ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ಅಥವಾ ಪಹಣಿ ಪತ್ರದಲ್ಲಿ ಹೆಸರಿನ ತಿದ್ದುಪಡಿ ಇದ್ದರೆ ಕಂದಾಯ ಅದಾಲತ್ ಜಾರಿ.!

  ಕಳೆದ ಒಂದು ವರ್ಷದಿಂದ ಅದರಲ್ಲೂ ನೂತನ ಸರ್ಕಾರ ಜಾರಿಯಾದ ಮೇಲೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪುಸ್ತುತವಾಗಿ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ರವರು (Minister Krishna Bairegowda) ಅಧಿಕಾರ ವಹಿಸಿಕೊಂಡ ನಂತರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳ ಬದಲಾವಣೆ. ಕೆಲ ನಿಯಮಗಳಿಗೆ ತಿದ್ದುಪಡಿ ಕೂಡ ತಂದಿದ್ದಾರೆ ಮತ್ತು ಜನಸಾಮಾನ್ಯರಿಗೆ ಕಂದಾಯ ಇಲಾಖೆಯ ಎಲ್ಲಾ ಸೇವೆಗಳು ಶೀಘ್ರವಾಗಿ ಮತ್ತು ಸಮಯಕ್ಕೆ ಸರಿಯಾಗಿ ರೈತರಿಗೆ ತಲುಪುವಂತೆ ಮಾಡಬೇಕು ಎಂದು ಅನೇಕ ಕ್ರಮ ಕೈಗೊಂಡಿದ್ದಾರೆ. ಈಗ ಅದೇ … Read more

ಈ ಬೆಲೆ ಬೆಳೆದರೆ ಎಕರೆಗೆ 30 ಲಕ್ಷ ಆದಾಯ ಗ್ಯಾರಂಟಿ.!

  ಸೀಬೆ ಹಣ್ಣಿಗೆ ಮಾರ್ಕೆಟ್ ನಲ್ಲಿ ಯಾವಾಗಲು ಬೇಡಿಕೆ ಕಡಿಮೆಯಾಗುವುದಿಲ್ಲ ಅದರಲ್ಲೂ ಈ ವಿಶೇಷವಾದ ಜಪಾನೀಸ್ ರೆಡ್ ಎನ್ನುವ ತಳಿಗಂತೂ ಭಾರಿ ಡಿಮ್ಯಾಂಡ್. ಏಕೆಂದರೆ ಈ ತಳಿಯಲ್ಲಿರುವ ವಿಶೇಷತೆಯೇ ಈ ರೀತಿ ಇದೆ. ಕಡಿಮೆ ಬೀಜಗಳನ್ನು ಹೊಂದಿದೆ (4-5 ಬೀಜ ಅಷ್ಟೇ), ಕೆಂಪು ಬಣ್ಣದ ಈ ಹಣ್ಣು ತಿನ್ನಲು ಕೂಡ ಬಹಳ ಕ್ರಿಸ್ಪಿ ಆಗಿರುತ್ತದೆ ಮತ್ತು ಟೇಸ್ಟ್ ಕೂಡ ಚೆನ್ನಾಗಿರುತ್ತದೆ. ಹಾಗಾಗಿ ಈ ಹಣ್ಣಿಗೆ ಕನಿಷ್ಠ 150 per Kg ಇದ್ದೇ ಇರುತ್ತದೆ. ಸೀಬೆ ಹಣ್ಣಿನ ಕೃಷಿ … Read more

ವಿದ್ಯಾಸಿರಿ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಸ್ಕಾಲರ್ಷಿಪ್ ಪಡೆಯಿರಿ.!

  ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಕರ್ನಾಟಕ ವಿದ್ಯಾಸಿರಿ ಯೋಜನೆಯನ್ನು (Vidhyasiri Scheme) ಆರಂಭಿಸಲಾಗಿದೆ. ಈ ಯೋಜನೆ ಮೂಲಕ ಪ್ರಸಕ್ತ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು ಏನು? ಯಾವ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು? ಮತ್ತು ಏನೆಲ್ಲ ದಾಖಲೆಗಳು ಬೇಕು? ಎನ್ನುವ ಪ್ರಮುಖ ಮಾಹಿತಿಯನ್ನು … Read more

ಗೃಹ ಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಬಿಗ್ ಅಪ್ಡೇಟ್.!

