ರೈತರ ಸಾಲ ವಸೂಲಿ ಮಾಡುವಂತಿಲ್ಲ.! ಪ್ರತಿ ಹೆಕ್ಟೇರ್ ಗೆ 8500 ಪರಿಹಾರ ನಿಗದಿ ಮಾಡಿದ ನೂತನ ಸರ್ಕಾರ.!

  ಈ ವರ್ಷ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿ ಬರದ ಪರಿಸ್ಥಿತಿ (drought) ಎದುರಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ರಾಜ್ಯದಲ್ಲಿ 31 ಗಳನ್ನು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು (Baragala Taluk list 2023) ಎಂದು ಕಂದಾಯ ಇಲಾಖೆ ಘೋಷಣೆ ಮಾಡಿದೆ ಮತ್ತು ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರದಿಂದ ಪೂರ್ವ ಸಿದ್ಧತೆ ತಯಾರಾಗಿದೆ. ಇದರ ಬೆನ್ನಲ್ಲೇ ಬರ ಪರಿಸ್ಥಿತಿಯಿಂದ ತೀವ್ರ ನೊಂದಿರುವ ರೈತ ವರ್ಗಕ್ಕೆ (farmers) ಸಮಸ್ಯೆ ಆಗದಂತೆ ನೋಡಿಕೊಳ್ಳುವ … Read more

ಇ-ಸ್ವತ್ತು ಪಡೆಯುವುದು ಇನ್ಮುಂದೆ ತುಂಬಾ ಸುಲಭ, ಹೆಚ್ಚಿನ ಹಣ ಕೊಡಬೇಕಿಲ್ಲ ತಿಂಗಳುಗಟ್ಟಲೇ ಕಾಯಬೇಕಿಲ್ಲ.!

  ನಾಡಕಛೇರಿ ಹಾಗೂ ತಾಲ್ಲೂಕು ಕಛೇರಿ ಮಾತ್ರ ಚಾಲ್ತಿಯಲ್ಲಿದ್ದ ದಿಶಾಂಕ್ ಆಪ್ ನ್ನು (dishaank app) ಗ್ರಾಮಮಟ್ಟದಲ್ಲಿ ಪರಿಚಯಿಸಲು ಸರಕಾರ ನಿರ್ಧರಿಸಿದೆ. ಈ ಸ್ವತ್ತು (e-swathu) ನೀಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ದಿಶಾಂಕ್ ಆಪ್ ಅನ್ನು ಗ್ರಾಮ ಮಟ್ಟದಲ್ಲಿ (Grama panchayath) ಪರಿಚಯಿಸಿದರೆ ಈಗಿನಂತೆ ಗ್ರಾಹಕರು ಇ-ಖಾತೆ ದಾಖಲೆ ಪತ್ರ ಪಡೆಯಲು ತಿಂಗಳಗಟ್ಟಲೇ ಕಾಯುವುದು ಹಾಗೂ ಹೆಚ್ಚು ಹಣ ತೆರುವುದು ತಪ್ಪುತ್ತದೆ. ಈ ಉದ್ದೇಶದಿಂದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು (Panchayath raj department) ಇಂತಹದೊಂದು … Read more

ಭ್ರಷ್ಟಾಚಾರ ತಡೆಗಟ್ಟಲು ಕಂದಾಯ ಇಲಾಖೆಯಲ್ಲಿ ಕಾಗದ ರಹಿತ ಈ ಫೈಲ್ ವ್ಯವಸ್ಥೆ ಜಾರಿಗೆ ತರಲು ನಿರ್ಧಾರ.!

