ಗೃಹಲಕ್ಷ್ಮಿ ಇ-ಕೆವೈಸಿ ಸರ್ವಿಸ್ ಪ್ರಾರಂಭ, ಯಾರಿಗೆಲ್ಲಾ ಹಣ ಬಂದಿಲ್ಲ ಈ ರೀತಿ ಮಾಡಿ ಹಣ ಪಡೆಯಿರಿ.!

  ನಾಲ್ಕನೇ ಗ್ಯಾರೆಂಟಿ ಯೋಜನೆಯಾಗಿ (Guarantee Scheme) ಜಾರಿಯಾಗಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi) ಸಹಾಯಧನವನ್ನು ಕಳೆದ ತಿಂಗಳಿಂದ ಸರ್ಕಾರವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಕೊಂಡು ನೋಂದಾಯಿಸಿಕೊಂಡಿದ್ದ ಅರ್ಹ ಫಲಾನುಭವಿಗಳು ಆಗಸ್ಟ್ 30 ರಿಂದ ಹಣ ಪಡೆಯುತ್ತಿದ್ದಾರೆ. ಆಗಸ್ಟ್ ತಿಂಗಳ ಸಹಾಯಧನವು ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆಯಾಗಿದ್ದು ಹಣ ಪಡೆದವರು ಸೆಪ್ಟೆಂಬರ್ ತಿಂಗಳ ಸಹಾಯಧನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಎಲ್ಲರೂ ಕೂಡ ಈ … Read more

ಬಾಡಿಗೆ ಮನೆಯಲ್ಲಿ ಇರುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ

ದೇಶದಲ್ಲಿ ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಇರಬೇಕು ಎನ್ನುವುದು ಸರ್ಕಾರದ ಕನಸು. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಂತ ಮನೆ ಕನಸು ಹೊಂದಿರುವವರ ಕನಸು ಈಡೇರಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ರೂಪಿಸಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ರಾಜೀವ್ ಗಾಂಧಿ ವಸತಿ ನಿಗಮ, ಇವುಗಳು ಮಾತ್ರವಲ್ಲದೆ ಇನ್ನು ಹತ್ತು ಹಲವು ಯೋಜನೆಗಳು ಜಾರಿಯಲ್ಲಿದ್ದು ಇವುಗಳಿಗೆ ಅರ್ಹರಾಗಿರುವ ಫಲಾನುಭವಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಸರ್ಕಾರ ನೆರವನ್ನು ಪಡೆದು ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಬಹುದು. ಮನೆ ಎನ್ನುವುದು ಮನುಷ್ಯನೊಬ್ಬನ … Read more

ತೊನ್ನು ಭಂಗು ಇವುಗಳಿಗೆಲ್ಲ ಮೆಡಿಕಲ್ ನಲ್ಲಿ ಸಿಗುವ ಔಷಧಿಗಿಂತ ಅದ್ಭುತವಾದ ಪರಿಹಾರ ಏನು ಗೊತ್ತಾ.?

  ನಮ್ಮ ದೇಹದಲ್ಲಿ ಯಾವುದೇ ವ್ಯತ್ಯಾಸಗಳಾಗಿ ಅದೊಂದು ಖಾಯಿಲೆಯಾಗಿ ಪರಿವರ್ತನೆಯಾಗಿದ್ದರೆ ಅದು ನಾವು ಸೇವಿಸಿರುವ ಆಹಾರದ ಮೂಲಕವೇ ಆಗಿರುತ್ತದೆ. ಮನುಷ್ಯನಿಗೆ ಬರುವ 99% ಖಾಯಿಲೆಗಳು ಇದೇ ರೀತಿಯಾಗಿ ಬಂದಿರುವುದಾಗಿರುತ್ತದೆ ಎಂದು ಹೇಳಬಹುದು. ನಾವು ತಿನ್ನುವ ಆಹಾರವು ಸರಿಯಾದ ಕ್ರಮದಲ್ಲಿ ಇದ್ದು, ಜೊತೆಗೆ ನಾವು ಒಂದು ಉತ್ತಮವಾದ ಜೀವನಶೈಲಿ ಅಳವಡಿಸಿಕೊಂಡಿದ್ದರೆ ಅನಾವಶ್ಯಕವಾಗಿ ಆಸ್ಪತ್ರೆಗೆ ಅಲೆಯುವ ಮತ್ತು ರೋಗಗಳಿಂದ ನೋವು ತಿನ್ನುವ ಸಮಸ್ಯೆ ತಪ್ಪುತ್ತದೆ. ಇತ್ತೀಚಿನ ದಿನಗಳಲ್ಲಿ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಿದ್ದಾರೆ, ಚರ್ಮದ ಆರೋಗ್ಯ ಉತ್ತಮವಾಗಿರುವುದು … Read more

