ಜಮೀನಿನ ಪಹಣಿ ತಿದ್ದುಪಡಿ ಮಾಡಿಸುವುದು ಹೇಗೆ.? ಬೇಕಾಗುವ ದಾಖಲೆಗಳೇನು ನೋಡಿ.!

  ರೈತರಿಗೆ ಇದು ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಪ್ರತಿಯೊಂದು ಪ್ರಯೋಜನಗಳನ್ನು ಕೂಡ ಪಡೆಯಲು ಅಗತ್ಯ ದಾಖಲೆಯಾಗಿ ಪಹಣಿ ಪತ್ರ ಬೇಕು. ಪಹಣಿ ಪತ್ರ ಮಾತ್ರವಲ್ಲದೇ ಆ ಪಹಣಿ ಪತ್ರದಲ್ಲಿ ಇರುವ ಮಾಲೀಕನ ಹೆಸರು ಸರಿಯಾಗಿರಬೇಕು. ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಲು ಇತರ ದಾಖಲೆಗಳಂತೆ ಪಹಣಿ ಪತ್ರದಲ್ಲಿ ಇರುವ ಹೆಸರು ಹೊಂದಾಣಿಕೆ ಆದಾಗ ಮಾತ್ರ ಅವರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ … Read more

ಕೇವಲ 58 ರೂಪಾಯಿ ಕಟ್ಟಿ 8 ಲಕ್ಷ ರೂಪಾಯಿ ಪಡೆಯಿರಿ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸುವ ಬೊಂಬಟ್ ಸ್ಕೀಮ್ ಈ ಚಾನ್ಸ್ ಮಿಸ್ ಮಾಡ್ಕೋಬೇಡಿ.!

  LIC ಭಾರತದಲ್ಲಿ ಕೋಟ್ಯಾಂತರ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ. LIC ಯು ಸರ್ಕಾರದ ವಿಮೆ ಕಂಪನಿ ಆಗಿರುವ ಕಾರಣಕ್ಕಾಗಿ ಹೆಚ್ಚಿನ ಜನರು ಇದರಲ್ಲಿ ಹೂಡಿಕೆ ಮಾಡಲು ಬಯಸುತ್ತಾರ. ಈವರೆಗೂ ವಿವಿಧ ಯೋಜನೆಗಳ ಮೂಲಕ LIC ತನ್ನ ಗ್ರಾಹಕರಿಗೆ ನೆರವಾಗಿದೆ. ಜೊತೆಗೆ ಇಲ್ಲಿ ಇಟ್ಟ ಹಣಕ್ಕೆ ಸರ್ಕಾರವೇ ಹೊಣೆ ಆಗಿರುವುದರಿಂದ ಆರ್ಥಿಕ ಭದ್ರತೆ ಇದೆ ಎನ್ನುವ ಕಾರಣಕ್ಕಾಗಿ ನಾನಾ ಉದ್ದೇಶಗಳಾಗಿ ತಮಗೆ ಅನುಕೂಲವಾದ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ. LIC ಯಲ್ಲೂ ಕೂಡ ಇದುವರೆಗೆ ಹತ್ತಾರು ಬಗೆಯ ಯೋಜನೆಗಳು … Read more

ಸರ್ಕಾರದ ಉಚಿತ ಯೋಜನೆ ಪಡೆಯಲು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ.! ಹಾಗಾದ್ರೆ ಸೇವಾ ಸಿಂಧು ಐ.ಡಿ ಕ್ರಿಯೇಟ್ ಮಾಡುವುದು ಹೇಗೆ ನೋಡಿ.!

  ಈಗ ಕರ್ನಾಟಕ ರಾಜ್ಯದಾದ್ಯಂತ ಚರ್ಚೆ ಆಗುತ್ತಿರುವುದು ಒಂದೇ ವಿಷಯ. ಸರ್ಕಾರವು ಜಾರಿ ಮಾಡಿರುವ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಎಲ್ಲೆಡೆ ವಿಷಯ ಪ್ರಸ್ತಾಪವಾಗುತ್ತಿದೆ. ಪ್ರತಿದಿನವೂ ಕೂಡ ಯೋಜನೆಗಳಿಗೆ ಸಂಬಂಧಿಸಿದ ಯಾವುದಾದರೂ ಹೊಸ ಸುದ್ದಿ ಪ್ರಸಾರವಾಗುತ್ತಿದೆ. ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಗಾಸಿಪ್ ಗಳು ಈ ಬಗ್ಗೆ ಹರಿದಾಡಿದರು ಕೂಡ ಅಂತಿಮವಾಗಿ ಸರ್ಕಾರವು ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು ಏನೆಲ್ಲಾ … Read more

200 ಯುನಿಟ್ ಉಚಿತ ಕರೆಂಟ್ ಪಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ.! ಹಾಗಾದ್ರೆ ಗೃಹಜ್ಯೋತಿ ಯೋಜನೆಗೆ ಆದಾರ್ ಲಿಂಕ್ ಮಾಡುವುದು ಹೇಗೆ ನೋಡಿ.!

  ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಲು ಮುಂದಾಗಿದೆ. ಅದರಲ್ಲಿ ಮುಖ್ಯವಾಗಿ ಪ್ರಣಾಳಿಕೆಯ ಅಸ್ತ್ರವಾಗಿ ಬಳಸಿದ್ದ 5 ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಇದಕ್ಕೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತಂದು ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಮಾತು ಉಳಿಸಿಕೊಳ್ಳುತ್ತೇವೆ. ಎಂದು ಹೇಳಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರತಿಯೊಂದು ಯೋಜನೆಗೂ ಕೂಡ ಅದರಂತೆ ಆದ ಮಾರ್ಗಸೂಚಿ ಮತ್ತು ನಿಯಮಗಳ ಬಗ್ಗೆ ಆದೇಶ ಪತ್ರವನ್ನು … Read more

5 ನಿಮಿಷಗಳಲ್ಲಿ ಕಾರು ಓಡಿಸುವುದನ್ನು ಕಲಿಯಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು.!

  ಕಾರು ಓಡಿಸುವುದನ್ನು ಕಲಿಯಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಈಗಿನ ಕಾಲದಲ್ಲಿ ಎಲ್ಲರೂ ಕೂಡ ಸ್ವಂತ ವಾಹನಗಳನ್ನು ಹೊಂದಲು ಆಸೆ ಪಡುವುದರಿಂದ ಪ್ರತಿ ಕುಟುಂಬದಲ್ಲೂ ಕೂಡ ಒಂದು ಕಾರು ಇದ್ದೇ ಇರುತ್ತದೆ. ಅವಶ್ಯಕತೆ ಸಮಯದಲ್ಲಿ ಅನುಕೂಲಕ್ಕೆ ಆಗಲಿ ಎಂದು ಪ್ರತಿಯೊಬ್ಬರೂ ಕೂಡ ಕಾರ್ ಡ್ರೈವ್ ಮಾಡುವುದನ್ನು ಕಲಿತಿರಲೇಬೇಕು. ಹೆಣ್ಣು ಮತ್ತು ಗಂಡು ಎನ್ನುವ ಬೇಧ ಇಲ್ಲದೆ ಪ್ರತಿಯೊಬ್ಬರೂ ಈಗ ವಾಹನಗಳೊಂದಿಗೆ ರಸ್ತೆಗೆ ಇಳಿಯುತ್ತಿದ್ದಾರೆ. ಅಂತರಿಕ್ಷಕ್ಕೆ ಹಾರಿ ಭೂಮಿಯನ್ನು ಬಿಟ್ಟು ಹೋಗುತ್ತಿರುವ ಈಗಿನ ಕಾಲದಲ್ಲಿ ರಸ್ತೆ ಮೇಲೆ ಕಾರುಗಳನ್ನು … Read more

1 ಗಂಟೆಯಲ್ಲಿ 100 ಬಟ್ಟೆ ವಾಶ್ ಮಾಡುವ ವಾಷಿಂಗ್ ಮಿಷನ್ ಕೇವಲ 3500 ರೂಪಾಯಿಗೆ ಲಭ್ಯ.! ಸಾಮಾನ್ಯ ವರ್ಗದವರಿಗೆ ಕೈಗೆ ಎಟಕುವ ಧರಕ್ಕೆ ಲಭ್ಯ.