  ಸಿದ್ದರಾಮಯ್ಯ (Siddaramaih cabinet) ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕೃಷ್ಣ ಭೈರೇಗೌಡ (Revenue Minister) ತಮ್ಮ ಇಲಾಖೆಯ ಕಾರ್ಯವಿಧಾನಗಳಲ್ಲಿ ಸಾಕಷ್ಟು ಸುಧಾರಣೆ ತಂದು ಜನಸಾಮಾನ್ಯರಿಗೆ ಇನ್ನಷ್ಟು ಅನುಕೂಲತೆ ಮಾಡಿಕೊಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ಆಸ್ತಿ ರಿಜಿಸ್ಟರ್ (property Registration) ಮಾಡುವಾಗ ಆಸ್ತಿ ಮಾಲಿಕತ್ವದ ಬಗ್ಗೆ ವಿವಾದವಾದರೆ ಅಥವಾ ತಕರಾರು ಅರ್ಜಿ ಸಲ್ಲಿಕೆಯಾದರೆ ತಕ್ಷಣ ಆ ರಿಜಿಸ್ಟರ್ ರದ್ದು(Register cancel) ಪಡಿಸಲಾಗುವುದು ಎನ್ನುವ ಎಚ್ಚರಿಕೆ ನೀಡಿದ ಸಚಿವರು ನೆನ್ನೆ ಇದ್ದಕ್ಕಿದ್ದಂತೆ … Read more

ಅನ್ನಭಾಗ್ಯ ಫಲಾನುಭವಿಗಳಿಗೆ ಮಹತ್ವದ ಸುದ್ದಿ, ಉಚಿತ ಅಕ್ಕಿ ಬೇಕು ಪಡೆಯಲು ಇನ್ಮುಂದೆ ರೇಷನ್ ಕಾರ್ಡ್ ಜೊತೆ ಇದನ್ನು ನ್ಯಾಯಬೆಲೆ ಅಂಗಡಿಗೆ ಕೊಂಡೊಯ್ಯಬೇಕು.!

  ಅನ್ನಭಾಗ್ಯ ಯೋಜನೆಯನ್ನು (Annabhagya Scheme) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರ ಕನಸಿನ ಕೂಸು ಎಂದೇ ಹೇಳಬಹುದು. ಯಾಕೆಂದರೆ ಈ ಹಿಂದೆ ಕೂಡ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು. ಅನ್ನಭಾಗ್ಯ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಪಡಿತರ ನೀಡಬೇಕು ಎನ್ನುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಶಯ. ಹಾಗೆಯೇ ಈ ಬಾರಿ ಕೂಡ ವಿಧಾನಸಭಾ ಚುನಾವಣೆ ಮುನ್ನ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ … Read more

ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ ಬೇಕಾಗುವ ದಾಖಲೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ನಾಗರಿಕತೆ ಬೆಳೆಯುತ್ತಾ ಹೋದಂತೆಲ್ಲಾ ಮನುಷ್ಯ ಹಣ, ಆಸ್ತಿ ಮಾಡುವುದರ ಹಿಂದೆ ಬಿದ್ದಿದ್ದಾನೆ. ಈ ಸಮಾಜದಲ್ಲಿ ಆಸ್ತಿ ವಿಚಾರದಲ್ಲಿ ಮಾತ್ರ ಸಮಾನವಾದ ಹಂಚಿಕೆಯಾಗಿಲ್ಲ. ಕೆಲವರಲ್ಲಿ ಕಣ್ಣು ಹಾಸಿದಷ್ಟು ದೂರ ಅವರದ್ದೇ ಆಸ್ತಿ ಇದ್ದರೆ, ಕೆಲವರಿಗೆ ಇರಲು ಸಣ್ಣ ಸೂರು ಕೂಡ ಇಲ್ಲ ಆದರೆ ಬದುಕಲು ಪ್ರತಿಯೊಬ್ಬರಿಗೂ ಕೂಡ ಮನೆ ಅವಶ್ಯಕತೆ ಇರುತ್ತದೆ. ಇನ್ನು ಹಳ್ಳಿ ಕಡೆಯಲ್ಲಿ ಬದುಕುವರಿಗಂತೂ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿರುವುದರಿಂದ ಸ್ವಲ್ಪ ಮಟ್ಟಗಾದರು ಕೃಷಿ ಜಮೀನು ಬೇಕೇ ಬೇಕು. ಇಂತಹ ಸಮಯದಲ್ಲಿ ತಮ್ಮ ಅವಶ್ಯಕತೆಗಾಗಿ ಜನರು ಸರ್ಕಾರದ … Read more

