ಬ್ಯಾಂಕ್ ನಲ್ಲಿ ಲೋನ್ ತಗೊಂಡು ಮನೆ ಕಟ್ಟಿದ್ದಿರ.? ಅಥವಾ ಲೋನ್ ತಂಗೊಡು ಮನೆ ಕಟ್ಟಬೇಕು ಅಂತ ಪ್ಲಾನ್ ಮಾಡ್ಕೊಂಡಿದ್ದಿರ.? ಹಾಗಾದ್ರೆ ತಪ್ಪದೆ ಈ ವಿಷಯ ತಿತ್ಕೊಳ್ಳಿ.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದ ಗುರಿಯಲ್ಲಿ ಮನೆಯನ್ನು ಕಟ್ಟಬೇಕು ಎನ್ನುವುದು ಕೂಡ ಒಂದು ಗುರಿಯಾಗಿರುತ್ತದೆ. ಅದಕ್ಕಾಗಿ ಅವರು ತಮ್ಮ ಜೀವನದ ಪೂರ್ತಿ ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಿ ತಾವು ಕೂಡ ತಮ್ಮ ಆಸೆಯಂತೆ ಅಂದರೆ ತಮ್ಮ ಕನಸಿನಂತೆ ಒಂದು ಮನೆಯನ್ನು ಕಟ್ಟುತ್ತಾರೆ. ಆದರೆ ಕೆಲವೊಬ್ಬರು ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿ ಹಣವನ್ನು ಕೂಡಿಟ್ಟು ಅಷ್ಟು ಹಣದಲ್ಲಿಯೇ ಅಂದರೆ ಅವರಿಗೆ ಎಷ್ಟರ ಮಟ್ಟಿಗೆ ಸಾಧ್ಯವೋ ಅವರ ಶಕ್ತಿ ಮೀರಿ ಅವರ ಬಳಿ ಇರುವಷ್ಟು ಹಣದಲ್ಲಿಯೇ … Read more

ದಾರಿ ತಪ್ಪಿದ ಗಂಡನನ್ನು ಅಥವಾ ಹೆಂಡತಿಯನ್ನು ಸರಿದಾರಿಗೆ ತರುವುದು ಹೇಗೆ ಗೊತ್ತಾ.? 2 ನಿಮಿಷ ಈ ಮಾತು ಕೇಳಿ ಸಾಕು.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಮದುವೆ ಎನ್ನುವ ಪವಿತ್ರವಾದ ಸಂಬಂಧವು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎನಿಸುತ್ತದೆ. ಮದುವೆ ಎನ್ನುವ ಬಂಧನ ಅಥವಾ ಚೌಕಟ್ಟು ಬಹಳ ಶ್ರೇಷ್ಠವಾದದ್ದು. ಹಿರಿಯರು ಕಟ್ಟು ಕೊಟ್ಟಿರುವ ಇಂತಹ ವ್ಯವಸ್ಥೆಯನ್ನು ಇಂದಿನ ಯುವ ಪೀಳಿಗೆ ಅರ್ಥವಿಲ್ಲದ ರೀತಿ ಬಳಸಿಕೊಂಡು ಅದರ ಘನತೆಗೆ ಧಕ್ಕೆ ತರುತ್ತಿದ್ದಾರೆ. ಮದುವೆ ಎನ್ನುವುದು ಎಲ್ಲರಿಗಿಂತ ಹೆಚ್ಚಾಗಿ ಒಂದು ಹೆಣ್ಣು ಹಾಗು ಗಂಡು ಇನ್ನು ಮುಂದೆ ಇಬ್ಬರು ಒಂದೇ ಎನ್ನುವ ರೀತಿ ಬದುಕು ನಡೆಸುತ್ತೇವೆ ಎಂದು ಅವರಿಗೆ ಅವರೇ ಒಪ್ಪಿಕೊಂಡು … Read more

ಗ್ಯಾಸ್ ಏಜೆನ್ಸಿ ಪಡೆಯಿರಿ ತಿಂಗಳಿಗೆ 3 ಲಕ್ಷ ಹಣ ಸಂಪಾದಿಸಿ ಗ್ರಾಮೀಣ ಮತ್ತು ನಗರ ಪ್ರದೇಶ ಎಲ್ಲಿ ಬೇಕಾದರೂ ಮಾಡಬಹುದು.!

