ಅಟಲ್ ಪೆನ್ಷನ್ ಯೋಜನೆಯಿಂದ ಸಿಗಲಿದೆ 5000 ಪಿಂಚಣಿ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

  ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ರಿಟೈರ್ ಆದಮೇಲೆ ಪೆನ್ಷನ್ ಬರುತ್ತದೆ. ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ PF ಪಡೆಯುವ ಕಾರ್ಮಿಕರು ಕೂಡ ತಮ್ಮ PF ನಲ್ಲಿ ಅಲ್ಪ ಭಾಗವನ್ನು ಪಿಂಚಣಿಗಾಗಿ ಉಳಿಸಬಹುದು. ಆದರೆ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಈ ರೀತಿ ಯಾವುದೇ ಹಣಕಾಸಿನ ಭದ್ರತೆ ಇರುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರವು ಇಂತಹ ಅಸಂಘಟಿತ ವಲಯದಲ್ಲಿ ದುಡಿಯುವವರನ್ನು ಗಮನದಲ್ಲಿಟ್ಟುಕೊಂಡು 2005ರಲ್ಲಿ ಅಟಲ್ ಪೆನ್ಷನ್ ಯೋಜನೆ (Atal Pension Scheme) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ … Read more

ಕೇವಲ 399 ರೂಪಾಯಿಗೆ ಸಿಗಲಿದೆ 10 ಲಕ್ಷ ಇನ್ಸೂರೆನ್ಸ್, ಇದು ಅಂಚೆ ಕಚೇರಿಯ ಬಂಪರ್ ಆಫರ್.!

ಕುಟುಂಬದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಟರ್ಮ್ ಇನ್ಸೂರೆನ್ಸ್ ಮಾಡಿಸುತ್ತಾನೆ. ಈಗ ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಗಳು ವಿಭಿನ್ನವಾದ ರೀತಿಯ ಫೀಚರ್ಸ್ ಗಳನ್ನು ಕೊಟ್ಟು ಇನ್ಸೂರೆನ್ಸ್ ಆಫರ್ ಮಾಡುತ್ತಿವೆ. ಆದರೆ ಇದರಲ್ಲಿ ನೀವು ಆರಿಸಿಕೊಳ್ಳುವ ವಿಮೆ ಮೊತ್ತಕ್ಕೆ ತಕ್ಕ ಬಜೆಟ್ ನ್ನು ಪ್ರೀಮಿಯಂ ಗಳಾಗಿ ಪಾವತಿಸಬೇಕು ಮತ್ತು ಅದರಲ್ಲಿರುವ ಕಂಡೀಶನ್ ಗಳನ್ನು ಪೂರೈಸಬೇಕು ಎನ್ನುವ ನಿಯಮ ಇರುತ್ತದೆ. ಇದಕ್ಕಿಂತ ಅನುಕೂಲಕರ ದರದಲ್ಲಿ ಅತ್ಯಂತ ಸರಳವಾಗಿ ಬಡ ಕುಟುಂಬದ ವ್ಯಕ್ತಿಗೂ ಅನುಕೂಲವಾಗುವ ರೀತಿ ಭಾರತೀಯ ಅಂಚೆ ಇಲಾಖೆಯು … Read more

ಒಂದು ತಿಂಗಳಿಗೆ 1 ಲಕ್ಷ ಲಾಭ ಸಿಗುತ್ತೆ, ಕೇವಲ 8 ಗುಂಟೆ ಜಾಗ ಇದ್ದರೆ ಸಾಕು, ಮೀನು ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ.!