ಇದುವರೆಗೆ ಯಾರಿಗೆಲ್ಲಾ ಗೃಹಲಕ್ಷ್ಮೀ ಹಣ ಬಂದಿಲ್ಲ ಈ ದಿನಾಂಕದಂದು ಒಂದೇ ಬಾರಿಗೆ 4,000 ರೂಪಾಯಿ ಜಮೆ ಆಗುತ್ತೆ.!

  ನಾಲ್ಕನೇ ಗ್ಯಾರೆಂಟಿ ಯೋಜನೆಯಾಗಿ (Guarantee Scheme) ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಆಗಸ್ಟ್ 30 ರಂದು ಲಾಂಚ್ ಆಗಿದೆ. ಜುಲೈ 2ನೇ ವಾರದಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು, ಆಗಸ್ಟ್ 30ರವರೆಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ 1.18 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎನ್ನುವ ಅಂಕಿ ಅಂಶವನ್ನು ಸರ್ಕಾರ ನೀಡಿದೆ. ಆದರೆ ಕೆಲವು ಫಲಾನುಭವಿಗಳು ಮಾತ್ರ ಗೃಹಲಕ್ಷ್ಮಿ ಯೋಜನೆ 2000ರೂ. ಸಹಾಯಧನವನ್ನು ಪಡೆದಿದ್ದಾರೆ. ಈ ಯೋಜನೆಗೆ ನೋಂದಾಯಿಸಿಕೊಂಡಿದ್ದವರಲ್ಲಿ 40% ಮಹಿಳೆಯರಿಗೆ ಇನ್ನೂ ಸಹ ಹಣ … Read more

ರೈತರಿಗೆ ಸಿಹಿಸುದ್ದಿ ಬೆಳೆಗೆ ಕೀಟನಾಶ ಸಿಂಪಡನೆ ಮಾಡಲು ಕೇವಲ 600 ರೂಪಾಯಿ ಡ್ರೋನ್ ಸಿಗಲಿದೆ.!

  ಈಗ ಕೃಷಿ ಕ್ಷೇತ್ರ (agriculture) ಕೂಡ ಆಧುನಿಕರಣಗೊಂಡಿದೆ, ಎಲ್ಲಾ ಕ್ಷೇತ್ರದಲ್ಲೂ ತಂತ್ರಜ್ಞಾನ (technology) ಬಳಕೆಯಾಗುತ್ತರುವಂತೆ ಕೃಷಿ ಕ್ಷೇತ್ರದಲ್ಲಿ ಕೂಡ ಸಹಾಯವಾಗುತ್ತಿದ್ದು ಯಂತ್ರೋಪಕರಣಗಳ ಬಳಕೆ ಜೊತೆಗೆ ತಂತ್ರಜ್ಞಾನದ ಅಳವಡಿಕೆಯು ಕೃಷಿ ಚಟುವಟಿಕೆಯಲ್ವಿ ವೆಚ್ಚ ಕಡಿಮೆ ಮಾಡಿ, ಕೃಷಿ ಚಟುವಟಿಕೆಗೆ ಬೇಕಾದ ಮಾನವ ಶಕ್ತಿಯ ಕೊರತೆ ಮತ್ತು ವ್ಯರ್ಥವಾಗುತ್ತಿದ್ದ ಸಂಪನ್ಮೂಲಗಳ ಉಳಿಕೆ ಕೂಡ ಮಾಡುತ್ತಿದೆ. ಈ ನಿಟ್ಟಿನಲ್ಲಿ ಡ್ರೋನ್ (Drone) ಬಳಕೆಯನ್ನು ಅತ್ಯುತ್ತಮ ಉದಾಹರಣೆಯಾಗಿ ನೀಡಬಹುದು ಕೀಟನಾಶಕ ಹಾಗೂ ಕ್ರಿಮಿನಾಶಕಗಳನ್ನು (Pest management) ಬೆಳೆಗಳಿಗೆ ಸಿಂಪಡಿಸಲು ರೈತರು ಈ … Read more

ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿವರ್ಷ 20,000 ಸ್ಕಾಲರ್ಶಿಪ್ ಸಿಗಲಿದೆ ಆಸಕ್ತ ಪೋಷಕರು ಇಂದೇ ಅರ್ಜಿ ಸಲ್ಲಿಸಿ.!