  ಗ್ಯಾಸ್ ಏಜೆನ್ಸಿಯನ್ನು ಮಾಡುವುದರ ಮೂಲಕ ತಿಂಗಳಿಗೆ ಲಕ್ಷಾಂತರ ಹಣವನ್ನು ಸಂಪಾದನೆ ಮಾಡಬಹುದು. ಹಾಗಾದರೆ ಗ್ಯಾಸ್ ಏಜೆನ್ಸಿಯಲ್ಲಿ ಯಾವುದೆಲ್ಲ ಬರುತ್ತದೆ ಎಂದರೆ ಭಾರತ್ ಗ್ಯಾಸ್, HP ಗ್ಯಾಸ್, ಇಂಡಿಯನ್ ಗ್ಯಾಸ್. ನೀವು ಗ್ಯಾಸ್ ಏಜೆನ್ಸಿ ಮಾಡುವುದರ ಮೂಲಕ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದು. ಅದರಲ್ಲೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚಿನ ಹಣ ಸಂಪಾದನೆ ಮಾಡಬಹುದು. ಹಾಗಾದರೆ ಈ ದಿನ ಗ್ಯಾಸ್ ಏಜೆನ್ಸಿಯನ್ನು ಪಡೆಯುವುದಕ್ಕೆ ಯಾವ ರೀತಿ ಅರ್ಜಿಯನ್ನು ಹಾಕುವು.ದು? ಹಾಗೂ ಯಾವುದೆಲ್ಲ ವಿಧಾನಗಳನ್ನು … Read more

SBI, HDFC ಮತ್ತು ICICI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು ತಪ್ಪದೆ ಈ ಸುದ್ದಿ ಓದಿ. RBI ನಿಂದ ಮಹತ್ವದ ಬದಲಾವಣೆ ತಂದಿದ್ದಾರೆ.

  ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆ ಹೊಂದುವುದು ಕಡ್ಡಾಯವಾಗಿದೆ. ನಮ್ಮ ದೈನಂದಿಕ ಆರ್ಥಿಕ ಚಟುವಟಿಕೆಗಳಲ್ಲಿ ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಆನ್ಲೈನ್ ಆರ್ಡರ್ಗಳು ಇವೆಲ್ಲವೂ ಬದುಕಿನ ಭಾಗ ಆಗಿರುವ ಕಾರಣ ಇಂತಹ ಅನುಕೂಲತೆಗಳ ಬಳಕೆಗೆ ಬ್ಯಾಂಕ್ ಖಾತೆ ಹೊಂದಿರುವುದು ಅನಿವಾರ್ಯ. ಇದನ್ನು ಹೊರತು ಪಡಿಸಿ ಸಾಮಾನ್ಯ ಜನರಿಗೆ ಅಥವಾ ಬಡ ಜನರಿಗೆ ಅಥವಾ ಅನಕ್ಷರಸ್ಥರಿಗೆ ಕೂಡ ಒಂದಲ್ಲ ಒಂದು ರೀತಿಯ ಯೋಜನೆಗಳ ಸಾಲ ಸೌಲಭ್ಯ ಪಡೆಯಲು, ಉಳಿತಾಯದ ಯೋಜನೆ ಮಾಡಲು ಇಂತವುಗಳ ಕಾರಣಕ್ಕಾಗಿ … Read more

APL ಪಡಿತರ ಚೀಟಿ ರದ್ದು ಮಾಡಿ BPL ಕಾರ್ಡ್ ಗೆ ಚೇಂಜ್‌ ಮಾಡಿಸಿಕೊಳ್ಳುವುದು ಹೇಗೆ.? ಸಂಪೂರ್ಣ ಮಾಹಿತಿ.

  ಸಾಮಾನ್ಯವಾಗಿ ಎಲ್ಲರ ಬಳಿಯಲ್ಲಿಯೂ BPL ಪಡಿತರ ಚೀಟಿ ಇರುತ್ತದೆ ಆದ್ದರಿಂದ ಅವರಿಗೆ ಸರ್ಕಾರದಿಂದ ಹಲವಾರು ಸೌಕರ್ಯಗಳು ಸಿಗುತ್ತದೆ ಹಾಗೂ ಸರ್ಕಾರದಿಂದ ಉಚಿತವಾಗಿ ರೇಶನ್ ಕೂಡ ದೊರೆಯುತ್ತದೆ. ಆದರೆ ಕೆಲವೊಮ್ಮೆ ತಪ್ಪು ದಾಖಲಾತಿಗಳನ್ನು ಕೊಡುವು ದರ ಮೂಲಕ ಅಥವಾ ಕೆಲವೊಮ್ಮೆ ನಿಮಗೆ ತಿಳಿಯದ ಹಾಗೆ BPL ಕಾರ್ಡ್ ಬದಲು APL ಕಾರ್ಡ್ ಬರುತ್ತದೆ. ಆದರೆ APL ಕಾರ್ಡ್ ಅನ್ನು ಹೇಗೆ ರದ್ದುಗೊಳಿಸುವುದು ಹಾಗೂ ಇದನ್ನು ರದ್ದುಗೊಳಿಸುವುದ ರಿಂದ ಆಗುವ ಪ್ರಯೋಜನಗಳೇನು. ಹಾಗೂ APL ಕಾರ್ಡ್ ಹೊಂದಿದ್ದರೆ ಯಾವ … Read more

