ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಆಪ್ ಬಿಡುಗಡೆಯಾಗಿದೆ ಅಂದುಕೊಂಡವರಿಗೆ ಬಿಗ್ ಶಾ-ಕ್ ತಪ್ಪದೆ ಈ ಸುದ್ದಿ ನೋಡಿ.!

  ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ತಾನು ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಮಾತಿನಂತೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಹಂತ ಹಂತವಾಗಿ ಶ್ರಮಿಸುತ್ತಿದೆ. ಈಗಾಗಲೇ ಶಕ್ತಿ ಯೋಜನೆ, ಬಿಡುಗಡೆ ಆಗಿದ್ದು ಗೃಹಜ್ಯೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಆಗುತ್ತಿದೆ. ಅನ್ನ ಭಾಗ್ಯ ಯೋಜನೆ ಕೂಡ ಜುಲೈ ತಿಂಗಳಲ್ಲಿಯೇ ಅಕ್ಕಿ ಬದಲು ನೀಡುವುದಾಗಿ ನಿರ್ಧಾರ ಆಗಿದ್ದು, ಗೃಹಲಕ್ಷ್ಮಿ ಯೋಜನೆಗೂ ಸಿದ್ಧತೆ ನಡೆಯುತ್ತಿದೆ. ಗೃಹಜ್ಯೋತಿ ಯೋಜನೆಗೆ ಸರ್ವರ್ ಸಮಸ್ಯೆ ಆದ ಕಾರಣ, ತಡವಾದರೂ ಗೃಹಲಕ್ಷ್ಮಿ ಯೋಜನೆಗೆ ಆ ಸಮಸ್ಯೆ … Read more

ವಂಶವೃಕ್ಷ ಯಾವ ಕೆಲಸಗಳಿಗೆ ಬೇಕಾಗುತ್ತದೆ.? ವಂಶವೃಕ್ಷ ಪ್ರಮಾಣಪತ್ರ ಇಲ್ಲದಿದ್ದರೆ ಅದನ್ನು ಪಡೆದುಕೊಳ್ಳುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ವಂಶವೃಕ್ಷ ಪ್ರಮಾಣ ಪತ್ರ ಅಥವಾ ವಂಶಾವಳಿ ಪತ್ರ ಇದರ ಬಗ್ಗೆ ನೀವು ಕೇಳಿರುತ್ತೀರಿ. ಹೆಸರೇ ಹೇಳುವಂತೆ ವಂಶವೃಕ್ಷ ಎಂದರೇನು ಎಂದು ಸುಲಭವಾಗಿ ಹೇಳುವುದಾದರೆ ಆ ಕುಟುಂಬದ ಮಾಹಿತಿ ಎಂದು ಹೇಳಬಹುದು. ಒಂದು ಕೂಡು ಕುಟುಂಬ ಇದೆ ಎಂದುಕೊಳ್ಳೋಣ. ಆ ಅವಿಭಜಿತ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ ಅದರೆ ತಂದೆಗೆ ಎಷ್ಟು ಜನ ಮಕ್ಕಳಿದ್ದಾರೆ. ಆ ಮಕ್ಕಳಲ್ಲಿ ಎಷ್ಟು ಜನರಿಗೆ ಮದುವೆ ಆಗಿದೆ, ಅವರ ಪತ್ನಿಯರು ಮತ್ತು ಅವರಿಗೆ ಮಕ್ಕಳಿದ್ದರೆ ಅವರ ಮಕ್ಕಳು ಹೀಗೆ ಒಬ್ಬ ತಂದೆಯ ಎಲ್ಲ ಹೆಣ್ಣು … Read more

ನಿಮ್ಮ ಬೇಡಿಕೆಗಳು ಏನೇ ಇರಲಿ 24 ಗಂಟೆ ಒಳಗಡೆ ನೆರವೇರಬೇಕೆ.? ಹಾಗಿದ್ರೆ ಈ ಕಾಲಭೈರವ ಮಂತ್ರವನ್ನು ಒಮ್ಮೆ ಹೇಳಿ ಸಾಕು ನಿಮ್ಮ ಬೇಡಿಕೆಗಳು ಖಂಡಿತವಾಗಿಯೂ ನೆರವೇರುತ್ತದೆ.!

