ಒಂದು ಬಾರಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 1 ಲಕ್ಷ ಪಿಂಚಣಿ ಪಡೆಯಬಹುದು LIC ಜೀವನ್ ಉತ್ಸವ್ ಪ್ಲಾನ್

  LIC (Life insurance Corporation of India) ಭಾರತದಲ್ಲಿ ಬೃಹತ್ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿರುವ ನಂಬಿಕಸ್ಥ ವಿಮಾ ಸಂಸ್ಥೆಯಾಗಿದೆ. LIC ಇದುವರೆಗೆ ಜೀವ ವಿಮೆಗಳಿಗೆ ಹೆಸರಾಗಿತ್ತು. ಈಗ ಈ ಯೋಜನೆಗಳು ಮಾತ್ರವಲ್ಲದೆ ತನ್ನ ಗ್ರಾಹಕರ ಅಭಿರುಚಿ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇಂದು LIC ಯಲ್ಲಿ ಹತ್ತಾರು ಬಗೆಯ ಯೋಜನೆಗಳಿದ್ದು ಇತ್ತೀಚಿಗೆ ಇನ್ನೊಂದು ಹೊಸ ಯೋಜನೆ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ. LIC ಯ ಈ ಜೀವನ್ ಉತ್ಸವ್ (Jeevan Utsav) … Read more

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! 50 ಸಾವಿರದವರೆಗೆ ಸಹಾಯಧನ ಪಡೆಯಿರಿ.!

  ಮೇ 1 ಕಾರ್ಮಿಕರ ದಿನಾಚರಣೆ, ಈ ದಿನದಂದು ಸರ್ಕಾರದ ವತಿಯಿಂದ ಎಲ್ಲಾ ಕಾರ್ಮಿಕರಿಗೂ ಶುಭಾಶಯಗಳೊಂದಿಗೆ ಸಿಹಿ ಸುದ್ದಿ ಕೂಡ ಇದೆ. ಅದೇನೆಂದರೆ, ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಇಲಾಖೆಯಿಂದ ಲೇಬರ್ ಕಾರ್ಡ್ (Labour Card) ಪಡೆದಿದ್ದಂತಹ ಕಾರ್ಮಿಕರಿಗೆ ಸರ್ಕಾರದ ಕಡೆಯಿಂದ ಆರೋಗ್ಯ, ಶಿಕ್ಷಣ, ಪಿಂಚಣಿಗೆ ಸೇರಿದಂತೆ ವಿಶೇಷ ಸವಲತ್ತುಗಳು ಸಿಗುತ್ತಿವೆ ಎನ್ನುವ ವಿಚಾರವು ಎಲ್ಲರಿಗೂ ತಿಳಿದಿದೆ. ಇದರಲ್ಲಿ ಸದ್ಯಕ್ಕೆ ವಿಚಾರವೇನೆಂದರೆ, ಈಗ ಸರ್ಕಾರ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ನೀಡುವುದಕ್ಕೆ ಅರ್ಜಿ ಆಹ್ವಾನಿಸಿ ಇದಕ್ಕೆ ಸಂಬಂಧಪಟ್ಟ ಪ್ರಕಟಣೆಯನ್ನು … Read more

ಕಡಿಮೆ ಹಸುಗಳಿಂದ ದಿನಕ್ಕೆ 300 ಲೀಟರ್ ಹಾಲು, ಕನಿಷ್ಠ ಒಂದು ಲಕ್ಷ ಆದಾಯ ಗ್ಯಾರಂಟಿ.!

