ರೈತರ ಸಾಲ ವಸೂಲಿ ಮಾಡುವಂತಿಲ್ಲ.! ಪ್ರತಿ ಹೆಕ್ಟೇರ್ ಗೆ 8500 ಪರಿಹಾರ ನಿಗದಿ ಮಾಡಿದ ನೂತನ ಸರ್ಕಾರ.!
ಈ ವರ್ಷ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿ ಬರದ ಪರಿಸ್ಥಿತಿ (drought) ಎದುರಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ರಾಜ್ಯದಲ್ಲಿ 31 ಗಳನ್ನು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು (Baragala Taluk list 2023) ಎಂದು ಕಂದಾಯ ಇಲಾಖೆ ಘೋಷಣೆ ಮಾಡಿದೆ ಮತ್ತು ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರದಿಂದ ಪೂರ್ವ ಸಿದ್ಧತೆ ತಯಾರಾಗಿದೆ. ಇದರ ಬೆನ್ನಲ್ಲೇ ಬರ ಪರಿಸ್ಥಿತಿಯಿಂದ ತೀವ್ರ ನೊಂದಿರುವ ರೈತ ವರ್ಗಕ್ಕೆ (farmers) ಸಮಸ್ಯೆ ಆಗದಂತೆ ನೋಡಿಕೊಳ್ಳುವ … Read more