ಗಂಡ ಖರ್ಚಿಗೆ ಹಣ ನೀಡದಿದ್ದರೆ ಕೇಸ್ ಹಾಕಬಹುದ.? ಮಹಿಳೆಯರಿಗಾಗಿ ಬಂತು ಹೊಸ ರೂಲ್ಸ್.!

  ಮದುವೆ ಎನ್ನುವುದು ಹೆಣ್ಣು ಮತ್ತು ಗಂಡಿನ ಜೀವನದ ಪ್ರಮುಖ ಘಟ್ಟ. ಯಾಕೆಂದರೆ, ಮದುವೆಯ ಹಂತ ತಲುಪುವ ದಿನದ ತನಕ ನಮ್ಮ ಸುತ್ತ ನೂರಾರು ಜನ ಬಂಧುಗಳು ಸ್ನೇಹಿತರು ನಿಂತು ನೆರವೇರಿಸುತ್ತಾರೆ. ಆದರೆ ನಂತರದ ದಿನಗಳಲ್ಲಿ ಬದುಕಬೇಕಾಗಿರುವುದು ಆ ಎರಡು ಜೀವಗಳು ಮಾತ್ರ. ಅದರಲ್ಲೂ ಗಂಡ ಆದವನು ಮದುವೆ ಆಗುವ ಸಂದರ್ಭದಲ್ಲಿ ಹೆಂಡತಿಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎನ್ನುವ ಅರ್ಥದಲ್ಲಿಯೇ ಮಾಂಗಲ್ಯ ಕಟ್ಟುವುದರಿಂದ ಆ ಹೆಣ್ಣು ನಂಬಿಕಯಿಂದ ತನ್ನ ತವರು ಮನೆ ಬಿಟ್ಟು ಹೊಸ ಮನೆ ಕಟ್ಟಲು … Read more

9 ದಿನ ಹೀಗೆ ರಾಯರನ್ನು ಪ್ರಾರ್ಥಿಸಿದರೆ ನೀವು ಅಂದುಕೊಂಡ ಕೆಲಸ ಫಲಿಸುತ್ತದೆ 100% ಸತ್ಯ. ನಂಬಿ ಕೆಟ್ಟವರಿಲ್ಲವೋ ರಾಯರ.!

  ನಂಬಿ ಕೆಟ್ಟವರಿಲ್ಲ ಗುರುರಾಯರನ್ನು ಎನ್ನುವ ಮಾತು ಜಗಜನಿತವಾಗಿದೆ. ಮಂತ್ರಾಲಯದಲ್ಲಿ ಬೃಂದಾವನಸ್ಥರಾಗಿ ಕುಳಿತು ತನ್ನನ್ನೇ ನಂಬಿ ಬರುವ ಭಕ್ತರಿಗೆ ಹಾಗೂ ಅವರಿಗೆ ನಿಷ್ಠೆಯಿಂದ ನಡೆದುಕೊಂಡ ಭಕ್ತರ ಕೂಗಿಗೆ ಓಗೊಟ್ಟು ಅವರನ್ನು ಕಾಯುತ್ತಿದ್ದಾರೆ ರಾಯರು. ರಾಯರ ಪವಾಡಗಳು ಒಂದೇ ಎರಡೇ ಇದುವರೆಗೆ ನಾವು ನಮ್ಮ ಸ್ನೇಹಿತರಿಂದ ಹಾಗೂ ಪರಿಚಯಿಸ್ಥರಿಂದ ರಾಯರ ಪವಾಡ ಅವರ ಜೀವನದಲ್ಲಿ ನಡೆದಿರುವ ಅನೇಕ ಉದಾಹರಣೆಗಳ ಬಗ್ಗೆ ಕೇಳಿದ್ದೇವೆ. ಕಲಿಯುಗದ ಸಾಕ್ಷಾತ್ ದೈವ ಎನಿಸಿರುವ ಗುರುರಾಯರು ಭಕ್ತರ ಬೇಡಿಕೆಗೆ ಮೊದಲು ಒಲಿಯುವ ದೈವ. ಇವರ ಕೃಪಾ … Read more

30 ಗ್ರಾಂ ಗಿಂತ ಹೆಚ್ಚು ಚಿನ್ನ ಹೊಂದಿರುವ ಮಹಿಳೆಯರಿಗೆ ಗುಡ್ ನ್ಯೂಸ್.!

ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇದು ನಮ್ಮ ಬಳಿ ಇದ್ರೆ, ಒಂದು ರೀತಿಯ ಹೂಡಿಕೆ ಇದ್ದಂತೆಯೇ. ನಾವು ಭವಿಷ್ಯಕ್ಕಾಗಿ ಸ್ವಲ್ಪ ಹಣ ಕೂಡಿಡಬೇಕು ಅಂದ್ರೆ ಯಾವುದಾದರೂ ಒಳ್ಳೆ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಇನ್ನು ಹಣ ಗಳಿಸುವುದಕ್ಕೆ ಇನ್ನೂ ಒಂದು ಸುವರ್ಣ ಅವಕಾಶ ಇದೆ. ದೇಶದ ಕೆಲವು ಬ್ಯಾಂಕ್‌ಗಳಲ್ಲಿ ಚಿನ್ನದ ಠೇವಣಿ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಾರೆ. ಎಫ್ ಡಿ ಮೇಲಿನ ಬಡ್ಡಿ ದರ ಜಾಸ್ತಿ ಆಗಿರುವಂತೆ ಚಿನ್ನದ ಠೇವಣಿ ಮೇಲೆಯೂ ಕೂಡ ಬಡ್ಡಿದರವನ್ನು … Read more

ರೈತರಿಗೆ ಗುಡ್ ನ್ಯೂಸ್ ಟ್ರಾಕ್ಟರ್ ಖರೀದಿಗೆ ಸರ್ಕಾರದಿಂದ 5 ಲಕ್ಷ ಸಹಾಯಧನ, ಮೊಬೈಲ್ ನಿಂದಲೇ ಅರ್ಜಿ ಸಲ್ಲಿಸಿ.!

  ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬು ರೈತನು ದೇಶಕ್ಕೆಲ್ಲಾ ಅನ್ನ ನೀಡುವಂತಹ ಅನ್ನದಾತ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೃಷಿ ಕ್ಷೇತ್ರವು ಎಲ್ಲಾ ಕ್ಷೇತ್ರಗಳಿಂದಲೂ ಕೂಡ ಹೆಚ್ಚು ಪ್ರಾಮುಖ್ಯವಾದದ್ದು ಹಾಗಾಗಿ ಸರ್ಕಾರಗಳು ಕೂಡ ಕೃಷಿ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡುತ್ತವೆ. ಪ್ರತಿಬಾರಿ ಬಜೆಟ್ ಮಂಡನೆಯಾದಾಗಲೂ ಕೂಡ ಕೃಷಿ ವಲಯಕ್ಕಾಗಿಯೇ ಒಂದು ದೊಡ್ಡ ಮೊತ್ತದ ಹಣವನ್ನು ಮೀಸಲಿಡಲಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದಲೂ ಕೂಡ ಪ್ರತ್ಯೇಕ ಯೋಜನೆಗಳು ರೈತನಿಗಾಗಿ ಜಾರಿಗೆ ಬರುತ್ತಿವೆ. ಬಿತ್ತನೆಬೀಜ, ರಸಗೊಬ್ಬರಗಳ ಖರೀದಿಯಲ್ಲಿ ಸಬ್ಸಿಡಿ ವಿಷಯದಿಂದ … Read more

ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಅಕೌಂಟ್ ಬಂದಿಲ್ವಾ.? ಈ ರೀತಿ ಮಾಡಿ ತಕ್ಷಣ ಹಣ ಜಮೆ ಆಗುತ್ತೆ.!

  ಹಸಿವು ಮುಕ್ತ ಕರ್ನಾಟಕ ಪರಿಕಲ್ಪನೆಯಡಿ ಜಾರಿಗೆ ಬಂದಿರುವ ಅನ್ನಭಾಗ್ಯ ಯೋಜನೆಯಲ್ಲಿ BPL ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ 5Kg ಅಕ್ಕಿ ಬದಲು ನೆನ್ನೆ ಹಣ ವರ್ಗಾವಣೆ ಮಾಡಲಾಗಿದೆ. ನೆಮ್ಮದಿ ಬದುಕಿಗೆ ಆಹಾರ ಭದ್ರತೆ ಎನ್ನುವ ಧ್ಯೇಯದೊಂದಿಗೆ ಸೋಮವಾರ ಸಂಜೆ ವಿಧಾನ ಸೌಧ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ. ಅನ್ನಭಾಗ್ಯ ಯೋಜನೆಯ ಲಾಂಛನವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, DCM ಡಿ.ಕೆ ಶಿವಕುಮಾರ್ ಹಾಗೂ ಆಹಾರ ಸಚಿವ ಮುನಿಯಪ್ಪ ಅವರು ಅನಾವರಣಗೊಳಿಸಿ ನೇರ ನಗದು ವರ್ಗಾವಣೆ ವ್ಯವಸ್ಥೆಗೆ ಚಾಲನೆ ನೀಡಿದರು. ಮೊದಲಿಗೆ ಮೈಸೂರು, … Read more

ಗ್ರಾಮ ಪಂಚಾಯತ್ ಸದಸ್ಯರಿಗೆ ಹೊಸ ನಿಯಮ, ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್.!

  ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೈಕೋರ್ಟ್ ಆದೇಶ ಹೊರಡಿಸಿದೆ ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಆಸ್ತಿ ವಿವರವನ್ನು ನಿಗದಿತ ದಿನಾಂಕದ ಒಳಗಡೆ ಸಲ್ಲಿಸಬೇಕು ಇಲ್ಲವಾದಲ್ಲಿ ಆ ಹುದ್ದೆಯಿಂದ ಅನರ್ಹ ಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದೆ .ಇತ್ತೀಚೆಗೆ ಹೈಕೋರ್ಟ್ ಹಲವಾರು ರೀತಿಯ ಕಾನೂನುಗಳನ್ನು ಜಾರಿಗೆ ತರುತ್ತದೆ ಅದರಲ್ಲೂ ಕೂಡ ಆಸ್ತಿ ವಿಚಾರವಾಗಿ ಪದೇಪದೇ ಹೊಸರೂಪದ ಕಾನೂನುಗಳನ್ನು ಜಾರಿಗೆ ತರುತ್ತಲೆ ಇದೆ. ಇದೀಗ ಗ್ರಾಮ ಪಂಚಾಯಿತಿ ವರೆಗೂ ಕೂಡ ನಿಯಮವನ್ನು ವಿಸ್ತರಿಸಿದ್ದು ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆ … Read more

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ ಇನ್ಮುಂದೆ ಮನೆ ಬಾಗಲಿಗೆ ಬರಲಿದೆ ಜನನ-ಮರಣ ಪ್ರಮಾಣ ಪತ್ರ

  ಜನನ ಮರಣ ಪ್ರಮಾಣಪತ್ರಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಠ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದರು. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜನನ ಮತ್ತು ಮರಣವನ್ನು ದೃಢೀಕರಿಸುವ ದಾಖಲೆ ಅತ್ಯಂತ ಅಗತ್ಯವಾಗಿದ್ದು, ವ್ಯಕ್ತಿಯು ತನ್ನ ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿಯೂ ಯಾವುದೇ ಶೈಕ್ಷಣಿಕ ಸಾಮಾಜಿಕ ಮತ್ತು ಅರ್ಥಿಕ ವಹಿವಾಟುಗಳನ್ನು … Read more

ಸಾಲ, ಹಣಕಾಸು ಸಮಸ್ಯೆ, ಉದ್ಯೋಗದಲ್ಲಿ ನಷ್ಟ ಇರುವವರು ಈ ದೇವಸ್ಥಾನಕ್ಕೆ ಹೋಗಿ ಒಮ್ಮೆ ದರ್ಶನ ಮಾಡಿ ಸಾಕು ನಿಮ್ಮ ಸಮಸ್ಯೆಗಳೆಲ್ಲದಕ್ಕೂ ಪರಿಹಾರದ ಸಿಗುತ್ತೆ.!

  ತಿರುಪತಿ ವೆಂಕಟೇಶ್ವರ ಕಲಿಯುಗದ ಶ್ರೀಮಂತ ದೇವರು. ಅಷ್ಟೇ ಅಲ್ಲದೆ ಹಣದ ಒಡತಿ ಶ್ರೀ ಲಕ್ಷ್ಮಿಪತಿ ವೆಂಕಟಾಚಲಪತಿ. ಸಂಕಟ ಬಂದಾಗ ವೆಂಕಟ ರಮಣನನ್ನು ನೆನಿ ಎನ್ನುವ ಗಾದೇ ಮಾತೇ ಇದೆ. ಹಾಗಾಗಿ ನಮ್ಮ ದಕ್ಷಿಣ ಭಾರತದಲ್ಲಿ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಯಾವುದೇ ಸಮಸ್ಯೆ ಬಂದರೂ ಕೂಡ ಮೊದಲಿಗೆ ಜನರ ನೆನೆಯುವುದು ಈ ತಿರುಪತಿ ವೆಂಕಟಪ್ಪನನ್ನು. ತಿರುಪತಿ ತಿಮ್ಮಪ್ಪನ ದೇವಾಲಯ ಆಂಧ್ರಪ್ರದೇಶದಲ್ಲಿ ಇದೆ, ಆದರೆ ಎಲ್ಲಾ ಭಕ್ತರಿಗೂ ಬೇಕೆಂದಾಗಲೆಲ್ಲಾ ಅಷ್ಟು ದೂರ ಹೋಗಿ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಅಂತವರು … Read more