ಹಳ್ಳಿಗಳಲ್ಲಿ ಇರುವವರೇ ಏನು ಆದಾಯ ಇಲ್ಲ ಎಂದು ನಗರ ಪ್ರದೇಶಗಳನ್ನು ಸೇರುತ್ತಿರುವ ಈ ಕಾಲದಲ್ಲಿ ಹುಟ್ಟಿದಾಗಲಿಂದಲೂ ಕೂಡ ಬೆಂಗಳೂರಿನಲ್ಲಿಯೇ ಬೆಳೆದು ವಿದ್ಯಾಭ್ಯಾಸ ಮಾಡಿ. ನಂತರ ಸಿಟಿಯ ರೋಟೆಟ್ ಲೈಫ್ ತುಂಬಾ ಆಯಾಸದಾಯಕ ಎನಿಸಿದ ಕಾರಣ ಟೆನ್ಶನ್ ಫ್ರೀ ಆಗಿ ಹಳ್ಳಿಯಲ್ಲಿ ಬದುಕಬೇಕು ಎಂದು ನಿರ್ಧರಿಸಿದ ಕುಟುಂಬ ಒಂದು. ಹಾಸನದ ಬಳಿ 7 ಎಕರೆ ಜಮೀನು ಖರೀದಿಸಿ ಮನೆ ಬಳಕೆಗೆ ಹಾಲು ಬೇಕು ಎಂದು ಖರೀದಿಸಿದ ಒಂದು ಹಸುವಿನಿಂದ ಸಿಕ್ಕ ಆದಾಯ ನೋಡಿ ಹೈನುಗಾರಿಕೆಯನ್ನು ತಮ್ಮ ಕುಟುಂಬದ ಆದಾಯ … Read more

ಮಾರ್ಡನ್ ಅಗ್ರಿಕಲ್ಚರ್ ಟೆಕ್ನಿಕ್ ಬಳಸಿಕೊಂಡು ದ್ರಾಕ್ಷಿ ಬೆಳೆಯುತ್ತಿರುವ ರೈತ, ಈ ತಳಿಯಿಂದ ಎಕರೆಗೆ 10 ಲಕ್ಷ ಲಾಭ.!

  ಮೊದಲೆಲ್ಲಾ ಕೃಷಿ ಮಾಡುವವರನ್ನು ತಾತ್ಸಾರವಾಗಿ ಕಾಣಲಾಗುತ್ತಿತ್ತು. ಆದರೆ ಈಗ ಮನುಷ್ಯ ಎಷ್ಟೇ ದುಡಿದರು ಆಹಾರ ಪದಾರ್ಥಗಳೇ ಹೊಟ್ಟೆ ತುಂಬಿಸುವುದು ಎನ್ನುವ ಅರಿವು ಎಲ್ಲರಿಗೂ ಮೂಡಿದೆ. ಜೊತೆಗೆ ಹಿಂದೆ ರೈತನು ಬಹಳ ನಷ್ಟದಲ್ಲಿದ್ದ ಆದರೆ ಈಗ ಪ್ರಸ್ತುತವಾಗಿ ಬೇಡಿಕೆಯಲ್ಲಿರುವ ತನಗೆ ಲಾಭ ಕೊಡುವಂತಹ ಬೆಳೆಗಳನ್ನು ಆಧುನಿಕ ಕೃಷಿ ಪದ್ಧತಿ ಅನುಸರಿಸಿಕೊಂಡು ಸರಾಗವಾಗಿ ಬೆಳೆದು ಉತ್ತಮ ಆರ್ಥಿಕ ಸ್ಥಿತಿಯಲ್ಲಿ ಇದ್ದಾನೆ ಖಂಡಿತವಾಗಿಯೂ ಇದು ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹ ವಿಷಯವಾಗಿದೆ. ಈ ಸುದ್ದಿ ಓದಿ:- ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ … Read more

ಮನೆ ಕಟ್ಟುವವರು ತಪ್ಪದೆ ನೋಡಿ.! ದೇವರ ಮನೆ ಹೀಗಿದ್ದರೆ ಚಂದ ಹೊಸ ಲೇಟೆಸ್ಟ್ ಡಿಸೈನ್ಸ್ ಗಳಿವು.!

  ಜನ ಯಾವಾಗಲೂ ಟ್ರೆಂಡಿಂಗ್ ಡಿಸೈನ್ ಗಳನ್ನೇ ಫಾಲೋ ಮಾಡುತ್ತಾರೆ. ಅದು ಬಟ್ಟೆ ವಿಚಾರದಲ್ಲೂ ಹಾಗೂ ಮನೆ ಕಟ್ಟುವ ವಿಚಾರದಲ್ಲೂ ಹೌದು. ನೀವು ಕೂಡ ಈಗ ಮನೆ ಕಟ್ಟಿಸುತ್ತಾ ಇದ್ದರೆ ಅಥವಾ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಪ್ಲಾನ್ ಮಾಡುತ್ತಿದ್ದರೆ ಇಂದು ಈ ಲೇಖನದಲ್ಲಿ ನಾವು ತಿಳಿಸುತ್ತಿರುವಂತಹ ಮಾಹಿತಿ ನಿಮಗೆ ಅನುಕೂಲವಾಗಬಹುದು. ಯಾಕೆಂದರೆ ಈ ಅಂಕಣದಲ್ಲಿ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಮಾಡೆಲ್ ಶೈಲಿಯ ದೇವರ ಕೋಣೆ ಬಗ್ಗೆ ಹೊಸ ಹೊಸ ಐಡಿಯಾಗಳನ್ನು ತಿಳಿಸುತ್ತಿದ್ದೇವೆ. ಮನುಷ್ಯನ ದೇಹಕ್ಕೆ … Read more

