ಹೊಸ ವಸತಿ ಯೋಜನೆ, ಬಡ ಜನರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೊರಟ ಕೇಂದ್ರ ಸರ್ಕಾರ.! ಮನೆ ಇಲ್ಲದವರು, ಹೊಸ ಮನೆ ಕಟ್ಟಬೇಕು ಅನ್ನುವವರು ತಪ್ಪದೆ ಇದನ್ನ ನೋಡಿ.!

  ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಮನೆ ಕೂಡ ಒಂದು ಒಂದು. ಪ್ರತಿಯೊಂದು ಕುಟುಂಬಕ್ಕೂ ಕೂಡ ಸಣ್ಣದಾದ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಅಚ್ಚುಕಟ್ಟಾದ ಒಂದು ಮನೆಯ (House) ಅವಶ್ಯಕತೆ ಇದ್ದೇ ಇರುತ್ತದೆ. ಮನೆ ಎನ್ನುವುದು ಎಲ್ಲರಿಗೂ ಒಂದೇ ತರನಾಗಿ ಇರುವುದಿಲ್ಲ. ಬಡವರಿಗೆ ಇರಲು ಆಶ್ರಯ ಸಿಕ್ಕಿದರೆ ಸಾಕು ಮಳೆಗೆ ಸೋರದ, ಬಿಸಿಲಿಗೆ ನೆರಳದ ಹಾಗೆ ಒಂದು ಸೂರಾಗಲಿ ಎಂದು ಬಯಸಿದರೆ, ಮಧ್ಯಮ ವರ್ಗದವರು ತಾವು ಜೀವನದಲ್ಲಿ ಒಂದು ಒಳ್ಳೆಯ ಸಕಲ ಸೌಕರ್ಯಗಳನ್ನು ಉಳ್ಳ ಮನೆ ಕಟ್ಟಿಕೊಳ್ಳಬೇಕು ಎಂದುಕೊಳ್ಳುತ್ತಾರೆ ಅಥವಾ … Read more

ಸೆಪ್ಟೆಂಬರ್ 30ರ ನಂತರ ಬಂದ್ ಆಗಲಿದೆ LIC ಈ ಪಾಲಿಸಿ.! LIC ಮಾಡಿಸಿರುವವರು ತಪ್ಪದೆ ನೋಡಿ.!

  LIC ಭಾರತದಲ್ಲಿ ಅತಿ ನಂಬಿಕಸ್ಥ ವಿಮೆ ಕಂಪನಿಯಾಗಿದೆ. ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ LIC ಸಂಸ್ಥೆ ತನ್ನ ವಿಶೇಷವಾದ ಪ್ಲಾನ್ ಗಳುಳ್ಳ ಪಾಲಿಸಿಗಳ ಮೂಲಕ ಬಹಳ ಫೇಮಸ್ ಆಗಿದೆ. ಕಾಲ ಕಾಲಕ್ಕೆ ತಕ್ಕ ಹಾಗೆ ವಿಭಿನ್ನ ಮಾದರಿಯ ಯೋಜನೆಗಳನ್ನು ಜಾರಿಗೆ ತಂದಿರುವ LIC ಯ ಒಂದು ಪಾಲಿಸಿ ಇದೇ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಳ್ಳಲಿದೆ. LIC ಧನ್ ವೃದ್ಧಿ ಯೋಜನೆ (LIC Dhan vruddi Scheme) ಎನ್ನುವ ಹೆಸರಿನ ಯೋಜನೆಯ ಖರೀದಿಯ ಗಡವು ಸೆಪ್ಟೆಂಬರ್ 30 … Read more

ಗೃಹಲಕ್ಷ್ಮಿಯ ಎರಡನೇ ಕಂತಿನ ಹಣ ಬಿಡುಗಡೆ ಯಾವಾಗ.? ಇನ್ನು ಯಾರಿಗೆಲ್ಲಾ ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣ ಬಂದಿಲ್ಲ ರೇಷನ್ ಕಾರ್ಡ್ ನಲ್ಲಿ ಈ ಒಂದು ತಪ್ಪನ್ನು ಸರಿಪಡಿಸಿ.!

  ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ (Gruhalakshmi) ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರ ಈಗಾಗಲೇ ಎರಡು ತಿಂಗಳುಗಳ ಗೃಹಲಕ್ಷ್ಮಿ ಯೋಜನೆಗೆ ಬೇಕಾದ ಬಜೆಟ್ ಮೊತ್ತವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ (Women and Wellfare department) ಮಂಜೂರು ಮಾಡಿದೆ. ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ 1.10 ಕೋಟಿ ಮಹಿಳೆಯರು ಅರ್ಹರಾಗಿದ್ದರು ಆದರೆ ಎಲ್ಲರ ಖಾತೆಗೂ ಹಣ ವರ್ಗಾವಣೆಯಾಗಿಲ್ಲ. 7-8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿಲ್ಲ … Read more

ನಿಮ್ಮ ಕುಟುಂಬದ ಜಮೀನು, ಮನೆ ಆಸ್ತಿಗಳ ಮೇಲೆ ಬೇರೆ ಯಾರದ್ರು ಸಾಲ ಮಾಡಿದ್ದರೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಹೆಸರಿನಲ್ಲಿ ಆಸ್ತಿ (Property purchase) ಖರೀದಿಸಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ವಾಸಕ್ಕಾಗಿ ಮನೆ ಅಥವಾ ಮಕ್ಕಳಿಗೆ ಸೈಟು, ಕೃಷಿಕರಾಗಿದ್ದರೆ ಜಮೀನು ಖರೀದಿಸಿ ಸ್ಥಿರಾಸ್ತಿ ಸಂಗ್ರಹಿಸಬೇಕು ಎನ್ನುವ ಮಹಾಭಿಲಾಷೆ ಇರುತ್ತದೆ. ಈ ರೀತಿ ಆಸ್ತಿ ಖರೀದಿ ಮಾಡುವಾಗ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಆಸ್ತಿ ಖರೀದಿ ಮಾಡುವಾಗ ಮಾರಾಟಗಾರರು ತಮ್ಮ ಆಸ್ತಿಗಳ ಮೇಲಿರುವ ಸಾಲದ ಬಗ್ಗೆ ವಿವರಿಸದೆ ನಿಮಗೆ ಮೋಸ ಮಾಡಿ (fraud) ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಅಂತಹ ಸಮಯಗಳಲ್ಲಿ … Read more

ಸಹಕಾರಿ ಸಂಘಗಳಲ್ಲಿ ಸಾಲ ಮಾಡಿದ್ದೀರಾ.? ಆಗಿದ್ರೆ ಒಮ್ಮೆ ಈ ವರದಿ ನೋಡಿ.!

  ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಂತೆ ಸಹಕಾರಿ ಬ್ಯಾಂಕ್ (co-operative banks) ಗಳು ಕೂಡ ಕನ್ನಡ ಆರ್ಥಿಕ ಚಟುವಟಿಕೆ ಭಾಗವಾಗಿವೆ. ಜನರು ಸಹಕಾರಿ ಬ್ಯಾಂಕುಗಳನ್ನು ಕೂಡ ಸಾಲ ಪಡೆಯುವುದು ಉಳಿತಾಯ ಮಾಡುವುದು, ಠೇವಣಿ ಇರುವುದು ಇನ್ನೂ ಮುಂತಾದ ಸೇವೆಗಳನ್ನು ಪಡೆಯುತ್ತಾರೆ. ಹಲವು ಕಾರಣಗಳಿಂದ ಆಯಾ ವ್ಯಾಪ್ತಿಯಲ್ಲಿ ಬರುವ ಸಹಕಾರಿ ಬ್ಯಾಂಕ್ ಗಳು ಬಹಳ ಆತ್ಮೀಯವೆನಿಸುತ್ತವೆ. ಹಾಗೆಯೇ ಹೇಳದೆ ಕೇಳದೆ ಗ್ರಾಹಕರಿಗೆ ಕ್ಲೀನ್ ಚಿಟ್ ಕೊಟ್ಟ ಸಹಕಾರಿ ಬ್ಯಾಂಕಗಳ ಉದಾಹರಣೆಗೂ ಕಡಿಮೆ ಇಲ್ಲ, ಇದೊಂದು ಕಡೆಯಾದರೆ ಬ್ಯಾಂಕ್ ಗಳಿಂದ … Read more

ಪ್ರೈಸ್ ಮನಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವುದು ಹೇಗೆ.? ಬೇಕಾಗುವ ದಾಖಲೆಗಳೇನು ನೋಡಿ.!

  ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ (Students) ಕೂಡ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ಅಡಚಣೆ ಕಾರಣದಿಂದಾಗಿ ವಿದ್ಯಾಭ್ಯಾಸಕ್ಕೆ ತೊಡಕಬಾರದು ಎನ್ನುವ ಕಾರಣಕ್ಕಾಗಿ ಅವರ ವಿದ್ಯಾಭ್ಯಾಸಕ್ಕೆ ಸರ್ಕಾರವು ಸ್ಕಾಲರ್ಶಿಪ್ ನೀಡುವ (Scholarship) ಮೂಲಕ ಸಹಾಯ ಮಾಡುತ್ತಿದೆ. ಸರ್ಕಾರ ಜೊತೆಗೆ ಖಾಸಗಿ ಕಂಪನಿಗಳು, NGO ಗಳು ಕೂಡ ವಿದ್ಯಾರ್ಥಿ ವೇತನಗಳನ್ನು ನೀಡುತ್ತವೆ. ಕಾರ್ಮಿಕರ ಮಕ್ಕಳು, ರೈತರ ಮಕ್ಕಳು ಹೀಗೆ ಪ್ರತ್ಯೇಕ ವರ್ಗದಲ್ಲಿ ಅರ್ಜಿ ಸಲ್ಲಿಸಿ ಅನೇಕರು ವಿದ್ಯಾರ್ಥಿ ವೇತನ ಪಡೆಯುತ್ತಾರೆ. … Read more

ಇಂಥವರಿಗೆ ಗೃಹಲಕ್ಷ್ಮಿ ಹಣ ಬರಲ್ಲ.! 1 ಲಕ್ಷ APL, BPL, ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗಳು ತಿರಸ್ಕೃತ.!

  ಸರ್ಕಾರದ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಗೆಯಾದ ಮೇಲೆ ರೇಷನ್ ಕಾರ್ಡ್ ತಿದ್ದುಪಡಿ (ration card correction) ವಿಷಯ ಹೆಚ್ಚು ಚರ್ಚೆ ಆಗುತ್ತದೆ. ಇದುವರೆಗೂ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆ ಎಂದು ಗಮನಕೊಡದವರು ಅದರಲ್ಲಿರುವ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಲು ಪರದಾಡುವಂತಾಗಿದೆ. ರೇಷನ್ ಕಾರ್ಡ್ ಗಳಲ್ಲಿ ಹೆಸರು ಸರಿ ಇಲ್ಲದ ಕಾರಣ, ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯ ಹೆಸರು ಇಲ್ಲದ ಕಾರಣ, ಮೃ’ತ ಸದಸ್ಯರ ಹೆಸರು ಕೈಬಿಡುವುದು ಹೊಸ ಸದಸ್ಯರ ಹೆಸರು ಸೇರಿಸುವುದು, ಹೊಸ ರೇಷನ್ … Read more

ವ್ಯಕ್ತಿ ಮ-ರಣದ ನಂತರ ಅವರ ಖಾತೆಯಲ್ಲಿ ಇರುವ ಹಣ ಯಾರಿಗೆ ಸೇರುತ್ತೆ.?

