ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ಈ ಲಿಸ್ಟ್ ನಲ್ಲಿ ಹೆಸರು ಇದ್ದವರ ಕಾರ್ಡ್ ರದ್ದು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿ.!

  ಡಿಸೆಂಬರ್ ತಿಂಗಳಿನಲ್ಲಿ ರದ್ದಾಗಿರುವ BPL ರೇಷನ್ ಕಾರ್ಡ್ ಗಳ ಪಟ್ಟಿ ಹೀಗಿದೆ, ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಏನಾಗಿದೆ ಎಂದು ತಪ್ಪದೆ ಚೆಕ್ ಮಾಡಿಕೊಳ್ಳಿ, ಇಲ್ಲವಾದಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಸರ್ಕಾರದದಿಂದ ಅನೇಕ ಯೋಜನೆಗಳ ಪ್ರಯೋಜನ ಸಿಗುತ್ತಿದೆ, ಸದ್ಯಕ್ಕೆ ಅದನ್ನು ರೇಷನ್ ಕಾರ್ಡ್ (Ration card) ಮೂಲಕ ಅಳೆಯಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ … Read more

ಈ ರೈತರಿಗೆ ಇಂದಿನಿಂದ ಬೆಳೆ ಪರಿಹಾರ ಹಣ ಬಿಡುಗಡೆ.! ನಿಮ್ಮ ಹೆಸರಿದಿಯೇ ಈ ರೀತಿ ಚೆಕ್ ಮಾಡಿ.!

  ರಾಜ್ಯದಲ್ಲಿ ಈ ವರ್ಷ ಬರಗಾಲದ (drought) ಪರಿಸ್ಥಿತಿ ಉಂಟಾಗಿದ್ದು, ಮುಂಗಾರು ಮಳೆ ವೈಫಲ್ಯದಿಂದ ರೈತನಿಗೆ (farmers) ಮುಂಗಾರು ಮತ್ತು ಹಿಂಗಾರು ಬೆಳೆಗಳು ನ’ಷ್ಟವಾಗಿವೆ. ಇದರಿಂದ ರೈತನಿಗೆ ಮುಂಗಾರು ಹಂಗಾಮಿನಲ್ಲಿ ಭೂಮಿ ಹದ ಮಾಡಲು ಹಾಗು ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಮಾಡಿದ್ದ ಸಾಲ ತೀರಿಸಲು, ಮತ್ತು ಈಗ ಬೆಳೆ ಕೂಡ ಕೈ ಹತ್ತದ ಕಾರಣ ದಿನನಿತ್ಯದ ಜೀವನ ನಿರ್ವಹಣೆಯ ಖರ್ಚುವೆಚ್ಚಕ್ಕೂ ಪರದಾಡುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಬೆಳೆ ಪರಿಹಾರ ನಿಧಿ (drought releif) ಹಣ ದೊರಕಿದರೆ … Read more

ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ Hero Splendor ಪ್ಲಸ್ ಬೈಕ್ ಹೊಸ ವರ್ಷಕ್ಕೆ ಭರ್ಜರಿ ಆಫರ್.!

  ಇತ್ತೀಚಿಗೆ ಎಲ್ಲಾ ವಾಹನ ತಯಾರಿಕ ಕಂಪನಿಗಳು ತಮ್ಮ ಬೈಕ್ ಗಳ ಖರೀದಿಯ ಮೇಲೆ ಭಿನ್ನವಿಭಿನ್ನ ಆಫರ್ ಗಳನ್ನು ಬಿಡುಗಡೆಗೊಳಿಸಿ ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಶೋರೂಮ್ ನಲ್ಲಿ ಈ ಬೈಕ್ ಗಳ ಖರೀದಿ ಮೇಲೆ ವಿಶೇಷ ಸಂದರ್ಭಗಳಲ್ಲಿ ಡಿಸ್ಕೌಂಟ್ ಆಫರ್, ಬೈಕ್ ಗಳನ್ನು ಖರೀದಿಸುವುದಕ್ಕೆ ಲೋನ್ ಫೆಸಿಲಿಟಿ ಇತ್ಯಾದಿಗಳನ್ನು ಮಾಡಿಕೊಡುವುದು ಮಾತ್ರವಲ್ಲದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈಗ ಆನ್ಲೈನ್ ನಲ್ಲಿ ಕಂಪನಿಗಳ ವೆಬ್ಸೈಟ್ ಮೂಲಕ ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳನ್ನೂ ಸುಲಭವಾಗಿ … Read more