  ವಾಷಿಂಗ್ ಮಿಷನ್ ಎನ್ನುವುದು ಈಗ ಮನೆಗೆ ಬೇಕಾದ ಒಂದು ಅಗತ್ಯ ವಸ್ತು. ವಾಷಿಂಗ್ ಮಿಷನ್ ಹಳ್ಳಿಗಳಿಗಿಂತ ಪಟ್ಟಣ ಪ್ರದೇಶದಲ್ಲಿ ಹೆಚ್ಚು ಬಳಕೆ ಆಗುತ್ತದೆ ಎಂದು ಭಾವಿಸಲಾಗಿತ್ತು. ಯಾಕೆಂದರೆ ಪಟ್ಟಣ ಪ್ರದೇಶಗಳಲ್ಲಿ ಗೃಹಿಣಿಯು ಕೂಡ ಹೊರಗೆ ಹೋಗಿ ದುಡಿಯ ಬೇಕಾದ ಅನಿವಾರ್ಯತೆ ಇರುವುದರಿಂದ ಸಮಯ ವ್ಯರ್ಥ ಹಾಗೂ ಶ್ರಮ ವ್ಯರ್ಥ ಕಡಿಮೆಗೊಳಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿ ಬಟ್ಟೆ ವಾಶ್ ಮಾಡಲು ವಾಷಿಂಗ್ ಮೆಷಿನ್ ಗಳ ಮೊರೆ ಹೋಗುತ್ತಿದ್ದರು. ಆದರೆ ಹಳ್ಳಿಗಳಲ್ಲಿ ಕೂಡ ಈಗ ವಾಷಿಂಗ್ ಮಷೀನ್ … Read more

ಫ್ರೀ ವಿದ್ಯುತ್ ಪಡೆಯುವ ಎಲ್ಲಾ ಮನೆಗಳಿಗೆ ಹೊಸ ಕಂಡೀಷನ್ ಜಾರಿ.! ಸಾರ್ವಜನಿಕರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

ಕಾಂಗ್ರೇಸ್ ನೀಡಿದ ಐದು ಗ್ಯಾರಂಟಿ ಗಳಿಗೆ ಈಗಾಗಲೇ ಅನುಮೋದನೆ ಸಿಕ್ಕಿದ್ದು, ಯೋಜನೆಗಳಿಗೆ ಷರತ್ತುಗಳೇನು ಎಂಬುದನ್ನು ಈಗಾಗಲೇ ಪ್ರಸ್ತುತ ಪಡಿಸಿದ್ದಾರೆ. ಇದೀಗ ಐದು ಗ್ಯಾರಂಟಿಗಳಲ್ಲಿ ಬಹಳ ಸುದ್ದಿಯಲ್ಲಿರುವ ಯೋಜನೆ ಎಂದರೆ, ಅದು ಗೃಹ ಜ್ಯೊತಿ ಯೋಜನೆ. ಈ ಯೋಜನೆ ಜಾರಿ ಬೆನ್ನಲ್ಲೇ, ಒಂದೆಡೆ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂಬ ಆತಂಕದಲ್ಲಿ ಜನರಿದ್ದರೆ, ಇನ್ನೊಂದೆಡೆ ಈ ಗೃಹ ಜ್ಯೋತಿಯ ಉಪಯೋಗ ನಮಗೂ ಸಿಗುತ್ತಾ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಇದೀಗ ಈ ಬಗ್ಗೆ ಸಚಿವ ಕೆ.ಜೆ. ಜಾರ್ಜ್ ಮಾಹಿತಿ ನೀಡಿದ್ದಾರೆ, ಏನು … Read more

ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಚಿಂತೆ ಬೇಡ, ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಸಿಬ್ಬಂದಿ ಅವರಿಗೆ ಇದೊಂದು ದಾಖಲೆ ಕೊಟ್ಟರೆ ಸಾಕು ಪ್ರತಿ ತಿಂಗಳು ಸಿಗಲಿದೆ 2000 ರೂಪಾಯಿ.

  ಕಾಂಗ್ರೆಸ್ ಸರ್ಕಾರ ಜಾರಿಗೆ ತರುವುದಾಗಿ ಭರವಸೆ ನೀಡಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ರಾಜ್ಯದ ಮಹಿಳೆಯರು ನಿರೀಕ್ಷೆಯಿಂದ ಕಾಯುತ್ತಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಮುಖ್ಯವಾದದ್ದು. ಗೃಹಲಕ್ಷ್ಮಿ ಯೋಜನೆಗೆ ಜೂನ್ 15ರಿಂದ ಅರ್ಜಿ ಆಹ್ವಾನ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇದಕ್ಕೆ ಸಿದ್ಧತೆ ನಡೆಯುತ್ತಿದ್ದು ಈಗ ಕಂದಾಯ ಇಲಾಖೆಯು ಕೂಡ ಇದಕ್ಕೆ ಕೈ ಜೋಡಿಸುತ್ತಿದೆ. ಯಾಕೆಂದರೆ, ಈ ಯೋಜನೆಗೆ 1.30 ಕೋಟಿ ಅರ್ಜಿ ಸಲ್ಲಿಕೆ ಆಗುವ ನಿರೀಕ್ಷೆ … Read more

ಸಣ್ಣ ಫ್ಯಾಮಿಲಿಗೆ ಚಿಕ್ಕದಾಗಿ ಚೊಕ್ಕದಾಗಿ ಕಡಿಮೆ ಬಜೆಟ್ ಗೆ ಮನೆ ಬೇಕಾಗಿದ್ದರೆ ಈ ರೀತಿ ಕಟ್ಟಿಸಿ ಸಾಕು.! ಕೇವಲ 1 ಲಕ್ಷದಲ್ಲಿ ಮನೆ ನಿರ್ಮಿಸಬಹುದು.