ಒಂದು ಕ್ಯಾಪ್ಸೂಲ್ ಒಂದು ಮೂಟೆ ಗೊಬ್ಬರಕ್ಕೆ ಸಮ, ಕೇವಲ ರೂ.100 ರ ಈ ಕ್ಯಾಪ್ಸೂಲ್ ನಿಂದ ನಿಮ್ಮ ಬೆಳೆಯ ಇಳುವರಿ ದುಪ್ಪಟ್ಪಾಗುತ್ತದೆ.!

  ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ರೆಡಿ ಆಗಿರುವ ಸಾವಯವ ಕೃಷಿ ಮಾಡಲು ಬಯಸುವ ರೈತರಿಗೆ ಅತ್ಯಂತ ಅನುಕೂಲವಾಗುವ ದೇಶದ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿಯವರಿಂದಲೇ ಪ್ರಶಂಸೆ ಪಡೆದ ಕರ್ನಾಟಕದ ಕೊಡಗು ಅಗ್ರಿಟೆಕ್ ಕಂಪನಿ ಪರಿಚಯಿಸಿರುವ ಹೊಸ ಬಯೋ ಫರ್ಟಿಲೈಜರ್ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಪ್ರತಿಯೊಬ್ಬ ರೈತರಿಗೂ ಕೂಡ ಈ ಲೇಖನದಲ್ಲಿರುವ ವಿಷಯ ಬಹಳ ಅನುಕೂಲಕ್ಕೆ ಬರುತ್ತದೆ. ಯಾಕೆಂದರೆ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ … Read more

ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ.! ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ತಿಳಿಯಲು ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!

ಕೇಂದ್ರ ಸರ್ಕಾರ (Government) ಕೊನೆಗೂ ರಾಜ್ಯ ಸರ್ಕಾರದ ಒತ್ತಾಯಕ್ಕೆ ಮಣಿದು ರಾಜ್ಯದ ರೈತರ (farmers) ಪಾಲಿನ ಬರ ಪರಿಹಾರದ (drought releaf fund) ಹಣ ಬಿಡುಗಡೆ ಮಾಡಿದೆ. ಬಹಳ ತಡವಾದರೂ ಕೇಂದ್ರ ಸರ್ಕಾರದ ಕಡೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ ರೂ.3,454 ಕೋಟಿ ಬರ ಪರಿಹಾರದ ಹಣ ಮಂಜೂರಾಗಿದೆ ಎನ್ನುವುದೇ ಸಮಾಧಾನ. 2023-24ನೇ ಸಾಲಿನಲ್ಲಿ ರಾಜ್ಯದ ಉಂಟಾಗಿದ್ದ ಭೀಕರ ಬರಗಾಲದ ಪರಿಸ್ಥಿತಿ ಎಲ್ಲರಿಗೂ ಗೊತ್ತೇ ಇದೆ ಇದು ಎಲ್ಲಾ ವರ್ಗದ ಜನರ ಜನಜೀವನದ ಮೇಲೆ ಪರಿಣಾಮ ಬೀರಿದ್ದರು … Read more

ಮೇ 1 ರಿಂದ 4 ಹೊಸ ರೂಲ್ಸ್ ಜಾರಿ.! ಗ್ಯಾಸ್, ಬ್ಯಾಂಕ್ ಅಕೌಂಟ್, ವಾಹನ ಇರುವವರು ತಪ್ಪದೆ ತಿಳಿದುಕೊಳ್ಳಿ.!

  ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು ಕರ್ನಾಟಕ ರಾಜ್ಯದಾದ್ಯಂತ ಇದೇ ಮೇ 1ನೇ ತಾರೀಖಿನಿಂದ ನಾಲ್ಕು ಹೊಸ ರೂಲ್ಸ್ ಗಳನ್ನು ಜಾರಿಗೊಳಿಸಲಾಗುತ್ತಿದೆ. ದೇಶದಾದ್ಯಂತ ಇರುವ ದೇಶದ ಎಲ್ಲ ಸಾರ್ವಜನಿಕರ ಮೇಲೆ ಇದೇ ಮೇ 1ರಿಂದ 4 ರೀತಿಯ ಹೊಸ ರೂಲ್ಸ್ ಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಪ್ರತಿಯೊಬ್ಬ ಸಾರ್ವಜನಿಕರ ಮೇಲೆ ಇದರ ಪರಿಣಾಮ ಇರಲಿದೆ. ನಿಮ್ಮ ಮನೆಯಲ್ಲಿ 60 ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ ಅಜ್ಜಿ ಇದ್ದರೆ ಹಾಗೂ ನಿಮ್ಮ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ … Read more

ಬೋರ್ವೆಲ್ ಕೇಸಿಂಗ್ ಹಾಕಿಸುವಾಗ ಎಚ್ಚರ ಈ ವಿಷಯಗಳು ಗೊತ್ತಿರಲಿ.!

  ರೈತರಿಗೆ ಕೃಷಿ ಚಟುವಟಿಕೆಗೆ ನೀರು ಬಹಳ ಮುಖ್ಯ. ಆದರೆ ಮಳೆ ಆಶ್ರಿತ ಕೃಷಿಯಿಂದ ಹೆಚ್ಚೇನೂ ಲಾಭ ಸಿಗದ ಕಾರಣ ರೈತರು ಕೊಳವೆಬಾವಿಗಳನ್ನು ಕೊರೆಸಿ, ತೋಟಗಾರಿಕೆ ಕೃಷಿ ಅಳವಡಿಸಿಕೊಳ್ಳಲು ಬಯಸುತ್ತಾರೆ. ಇಂತಹ ಕೊಳವೆ ಬಾವಿ ಕೊರೆಸುವ ರೈತರಿಗೆಲ್ಲಾ ಬಹಳ ಇಂಪಾರ್ಟೆಂಟ್ ಆದ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಲು ಬಯಸುತ್ತಿದ್ದೇವೆ. ಬೋರ್ವೆಲ್ ಕೊರೆಸುವುದು ಮಾತ್ರವಲ್ಲದೆ ಅದಕ್ಕೆ ಹಾಕುವ ಕೇಸಿಂಗ್ ಪೈಪ್ ಆಯ್ಕೆ ಮಾಡಿಕೊಳ್ಳುವ ಮತ್ತು ಅದನ್ನು ಇನ್ಸ್ಟಾಲೇಷನ್ ಮಾಡುವ ಸಮಯದಲ್ಲೂ ಕೂಡ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಬೋರ್ … Read more

ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದವರಿಗೆ ಗುಡ್ ನ್ಯೂಸ್

ರೈತನಿಗೆ ಒಂದು ನಿಶ್ಚಿತ ಆದಾಯ ಎನ್ನುವುದೇ ಇರುವುದಿಲ್ಲ. ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕಿ ಲಾಭ ಬಂದರೆ ಮಾತ್ರ ಆತ ಬಂಡವಾಳವಾಗಿ ಬೆಳೆ ಹಾಕಲು ತೆಗೆದುಕೊಂಡಿದ್ದ ಸಾಲ ತೀರಿಸಿ ಉಳಿದ ಹಣವನ್ನು ಆತನ ಕುಟುಂಬ ನಿರ್ವಹಣೆಗಾಗಿ ಮಕ್ಕಳ ಮದುವೆಗೋ, ಓದಿನ ಖರ್ಚಿಗೋ ಅಥವಾ ಹಿರಿಯರ ಆರೋಗ್ಯದ ಖರ್ಚಿಗೋ ಅಥವಾ ದಿನನಿತ್ಯದ ಜೀವನ ಸಾಗಿಸುವುದಕ್ಕೋ ಮಾಡಿದ್ದ ಸಾಲ ತೀರಿಸಲು ವಿನಿಯೋಗ ಮಾಡಿ ಮತ್ತೆ ಕೃಷಿ ಮಾಡಲು ಬೇಕಾದ ಹಣಕ್ಕೆ ಸಾಲ ಮಾಡುತ್ತಾನೆ. ಇದು ಇಂದು ನೆನೆಯದಲ್ಲ ಹಲವಾರು … Read more