  ಜೀವನದಲ್ಲಿ ಕೆಟ್ಟ ಪರಿಸ್ಥಿತಿಗಳು ಬಂದಾಗ ಅದನ್ನು ಎದುರಿಸಿ ಧೈರ್ಯದಿಂದ ಬದುಕುವುದಕ್ಕೆ ಹಾಗೂ ಆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅಥವಾ ಜೀವನದಲ್ಲಿ ಒಳ್ಳೆ ಉದ್ದೇಶಗಳಿದ್ದಾಗ ಕನಸು ಉನ್ನತ ಮಟ್ಟದಲ್ಲಿದ್ದಾಗ ಅದನ್ನು ನೆರವೇರಿಸಿಕೊಳ್ಳುವುದಕ್ಕೆ ದೈವಬಲ ಎನ್ನುವುದು ಮನುಷ್ಯನಿಗೆ ಬೇಕೇ ಬೇಕು. ಎಂತಹ ವಿಜ್ಞಾನಿಗಳಾಗಿದ್ದರು ಕೂಡ ಇಂದು ಅವರು ಮಾಡುವ ಸಂಶೋಧನೆಗೂ ಮೊದಲು ಅವರ ಇಷ್ಟದೈವದ ಪ್ರಾರ್ಥನೆ ಮಾಡಿ ಆರಂಭಿಸುವುದನ್ನು ನಾವು ಕೇಳಬಹುದು. ಈ ರೀತಿ ದೇವರ ಅನುಗ್ರಹ ಇದ್ದರೆ ಮಾತ್ರ ಅಂತವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಮತ್ತು ಯಾವುದೇ … Read more

ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಅರ್ಜಿ ಸಲ್ಲಿಸಿದರೂ ಕೆಲವರಿಗೆ ವಿದ್ಯುತ್ ಭಾಗ್ಯವಿಲ್ಲ ಯಾಕೆ ಗೊತ್ತ.?

  ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಬಗ್ಗೆಯೇ ಹೆಚ್ಚು ಸುದ್ದಿ. ಕೊಟ್ಟ ಮಾತಿನಂತೆ ಸರ್ಕಾರವು ಕೂಡ ಪ್ರತಿ ಯೋಜನೆಗೂ ಮಾರ್ಗಸೂಚಿಯನ್ನು ಸೂಚಿಸಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಅದರಂತೆ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದರು. ಅದರಂತೆ ಅರ್ಜಿ ಆಹ್ವಾನ ಮಾಡಿ ಆ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಿನಿಂದ ಅಂದರೆ ಜುಲೈ ತಿಂಗಳಲ್ಲಿ ಅವರು ಬಳಸಿದ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ … Read more

ಕಾನೂನು ಪದವಿ ಪಡೆದವರಿಗೆ ಪ್ರತಿ ತಿಂಗಳು 10,000 ಸ್ಟೈ ಫಂಡ್ ನೀಡುತ್ತಿದ್ದಾರೆ ಆಸಕ್ತರು ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾನೂನು ಪದವೀಧರರು ಎರಡು ವರ್ಷಗಳ ಲಾ ಪ್ರಾಕ್ಟೀಸ್ ಮಾಡಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಸಹಾಯಧನವನ್ನು ನೀಡಲು ನಿರ್ಧರಿಸಲಾಗಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿ ಕಾನೂನು ಪದವಿ ಪಡೆದು ಲಾ ಪ್ರಾಕ್ಟೀಸ್ ಮಾಡುತ್ತಿರುವ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕುರಿತಂತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಸಮಾಜ ಕಲ್ಯಾಣ ಇಲಾಖೆಯು ತನ್ನ ನೋಟಿಫಿಕೇಶನ್ ನಲ್ಲಿ ಇದಕ್ಕೆ ಸಂಬಂಧಪಟ್ಟ ಹಾಗೆ ಇರುವ … Read more

ಕಾರ್ ಇದ್ದವರಿಗೆ ರಾತ್ರೋರಾತ್ರಿ ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್, ದೇಶದಾದ್ಯಂತ ಅನ್ವಯ.!