  ಮೀನು ಸಾಕಾಣಿಕೆ ಕೂಡ ಕೃಷಿಯ ಭಾಗವಾಗಿದೆ. ಯಾಕೆಂದರೆ ಇದು ಮನುಷ್ಯನ ಆಹಾರದ ಅಗತ್ಯತೆಯನ್ನು ಪೂರೈಸುತ್ತದೆ. ಸಾಮಾನ್ಯವಾಗಿ ಮೀನುಗಾರಿಕೆ ಎಂದ ತಕ್ಷಣ ನಮ್ಮ ಊರಿನ ಕೆರೆ ಹಳ್ಳಗಳಲ್ಲಿ ಮೀನು ಹಿಡಿಯುವುದು ನೆನಪಾಗುತ್ತದೆ ಇದನ್ನೇ ಕಮರ್ಷಿಯಲ್ ಆಗಿ ಸಮುದ್ರಗಳಲ್ಲಿ ಮೀನು ಹಿಡಿಯಲಾಗುತ್ತದೆ. ಈ ಮೀನುಗಾರಿಕೆಯನ್ನೇ ನಂಬಿ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ ಆದರೆ ಈಗ ಮೀನು ಎನ್ನುವ ಸಂಪನ್ಮೂಲ ಕೂಡ ಮನುಷ್ಯನ ದುರಾಸೆಗೆ ಸಿಕ್ಕಿ ಬರಿದಾಗುತ್ತಿದೆ. ಕಡಲಿನಾಳಕ್ಕೆ ದೇಶದ ಗಡಿ ಇರುವವರೆಗೂ ಕೂಡ ತಲುಪಿದರು ನಿರೀಕ್ಷೆ ಎಷ್ಟು ಮೀನು … Read more

ಇಲ್ಲಿ ಮಾಡಿದ್ರೆ ತಿಂಗಳಿಗೆ 25,000 ಲಾಭ ಬರುತ್ತೆ.! ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ವಿಧಾನ.!

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣದ ಅಗತ್ಯತೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು, ಗೃಹಿಣಿಯರು, ವೃದ್ಧರು ಹೀಗೆ ಪ್ರತಿಯೊಬ್ಬರಿಗೂ ಕೂಡ ಅವರದ್ದೇ ಆದ ಖರ್ಚುಗಳು ಇರುತ್ತವೆ. ಆದರೆ ಇದರಲ್ಲಿ ಹೆಚ್ಚಿನವರು ದುಡಿಯುತ್ತಿರುವುದಿಲ್ಲ. ಪ್ರತಿ ಬಾರಿ ಹಣದ ಅಗತ್ಯತೆ ಬಿದ್ದಾಗ ಮತ್ತೊಬ್ಬರ ಮೇಲೆ ಅವಲಂಬಿತರಾಗುವುದು ಮನಸ್ಸಿಗೆ ಬಹಳ ದುಃ’ಖ ತರುತ್ತದೆ. ಇಂತಹ ಸಂದರ್ಭ ಬಂದಾಗ ತಮಗೂ ಆದಾಯದ ಮೂಲ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದೇ ಇರದು. ನಿಮಗೂ ಹೀಗನಿಸಿದ್ದರೆ ಈ ಲೇಖನ ಉಪಯುಕ್ತವಾಗುತ್ತದೆ. ಈಗಾಗಲೇ ನಿಮ್ಮ ಬಳಿ ಇರುವ ಹಣವನ್ನು ಒಂದೆಡೆ … Read more

ಸಾಲದ ಸುಳಿಯಿಂದ ಪಾರಾಗಲು ಈ 5 ಸೂತ್ರ ಪಾಲಿಸಿ ಸಾಕು.!

  ಈ ಪ್ರಪಂಚದಲ್ಲಿ ಅತ್ಯಂತ ವಿಷಕಾರಿ ಸಂಗತಿ ಎಂದರೆ ಅದು ಸಾಲವೇ ಇರಬೇಕು. ಯಾಕೆಂದರೆ ಸಾಲ ಎನ್ನುವುದು ಚಕ್ರವ್ಯೂಹದ ತರಹ ಒಮ್ಮೆ ಇದರ ಸುಳಿಗೆ ಸಿಕ್ಕಿ ಬಿದ್ದರೆ ಎಲ್ಲರಿಗೂ ಹೊರಬರಲು ಸಾಧ್ಯವಿಲ್ಲ. ತಮ್ಮ ತಪ್ಪಿನಿಂದಲೋ ಅಥವಾ ದುರ್ಬುದ್ದಿಯಿಂದಲೋ ಸಾಲದ ಸುಳಿಗೆ ಸಿಕ್ಕಿ, ತಾವು ಹಾಳಾಗುವುದು ಮಾತ್ರವಲ್ಲದೇ ತಮ್ಮನ್ನೇ ನಂಬಿದ್ದ ಕುಟುಂಬದ ತಲೆ ಮೇಲೆ ಕೂಡ ದೊಡ್ಡ ಹೊರೆಹೊರೆಸಿ ಹೋದವರ ಉದಾಹರಣೆ ನಮ್ಮ ದೇಶದಲ್ಲಿ ಸಾಕಷ್ಟು ಸಿಗುತ್ತದೆ. ನಾವೇ ನಮ್ಮ ಹಳ್ಳಿಗಳಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಸಂಬಂಧಿಕರ ಸ್ನೇಹಿತರ ಬಳಗದಲ್ಲಿ … Read more

