ಸೋಲಾರ್ ಪಂಪ್ ಸೆಟ್ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 1.5 ಲಕ್ಷ ಸಹಾಯಧನ ಆಸಕ್ತ ರೈತರು ತಪ್ಪದೆ ಅರ್ಜಿ ಸಲ್ಲಿಸಿ.!

  ರೈತರಿಗೆ (Farmers) ತಮ್ಮ ಕೃಷಿ (Agricultural purpose) ಚಟುವಟಿಕೆಗಳಿಗೆ ವಿದ್ಯುತ್ (Electricity) ಅವಶ್ಯಕತೆ ಇದೆ, ಅದರಲ್ಲೂ ತೋಟಗಾರಿಕೆ (Horticulture) ಕೃಷಿ ಮಾಡುವ ರೈತರುಗಳು ವಿದ್ಯುತ್ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ಸರ್ಕಾರಗಳು ಕೂಡ ಉಚಿತವಾಗಿ ರೈತರಿಗೆ ಕೃಷಿ ಚಟುವಟಿಕೆಗೆ ವಿದ್ಯುತ್ ನೀಡುತ್ತಿತ್ತು, ವಿದ್ಯುತ್ ಪೂರಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನ ಕೂಡ ನೀಡಿ ಪ್ರೋತ್ಸಾಹಿಸುತ್ತಿದೆ. ಈಗ ದೇಶದಾದ್ಯಂತ ಸೋಲಾರ್ ಚಾಲಿತ ಪಂಪ್ಸೆಟ್ ಅಳವಡಿಕೆ ಹೆಚ್ಚಾಗುತ್ತಿದೆ. ಈ ರೀತಿ ಸೋಲಾರ್ ಚಾಲಿತ ಪಂಪ್ಸೆಟ್ (Solar pumpset) … Read more

ರಿಲಯನ್ಸ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಒಮ್ಮೆ ಅರ್ಜಿ ಸಲ್ಲಿಸಿದ್ರೆ ಸಾಕು 6 ಲಕ್ಷ ವಿದ್ಯಾರ್ಥಿ ವೇತನ ಸಿಗುತ್ತೆ.!

  ಭಾರತದಲ್ಲಿ ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿರುವುದರಿಂದ 14 ವರ್ಷದವರೆಗೆ ಮಕ್ಕಳು ಉಚಿತವಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆನಂತರ ವಿದ್ಯಾಭ್ಯಾಸ ಬಗ್ಗೆ ಆಸಕ್ತಿ ಹೊಂದಿರುವವರು ಸರ್ಕಾರಿ ಕಾಲೇಜುಗಳನ್ನು ಸೇರಿ ಕೂಡ ವಿದ್ಯಾಭ್ಯಾಸ ಮುಂದುವರಿಸಬಹುದು ಅಥವಾ ಖಾಸಗಿ ಶಾಲಾ-ಕಾಲೇಜುಗಳನ್ನು ಸೇರ ಬಯಸುವವರು ಬ್ಯಾಂಕ್ ಲೋನ್ ಗಳನ್ನು ಪಡೆದು ತಮ್ಮ ಇಚ್ಛೆ ಕೋರ್ಸ್ ಅನುಸರಿಸಬಹುದು. ಇವರುಗಳಿಗೆ ಸರ್ಕಾರವು ವಿದ್ಯಾರ್ಥಿ ವೇತನದಂತಹ ಅನುಕೂಲತೆ ನೀಡುತ್ತದೆ. ಸರ್ಕಾರ ಮಾತ್ರವಲ್ಲದೇ ಅನೇಕ ಸರ್ಕಾರೇತರ ಸಂಸ್ಥೆಗಳು, NGO ಗಳು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿವೆ. … Read more

ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್.! ಮೊದಲನೇ ಕಂತಿನ ಹಣ ಬಂದಿಲ್ಲದವರು ನೋಡಿ 2 ತಿಂಗಳ ಹಣ ಒಂದೇ ಬಾರಿಗೆ ಜಮೆ ಆಗುತ್ತೆ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Karnataka government Guarantee Schemes) ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಮಹಿಳೆಯರನ್ನು ಆರ್ಥಿಕವಾಗಿ ಸಾಲಂಬಿಗಳಾನ್ನಾಗಿಸಲು ಮತ್ತು ಲಿಂಗ ಸಮಾನತೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬದ ಯಜಮಾನಿ ಮಹಿಳೆಗೆ (head of the family women) ಪ್ರತಿ ತಿಂಗಳು ಅವರ ಕುಟುಂಬ ನಿರ್ವಹಣೆಗಾಗಿ 2,000 ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಪಕ್ಷ (Congress manifesto) ಚುನಾವಣೆ ಪೂರ್ವವಾಗಿ ಘೋಷಿಸಿತ್ತು. ಅಂತೆಯೇ ಬಹುಮತ ಬೆಂಬಲದೊಂದಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಸ್ಥಾಪನೆ ಆದಮೇಲೆ … Read more

LIC ಈ ಸ್ಕೀಮ್ ನಲ್ಲಿ 2,000 ಹೂಡಿಕೆ ಮಾಡಿದ್ರೆ ಸಾಕು 43 ಲಕ್ಷ ಸಿಗುತ್ತೆ.! ಹೆಚ್ಚು ಹಣ ಗಳಿಸುವ ಸೂಪರ್ ಸ್ಕೀಮ್ ಇದು.!

  LIC (Life Insurance Corporation of India) ಭಾರತದಲ್ಲಿ ಒಂದು ನಂಬಿಕಾರ್ಹ ವಿಮಾಸಂಸ್ಥೆಯಾಗಿದೆ. ಭಾರತದ ಕಟ್ಟ ಕಡೆಯ ಹಳ್ಳಿಯ ಕುಟುಂಬಕ್ಕೂ ಕೂಡ ಪರಿಚಿತರವಿರುವ LIC ಸಂಸ್ಥೆ ತನ್ನ ಯೋಜನೆಗಳ ಮೂಲಕವಾಗಿ ಈ ಮಟ್ಟದ ಜಗದ್ವಿಖ್ಯಾತಿ ಪಡೆದುಕೊಂಡಿದೆ. LIC ಯಲ್ಲಿ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಪಡೆಯಬಹುದು ಎನ್ನುವುದು ಜನಸಾಮಾನ್ಯರ ಅಚ್ಚುಮೆಚ್ಚಿನ ವಿಷಯ. ಅದಕ್ಕೆ ತಕ್ಕ ಹಾಗೆ LIC ಕೂಡ ತನ್ನ ಗ್ರಾಹಕರಿಗೆ ನೆಚ್ಚಿನ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬಾಳಿಗೆ ಬೆಳಕಾಗಿದೆ. … Read more

HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಬೀಳಲಿದೆ ದಂಡ.! ವಾಹನ ಸಾವರರಿಗೆ ಹೊಸ ರೂಲ್ಸ್ ಜಾರಿ.!

    2019ರ ಏಪ್ರಿಲ್ 1ರ ನಂತರ ಖರೀದಿಸಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸಹಜವಾಗಿ HSRP ನಂಬರ್ ಪ್ಲೇಟ್ ಇರುತ್ತದೆ. ಆದರೆ ಅದಕ್ಕೂ ಮುನ್ನ ನೋಂದಾಯಿಸಲಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳ (High Security Registration plate – HSRP) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. HSRP ನಂಬರ್ ಪ್ಲೇಟ್ ವಿಶೇಷತೆಗಳೇನು ಎಂದು ನೋಡುವುದಾದರೆ ಈ ಪ್ಲೇಟ್ ಅನ್ನು ಕ್ರೋಮಿಯಂ (Cromium) ಲೋಹದಿಂದ ತಯಾರಿಸಲಾಗಿರುತ್ತದೆ ಹಾಗೂ ಸಂಖ್ಯೆಯನ್ನು ಲೇಸರ್‌ (Laser letter) ತಂತ್ರಜ್ಞಾನದಲ್ಲಿ … Read more

ಆಧಾರ್ ಸೀಡಿಂಗ್ ಆಗಿದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿಲ್ಲವೇ? ಹಣ ಬಂದೇ ಬರುತ್ತಿದೆ ಹೀಗೆ ಮಾಡಿ.!

  ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಪ್ರಯೋಜನಗಳನ್ನು ಪಡಿತರ ಚೀಟಿಯಲ್ಲಿ (Ration card) ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು (head of the family) ಪಡೆಯುತ್ತಿದ್ದಾರೆ. ಜುಲೈ ಮತ್ತು ಆಗಸ್ಟ್ ತಿಂಗಳ ಹೆಚ್ಚುವರಿ ಅಕ್ಕಿ ಹಣ ವರ್ಗಾವಣೆ ಆಗಿದೆ ಹಾಗೆ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಪೈಕಿ ಹೈ ಬಜೆಟ್ ಯೋಜನೆ ಎಂದು ಕರೆಸಿಕೊಳ್ಳುತ್ತಿದ್ದ ಗೃಹಲಕ್ಷ್ಮಿ ಯೋಜನೆಯು ಕೂಡ ಆಗಸ್ಟ್ ತಿಂಗಳ 30ರಂದು ಲಾಂಚ್ ಆಗಿದ್ದು ಅಂದಿನಿಂದ … Read more

ಇನ್ಮುಂದೆ ATM ಕಾರ್ಡ್ ಇಲ್ಲದೆ ಕೇವಲ UPI ಬಳಸಿ ATM ನಿಂದ ಕ್ಯಾಶ್ ಪಡೆಯಬಹುದು.!

  ಕಳೆದ ಒಂದು ದಶಕದಿಂದ ATM ಕಾರ್ಡ್ ಗಳು ನಮ್ಮೆಲ್ಲರ ಜೀವನದ ಬಹು ಮುಖ್ಯ ಭಾಗವಾಗಿ ಹೋಗಿದೆ. ATM ಕಾರ್ಡ್ ಗಳ ಮೂಲಕ ನಾವು ಸರಾಗವಾಗಿ ನಮ್ಮ ಖಾತೆಗಳಲ್ಲಿರುವ ಹಣವನ್ನು ವಿಥ್ ಡ್ರಾ ಮಾಡಬಹುದು. ಹಣವನ್ನು ಜೇಬಿನಲ್ಲಿ ತುಂಬಿಕೊಂಡು ಓಡಾಡಬೇಕಾಗಿದ್ದ ಪರಿಸ್ಥಿತಿಯನ್ನು ATM ಕಾರ್ಡ್ ತಪ್ಪಿಸಿ ನಮ್ಮೆಲ್ಲರ ಮನಸ್ಸಿನಲ್ಲಿ ಬಹುದೊಡ್ಡ ಸ್ಥಾನ ಗಿಟ್ಟಿಸಿಕೊಂಡಿದೆ. ಈಗ ನಿಧಾನವಾಗಿ ದೇಶ ಕ್ಯಾಸ್ಟ್ ಲೆಸ್ (Cashless) ವ್ಯವಹಾರಕ್ಕೆ ಹೊಂದಿಕೊಳ್ಳುತ್ತಿದೆ. ಸಣ್ಣದಿನಸಿ ಅಂಗಡಿಯಿಂದ ಹಿಡಿದು ಹೆಸರಾಂತ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಕೂಡ ನಾವು … Read more

ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಬಿಗ್ ಶಾಕ್, ಇನ್ಮುಂದೆ ಉಚಿತ ಪ್ರಯಾಣ ಮಾಡಲು ಹಣ ಕೊಡಲೇಬೇಕು.!

  ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಪಂಚ ಖಾತ್ರಿ ಘೋಷಣೆಗಳ (five Guarantee Scheme) ಪೈಕಿ ಜಾರಿಗೆ ತಂದ ಮೊದಲ ಯೋಜನೆ ಶಕ್ತಿ ಯೋಜನೆ (Shakthi Yojane). ಶಕ್ತಿ ಯೋಜನೆಯಡೀ ಈಗ ಕರ್ನಾಟಕ ರಾಜ್ಯದಾದ್ಯಂತ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಜೂನ್ 11ನೇ ತಾರೀಕಿನಿಂದ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಮಹಿಳೆಯರು … Read more

LIC ಇಂದ ಗ್ರಾಹಕರಿಗೆ ಬಂಪರ್ ಆಫರ್, ಲ್ಯಾಪ್ಸ್ ಆದ LIC ನವೀಕರಣಕ್ಕೆ ಸುವರ್ಣಾವಕಾಶ.!

  LIC ಪಾಲಿಸಿಗಳನ್ನು ಖರೀದಿಸಿದ ಮೇಲೆ ಅವುಗಳಿಗೆ ಇರುವ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟಿಕೊಂಡು ಹೋಗಬೇಕು. ಈಗ LIC ತನ್ನ ಗ್ರಾಹಕರಿಗೆ ತಮ್ಮ ಕಂತುಗಳನ್ನು (Premium) ಕಟ್ಟಬೇಕಾದ ಸಮಯಕ್ಕೆ SMS ನೋಟಿಫಿಕೇಶನ್ ಗಳನ್ನು ಕಳುಹಿಸಿ ಎಚ್ಚರಿಸುತ್ತದೆ. ಈ ಹಿಂದೆ ಅಂಚೆ ಮೂಲಕ LIC ವತಿಯಿಂದ ನೋಟಿಸ್ ಕೂಡ ಬರುತ್ತಿತ್ತು. LIC ಕಂತುಗಳನ್ನು ಕಟ್ಟುವುದಕ್ಕೆ 15 ರಿಂದ 30 ದಿನಗಳವರೆಗೆ ಗ್ರೇಸ್ ಅವಧಿಯನ್ನು ಕೂಡ ನೀಡುತ್ತದೆ. ಆ ಸಮಯದ ಒಳಗೆ ಯಾವುದೇ ದಂಡ ಅಥವಾ ವಿಳಂಬ ಶುಲ್ಕ ಇಲ್ಲದೆ … Read more

ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ.! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರ್ ಇದರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ.?

  ಕಾರು (Car) ಖರೀದಿಸಬೇಕು ಎನ್ನುವ ಆಸೆ ಎಲ್ಲರಿಗೂ ಕೂಡ ಇರುತ್ತದೆ ಆದರೆ ಕಾರಿನ ಬಜೆಟ್ ನೋಡಿ ಹೌಹಾರಿ ಹಿಂದೆ ಹೋಗುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಕಾರು ಕೂಡ ಒಂದು ಅಗತ್ಯ ವಾಹನವಾಗಿದೆ ಎಂದೇ ಹೇಳಬಹುದು, ಹಿಂದಲ್ಲಾ ಇದನ್ನು ಪ್ರತಿಷ್ಠೆ ಸಂಕೇತ ಎಂದು ಹೇಳಲಾಗುತ್ತಿತ್ತು ಆದರೆ ಕಾಲ ಬದಲಾದಂತೆ ನಮ್ಮ ಸಮಯ, ಶ್ರಮ ಹಾಗೂ ಹಣವನ್ನು ಉಳಿಸುವ ಕಾರಣಕ್ಕಾಗಿ ಅಗತ್ಯವಾದ ಈ ರೀತಿ ಒಂದು ವಾಹನವನ್ನು ಹೊಂದರಲೇ ಬೇಕಾಗಿದೆ. ಅದರಲ್ಲೂ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದರೆ ಇನ್ನೂ … Read more