ಹೂ ಕಟ್ಟೋಕು ಕೂಡ ಬಂತು ಮಿಷನ್ 5 ನಿಮಿಷದಲ್ಲಿ 1 kg ಹೂ ಇದ್ರು ಕಟ್ಟಿ ಮುಗಿಸಬಹುದು ಮಹಿಳೆಯರಿಗೆ ಬಹಳ ಉಪಯುಕ್ತಕಾರಿ ಇದು.!

ಹೂವು ಬೆಳೆಯುವುದು ಹೂವು ಎತ್ತಿದ ರೀತಿಯಲ್ಲಿ ಸುಲಭವಾದ ಕೆಲಸವೇ ಸರಿ. ಆದರೆ ಬೆಳೆದ ಹೂವನ್ನು ಮಾರಾಟ ಮಾಡಬೇಕು ಎಂದರೆ ಅದನ್ನು ಕಟ್ಟಿ ಮಾಲೆ ಮಾಡಬೇಕು. ಹೂವಿನ ಕೃಷಿ ಅಧಿಕ ಆದಾಯ ತಂದು ಕೊಟ್ಟರೂ ಕೂಡ ಅದನ್ನು ಮಾಲೆ ಕಟ್ಟಿಕೊಡಲು ಆಳುಗಳು ಸಿಗದ ಕಾರಣ ಹೂವು ಬೆಳೆಗಾರರು ಕಂಗಲಾಗಿ ಹೋಗಿದ್ದಾರೆ. ಆದರೆ ಇನ್ನು ಮುಂದೆ ಹೂವಿನ ಬೆಳೆಗಾರರು ಹೂವು ಕಟ್ಟುವ ಕೆಲಸಕ್ಕಾಗಿ ಆಳುಗಳನ್ನು ಹುಡುಕುವ ಅವಶ್ಯಕತೆ ಇಲ್ಲ ಇದಕ್ಕೂ ಕೂಡ ಮಿಷನ್ ಬರುತ್ತಿದೆ. ಭಾರತದಲ್ಲಿ ಕೃಷಿ ಆಧುನೀಕರಣಗೊಳ್ಳಬೇಕು. ಈ … Read more

ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನ ತಿಳಿದುಕೊಂಡಿರಬೇಕು.!

  ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತು ವಾಗಿರಬಹುದು ಪ್ರತಿಯೊಂದು ಭೂಮಿ ಜಾಗ ಎಲ್ಲದಕ್ಕೂ ಕೂಡ ಬೆಲೆ ಹೆಚ್ಚಾಗುತ್ತಿದ್ದಂತೆ ಮನುಷ್ಯರ ನಡವಳಿಕೆ ಅವರ ಸ್ವಭಾವಗಳು ಕೂಡ ಬದಲಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಅವೆಲ್ಲದರ ಬೆಲೆ ಹೆಚ್ಚಾಗುತ್ತಿ ದ್ದಂತೆ ಜನರ ಸ್ವಭಾವವೂ ಕೂಡ ಬದಲಾಗುತ್ತಿದ್ದು ಎಲ್ಲದರಲ್ಲಿಯೂ ಕೂಡ ಆಸೆ ಹೆಚ್ಚಾಗುತ್ತಲೇ ಬೆಳೆಯುತ್ತಿದೆ. ಆದ್ದರಿಂದಲೇ ಯಾವುದನ್ನು ಸಹ ಮನುಷ್ಯ ಬಿಡಲು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದು ತಲುಪಿ ದ್ದಾನೆ. ಅದರಲ್ಲೂ ಆಸ್ತಿಯ ವಿಚಾರವಾಗಿ ಭೂಮಿ ಆಗಿರಬಹುದು, ಸೈಟುಗಳಾಗಿರಬಹುದು ಮನೆಗಳಾಗಿರಬಹುದು ಹೀಗೆ … Read more