ನೀರಿನ ಬಾಟಲ್, ಫ್ಲಾಸ್ಕ್, ಕ್ಯಾನ್ ಗಳನ್ನು ಕ್ಲೀನ್ ಮಾಡಲು ಕಷ್ಟ ಪಡುವುದು ಬೇಡ ಇಲ್ಲಿದೆ ನೋಡಿ ಸುಲಭವಾದ ಟ್ರಿಕ್.!

  ಸಾಮಾನ್ಯವಾಗಿ ಪ್ರತಿಯೊಬ್ಬ ಗೃಹಿಣಿಯು ಕೂಡ ಈ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಅದೇನೆಂದರೆ ಉದ್ದವಾದ ಕೊಳವೆಯ ಬಾಯಿ ಇರುವ ಪಾತ್ರೆಗಳು, ಎಣ್ಣೆ, ತುಪ್ಪ ಇಟ್ಟ ಕ್ಯಾನ್ ಗಳು ಅಥವಾ ಉಪ್ಪಿನಕಾಯಿ ಜಾಡಿ, ಚಹಾ ಮತ್ತು ಕಾಫಿ ಇಡುವ ಫ್ಲಾಸ್ಕ್ ಗಳು ಹಾಗೂ ನೀರಿನ ಬಾಟಲ್ ಗಳು ಈ ರೀತಿಯ ವಸ್ತುಗಳನ್ನು ಸರಿಯಾಗಿ ಕ್ಲೀನ್ ಮಾಡಲು ಆಗುವುದಿಲ್ಲ. ಯಾಕೆಂದರೆ ನಮ್ಮ ಕೈ ದೊಡ್ಡದಾಗಿರುವುದರಿಂದ ಒಳಗೆ ಕೈ ಹಾಕಿ ಪೂರ್ತಿ ತಳದವರೆಗೆ ಉಜ್ಜಿ ಕ್ಲೀನ್ ಮಾಡಲು ಆಗುವುದಿಲ್ಲ, ಹಾಗೆಂದು ಅದನ್ನು ಹಾಗೆ … Read more

ಒಂದೇ ಕುಟುಂಬದವರು ಎರಡು ಮೂರು ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾ-ಕ್, ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್.!

  ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ (Guarantee Scheme) ಜಾರಿಯಾದ ಮೇಲೆ ರೇಷನ್ ಕಾರ್ಡ್ ಗಳಿಗೆ (Ration card) ಬಹಳಷ್ಟು ಡಿಮ್ಯಾಂಡ್ ಬಂದಿದೆ. ಅದರಲ್ಲೂ BPL ರೇಷನ್ ಕಾರ್ಡ್ ಹೊಂದಿರುವವರಿಗೆ ವೈದ್ಯಕೀಯ, ಶೈಕ್ಷಣಿಕ ಶುಲ್ಕ ಮತ್ತು ಉಚಿತ ಪಡಿತರದಲ್ಲಿ ಹೆಚ್ಚು ರಿಯಾಯಿತಿ (Government facilities for BPL Card holders) ಸಿಗುತ್ತಿರುವುದರಿಂದ ಅನುಕೂಲಸ್ಥರು ಕೂಡ BPL ರೇಷನ್ ಕಾರ್ಡ್ ಗಳನ್ನು ಪಡೆಯುವುದಕ್ಕೆ ಹಾಗೂ ತಮ್ಮ APL ಗಳನ್ನು BPL ಗಳಾಗಿ ಬದಲಾಯಿಸಿಕೊಳ್ಳುವುದಕ್ಕೆ ಬಯಸುತ್ತಿದ್ದಾರೆ. 2016ರಲ್ಲಿಯೇ ಸರ್ಕಾರ BPL ರೇಷನ್ … Read more