ಬರ ಪರಿಹಾರದ ಹಣ ಜಮೆ ಆಗದವರು.? ಈ ಕೆಲಸ ಮಾಡಿ ಸಾಕು ಹಣ ಅಕೌಂಟ್ ಗೆ ಬರುತ್ತೆ.!

  ಕೇಂದ್ರ ಸರ್ಕಾರದ ಕಡೆಯಿಂದ ರಾಜ್ಯಕ್ಕೆ ಬರ ಪರಿಹಾರದ ಹಣ (droight releif fund) ಮಂಜೂರಾದ ಮೇಲೆ ರಾಜ್ಯದ ರೈತನಿಗೆ ಮೇ 6ನೇ ತಾರೀಖಿನಿಂದ ತಾಲ್ಲೂಕುವಾರು ಹಂತ ಹಂತವಾಗಿ ಬರ ಪರಿಹಾರದ ಹಣ DBT ಮೂಲಕ ರೈತನ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿದೆ. ಕಳೆದ ವರ್ಷ ಮುಂಗಾರು ಮಳೆ ವೈಫಲ್ಯದಿಂದ ಉಂಟಾದ ಆರ್ಥಿಕ ನ’ಷ್ಟದಿಂದ ನೊಂದಿದ್ದ ರೈತನಿಗೆ ಈ ಪರಿಹಾರದ ಹಣವು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ ನಿಜ ಆದರೆ ಎಲ್ಲಾ ರೈತರು ಕೂಡ ಈ ಹಣವನ್ನು … Read more

ವರ್ಷಕ್ಕೆ 50 ಲಕ್ಷ ಗಳಿಸಬಹುದಾದ ಬಿಸಿನೆಸ್, ಹಳ್ಳಿಯಲ್ಲಿ ಇರುವವರು ಹೆಣ್ಣು ಮಕ್ಕಳು ಯಾರು ಬೇಕಾದರೂ ಇದರ ಫ್ರಾಂಚೈಸಿ ಪಡೆಯಬಹುದು.!

  ಗೂಗಲ್ ನಲ್ಲಿ ಒಮ್ಮೆ ಸ್ಟಮಕ್ ಕೇರ್ (Stomach Care) ಎಂದು ಸರ್ಚ್ ಮಾಡಿದರೆ ಮೈಸೂರಿನ AYUR BRAHMA WELLNESS ಪ್ರಾಡಕ್ಟ್ ಕಾಣುತ್ತದೆ. ಇದು ಎಷ್ಟು ಫೇಮಸ್ ಆಗಿದೆ ಎಂದರೆ ಈ ಬ್ರಾಂಡ್ ಶುರುವಾಗಿ ಕೇವಲ 3-4 ವರ್ಷಗಳಾಗಿದ್ದರೂ ಕೂಡ ಸ್ಟಾರ್ ರೈಟಿಂಗ್ ನಲ್ಲಿ ಇದರದ್ದೇ ಮೇಲುಗೈ ಮತ್ತು ಕರ್ನಾಟಕ ವಾಣಿಜ್ಯ ಮಂಡಳಿಯಿಂದ ಕಳೆದ ಎರಡು ವರ್ಷಗಳಿಂದ ಸತತವಾಗಿ ಮೊದಲನೇ ಸ್ಥಾನ ಗಿಟ್ಟಿಸಿಕೊಂಡು ಅವಾರ್ಡ್ ಗಳನ್ನು ಪಡೆದಿದೆ. ಲಾಕ್ಡೌನ್ ಅವಧಿಯಲ್ಲಿ ಜೀರೋ ಇಂದ ಆರಂಭವಾದ ಈ ಬಿಸಿನೆಸ್ … Read more

ಒಂದು ತಿಂಗಳ ಬೆಲೆ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ರೈತ.!

