ಕರ್ನಾಟಕ ಹೈಕೋರ್ಟಿಂದ ನೇಮಕಾತಿ ಆರಂಭವಾಗಿದೆ, ಆಸಕ್ತರು ಅರ್ಜಿ ಸಲ್ಲಿಸಿ.

WhatsApp Group Join Now Telegram Group Join Now ಒಂದು ಸಮಯದಲ್ಲಿ ಸರ್ಕಾರಿ ಹುದ್ದೆಗಿಂತ ಜನ ಖಾಸಗಿ ಹುದ್ದೆಯಲ್ಲಿ ಹೆಚ್ಚು ಹಣ ಗಳಿಸಬಹುದು ಎನ್ನುವ ಕಾರಣಕ್ಕಾಗಿ ಖಾಸಗಿ ಹುದ್ದೆಗಳನ್ನು ಇಚ್ಚಿಸುತ್ತಿದ್ದರು. ಆದರೆ ಕೋವಿಡ್ ಬಂದಾಗ ಎಲ್ಲರೂ ಸರ್ಕಾರಿ ಹುದ್ದೆಗಳ ನೀಡುವ ಭದ್ರತೆ ಬಗ್ಗೆ ಆಯ್ದುಕೊಂಡರು ಹಾಗಾಗಿ ಮತ್ತೆ ಈಗ ಸರ್ಕಾರಿ ಹುದ್ದೆಗಳ ಕಡೆ ಗಮನ ಕೊಟ್ಟು, ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವ ಕಾಂಪಿಟೇಶನ್ ಗೆ ಇಳಿದಿದ್ದಾರೆ. ನೀವು ಸಹ ಸರ್ಕಾರಿ ನೌಕರಿ ಗಳಿಸಿಕೊಳ್ಳುವ ರೇಸ್ ಅಲ್ಲಿ ಇದ್ದರೆ … Read more

ಮಕ್ಕಳಿಲ್ಲದೆ ಕೊರಗು ದಂಪತಿಗೆ ನಾಟಿ ಔಷಧಿ ನೀಡುವ ವಿಜಯಲಕ್ಷ್ಮಿ. ಒಮ್ಮೆ ಇವರು ನೀಡುವ ಔಷಧಿ ಸೇವಿಸಿದ್ರೆ ವರ್ಷದೊಳಗೆ ಸಂತಾನ ಪ್ರಾಪ್ತಿಯಾಗುತ್ತದೆ.

  WhatsApp Group Join Now Telegram Group Join Now ಮಕ್ಕಳಿಲ್ಲ ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳ ಕೊರಗಾಗಿದೆ. ಮದುವೆ ಆಗಿ ಮೂರ್ನಾಲ್ಕು ವರ್ಷ ಕಳೆದರೂ ಮಕ್ಕಳಾಗದೆ ಇರುವುದು ಇವರಿಗೆ ದೋಷ ಇರುವುದನ್ನು ದೃಢಪಡಿಸುತ್ತದೆ. ಸಮಸ್ಯೆ ಪರಿಹಾರಕ್ಕಾಗಿ ಅದೆಷ್ಟೋ ಆಸ್ಪತ್ರೆಗಳನ್ನು ತಿರುಗಿದರೂ, ದೇವರುಗಳಿಗೆ ಹರಕೆಯನ್ನು ಕಟ್ಟಿಕೊಂಡು ಗುಡಿಮಂದಿರ ಸುತ್ತಿದರೂ ಕೂಡ ಇವರ ಕಣ್ಣೀರು ನಿಂತಿರುವುದರಿಂದ. ಇತ್ತೀಚಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಇಂತಹ ಸಮಸ್ಯೆ ಸರ್ವೇಸಾಮಾನ್ಯ ಆಗಿ ಹೋಗಿದೆ. ನಮ್ಮ ಕುಟುಂಬದವರಲ್ಲೇ ಸ್ನೇಹಿತರಲ್ಲೇ ಸಾಕಷ್ಟು ಹೆಣ್ಣುಮಕ್ಕಳು … Read more

BJP ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಜಾರಿ, ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ತಿಂಗಳಿಗೆ 2000 ಹಣ ಮಹಿಳೆಯರಿಗೆ B.P.L ಕಾರ್ಡ್ ಇದ್ದವರಿಗೆ ಬಂಪರ್ ಸುದ್ದಿ.

WhatsApp Group Join Now Telegram Group Join Now ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಬಜೆಟ್ ಮಂಡನೆ ಮಾಡಲಾಗಿದ್ದು ಇರಲು ಸ್ವಂತ ಮನೆ ಇಲ್ಲದವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ, ಸ್ವಂತ ಜಾಗ ಇಲ್ಲದೆ ಇರುವ ಬಡ ಕುಟುಂಬಗಳಿಗೆ, ಭರ್ಜರಿ ಬಂಪರ್ ಗಿಫ್ಟ್ ನೀಡಿ ದ್ದಾರೆ. ಹಾಗಾದರೆ ನಿಮ್ಮಲ್ಲಿ ಯಾರಾದರೂ ಸ್ವಂತ ಮನೆ ಇಲ್ಲದವರು ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಈ ದಿನ ನಾವು ಹೇಳುವಂತಹ ಪ್ರಯೋಜನಗಳನ್ನು ತಿಳಿದುಕೊಂಡು ನೀವು ಕೂಡ ಈ … Read more

ನೀವು ಬಿಸಿ ನೀರು ಕುಡಿತೀರಾ ಅಥವಾ ಬಿಸಿ ಊಟ ತಿಂತಿರಾ.? ಹಾಗಾದ್ರೆ ಒಮ್ಮೆ ಡಾ.ಅಂಜನಪ್ಪ ಅವರ ಮಾತು ಕೇಳಿ. ಇದು ಎಲ್ಲರೂ ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಚಾರ.