ಪಿತ್ರಾರ್ಜಿತ ಆಸ್ತಿಯನ್ನು ಮಾರಟ ಮಾಡಿದ್ರೆ ಅಥವಾ ಕುಟುಂಬ ಸದಸ್ಯರು ಭಾಗ ಮಾಡಿಕೊಳ್ಳುವವರಿಗೆ ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

  ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಹೊಂದಿರುವ ಆಸ್ತಿಯನ್ನು ಎರಡು ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ. ಪಿತ್ರಾರ್ಜಿತವಾಗಿ ಪಡೆದ ಆಸ್ತಿ ಮತ್ತು ಸ್ವಯಾರ್ಜಿತವಾಗಿ ಆತನೇ ಸಂಪಾದನೆ ಮಾಡಿದ ಆಸ್ತಿ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಎಲ್ಲರಿಗೂ ಕೂಡ ಕನಿಷ್ಠ ಮಟ್ಟದ ಮಾಹಿತಿ ಇದ್ದೇ ಇರುತ್ತದೆ ನಮ್ಮ ಪೂರ್ವಿಕರಿಂದ ಅಂದರೆ ಅಜ್ಜನಿಂದ ತಂದೆಗೆ, ತಂದೆಯಿಂದ ನಮಗೆ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎನ್ನುತ್ತೇವೆ. ಈ ಪಿತ್ರಾರ್ಜಿತ ಆಸ್ತಿಯು ತಂದೆಯ ಮರಣದ ನಂತರ ಅಥವಾ ತಂದೆಗೆ ಮರಣದ ಮುನ್ನ ಕುಟುಂಬದ ಸದಸ್ಯರ ನಡುವೆ ವಿಭಾಗವಾಗುತ್ತದೆ. ತಂದೆಯ … Read more

ನಿಮ್ಮ ಮಕ್ಕಳ ಹೆಸರಿನಲ್ಲಿ ಕೇವಲ 5 ಸಾವಿರ ಈ ಯೋಜನೆಯಲ್ಲಿ ಹಾಕಿ 50 ಲಕ್ಷ ಪಡೆಯಿರಿ.! ಮದುವೆ, ವಿದ್ಯಾಭ್ಯಾಸ, ಆರೋಗ್ಯ, ಆಸ್ತಿ ಖರೀದಿ ಎಲ್ಲದಕ್ಕೂ ಉಪಯೋಗ ಆಗುತ್ತೆ.!

  ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಲ್ಪ ಹಣವನ್ನಾದರೂ ಉಳಿತಾಯ (Saving) ಮಾಡಲೇಬೇಕು, ತಮ್ಮ ಭವಿಷ್ಯದ ಕನಸಿ ಸಾಕಾರಕ್ಕಾಗಿ ಅಥವಾ ನಿವೃತ್ತಿ ಜೀವನ ಆರಂಭದಾಯಕವಾಗಿರಲಿ ಎಂದು, ಮುಂದೆ ಯಾವುದಾದರೂ ಉದ್ಯಮ ಆರಂಭಿಸಬೇಕೆಂದಿದ್ದರೆ ಅದಕ್ಕೆ ಬಂಡವಾಳವಾಗಲಿ ಎಂದು ಸಂಬಳದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಲೇಬೇಕು. ಮನೆಯಲ್ಲಿ ಮಕ್ಕಳಿದ್ದರೆ ಮುಂದೆ ಬರುವ ಅವರ ವಿದ್ಯಾಭ್ಯಾಸದ ಖರ್ಚಿಗಾಗಿ ಅಥವಾ ಮದುವೆ ಖರ್ಚಿಗೆ ಪ್ರತಿ ತಿಂಗಳು ಕೂಡ ಸಣ್ಣ ಮೊತ್ತದ ಹಣವನ್ನು ಹೆಚ್ಚಿನ ಲಾಭ ತರುವ ಹೂಡಿಕೆಯೊಂದರಲ್ಲಿ ಉಳಿತಾಯ ಮಾಡುತ್ತಾ ಬಂದರೆ ಜವಾಬ್ದಾರಿಯ … Read more

ರಾತ್ರೋರಾತ್ರಿ ಬ್ಯಾಂಕ್ ನಿಯಮದಲ್ಲಿ ಬಾರಿ ಬದಲಾವಣೆ, SBI ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಅಕೌಂಟ್ ಹೊಂದಿದ್ದವರಿಗೆ ಶಾ’ಕ್.!

