಬರಿಗೂ ಕೂಡ ನೀರು ಬೇಕೇ ಬೇಕು ನೀರಿನ ಸೌಲಭ್ಯಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿ … Read more

30% ಗ್ಯಾಸ್ ಉಳಿತಾಯ 100% ಸೇಫ್ಟಿ, ಮನೆ ಗೃಹಿಣಿಯರ ಬಗ್ಗೆ ಕಾಳಜಿ ಇರುವವರು ಈ ಮಾಹಿತಿ ತಿಳಿದುಕೊಳ್ಳಿ.!

  ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ನಾವು ಗ್ಯಾಸ್ ಅ’ವ’ಘ’ಡದಿಂದ ಅ’ನಾ’ಹು’ತಗಳಾದ ಬಗ್ಗೆ ಓದುತ್ತಲೇ ಇರುತ್ತೇವೆ. ಗ್ಯಾಸ್ ವಿಚಾರವಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು, ಗೃಹಿಣಿಯರು ದಿನನಿತ್ಯ ಗ್ಯಾಸ್ ಬಳಕೆ ಮಾಡಲೇಬೇಕು ಅಡಿಕೆ ಮನೆಯಲ್ಲಿ ಕಾಲ ಕಳೆಯಲೇಬೇಕು ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಅವರ ಪ್ರಾಣಕ್ಕೆ ಹಾಗೂ ಇಡಿ ಮನೆಗೆ ಸಂ’ಚ’ಕಾ’ರ ಬರುತ್ತದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಕೆಲವೊಮ್ಮೆ ಗ್ರಹಚಾರವು ಅಥವಾ ನಮ್ಮ ಟೆನ್ಶನ್ ಎಲ್ಲವನ್ನು ಮರೆಸಿ ಸಮಸ್ಯೆ ಮಾಡಿಕೊಳ್ಳುವಂತೆ ಮಾಡಿಬಿಡುತ್ತದೆ. ನಿಮಗೂ ಕೂಡ … Read more

PUC ಪಾಸ್ ಆದವರಿಗೆ ಕೋರ್ಟ್ ನಲ್ಲಿ ಉದ್ಯೋಗವಕಾಶ, ವೇತನ 42,000 ಆಸಕ್ತರು ಅರ್ಜಿ ಸಲ್ಲಿಸಿ.!

ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ತಿಳಿಸ ಬಯಸುತ್ತಿದ್ದೇನೆ. ಅದೇನೆಂದರೆ ನ್ಯಾಯಾಂಗ ಇಲಾಖೆಯ ಭಾಗವಾಗಿ ಕೋರ್ಟ್ ನಲ್ಲಿ ಹುದ್ದೆ ಮಾಡಬೇಕು ಎಂದು ನೀವು ಕನಸು ಕಂಡಿದ್ದರೆ ನಿಮ್ಮ ಕನಸು ನನಸಾಗುವ ಸಮಯ ಬಳ್ಳಾರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಸಂಬಂಧಿತ ಅಧಿಕೃತ ಅಧಿಸೂಚನೆ ಕೂಡ ಇಲಾಖೆ ಕಡೆಯಿಂದ ಬಿಡುಗಡೆಯಾಗಿದ್ದು, ಈ ಅರ್ಹತಾ ಮಾನದಂಡಗಳನ್ನು ಪೂರೈಸುವಂತಹ ಆಸಕ್ತ … Read more

ಒಂದು ಲೀಟರ್ ಪೆಟ್ರೋಲಿಗೆ ನೀವು ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದಿರಾ ಅಂತಾ ನಿಮಗೆ ಗೊತ್ತಾ.? ಈ ಹಣ ಯಾರ ಕೈ ಸೇರಲಿದೆ ನೋಡಿ

  ಪ್ರತಿಯೊಬ್ಬರ ಮನೆಯಲ್ಲೂ ಒಂದು ಅಥವಾ ಎರಡು ವಾಹನಗಳು ಇದ್ದೇ ಇರುತ್ತವೆ. ಇವುಗಳು ಮುಂದೆ ಚಲಿಸಬೇಕಂದ್ರೆ, ಪೆಟ್ರೋಲ್ ಬೇಕೇ ಬೇಕು. ಪೆಟ್ರೋಲ್ ಬೆಲೆ ಒಂದೇ ರೀತಿ ಇರೋದಿಲ್ಲ. ಇದರ ಬೆಲೆ ಪ್ರತೀ ದಿನವೂ ಏರುಪೇರಾಗುತ್ತಲೇ ಇರುತ್ತದೆ. ಬೆಲೆ ಎಷ್ಟೇ ಏರಿಕೆಯಾದ್ರೂ ಜನ ವಾಹನಗಳಲ್ಲಿ ಓಡಾಡೋದನ್ನ ಕಡಿಮೆ ಮಾಡಿಲ್ಲ. ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಇರಲಿ ಬೇಕಾಗುತ್ತೆ ಅಂತಾ ಪೆಟ್ರೋಲ್ ಹಾಕಿಸುತ್ತಾರೆ. ನೀವು ಪೆಟ್ರೋಲ್ ಹಾಕಿಸಿದಾಗ ಕೇವಲ ಅದಕ್ಕೆ ಬೆಲೆಯನ್ನಷ್ಟೇ ಅಲ್ಲ ಅದಕ್ಕೆ ಟ್ಯಾಕ್ಸ್​ ಕೂಡ ಕಟ್ಟುತ್ತೀರ ಎಂಬುದು ನೆನಪಿರಲಿ. … Read more