  ಬ್ಯಾಂಕ್ ಖಾತೆ (Bank account) ಹೊಂದುವುದು ಈಗ ಪ್ರತಿಯೊಬ್ಬರಿಗೂ ಕೂಡ ಅನಿವಾರ್ಯವಾಗಿದೆ. ಯಾಕೆಂದರೆ ಶಾಲೆಗೆ ಹೋಗುವ ಮಕ್ಕಳು ಸ್ಕಾಲರ್ಶಿಪ್ ಇಂದ ಹಿಡಿದು ಉದ್ಯೋಗಸ್ಥರು ಸಂಬಳ ಪಡೆಯಲು ವೃದ್ಧರು ಮಾಸಿಕ ಪಿಂಚಣಿ ಪಡೆಗಯುವುದಕ್ಕಾಗಿ ಹಾಗೆಯೇ ಡಿಜಿಟಲ್ ಇಂಡಿಯಾ ಕನಸಿನೊಂದಿಗೆ ಕಾರಣ ಗೊಳ್ಳುತ್ತಿರುವುದರಿಂದ ಇದನ್ನು ಪ್ರೋತ್ಸಾಹಿಸುತ್ತಿರುವ ಸರ್ಕಾರ ಯಾವುದೇ ಕಲ್ಯಾಣ ಯೋಜನೆಗಳು ನೆರವನ್ನು ಕೂಡ DBT ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದೆ. ಆದರೆ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಮಾತ್ರ ಹೊಂದಬೇಕು, ಎಷ್ಟಿದ್ದರೆ … Read more

ಈ ಕಂಡೀಷನ್ ಪಾಲಿಸಿದ್ರೆ ಮಾತ್ರ ಇನ್ಮುಂದೆ ಗೃಹಲಕ್ಷ್ಮಿ ಯೋಜನೆ 2000 ಹಣ ಬರೋದು.!

ಆಗಸ್ಟ್ 30ರಂದು ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಹಣ ಬಿಡುಗಡೆ ಮಾಡಿದೆ. ಅಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಂತ ಹಂತವಾಗಿ RBI ನ ನಿಯಮಾನುಸಾರವಾಗಿ DBT ಮೂಲಕ ಹಣ ವರ್ಗಾವಣೆ ಆಗುತ್ತಿದೆ. DBT ಮೂಲಕ ಹಣ ವರ್ಗಾವಣೆಯಾಗುತ್ತಾ ಇರುವುದರಿಂದ ನೇರವಾಗಿ ಫಲಾನುಭವಿಗಳ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಮತ್ತು ಈ ರೀತಿ ಹಣ ವರ್ಗಾವಣೆ ಮಾಡಲು ಒಂದು ದಿನಕ್ಕೆ ಇಂತಿಷ್ಟೇ ಖಾತೆಗಳು ಎನ್ನುವ … Read more

ವೃದ್ಯಾಪ್ಯ, ಸಂಧ್ಯಾ, ಮನಸ್ವಿನಿ, ವಿಧವಾ ವೇತನ ಹೀಗೆ ಪ್ರತಿ ತಿಂಗಳು ಪಿಂಚಣಿ ಪಡೆಯುವವರು ಸೆಪ್ಟೆಂಬರ್ 30 ರ ಒಳಗೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ರೆ ಎಲ್ಲಾ ರೀತಿಯ ಪಿಂಚಣಿ ಹಣ ಬಂದ್.!

  ನಮ್ಮ ರಾಜ್ಯದಲ್ಲಿ ವೃದ್ಧಾಪ್ಯಾ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಯೋಜನೆ ಮೈತ್ರಿ, ಅಸಿಡ್ ದಾಳಿಗೆ ಒಳಗಾದವರು, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬ ಹೀಗೆ ಅನೇಕರಿಗೆ ಮಾಸಿಕ ಪಿಂಚಣಿ (Pension ) ನೀಡುವ ವ್ಯವಸ್ಥೆಯನ್ನು ಸರ್ಕಾರ (government) ಜಾರಿಗೆ ತಂದಿದೆ. ಅನೇಕ ವರ್ಷಗಳಿಂದ ಈ ರೀತಿ ಸಾಮಾಜಿಕ ಭದ್ರತಾ ಯೋಜನೆಯಡಿ ದುರ್ಬಲರಿಗೆ ನೆರವು ನೀಡಿ ಅದರ ಜೀವನ ನಿರ್ವಹಣೆಗೆ ಸರ್ಕಾರ ಸಹಾಯ ಮಾಡುತ್ತಿದೆ. ಈವರೆಗೂ ಅಂಚೆ ಕಚೇರಿ ಮೂಲಕ ಪ್ರತಿಯೊಬ್ಬರು ಪಿಂಚಣಿ ಪಡೆಯುತ್ತಿದ್ದರು. ಮನೆಮನೆಗೂ … Read more