  ದೇಶದಲ್ಲಿ ಹಲವಾರು ಬಾರಿ ಕಾನೂನು ಬದಲಾಗಿದೆ, ಮತ್ತು ಕಾನೂನಿನ ತಿದ್ದುಪಡಿಗಳು ಆಗಿವೆ. ಇದೆಲ್ಲದರ ಮೂಲ ಉದ್ದೇಶ ದೇಶದ ನಾಗರಿಕರ ಹಿತರಕ್ಷಣೆಯೇ ಆಗಿದೆ. ಸದ್ಯಕ್ಕೆ ದೇಶದಲ್ಲಿ ಹೆಚ್ಚಿನ ಜನರು ಸಂಚಾರಿ ನಿಯಮಗಳು ಮತ್ತು ಮೋಟಾರು ವಾಹನ ಕಾಯಿದೆಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಯಾಕೆಂದರೆ ಕಳೆದ ವರ್ಷಗಳಲ್ಲಿ ಸಾಕಷ್ಟು ಈ ವಿಷಯಗಳಲ್ಲಿ ಬದಲಾವಣೆ ಆಗಿದೆ, ಜೊತೆಗೆ ಪದೇಪದೇ ಸರ್ಕಾರವು ಈ ಮೋಟಾರ್ ವಾಹನ ಕಾಯ್ದೆ ಮತ್ತು ವಾಹನ ಚಾಲಕರಿಗೆ ಹಲವಾರು ರೂಲ್ಸ್ ಗಳನ್ನು ಮಾಡುವ ಮೂಲಕ ಕಾನೂನನ್ನು ಬಿಗಿಗೊಳಿಸುತ್ತಾ … Read more

ಹರ್ಬಲ್ ಲೈಫ್, ಅಮೃತ ನೋನಿ, ಜೀನಿ ಇವುಗಳನ್ನು ಸೇವಿಸಿದ್ರೆ ಏನಾಗುತ್ತೆ ಗೊತ್ತ.? ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರ ಇದು.!

  ಒಣ ದ್ರಾಕ್ಷಿ ಒಂದು ಅತ್ಯುತ್ತಮ ಆಹಾರ ಪದಾರ್ಥ. ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಯುವಕರಿಗೆ ಹೀಗೆ ಎಲ್ಲರಿಗೂ ಸಹ ಒಣ ದ್ರಾಕ್ಷಿ ಸೇವನೆ ಒಳ್ಳೆಯದು ಎಂದೇ ವೈದ್ಯರು ಸೂಚಿಸುತ್ತಾರೆ. ಆದರೆ ಮಧುಮೇಹಿಗಳಿಗೆ ಈ ಬಗ್ಗೆ ಗೊಂದಲ ಇದೆ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಅವರ ದೇಹದ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆಯೇ ಎಂದು, ಆದರೆ ಆರ್ಗಾನಿಕ್ ಒಣದ್ರಾಕ್ಷಿಯನ್ನು ತಿನ್ನುವುದರಿಂದ ಈ ರೀತಿ ಸಕ್ಕರೆ ಪ್ರಮಾಣ ಹೆಚ್ಚಾಗಬಾರದು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳನ್ನು ಬೆಳೆಯುವುದಕ್ಕೆ ಮತ್ತು ಅವುಗಳನ್ನು ಸಂಸ್ಕರಿಸಿ ಇಟ್ಟುಕೊಳ್ಳುವುದಕ್ಕೆ ಕೆಲ … Read more

ಮೊಬೈಲ್ ಚಾರ್ಜಿಂಗ್ ಹಾಕಿದ ಮೇಲೆ ಈ ತಪ್ಪುಗಳನ್ನು ಮಾಡಬೇಡಿ. ಮೊಬೈಲ್ ಬ್ಲಾ’ಸ್ಟ್ ಆಗುವ ಸಾಧ್ಯತೆ ಇರುತ್ತದೆ.!