ಆಸ್ತಿ ಖರೀದಿಗೆ ಹೊಸ ರೂಲ್ಸ್.! ಯಾವುದೇ ಮನೆ, ಸೈಟ್, ಫ್ಲಾಟ್, ಜಮೀನು ಕೊಳ್ಳುವ ಮುನ್ನ ಈ ಕಾಗದ ಪತ್ರಗಳು ಕಡ್ಡಾಯ. ಆಸ್ತಿ ಖರೀದಿ ಮಾಡುವ ಮುನ್ನ ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ.

ಪ್ರತಿಯೊಬ್ಬರೂ ಕೂಡ ಹೊಸ ಆಸ್ತಿಯನ್ನು ( Property) ಖರೀದಿಸುವ ಮುನ್ನ ಯಾವುದೆಲ್ಲ ರೀತಿಯ ನಿಯಮಗಳನ್ನು ಅನುಸರಿಸಿ ಆಸ್ತಿಯನ್ನು ಖರೀದಿ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅಂದರೆ ಕೆಲವೊಂದು ದಾಖಲಾತಿಗಳನ್ನು ಪರಿ ಶೀಲಿಸಿಕೊಂಡು ಆಸ್ತಿಯನ್ನು ಖರೀದಿ ಮಾಡುವುದು ಉತ್ತಮ ಏಕೆಂದರೆ ಮುಂದಿನ ದಿನದಲ್ಲಿ ಅದರಿಂದ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದರೆ ಅದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿಗಳನ್ನು ಪರಿಶೀಲಿಸಿ ತೆಗೆದುಕೊಳ್ಳುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಭೂಮಿ ಹಾಗೂ ಪ್ರತಿಯೊಂದರ ಬೆಲೆಯೂ ಹೆಚ್ಚಾಗುತ್ತಾ ಹೋದಂತೆಯೇ ಮೋಸ ಮಾಡುವವರ ಸಂಖ್ಯೆಯೂ … Read more

ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿ ವರದಕ್ಷಿಣೆ ಕೊಟ್ಟ ಮೇಲೂ ಹೆಣ್ಣು ಮಕ್ಕಳಿಗೆ ಅಪ್ಪನ ಮನೆ ಆಸ್ತಿ ಕೊಡುವುದು ಸರಿಯೇ.? ಕಾನೂನು ಇದರ ಬಗ್ಗೆ ಏನೆನ್ನುತ್ತದೆ ಗೊತ್ತ.?

ಪ್ರತಿಯೊಬ್ಬರ ಮನೆಗಳಲ್ಲಿಯೂ ಕೂಡ ಹೆಣ್ಣು ಮಕ್ಕಳು ಇರುತ್ತಾರೆ ಅವರಿಗೆ ಅಂದು ಕೊಂದಂತೆ ಮದುವೆಯನ್ನು ಮಾಡುತ್ತಾರೆ. ಅದರಲ್ಲೂ ಕೆಲವೊಬ್ಬರು ಯಾರೂ ಕೂಡ ಈ ರೀತಿ ಮದುವೆಯನ್ನು ಮಾಡಿರಬಾರ ದು ನನ್ನ ಮಗಳಿಗೆ ನಾನು ಇಷ್ಟೆಲ್ಲ ಖರ್ಚು ಮಾಡಿ ಅವಳಿಗೆ ಇಷ್ಟವಾಗು ವಂತೆ ಅಧೂರಿಯಾಗಿ ಮಾಡುತ್ತೇನೆ, ಎಂದು ಅವರ ಮನೆಯಲ್ಲಿರುವ ಅವರ ತಂದೆ ಅಣ್ಣ ತಮ್ಮಂದಿರು ಎಲ್ಲರೂ ಕೂಡ ಒಟ್ಟಾರೆ ಸೇರಿ ಮನೆಯ ಹೆಣ್ಣು ಮಗಳಿಗೆ ಯಾವುದೇ ರೀತಿಯಲ್ಲೂ ಕೊರತೆ ಯಾಗದಂತೆ ಅದ್ದೂರಿಯಾಗಿ ಮದುವೆ ಮಾಡುತ್ತಾರೆ. ಆದರೆ ಕೆಲವೊಬ್ಬ ಹೆಣ್ಣು … Read more

ಕೇವಲ 21 ಸಾವಿರಕ್ಕೆ ಸಿಗಲಿದೆ ಹೀರೋ ಸ್ಪ್ಲೆಂಡರ್ ಪ್ಲಸ್ A-1 ಬೈಕ್ 81Km ಮೈಲೇಜ್ ನೀಡುವ ಸುಪ್ರೀಮ್ ಬೈಕ್ ಈಗಾಲೇ ಬುಕ್ ಮಾಡಿ ಇಂಥ ಆಫರ್ ಮತ್ತೆ ಸಿಗಲ್ಲ.