ಯುವನಿಧಿ ಯೋಜನೆಗೆ ಆನ್ಲೈನ್ ನಲ್ಲಿ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸುವ ವಿಧಾನ.!

  ಸರ್ಕಾರದ ಪಂಚಖಾತ್ರಿ ಯೋಜನೆಗಳಲ್ಲಿ ಐದನೇ ಗ್ಯಾರಂಟಿ ಯೋಜನೆಯಾಗಿ ಯುವನಿಧಿ ಯೋಜನೆ ಜಾರಿಗೆ ಬರುತ್ತಿದೆ. ಅದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಲಾಗುತ್ತಿದೆ. ಸುಲಭವಾಗಿ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:- * ಮೊದಲಿಗೆ ಮೊಬೈಲ್ ನಲ್ಲಿ ಗೂಗಲ್ ಗೆ ಹೋಗಿ https://sevasindhugs.karnataka.gov.in ಟೈಪ್ ಮಾಡಿ * ಕರ್ನಾಟಕ ಸರ್ಕಾರ ಸೇವಾ ಸಿಂಧು ವೆಬ್ಸೈಟ್ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ … Read more

10ನೇ ತರಗತಿಯಲ್ಲಿ ಇದಿಷ್ಟು ಅಂಕ ಪಡೆದಿದ್ರೆ ಪ್ರತಿ ತಿಂಗಳು ಪಡೆಯಬಹುದು ಸ್ಕಾಲರ್ಶಿಪ್‌ ಹಣ.!

  ನಮ್ಮ ಸಮಾಜದಲ್ಲಿ ಇನ್ನು ಸಹ ಕೆಲ ವರ್ಗಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಳಷ್ಟು ಹಿಂದೆ ಉಳಿದಿವೆ. ಇವರನ್ನು ಸಹ ಸಮಾಜದ ಮುನ್ನೆಲೆಗೆ ತರಬೇಕು ಎನ್ನುವ ಕಾರಣದಿಂದಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಕೈಕೊಳ್ಳುತ್ತಿವೆ. ಅಂತೆಯೇ ಈ ವರ್ಷ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 2023-24ರ ಅವಧಿಗೆ ಡಾ. ಭೀಮರಾವ್ ಅಂಬೇಡ್ಕರ್ ಮೆರಿಟೋರಿಯಸ್ ಪರಿಷ್ಕೃತ ವಿದ್ಯಾರ್ಥಿವೇತನ ಯೋಜನೆಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, 2A ಮತ್ತು 2B ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. … Read more

ಇಂಥವರಿಗೆ ಇನ್ಮೇಲೆ ರೈಲ್ವೆ ಟಿಕೆಟ್ ನಲ್ಲಿ 50% ರಷ್ಟು ರಿಯಾಯಿತಿ.! ಕೇಂದ್ರ ಸರ್ಕಾರ ಸ್ಪಷ್ಟನೇ.!

