PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್, ವೇತನ ಮಿತಿ 15,000 ದಿಂದ 21,000ಕ್ಕೆ ಹೆಚ್ಚಳ.!

  ನೌಕರರ ಭವಿಷ್ಯ ನಿಧಿ (Employee provident Fund) ಈ ವಿಚಾರವಾಗಿ ಮಾಧ್ಯಮಗಳಲ್ಲಿ ಆಗಾಗ ಸುದ್ದಿ ಪ್ರಸಾರವಾಗುತ್ತಲೇ ಇರುತ್ತದೆ. ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕನ ವೇತನದಲ್ಲಿ ಆತನ ದುಡಿಮೆಯ ಮೂಲ ವೇತನದ 12% ನ್ನು ಕಡಿತಗೊಳಿಸಿ ಆತನ PF ಖಾತೆಗೆ ಜಮಾ ಮಾಡಿ ಆತ ಕೆಲಸ ಬಿಟ್ಟ ನಂತರ ಅಥವಾ ನಿವೃತ್ತಿ ಹೊಂದಿದ ನಂತರ. ಆತನಿಗೆ ಅದನ್ನು ಅನ್ವಯವಾಗುವ ಬಡ್ಡಿದರಗಳ ಲಾಭದೊಂದಿಗೆ ಹಿಂತಿರುಗಿಸುವ ನಿಯಮವನ್ನು ಇಟ್ಟುಕೊಂಡು ಭಾರತದ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯ (EPFO) ಈ EPF … Read more

ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್

ಹಿಂದೆ ಜೀವನ ಬಹಳ ಕಷ್ಟವಾಗಿತ್ತು ಜನರು ಕಷ್ಟಪಟ್ಟು ಬೆವರು ಸುರಿಸು ದುಡಿದು ಹಣ ಸಂಪಾದನೆ ಮಾಡಬೇಕಿತ್ತು. ಹೀಗಿದ್ದು ಕೂಡ ನೂರು ರೂಪಾಯಿ ಗಳಿಸುವುದೇ ಬಹಳ ದೊಡ್ಡ ಶ್ರಮವಾಗುತ್ತಿತ್ತು. ಆದರೆ ಈಗ ಕಾಲ ಬಹಳ ಬದಲಾಗಿದೆ. ಕಾಲಕ್ಕೆ ತಕ್ಕ ಹಾಗೆ ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆಯಾಗಿದೆ. ಇಂದು ಹಣ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರ ಕೈಗಳಲ್ಲೂ ಸರಾಗವಾಗಿ ಲೆಕ್ಕವೇ ಇಲ್ಲದೆ ಹರಿದಾಡುತ್ತದೆ. ಈಗಿನ ಕಾಲದಲ್ಲಿ ಹಣ ಗಳಿಸುವುದು, ಉಳಿಸುವುದು, ಬಳಸುವುದು ಎಲ್ಲವೂ ಸುಲಭ. ಆದರೆ ಹಣದ ಬಗ್ಗೆ ಸರಿಯಾದ … Read more

ಮನೆ ಕಟ್ಟಿಸುತ್ತಿದ್ದೀರಾ.? ಆಗಿದ್ರೆ ಈ ವಿಷ್ಯ ತಿಳ್ಕೋಳಿ ವುಡನ್, UPVC, ಅಲ್ಯೂಮಿನಿಯಂ ಯಾವ ರೀತಿ ಕಿಟಕಿ ಹಾಕಿಸುವುದು ಬೆಸ್ಟ್ ಅಂತ ನೋಡಿ.!

  ಮನೆ ಕಟ್ಟುವ ವಿಚಾರವಾಗಿ ಸಾಕಷ್ಟು ಗೊಂದಲಗಳಾಗುತ್ತವೆ. ಯಾಕೆಂದರೆ ಮನೆಯನ್ನು ಎಷ್ಟು ಅಳತೆಗೆ ಕಟ್ಟಿಸಿದರೆ ಉತ್ತಮ ಎನ್ನುವುದರಿಂದ ಹಿಡಿದು ಕಬ್ಬಿಣ, ಸಿಮೆಂಟು ಯಾವ ಕಂಪನಿಯದ್ದು ಆರಿಸುವುದು? ಎಲೆಕ್ಟ್ರಿಕಲ್ ಹಾಗೂ ಫಿಟ್ಟಿಂಗ್ ಗಳು ಯಾವ ಬ್ರಾಂಡ್ ಉತ್ತಮ? ಯಾವ ಕಲರ್ ಪೈಂಟ್ ಮಾಡಿಸುವುದು? ಯಾವ ಡಿಸೈನ್ ಇಂಟೀರಿಯರ್ ಮಾಡಿಸುವುದು? ಎನ್ನುವುದರಿಂದ ಹಿಡಿದು ಕಿಟಕಿ ಬಾಗಿಲು ಹೇಗಿರಬೇಕು? ಯಾವುದನ್ನು ಆರಿಸುವುದು ಎನ್ನುವುದರವರೆಗೆ ಬಹಳ ಕನ್ಫ್ಯೂಷನ್ ಕ್ರಿಯೇಟ್ ಆಗುತ್ತದೆ. ನೀವು ಮನೆ ಕಟ್ಟಿಸುತ್ತಿದ್ದರೆ ಅಥವಾ ಆ ಆಲೋಚನೆಯಲ್ಲಿದ್ದರೆ ವುಡನ್, UPVC ಅಥವಾ … Read more

HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!

HSRP ನಂಬರ್ ಪ್ಲೇಟ್ ವಿಚಾರ ದೇಶದಾದ್ಯಂತ ಕಳೆದು ಒಂದು ವರ್ಷಗಳಿಂದ ಬಾರಿ ಸದ್ದು ಮಾಡಿದೆ. ಯಾಕೆಂದರೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು HSRP (High Security registration Plate) ನಂಬರ್ ಪ್ಲೇಟ್ ಹಾಗೂ ಕಲರ್ ಕೋಡ್ ಸ್ಟಿಕ್ಕರ್ ಕಡ್ಡಾಯಗೊಳಿಸಲಾಗಿದೆ. 2019 ರ ನಂತರ ವಾಹನಗಳನ್ನು ಖರೀದಿಸುವಂತಹ ಮಾಲೀಕರಿಗೆ ವಾಹನಗಳ ಜೊತೆಯಲ್ಲಿಯೇ HSRP ನಂಬರ್ ಪ್ಲೇಟ್ ನೀಡಲಾಗಿದೆ. ಆದರೆ 2019 ಏಪ್ರಿಲ್ 1ಕ್ಕೂ ಮುಂಚೆ ಯಾವುದೇ ದ್ವಿಚಕ್ರ / ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿದರೆ ಸರ್ಕಾರದ ನಿಯಮದ … Read more

ಸಿಂಗಲ್ ಡೋರ್ ಅಥವಾ ಡಬಲ್ ಡೋರ್ ಯಾವ ರೆಫ್ರಿಜರೇಟರ್ ತೆಗೆದುಕೊಳ್ಳುವುದು ಬೆಸ್ಟ್ ನೋಡಿ.!

  ಮನೆಗೊಂದು ಫ್ರಿಡ್ಜ್ ಬೇಕೇ ಬೇಕು. ಸೊಪ್ಪು, ಹಣ್ಣು, ತರಕಾರಿಗಳನ್ನು ಹೆಚ್ಚು ದಿನ ಫ್ರೆಶ್ ಆಗಿರುವ ರೀತಿ ಇಟ್ಟುಕೊಳ್ಳಲು, ಮೆಡಿಸನ್ ಸ್ಟೋರ್ ಮಾಡಲು ಮನೆಯಲ್ಲಿ ಆಹಾರ ಪದಾರ್ಥ ಹೆಚ್ಚಾಗಿ ಉಳಿದಿದ್ದರೆ ಅದನ್ನು ವೇಸ್ಟ್ ಆಗದಂತೆ ಉಪಯೋಗಿಸಿಕೊಳ್ಳಲು ಇನ್ನು ಇತ್ಯಾದಿ ಕಾರಣಕ್ಕಾಗಿ ಮನೆಗೊಂದು ರೆಫ್ರಿಜರೇಟರ್ ಖಂಡಿತವಾಗಿಯೂ ಈಗಿನ ಕಾಲದಲ್ಲಿ ಬೇಕೆ ಬೇಕು ಯಾಕೆಂದರೆ ವರ್ಕಿಂಗ್ ವುಮೆನ್ ಗಳ ವರ್ಕ್ ಲೋಡ್ ಈ ಫ್ರಿಜ್ ಖಂಡಿತ ಕಡಿಮೆ ಮಾಡುತ್ತದೆ. ಇದೆಲ್ಲ ಸರಿ ಆದರೆ ತೆಗೆದುಕೊಳ್ಳುವಾಗ ಕನ್ಫ್ಯೂಷನ್ ಮಾತ್ರ ತಪ್ಪುವುದಿಲ್ಲ ಹತ್ತಾರು … Read more

ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ.? ಚಿಂತೆ ಬಿಡಿ ಹೊಸ ಫೋಟೋ ಚೇಂಜ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ಆಧಾರ್ ಕಾರ್ಡ್ (Aadhar Caard) ಸದ್ಯಕ್ಕೆ ಭಾರತದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗಿರುವಂತಹ ಒಂದು ದಾಖಲೆ ಆಗಿದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದಲ್ಲಿ ಶಾಲೆ ದಾಖಲಾತಿ ಮಾಡಿಸುವುದರಿಂದ ಹಿಡಿದು ಉದ್ಯೋಗ ಸೇರಲು, ಬ್ಯಾಂಕ್ ಖಾತೆ ತೆರೆಯಲು, ವ್ಯಕ್ತಿಯೊಬ್ಬರ ಮ.ರಣ ಪ್ರಮಾಣ ಪತ್ರ ಪಡೆಯಲು ಹೀಗೆ ಯಾವುದೇ ಸರ್ಕಾರಿ ಹಾಗೂ ಖಾಸಗಿ ವಲಯದ ಕಾರ್ಯಗಳು ನಡೆಯುವುದಿಲ್ಲ. ಇಷ್ಟೊಂದು ಪ್ರಮುಖವಾದ ದಾಖಲೆಯಾಗಿರುವ ಆಧಾರ್ ಕಾರ್ಡ್ ನ್ನು ಭಾರತ ಸರ್ಕಾರದ ಅಂಗ ಸಂಸ್ಥೆಯಾಗಿರುವ ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುತ್ತದೆ … Read more

LIC ಈ ಸ್ಕೀಮ್ ನಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ ಸಾಕು, ಜೀವನ ಪರ್ಯಂತ ಪ್ರತಿ ತಿಂಗಳು 12,000 ಪಿಂಚಣಿ ಬರುತ್ತೆ.!

ಹಣ ಎನ್ನುವುದು ಬದುಕಿನಲ್ಲಿ ಬಹಳ ಮುಖ್ಯವಾದ ಸಂಗತಿಯಾಗಿದೆ. ಜೀವನದಲ್ಲಿ ಕೆಲವರಿಗೆ ಬಹಳ ಬೇಗ ಹಣದ ಪ್ರಾಮುಖ್ಯತೆ ತಿಳಿಯುತ್ತದೆ. ಕೆಲವರು ವಿದ್ಯಾಭ್ಯಾಸ ಮುಗಿಸಿ ದುಡಿಯಲು ಆರಂಭಿಸಿದ ಮೇಲೆ ಇದರ ಮಹತ್ವವನ್ನು ಅರಿತುಕೊಳ್ಳುತ್ತಾರೆ. ಒಟ್ಟಾರೆಯಾಗಿ ಹಣ ಎಲ್ಲರಿಗೂ ಪಾಠ ಕಲಿಸುತ್ತದೆ ಎಂದರೆ ತಪ್ಪಾಗುವುದಿಲ್ಲ. ಹಣದ ಬಗ್ಗೆ ನಾವು ನಿರ್ಲಕ್ಷ ತೋರಿ ಸರಿಯಾಗಿ ಪ್ಲಾನಿಂಗ್ ಮಾಡದೇ ಇದ್ದರೆ ಜೀವನದ ಇಳಿ ವಯಸ್ಸಿನಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ದೇಹದಲ್ಲಿ ಶಕ್ತಿ ಇಲ್ಲದೆ, ದುಡಿಯುವ ವಯಸ್ಸು ಅಲ್ಲದೆ, ಜೇಬಿನಲ್ಲಿ ಹಣ ಕೂಡ ಇಲ್ಲದೆ ಬ್ಯಾಂಕ್ ಬ್ಯಾಲೆನ್ಸ್ … Read more

ನಿಮ್ಮ ಜಮೀನಿಗೆ ಹೋಗಲು ಅಕ್ಕ ಪಕ್ಕದವರು ದಾರಿ ಬಿಡುತ್ತಿಲ್ಲವೇ,‌ ಇಲ್ಲಿದೆ ನೋಡಿ ಪರಿಹಾರ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