  ಹಿಂದಿನ ಕಾಲದಲ್ಲಿ ಕೃಷಿ ಎಂದರೆ ಅದು ಕುಟುಂಬದ ಹೊಟ್ಟೆಪಾಡಿಗಾಗಿ ನಡೆಯುತ್ತಿತ್ತು ಹೆಚ್ಚೆಂದರೆ ವಸ್ತು ವಿನಿಮಯ ಪದ್ಧತಿ ಅನುಸರಿಸಿ ತಾವು ಬೆಳೆದ ಬೆಳೆಗಳನ್ನು ಕೊಟ್ಟು ಬೇರೆ ಅವಶ್ಯಕತೆ ಇರುವ ಪದಾರ್ಥಗಳನ್ನು ಖರೀದಿಸುತ್ತಿದ್ದರು. ಆದರೆ ಈಗ ಸಮಯ ಬದಲಾಗಿದೆ. ಕಾಲ ಬದಲಾಗುತ್ತಾ ಎಲ್ಲವೂ ಬದಲಾಗಿದೆ. ನಂತರದಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಅಲ್ಲಿನ ಜನರಿಗೆ ಅವಶ್ಯಕತೆ ಇರುವ ಅಥವಾ ಆ ಮಣ್ಣಿಗೆ ಒಗ್ಗಿಕೊಳ್ಳುವ ಅಥವಾ ಅಲ್ಲಿ ಇದುವರೆಗೂ ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬಂದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇಂದು ಈ ಸ್ಪರ್ಧಾತ್ಮಕ … Read more

ಈ ರೈತರಿಗೆ ಮಾತ್ರ 3ನೇ ಕಂತಿನ ಬರ ಪರಿಹಾರ ಹಣ 3000 ಬಿಡುಗಡೆಯಾಗಿದೆ.!

  ರಾಜ್ಯದ ರೈತರಿಗೆ (for Farmers) ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಬರ ಪರಿಹಾರದ ಹಣ (drought releif fund) ವರ್ಗಾವಣೆ ಕುರಿತು ಒಂದು ಬಿಗ್ ಅಪ್ ಡೇಟ್ ಇದೆ. ಕಳೆದ ವರ್ಷ ಮುಂಗಾರು ಮಳೆ ವೈಫಲ್ಯದಿಂದ ರಾಜ್ಯದಲ್ಲಿ ಉಂಟಾದ ಬರಗಾಲದ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಇದರಿಂದ ರೈತನ ಪರಿಸ್ಥಿತಿ ಉಳಿದ ಎಲ್ಲರಿಗಿಂತ ತೀರಾ ಹದಗಿಟ್ಟಿದೆ. ಹಾಗಾಗಿ ಬೆಳೆ ನಷ್ಟದಲ್ಲಿರುವ ರೈತನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಡೆಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. … Read more

ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ವರ್ಗಾವಣೆ.!

  ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೂ ಸರ್ಕಾರದ ಕಡೆಯಿಂದ ಒಂದು ಸಂತೋಷದ ಸುದ್ದಿ ಇದೆ. ಅದೇನೆಂದರೆ, ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದರೂ ತಮ್ಮ ಹೆಸರಿನಲ್ಲಿ ಭೂಮಿ ಹೊಂದಿರುವುದಿಲ್ಲ. ಮೃ’ತ ಪಟ್ಟಿರುವ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಜಮೀನು ಇದ್ದರು ಅದನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಸಿಕೊಳ್ಳದೆ ಕೃಷಿ ಮಾಡುತ್ತಾ ಬದುಕುತ್ತಿರುತ್ತಾರೆ, ಹೀಗೆ ಮಾಡುವುದರಿಂದ ರೈತನಿಗೆ ಅಪಾರ ನಷ್ಟವಾಗುತ್ತಿರುತ್ತದೆ. ಯಾಕೆಂದರೆ ಸರ್ಕಾರ ರೈತರಿಗಾಗಿ ರೂಪಿಸಿರುವ ಯಾವುದೇ ಯೋಜನೆಯ ಅನುದಾನ ಪಡೆಯಬೇಕು ಎಂದರೂ … Read more