  ಹಿರಿಯ ನಾಗರಿಕರಿಗಾಗಿ (Senior Citizens) ಕೇಂದ್ರ ಸರ್ಕಾರವು ಕೆಲವು ಯೋಜನೆಗಳನ್ನು ಜಾರಿಗೆ ತಂದು ಬದುಕಿನ ಸಂಧ್ಯಾ ಕಾಲದಲ್ಲಿರುವವರ ಜೀವನ ನಿರ್ವಹಣೆ ಸರಾಗವಾಗಿ ವಿಶ್ರಾಂತಿಯಿಂದ ಕಳೆಯುವಂತೆ ಅನುಕೂಲತೆ ಮಾಡಿಕೊಟ್ಟಿದೆ. ಈ ವಿಚಾರಗಳು ಮಾತ್ರವಲ್ಲದೆ ಅನೇಕ ಸೇವೆಗಳಲ್ಲೂ ಕೂಡ ಹಿರಿಯ ನಾಗರಿಕರಿಗೆ ರಿಯಾಯಿತಿ ಇದ್ದೇ ಇದೆ. ಆದರೆ ಈ ವಿಚಾರದಲ್ಲಿ ಕೇಂದ್ರದಿಂದ ಕೋವಿಡ್ ಲಾಕ್ ಡೌನ್ (COVID) ಅವಧಿಯಲ್ಲಿ ಕೆಲ ಮಾರ್ಪಾಡಾಯಿತು, ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ ಈ ಹಿಂದೆ ಅಂದರೆ 2019 ಕೋವಿಡ್ ಸಾಂಕ್ರಾಮಿಕ ಸ್ಥಿತಿ ಅನುಭವಿಸುವ ಮುನ್ನ … Read more

ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬರುತ್ತೋ ಇಲ್ಲವೋ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

  ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಬರಗಾಲ (drought) ಆವರಿಸಿದೆ. ರೈತರಿಗೆ ಮುಂಗಾರು ಮಳೆ ಕೈ ಕೊಟ್ಟ ಕಾರಣ ಮುಂಗಾರು ಮತ್ತು ಹಿಂಗಾರು ಫಸಲು ಕೂಡ ನ’ಷ್ಟ ಆಗಿದೆ. ಈಗಾಗಲೇ ಕೃಷಿ ಉದ್ದೇಶಕ್ಕಾಗಿ ಸಾಲ ಮಾಡಿದ್ದ ರೈತನಿಗೆ ಬಿತ್ತಿದ್ದ ಬೆಳೆಯು ಕೈಗೆ ಬರದೆ ಹಾಕಿದ ಬಂಡವಾಳದ ಸಾಲ ಹೊತ್ತಿದ್ದಾನೆ, ಅದರ ನಡುವೆ ಜೀವನ ನಿರ್ವಹಣೆಗೆ ಈ ಸಮಯಕ್ಕೆ ಬೆಳೆ ಬಂದಿದ್ದರೆ ಅನುಕೂಲವಾಗುತ್ತಿತ್ತು. ಆದರೆ ಅದು ಕೂಡ ಆಗದ ಕಾರಣ ದಿನನಿತ್ಯದ ಖರ್ಚಿಗೂ ಸಮಸ್ಯೆ ಅನುಭವಿಸುತ್ತಿದ್ದಾನೆ. ಈ ಸಂದರ್ಭದಲ್ಲಿ … Read more

ಅಂಚೆ ಕಚೇರಿಯ ಮತ್ತೊಂದು ಅದ್ಭುತ ಯೋಜನೆ.! ತಿಂಗಳಿಗೆ ಕೇವಲ 1500 ಹೂಡಿಕೆ ಮಾಡಿ ಸಾಕು 31 ಲಕ್ಷ ರಿಟರ್ನ್ಸ್ ಪಡೆಯಿರಿ.! ಹಣ ಉಳಿತಾಯ ಮಾಡೋಕೆ ಬೆಸ್ಟ್ ಪ್ಲಾನ್