  ಕರ್ನಾಟಕ ವಿಧಾನಸಭಾ ಚುನಾವಣೆ-2023ರಲ್ಲಿ ಕಾಂಗ್ರೆಸ್ ಪಕ್ಷವು (Corgress) ನೀಡಿದ್ದ ಭರವಸೆಗಳಂತೆ ಗೆದ್ದು ಗದ್ದುಗೆ ಏರಿದ ಮೇಲೆ ತಾನು ನೀಡಿದ ಗ್ಯಾರಂಟಿ ಯೋಜನೆಗಳ (Guarantee Schemes) ಆಶ್ವಾಸನೆಯ ನೆರವೇರಿಸೋ ಮೂಲಕ ನುಡಿದಂತೆ ನಡೆದಿದೆ. ಆ ಪ್ರಕಾರವಾಗಿ ರಾಜ್ಯದ ಜನತೆಗೆ ಮೊದಲ ಗ್ಯಾರಂಟಿ ಯೋಜನೆಗಾಗಿ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯದ ಗಡಿಯೊಳಗೆ ಶಕ್ತಿ ಯೋಜನೆ (Shakthi Yojane) ಮೂಲಕ ಕರ್ನಾಟಕ ಸರ್ಕಾರದ ಎಲ್ಲಾ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆ (Gruhajyothi Scheme) … Read more

ಹೊಸ ಡಿಜಿಟಲ್ ವೋಟರ್ ಕಾರ್ಡ್ ಪಡೆಯುವ ವಿಧಾನ.!

  ಈಗ ಶಿಕ್ಷಣ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕೂಡ ಡಿಜಿಟಲೀಕರಣಗೊಳ್ಳುತ್ತಿವೆ. ಖಾಸಗಿ ಮಾತ್ರವಲ್ಲದೇ ಸರ್ಕಾರಿ ವಲಯದ ಅನೇಕ ಕೆಲಸ ಕಾರ್ಯಗಳು ಕೂಡ ಆನ್ಲೈನ್ ಮೂಲಕ ಮಾಡಿಕೊಳ್ಳುವ ಅವಕಾಶ ಸಿಗುತ್ತಿದೆ. ಈ ಮೂಲಕ ಜನಸಾಮಾನ್ಯ ಸಮಯ ಉಳಿತಾಯ ಬಗ್ಗೆ ವ್ಯರ್ಥ ತಿರುಗಾಟಕ್ಕೆ ಕಡಿವಾಣ ಕೂಡ ಬಿದ್ದಿದೆ. ಈ ಹಿಂದೆ ಜನರು ತಮ್ಮ ಕೆಲಸ ಮಾಡಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿತ್ತು ಜನರು ಈಗ ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಯಾವುದೇ ಅಪ್ಲಿಕೇಶನ್ ಹಾಕಿ ಸೇವೆ … Read more

ರೆಡಿ ಮನೆ ಅಥವಾ ಕಟ್ಟಿಸಿರುವ ಮನೆ ಎರಡರಲ್ಲಿ ಯಾವುದು ಬೆಸ್ಟ್ ಗೊತ್ತಾ.? ಸ್ವಂತ ಮನೆ ಆಸೆ ಇರುವವರು ತಪ್ಪದೆ ನೋಡಿ.!

  ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಕೆಲವರಿಗೆ ಮನೆ ವಿಷಯ ಬಂದಾಗ ಪ್ರತಿಯೊಂದು ವಿಷಯದಲ್ಲಿ ಕೂಡ ಅವರು ಸೆಲೆಕ್ಟಿವ್ ಆಗಿರುತ್ತಾರೆ. ಮನೆ ಪೇಂಟಿಂಗ್ ವಿಚಾರದಿಂದ ಹಿಡಿದು ಇಂಟೀರಿಯರ್ ಡಿಸೈನ್, ಮನೆ ಮೇನ್ ಡೋರ್ ಯಾವ ದಿಕ್ಕಿಗೆ ಇರಬೇಕು ಇತ್ಯಾದಿ ವಿಚಾರಗಳು ಮತ್ತು ಮನೆಗೆ ಸೆಲೆಕ್ಟ್ ಮಾಡುವ ಫಿಟ್ಟಿಂಗ್ ಗಳು ಇದೇ ಕಂಪನಿಯದಾಗಿರಬೇಕು ಎನ್ನುವುದರವರೆಗೆ ಅವರು ಮನೆ ಕಟ್ಟುವ ಮುಂಚೆ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ. ಇದರಲ್ಲಿ ಸಾಟಿಸ್ಫೆಕ್ಷನ್ ಬೇಕಾದರೆ ಮನೆ ಕಟ್ಟಬೇಕು ಇನ್ನು ಕೆಲವರಿಗೆ ಇದೆಲ್ಲ ತುಂಬಾ ತಲೆನೋವಿನ … Read more

ರಾಜ್ಯದ ಜನತೆಗೆ ಸಿಹಿ ಸುದ್ದಿ.! ಇನ್ಮುಂದೆ ಈ ಸಾಲಗಳಿಗೆ ಬಡ್ಡಿ ಕಟ್ಟುವಂತಿಲ್ಲ ಸರ್ಕಾರದಿಂದ ಅಧಿಕೃತ ಘೋಷಣೆ.!

  ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಕೈ ಕೊಟ್ಟಿರುವುದರಿಂದ ಕೃಷಿ ಸಂಪೂರ್ಣ ನೆಲ ಕಚ್ಚಿದೆ ಇದರಿಂದ ರೈತರು ಸಾಕಷ್ಟು ಕ’ಷ್ಟ ನ’ಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಗಳು ಕೂಡ ರಾಜ್ಯದ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ರೈತರಿಗೂ ಕೂಡ ಬೆಳೆ ಹಾನಿ ಪರಿಹಾರ ನೀಡಲು ಮುಂದಾಗಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 210 ಕ್ಕೂ ತಾಲೂಕುಗಳು ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಲಾಗಿದ್ದು‌ ಕೇಂದ್ರದಿಂದಲೂ ಪರಿಹಾರ ನೀಡುವಂತೆ ಮನವಿ … Read more

ಇನ್ಮುಂದೆ ಜಮೀನು, ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ.! ರೈತರಿಗಾಗಿ ಹೊಸ ಸೇವೆ ಆರಂಭ…

  ಜಮೀನು (land) ಹೊಂದಿರುವ ರೈತನು ಆ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕು. ಸಾಧ್ಯವಾದರೆ ರೈತನು ತಾನು ಕೃಷಿ ಮಾಡುವ ಭೂಮಿಯ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಹೊಂದಿದ್ದರೆ ಬಹಳ ಅನುಕೂಲ, ಆಗ ಸರ್ಕಾರದಿಂದ ಸಿಗುವ ಅನೇಕ ಪ್ರಯೋಜನಗಳು ನೇರವಾಗಿ ರೈತರಿಗೆ ಸಿಗುತ್ತದೆ. ಕೆಲವೊಮ್ಮೆ ಪಿತ್ರಾರ್ಜಿತ ಆಸ್ತಿಗಳು ಇನ್ನೂ ಸಹ ಮಕ್ಕಳ ಹೆಸರಿಗೆ ವರ್ಗಾವಣೆ ಆಗಿರುವುದಿಲ್ಲ, ಆದರೂ ಮಕ್ಕಳು ಅದೇ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬದುಕಿರುತ್ತಾರೆ. ಮತ್ತು ಅವಿಭಕ್ತ ಕುಟುಂಬದಲ್ಲೂ ಕೂಡ ಸಹೋದರರು ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳದೆ … Read more

ಫೆಬ್ರವರಿ 29 ರೊಳಗೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗಲಿದೆ.!

  APL, BPL ಅಥವಾ AAY ಇದರಲ್ಲಿ ಯಾವುದೇ ರೇಷನ್ ಕಾರ್ಡ್ ಹೊಂದಿದ್ದರು ತಪ್ಪದೇ ಪ್ರತಿಯೊಬ್ಬರು ಈ ಸುದ್ದಿಯನ್ನು ನೋಡಿ. ಯಾಕೆಂದರೆ ನೀವೇನಾದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಈ ಸೂಚನೆಯಂತೆ ನಡೆದುಕೊಳ್ಳದೆ ಇದ್ದಲ್ಲಿ ಇದೇ ತಿಂಗಳು ನಿಮ್ಮ ರೇಷನ್ ಕಾರ್ಡ್ (Ration card suspend) ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ವಿಷಯ ಏನೆಂದರೆ. ರೇಷನ್ ಕಾರ್ಡ್ ಈಗ ಅತ್ಯಗತ್ಯ ದಾಖಲೆಯಾಗಿ‌‌‌‌ದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅದರಲ್ಲೂ ಹೊಸ ಸರ್ಕಾರದ ದೆಸೆಯಿಂದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ … Read more

ಸೈಟ್ ಖರೀದಿಗೆ ಸಿಗಲಿದೆ ಸಾಲ.! ಬಡ್ಡಿ ಎಷ್ಟು.? ಎಷ್ಟು ಸಾಲ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಮನೆ (House) ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ಹಾಗಾಗಿ ಈ ರೀತಿ ಕನಸುಗಳಿಗೆ ಹಣ ಹೊಂದಿಸುವುದೇ ಸಾಹಸವಾಗಿದೆ ಕೆಲವರು ಜೀವನಪೂರ್ತಿ ಹಣ ಕೂಡಿಟ್ಟು ನಿವೃತ್ತಿ ನಂತರ ತಮ್ಮ ಉಳಿತಾಯದ ಹಣದಲ್ಲಿ ಮನೆ ಕಟ್ಟಿಕೊಳ್ಳಲು ಬಯಸಿದರೆ. ಇನ್ನು ಕೆಲವರು ದುಡಿಯೋ ಸಮಯದಲ್ಲೇ ಸಾಲವಾದರು ಮಾಡಿ ಮನೆ ಕಟ್ಟಿ ನಿಧಾನವಾಗಿ ತೀರಿಸಿಕೊಳ್ಳೋಣ ಎಂದು ಯೋಚಿಸುವವರು ಇದ್ದಾರೆ. ಇಂಥವರಿಗೆ ಈಗ ಅನೇಕ ಬ್ಯಾಂಕ್ ಗಳು ಮನೆ ಕಟ್ಟಿಕೊಳ್ಳುವುದಕ್ಕೆ … Read more