  ಮನೆ ಎನ್ನುವುದು ಅವಶ್ಯಕತೆ ಹಾಗೂ ಪ್ರತಿಷ್ಠೆಯೂ ಹೌದು. ನಮ್ಮ ಸುತ್ತ ಮುತ್ತ ಇರುವ ಮನೆಗಳನ್ನು ಒಮ್ಮೆ ಗಮನಿಸಿದರೆ ಎಷ್ಟು ಕಡಿಮೆ ಬಜೆಟ್ಟಿಗೆ ಹಾಗೂ ಎಷ್ಟು ಅಚ್ಚುಕಟ್ಟಾಗಿ ಮನೆ ನಿರ್ಮಿಸಬಹುದು ಮತ್ತು ಎಷ್ಟು ಐಷಾರಾಮಿ ಮನೆ ಕಟ್ಟಿ ಅರಮನೆಯಂತಹ ಮನೆಗಳಲ್ಲಿ ಇರಬಹುದು ಎನ್ನುವ ಐಡಿಯಾಗಳು ತಲೆಯಲ್ಲಿ ಓಡಾಡುತ್ತವೆ. ಹೆಚ್ಚಿನ ಜನರು ಹೀಗೆಯೇ ಕಡಿಮೆ ಬಜೆಟ್ಟಿಗೆ ಅಚ್ಚುಕಟ್ಟಾದ ಮನೆ ಪಡೆದುಕೊಳ್ಳಲು ಇಚ್ಛೆ ಪಡುತ್ತಾರೆ. ಅದರಲ್ಲೂ ಒಂದು ಲಕ್ಷದ ಬಜೆಟ್ಟಿನಲ್ಲಿ ಎಲ್ಲಾ ವ್ಯವಸ್ಥೆ ಇರುವ ಮನೆ ನಿರ್ಮಾಣ ಮಾಡಿಕೊಳ್ಳಬಹುದು ಎಂದು … Read more

ಮಹಿಳೆಯರೇ ಇಲ್ಲಿ ಗಮನಿಸಿ, ಫ್ರೀ ಬಸ್​ ಹತ್ತೋ ಮುನ್ನ ಈ 9 ಅಂಶಗಳನ್ನು ಮರೆಯಬೇಡಿ. ಮರೆತರೆ ದಂಡ ಕಟ್ಟಬೇಕಾಗುತ್ತದೆ ಎಚ್ಚರ.!

ಮಹಿಳೆಯರೇ ಇಂದಿನಿಂದ ಬಸ್ ಟಿಕೆಟ್​ ತಗೋಬೇಡಿ, ಕರ್ನಾಟಕದಲ್ಲಿ ಎಲ್ಲೇ ಬಸ್ ಹತ್ತಿಳಿದ್ರೂ ಫ್ರೀ. ರಾಜ್ಯದ ಗಡಿ ಒಳಗೆ ಎಲ್ಲಿಗೆ ಬೇಕಾದ್ರೂ ಹೋಗ್​ ಬನ್ನಿ, ಗಂಡನ ಮನೆಗೂ ಫ್ರೀ.. ಅಪ್ಪನ ಮನೆಗೂ ಫ್ರೀ, ದೇವಸ್ಥಾನಕ್ಕೂ ಫ್ರೀ.. ಪ್ರವಾಸಕ್ಕೂ ಫ್ರೀ . KSRTCಯಲ್ಲೂ ಉಚಿತ.. BMTC ಯಲ್ಲೂ ಫ್ರೀ ಖಚಿತವಿದೆ. ಖಾಲಿ ಪರ್ಸ್​ ಇದೆ ಅಂತಾ ಫಜೀತಿ ಬೀಳೋದು ಬೇಡ. ಹೌದು, ಯಾವುದೇ ಭೇದವಿಲ್ಲದೆ ರಾಜ್ಯದ ಎಲ್ಲ ಮಹಿಳೆಯರಿಗೂ ಅನ್ವಯವಾಗುವ ಉಚಿತ ಬಸ್‌ ಪ್ರಯಾಣದ ಐತಿಹಾಸಿಕ ಕಾರ್ಯಕ್ರಮ ‘ಶಕ್ತಿ’ ಜೂನ್ … Read more