  ಪ್ರಸ್ತುತವಾಗಿ ಪೋಸ್ಟ್ ಆಫೀಸ್ (Post office ) ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೇಫ್ ಎನಿಸಿದೆ. ಅಂಚೆ ಕಛೇರಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ಗ್ಯಾರೆಂಟಿ ಆಗಿರುವುದರಿಂದ ಈ ಹಣವು ಅತ್ಯಂತ ಕಡಿಮೆ ಅಪಾಯ ಮತ್ತು ಹೆಚ್ಚಿನ ಆದಾಯವನ್ನು ತರುತ್ತದೆ ಎಂದೇ ಹೇಳಬಹುದು. ಅಂಚೆ ಕಚೇರಿಯಿಂದ ಈಗ ಉಳಿತಾಯ ಅಥವಾ ಹೂಡಿಕೆ ರೂಪದಲ್ಲಿ ಆದಾಯ ತರುವಂತಹ ಹತ್ತಾರು ಯೋಜನೆಗಳು ಇವೆ ಇವುಗಳಲ್ಲಿ ಒಂದಾದ ಗ್ರಾಮ ಸುರಕ್ಷಾ ಯೋಜನೆಯ (Grama Suraksha Scheme) ಬಗ್ಗೆ ಕೆಲ ಮಾಹಿತಿಯನ್ನು … Read more

ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಸುಲಭ ವಿಧಾನ.!

  ಆಧಾರ್ ಕಾರ್ಡ್ (Aadhar Card) ಎನ್ನುವುದು ಈಗ ಭಾರತದಲ್ಲಿ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ವಲಯದ ಯೋಜನೆಗಳು ಮಾತ್ರವಲ್ಲದೆ, ಖಾಸಗಿ ಕೆಲಸ ಕಾರ್ಯಗಳಿಗೂ ಕೂಡ ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿ ಬೇಕೇ ಬೇಕು ಇದನ್ನು ಗುರುತಿನ ಚೀಟಿಯಾಗಿ, ವಿಳಾಸದ ಪುರಾವೆಯಾಗಿ ಬಳಸುತ್ತಿದ್ದೇವೆ. 12 ಅಂಕಿಗಳುಳ್ಳ ಜೊತೆಗೆ ನಮ್ಮ ಹೆಸರು, ಭಾವಚಿತ್ರ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿರುವ ಈ ಆಧಾರ್ ಕಾರ್ಡನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UADAI) ಎನ್ನುವ … Read more

ಡಿವೋರ್ಸ್ ಆಗಿದೆ ಎಂದು ಸುಳ್ಳು ಹೇಳಿ ಮದುವೆ ಆಗಿದ್ರೆ ಏನಾಗುತ್ತೆ ಗೊತ್ತ.?

  ಇತ್ತೀಚಿನ ದಿನಗತಳಲ್ಲಿ ಪತಿ ಪತ್ನಿ ನಡುವೆ ಮನಸ್ತಾಪ ಬಂದು ಅದು ಸರಿ ಹೋಗುವುದೇ ಇಲ್ಲ ಎನ್ನುವ ಹಂತಕ್ಕೆ ಬಂದಾಗ ವಿ’ಚ್ಛೇ’ದ’ನ ತೆಗೆದುಕೊಳ್ಳಲು ನಿರ್ಧರಿಸುತ್ತಾರೆ ಮತ್ತು ಕೋರ್ಟ್ ನಲ್ಲಿ ಇದಕ್ಕಾಗಿ ಅರ್ಜಿ ಕೂಡ ಹಾಕಿರುತ್ತಾರೆ. ಈ ರೀತಿ ವಿಚ್ಛೇದನಗಳನ್ನು ಪತಿಗೆ ಪತ್ನಿ, ಪತ್ನಿಗೆ ಪತಿಯಾಗಲಿ ಕೊಡುವುದಲ್ಲ ಕೋರ್ಟ್ ಇವರಿಬ್ಬರ ಸಂಬಂಧ ಸುಧಾರಿಸುವುದಿಲ್ಲ ಎನ್ನುವ ಸ್ಥಿತಿ ಕಂಡು ಬಂದಾಗ ವಿ’ಚ್ಛೇ’ದ’ನ ನೀಡಿ ಬಿಡುಗಡೆ ಮಾಡುತ್ತದೆ. ಇದು ಕಾನೂನಿನ ಪ್ರಕಾರವಾಗಿ ನಡೆಯುವ ಕ್ರಮ ಆಗಿದೆ ಆದರೆ ಕೆಲವರು ಈ ರೀತಿ … Read more