  ಮೊಬೈಲ್ ಫೋನ್ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಬಹಳ ಅವಶ್ಯಕತೆಯಾಗಿ ಬೇಕಾಗಿರುವ ಒಂದು ಸಾಧನ. ಮೊದಲೆಲ್ಲಾ ಕಮ್ಯುನಿಕೇಷನ್ ಗಾಗಿ ದೂರವಾಣಿ ಬೇಕು ಎಂದು ಹೇಳಲಾಗುತ್ತಿತ್ತು, ಆದರೆ ಕಾಲ ಬದಲಾದಂತೆ ನಮ್ಮ ಬದುಕಿನ ಬಹುಭಾಗವನ್ನು ಮೊಬೈಲ್ ಆವರಿಸಿಕೊಂಡಿದೆ. ಇಂದು ಬೆಳಗ್ಗೆ ಎದ್ದು ಸಮಯ ನೋಡಲು ಮೊಬೈಲ್ ಬಳಸುವುದರಿಂದ ಹಿಡಿದು ನಮ್ಮ ಸಂದೇಶಗಳು, ಕರೆಗಳು, ಕೆಲಸ, ಅಲರಾಂ, ಬ್ಯಾಂಕಿಂಗ್, ಶಾಪಿಂಗ್, ಎಂಟರ್ಟೈನ್ಮೆಂಟ್ ಎಲ್ಲವೂ ಕೂಡ ಮೊಬೈಲ್ ಆಗಿ ಹೋಗಿದೆ. ಇಂದು ಅದೆಷ್ಟೋ ವಸ್ತುವಿನ ಜಾಗವನ್ನು ಮೊಬೈಲ್ ಒಂದೇ ತುಂಬಿಸುತ್ತದೆ. … Read more

ಈ ತಿಂಗಳಲ್ಲಿ ರಾಜ್ಯದ ಜನತೆಗೆ ಅನ್ನಭಾಗ್ಯ ಯೋಜನೆ ಜೊತೆ ಹಣ ಭಾಗ್ಯ ಕೂಡ, ಹೆಚ್ಚುವರಿ ಅಕ್ಕಿಯ ಹಣ ಯಾವ ದಿನಾಂಕ ಸಿಗುತ್ತದೆ ಗೊತ್ತಾ.?

ಕಳೆದ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜುಲೈ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯ ಪಡಿತರವನ್ನು 10Kg ನೀಡುತ್ತೇವೆ ಎಂದು ಮಾಡಿದ್ದ ಘೋಷಣೆಯ ಜಾರಿಗೆ ಇರುವ ಬದಲಿ ಮಾರ್ಗದ ಬಗ್ಗೆ ಚರ್ಚೆ ನಡೆದಿದೆ. ಬಳಿಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ K.H ಮುನಿಯಪ್ಪ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ CM ಸಿದ್ದರಾಮಯ್ಯ ಅವರು ಮಾತನಾಡಿ ವಿಷಯ ಹಂಚಿಕೊಂಡಿದ್ದರು. 1Kgಗೆ 34 ರೂಪಾಯಿಯಂತೆ ಹಣ ಕೊಟ್ಟು ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಖರೀದಿಸಲು ಪ್ರಯತ್ನ ಪಟ್ಟೆವು ಆದರೆ ಸಾಧ್ಯವಾಗಲಿಲ್ಲ, ಉಳಿದ … Read more

ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಲಿಂಕ್ ಆಗಿದೆಯಾ ಇಲ್ಲವೋ ಚೆಕ್ ಮಾಡುವುದು ಹೇಗೆ.? ಲಿಂಕ್ ಆಗಿಲ್ಲ ಅಂದರೆ ನೀವೇ ಅಪ್ಲೈ ಮಾಡಬಹುದು.!

  ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ:- ● ಮೊದಲಿಗೆ ಗೂಗಲ್ ಗೆ ಹೋಗಿ www.ahara.kar.nic.in ವೆಬ್ ಸೈಟ್ ಗೆ ಭೇಟಿ ಕೊಡಿ. ● ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ ಇಲಾಖೆಯ ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಇ-ಸೇವೆಗಳು ಎಂದು ಇರುವ ಆಪ್ಷನ್ ಅನ್ನು ಆಯ್ಕೆ ಮಾಡಿ. ● ಈ ಸೇವೆಗಳು ಆಯ್ಕೆ ಕ್ಲಿಕ್ ಮಾಡಿದ ಮೇಲೆ ಮೆನುಬಾರ್ ನ ಮೂರು ಲೈನ್ಗಳು ಕಾಣುತ್ತವೆ, … Read more