  ಕೇವಲ 21 ಸಾವಿರ ರೂಗಳಿಗೆ ನಿಮ್ಮ ಮನೆಗೆ ಬರುತ್ತದೆ ಹೀರೋ ಸ್ಪ್ಲೆಂಡರ್ ಪ್ಲಸ್ ಈ ಬೈಕ್ ಸಾಮಾನ್ಯ ವರ್ಗದಿಂದ ಹಿಡಿದು ಬಡ ವರ್ಗದ ಮನೆ ಮಕ್ಕಳ ತನಕ ಎಲ್ಲರೂ ಇಷ್ಟ ಪಡುವ ಒಂದು ವಾಹನ. ಸಿರಿವಂತರು ಫ್ಯಾಷನ್ ಗಾಗಿ ಹಲವಾರು ಬಗೆಯ ಮಾಡೆಲ್ ಬೈಕ್ ಗಳನ್ನು ಖರೀದಿಸುತ್ತಿದ್ದರೆ, ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ದಿನನಿತ್ಯದ ಅನುಕೂಲತೆಗಾಗಿ ಇಂಥಹ ಒಂದು ವಾಹನವನ್ನು ಹೊಂದಿರಲೇ ಬೇಕಾದದ್ದು ಈ ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆ ಆಗಿದೆ. ಹಾಗಾಗಿ ಇಂದು ಬೈಕ್ … Read more

ಡ್ರೈವಿಂಗ್ ಲೈಸೆನ್ಸ್ ಹೊಸ ರೂಲ್ಸ್ ಜಾರಿ. ವಾಹನ ಸವಾರರು ತಪ್ಪದೆ ಈ ಮಹಿತಿ ತಿಳಿದುಕೊಳ್ಳಿ

ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗಿದ್ದು. ಕೇಂದ್ರ ಸರ್ಕಾರವು ಇದೀಗ ದೊಡ್ಡ ಬದಲಾವಣೆಯನ್ನು ಮಾಡಿದ್ದು ಡ್ರೈವಿಂಗ್ ಲೈಸೆನ್ಸ್ ಇದ್ದವರು ಈ ದಿನ ನಾವು ಹೇಳುವಂತಹ ಈ ನಿಯಮವನ್ನು ಮಾಡುವುದು ಕಡ್ಡಾಯ. ಹಾಗೇನಾದರೂ ಈ ನಿಯಮವನ್ನು ನೀವು ಉಲ್ಲಂಘಿಸಿದರೆ ಇದಕ್ಕಾಗಿ ದಂಡವನ್ನು ಹಾಗೂ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿಯನ್ನು ಹಾಕಿದರೆ ಅದನ್ನು ಕ್ಯಾನ್ಸಲ್ ಕೂಡ ಮಾಡಲಾಗುತ್ತದೆ ಎನ್ನುವ ಆದೇಶ ವನ್ನು ಕೂಡ ಹೊರಡಿಸಿದ್ದಾರೆ. ಇದೇ 2024 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು … Read more

ಬೆಳೆ ಸಮೀಕ್ಷೆ ಮತ್ತು GPS ಮಾಡಿಸಿರುವ ಎಲ್ಲಾ ರೈತರ ಖಾತೆಗಳಿಗೆ 10 ಸಾವಿರ ಖಾತೆಗೆ ಹಣ ಜಮಾ.

  ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಮತ್ತೊಂದು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದು ರೈತರ ಬೆಳೆ ಹಾನಿಗೆ ಈಗಾಗಲೇ ಒಂದು ಬಾರಿ ಹಣ ವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಮತ್ತೊಮ್ಮೆ ಬೆಳೆ ನಷ್ಟ ಪರಿಹಾರವಾಗಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಹತ್ತು ಸಾವಿರ ಹಣವನ್ನು ಹಾಕುತ್ತಿದ್ದಾರೆ. ಯಾರ ಜಮೀನಿನಲ್ಲಿ ಬೆಳೆ ನಷ್ಟ ಸಂಭವಿಸುತ್ತಿರು ತ್ತದೆಯೋ ಅಂತಹ ರೈತರ ಖಾತೆಗಳಿಗೆ ಮುಖ್ಯಮಂತ್ರಿಗಳು ಇದೇ ತಿಂಗಳು ಫೆಬ್ರವರಿ ಒಂದನೇ ತಾರೀಕು ರೈತರ ಖಾತೆಗಳಿಗೆ … Read more