  ಶಿಕ್ಷಣ (Education) ಪಡೆಯಬೇಕು ಎನ್ನುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಹಣಕಾಸಿನ ತೊಂದರೆ ಕಾರಣದಿಂದ ಕನಸಿನಿಂದ ವಂಚಿತರಾಗಬಾರದು ಎಂದು ಸರ್ಕಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ನೆರವನ್ನು ನೀಡುತ್ತಿದೆ. ಸರ್ಕಾರದ ಜೊತೆಗೆ ಅನೇಕ ಖಾಸಗಿ ಸಂಘ ಸಂಸ್ಥೆಗಳು, NGO ಗಳು ಕೂಡ ಸ್ಕಾಲರ್ಶಿಪ್ ನೀಡುತ್ತಿದೆ. ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಈ ರೀತಿ … Read more

SBI ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್.! ಈ ಯೋಜನೆಯಲ್ಲಿ 5,000 ಹೂಡಿಕೆ ಮಾಡಿ ಸಾಕು 49 ಲಕ್ಷ ಸಿಗುತ್ತೆ.!

ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಹಾಗೂ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಹಾಗೂ ಗ್ರಾಹಕರ ನಂಬಿಕಾರ್ಹ ನೆಚ್ಚಿನ ಬ್ಯಾಂಕ್ ಆದ SBI (State bank of Mysore) ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ತನ್ನ ಗ್ರಾಹಕರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ತಂದಿದೆ. ಇದರ ಜೊತೆಗೆ SBI ಮ್ಯೂಚುವಲ್ ಫಂಡ್ ಗಳಲ್ಲೂ (Mutual fund) ಹೂಡಿಕೆ ಮಾಡಬಹುದು. ಇದು ಬಹಳ … Read more

ರಾಜ್ಯದಲ್ಲಿ 195 ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ.! ಈ ತಾಲೋಕಿನ ರೈತರಿಗೆ ಸರ್ಕಾರದಿಂದ ಸಿಗಲಿದೆ ನೆರವು.! ಏನೆಲ್ಲಾ ಸಿಗಲಿದೆ ನೋಡಿ.!

  ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಬೀಳಬೇಕಿದ್ದ ಮುಂಗಾರು ಮಳೆ ದುರ್ಬಲಗೊಂಡು ವಾಡಿಕೆಗಿಂತ 56% ಪರ್ಸೆಂಟ್ ಕಡಿಮೆ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಊಹಿಸಲಾಗಿತ್ತು ಸಾಮಾನ್ಯಕಿಂತ 29% ಹೆಚ್ಚು ಮಳೆಯಾದರೂ ಅದು ಒಂದೇ ವಾರಕ್ಕೆ ಕೇಂದ್ರೀಕೃತವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಕೂಡ ಸಾಮಾನ್ಯಕ್ಕಿಂತ 73% ಕಡಿಮೆ ಮಳೆಯಾಗಿದ್ದು ರಾಜ್ಯದಲ್ಲಿ ಬರದ (drought) ವಾತಾವರಣ ಸೃಷ್ಟಿಯಾಗಿದೆ. 125 ವರ್ಷಗಳಲ್ಲಿ ಈ ವರ್ಷವೇ ಅತಿ ಕಡಿಮೆ ಮಳೆ ದಾಖಲಾಗಿದ್ದು ಕೇಂದ್ರ ಸರ್ಕಾರ ಬರ ಕೈಪಿಡಿ 2020 ರ (Cental government … Read more