  ದೇಶದ ಎಲ್ಲ ಬ್ಯಾಂಕ್ ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಕೂಡ ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಯಲ್ಪಡುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ನಿಯಮಾವಳಿಗೆ ಒಳಪಟ್ಟಿರುತ್ತವೆ, ಇವುಗಳ ಎಲ್ಲಾ ಆರ್ಥಿಕ ಚಟುವಟಿಗೂ ಕೂಡ ಆರ್‌ಬಿ ಗೈಡ್ಲೈನ್ಸ್ ಮಿತಿಗೆ ಒಳಪಟ್ಟಿರುತ್ತದೆ. ಕೆಲವೊಮ್ಮೆ RBI ಬ್ಯಾಂಕ್ ಗಳು ಹಾಗೂ ಅವುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರ ಹಿತದೃಷ್ಟಿಯಿಂದ ಎಲ್ಲಾ ಬ್ಯಾಂಕ್ ಗಳಿಗೂ ಕೂಡ ಕೆಲ ನಿಯಮಗಳನ್ನು ಜಾರಿಗೆ ತರುತ್ತವೆ, ಅದರಲ್ಲಿ ಕೆಲ ಆದೇಶಗಳು ಕಡ್ಡಾಯವಾಗಿರುತ್ತದೆ ಆಗಷಬ್ಯಾಂಕ್ ಗಳು … Read more

ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಹೊಸ ರೂಲ್ಸ್ ಜಾರಿ.!

  ಆಧಾರ್ ಕಾರ್ಡ್ (Aadhar card) ಅವಶ್ಯಕತೆ ಹಾಗೂ ಪ್ರಾಮುಖ್ಯತೆ ನಮ್ಮ ದೇಶದ ಎಲ್ಲರಿಗೂ ಕೂಡ ಅರಿವಾಗಿದೆ ಎಂದೇ ಹೇಳಬಹುದು. ಯಾಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ಆಧಾರ್ ಕಾರ್ಡ್ ಹೊಂದಿರಲೇಬೇಕು. ಆಧಾರ್ ಕಾರ್ಡನ್ನು ಮಕ್ಕಳ ಶಾಲಾ ದಾಖಲಾತಿ ಸಮಯದಿಂದ ಹಿಡಿದು ಉದ್ಯೋಗ ಸೇರಿಸಿಕೊಳ್ಳಲು, ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು, ರೇಷನ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆ ಮಾಡಿಸಿಕೊಳ್ಳಲು ದಾಖಲೆಯಾಗಿ ಕೇಳುತ್ತಾರೆ. ಹಾಗಾಗಿ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ವಲಯದ … Read more

ಇನ್ಮುಂದೆ ಆಸ್ತಿ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ಸರ್ಕಾರ.! ಸೈಟ್, ಮನೆ, ಜಮೀನು ಇನ್ನಿತರ ಆಸ್ತಿ ಮಾರಟ & ಖರೀದಿ ಮಾಡುವವರು ನೋಡಿ.!

  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಬದಲಾವಣೆಗಳು ಆಗಿವೆ. ಗ್ಯಾರೆಂಟಿ ಯೋಜನೆಗಳ ಜಾರಿ ಜೊತೆಗೆ ಹಲವು ವಿಷಯಗಳಲ್ಲಿ ಸರ್ಕಾರ ಬದಲಾವಣೆ ತಂದಿದೆ. ಹೊಸ ಸರ್ಕಾರ ಸ್ಥಾಪನೆಯಾಗಿ ನೂರು ದಿನಗಳು ತುಂಬುವುದರ ಒಳಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಗ್ಯಾರೆಂಟಿ ಯೋಜನೆಗಳು ಮತ್ತು ಜನಪ್ರಿಯ ಯೋಜನೆಗಳ ಜಾರಿ (Guarantee Schemes and other Schemes) ಸಂತಸದ ಜೊತೆಗೆ ಬೆಲೆ ಏರಿಕೆ (Price high) ಬಿಸಿ ಕೂಡ ರಾಜ್ಯದ ಜನತೆಗೆ ತಟ್ಟಿದೆ. ಇತ್ತೀಚೆಗಷ್ಟೇ ನಂದಿನಿ ಹಾಲಿನ … Read more