ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ಅಥವಾ ಪಹಣಿ ಪತ್ರದಲ್ಲಿ ಹೆಸರಿನ ತಿದ್ದುಪಡಿ ಇದ್ದರೆ ಕಂದಾಯ ಅದಾಲತ್ ಜಾರಿ.!
ಕಳೆದ ಒಂದು ವರ್ಷದಿಂದ ಅದರಲ್ಲೂ ನೂತನ ಸರ್ಕಾರ ಜಾರಿಯಾದ ಮೇಲೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪುಸ್ತುತವಾಗಿ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ರವರು (Minister Krishna Bairegowda) ಅಧಿಕಾರ ವಹಿಸಿಕೊಂಡ ನಂತರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳ ಬದಲಾವಣೆ. ಕೆಲ ನಿಯಮಗಳಿಗೆ ತಿದ್ದುಪಡಿ ಕೂಡ ತಂದಿದ್ದಾರೆ ಮತ್ತು ಜನಸಾಮಾನ್ಯರಿಗೆ ಕಂದಾಯ ಇಲಾಖೆಯ ಎಲ್ಲಾ ಸೇವೆಗಳು ಶೀಘ್ರವಾಗಿ ಮತ್ತು ಸಮಯಕ್ಕೆ ಸರಿಯಾಗಿ ರೈತರಿಗೆ ತಲುಪುವಂತೆ ಮಾಡಬೇಕು ಎಂದು ಅನೇಕ ಕ್ರಮ ಕೈಗೊಂಡಿದ್ದಾರೆ. ಈಗ ಅದೇ … Read more