  ರೈತರಿಗೆ ಬೆಳೆ ಹಾನಿಯಾಗುವ ಅಥವಾ ಕಷ್ಟಪಟ್ಟು ಶ್ರಮವಹಿಸಿ ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ನ’ಷ್ಟವಾಗುವ ಕಷ್ಟಗಳು ಒಂದು ಕಡೆಯಾದರೆ ತಾನು ಹೊಂದಿರುವ ಆಸ್ತಿ ಕುರಿತಾದ ವಿವಾದಗಳು ಮತ್ತೊಂದು ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಉದಾಹರಣೆಗೆ ಒಬ್ಬ ರೈತನಿಗೆ ಆತನ ಜಮೀನಿನಲ್ಲಿ ಫಲವತ್ತತೆ ಇದೆ, ಉತ್ತಮವಾದ ಇಳುವರಿ ಕೂಡ ಪಡೆಯುತ್ತಿದ್ದಾನೆ, ಹಾಗೆಯೇ ಆತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಬೇಡಿಕೆ ಕೂಡ ಇದೆ ಎಲ್ಲವೂ ಸರಿ ಆದರೆ ಆತನ ಜಮೀನಿಗೆ ಹೋಗಲು ಮುಂದೆ ಇರುವ ರೈತ ಜಾಗ ಬಿಡದೆ … Read more

ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಎಷ್ಟು ಬಡ್ಡಿ ಬರುತ್ತೆ ಗೊತ್ತಾ.? ಇಲ್ಲಿದೆ ನೋಡಿ ಪಕ್ಕಾ ಲೆಕ್ಕಾ.!

  ಅಂಚೆ ಕಚೇರಿಗಳು (Post Office) ಈಗ ಪತ್ತ ವ್ಯವಹಾರಕ್ಕಾಗಿ ಮಾತ್ರವಲ್ಲದೇ ಅಂಚೆ ಬ್ಯಾಂಕ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಜನರಿಗೆ ಸಂಪರ್ಕ ನಾಡಿಯಾಗಿದ್ದ ಅಂಚೆ ಕಛೇರಿ ತನ್ನಲ್ಲಿ ಹೂಡಿಕೆ ಮಾಡುವ ಗ್ರಾಹಕನ ಹಣಕ್ಕೆ 100% ಭದ್ರತೆ ಒದಗಿಸುತ್ತದೆ. ಯಾಕೆಂದರೆ ಅಂಚೆ ಕಚೇರಿಗಳು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ನಾವು ಕೊಡುವ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಮತ್ತು ಖಚಿತ ರೂಪದ ಲಾಭವು ಸಿಗುವುದು ಕೂಡ ಅಷ್ಟೇ ಗ್ಯಾರಂಟಿ ಆಗಿದೆ. ಸದ್ಯಕ್ಕೆ ಅಂಚೆ … Read more

ಜಮೀನು ಖರೀದಿ ಮಾಡುವ ಮುನ್ನ ಈ ದಾಖಲೆ ಚೆಕ್ ಮಾಡುವುದು ಕಡ್ಡಾಯ.! ಹೊಸ ರೂಲ್ಸ್ ತಂದ ಸರ್ಕಾರ

  ಹಿಂದೆಲ್ಲಾ ಕೃಷಿ ಉದ್ದೇಶಕ್ಕಾಗಿ ಭೂಮಿಯನ್ನು ಖರೀದಿಸುತ್ತಿದ್ದರು, ಆದರೆ ಈಗ ಕೃಷಿಗಿಂತ ಹೆಚ್ಚಾಗಿ ಹೂಡಿಕೆ ಉದ್ದೇಶದಿಂದ ಖರೀದಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಸೈಟ್ ಗಳ ಬೆಲೆ ವಿಪರೀತವಾಗಿ ಏರುತ್ತಿದ್ದೆ ಹಾಗಾಗಿ ಚಿನ್ನಕ್ಕಿಂತಲೂ ಹೂಡಿಕೆಗೆ ಕಡಿಮೆ ಅವಧಿಗೆ ಗರಿಷ್ಠ ಲಾಭ ತಂದು ಕೊಡುವುದು ಪ್ರಾಪರ್ಟಿ ಎಂದು ಜನರಿಗೆ ಮನವರಿಕೆಯಾಗಿ ಹೋಗಿದೆ. ಹಾಗಾಗಿಯೇ ಭೂಮಿ ಖರೀದಿಗೆ ಬಹಳ ದೊಡ್ಡ ಕಾಂಪಿಟೇಶನ್ ಇದೆ. ಆದರೆ ಇದು ಅಷ್ಟು ಸುಲಭವಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಭೂಮಿ ಒಲಿಯಲು ಯೋಗ ಬೇಕು ಆದರೆ ಕಾನೂನಿನ ಪ್ರಕಾರವಾಗಿ … Read more