WhatsApp Group Join Now Telegram Group Join Now ಬಿಸಿ ಬಿಸಿ ನೀರು, ಆಹಾರ ಎಷ್ಟು ಸೇಫ್ ? ನಾವು ಎಷ್ಟು ನೀರು ಮತ್ತು ಆಹಾರ ಸೇವಿಸಬೇಕು ? ಪ್ರತಿಯೊಬ್ಬರು ತಿಳಿಯಲೇಬೇಕಾದ ಮಾಹಿತಿ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಈ ವಿಷಯವಾಗಿ ಹಲವಾರು ಜನರನ್ನು ಗಮನಿಸಿರಬಹುದು. ಅದೇನಂದರೆ ಬಿಸಿ ಬಿಸಿ ಆಹಾರವನ್ನು ಸೇವನೆ ಮಾಡುತ್ತಿರುತ್ತಾರೆ. ಹೌದು ಕೆಲವೊಬ್ಬರು ಯಾವುದೇ ಪದಾರ್ಥವನ್ನು ಕೂಡ ಬಿಸಿ ಬಿಸಿಯಾಗಿ ಸೇವನೆ ಮಾಡುತ್ತಿರುತ್ತಾರೆ. ಆದರೆ ಅಷ್ಟು ಹೊಗೆ ಬರುವಂತಹ ಬಿಸಿ ಆಹಾರ … Read more

80 ಸಾವಿರಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದಾಗಿದೆ. ಈ ತಪ್ಪು ಮಾಡಿದ್ರೆ ನಿಮ್ಮ ಕಾರ್ಡ್ ಕೂಡ ರದ್ದಾಗುತ್ತೆ. ನಿಮ್ಮ ಪಡಿತರ ಚೀಟಿ ಉಳಿಸಿಕೊಳ್ಳಿ ಸರ್ಕಾರದಿಂದ ಕೊನೆಯ ಎಚ್ಚರಿಕೆ ಇದು.

  WhatsApp Group Join Now Telegram Group Join Now ಕೇಂದ್ರ ಸರ್ಕಾರವು ಆಗಾಗ ಹೊಸ ಯೋಜನೆಗಳನ್ನು ತರುತ್ತದೆ ಮತ್ತು ಈಗಾಗಲೇ ಇರುವ ಕೆಲವು ಯೋಜನೆಗಳನ್ನು ಪರೀಷ್ಕೃತ ಗೊಳಿಸುತ್ತಲೇ ಇರುತ್ತದೆ. ಈಗ ಸದ್ಯಕ್ಕೆ ದೇಶದಾದ್ಯಂತ ಎಲ್ಲಾ ನಾಗರಿಕರಿಗೂ ಸರಿಯಾದ ಆಹಾರ ವ್ಯವಸ್ಥೆ ಮಾಡಬೇಕು ಎಂದು ನಿರ್ಧಾರ ಕೈ ಗೊಂಡಿರುವ ಸರ್ಕಾರವು ಆ ಕೆಲಸಕ್ಕೆ ಮೂಲ ಆಧಾರವಾಗಿ ರೇಷನ್ ಕಾರ್ಡ್ ಅನ್ನೇ ಪರಿಗಣಿಸಿಕೊಂಡಿದೆ. ಆದರೆ ಪಡಿತರ ಚೀಟಿ ಹಂಚಿಕೆಯಲ್ಲಿ ಅನೇಕ ಲೋಪಗಳಿರುವುದನ್ನು ಮನಗಂಡಿರುವ ಮಾನ್ಯ ಸರ್ಕಾರ ಮೊದಲಿಗೆ … Read more

LIC ಕನ್ಯಾದಾನ್ ಪಾಲಿಸಿ ಮಾಡಿಸಿ ಕೇವಲ 121 ರೂಪಾಯಿ ಕಟ್ಟಿದ್ರೆ 27 ಲಕ್ಷ ರೂಪಾಯಿ ಸಿಗುತ್ತೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸ & ಮದುವೆ ಖರ್ಚಿಗೆ ಹೇಳಿ ಮಾಡಿಸಿದ ಸ್ಕೀಮ್ ಇದು.

  WhatsApp Group Join Now Telegram Group Join Now ದೇಶ ಈಗ ಬದಲಾಗುತ್ತಿದೆ. ಜನ ಅಕ್ಷರಸ್ಥರು ಆಗುತ್ತಿದ್ದಂತೆ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡುತ್ತಿದ್ದಾರೆ. ಇಂದು ಗಂಡನಿಗೆ ಸರಿ ಸಮಾನಳಾಗಿ ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲದಂತೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಆದರೆ ಅದೊಂದು ಕಾಲವಿತ್ತು ಅಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡಲು ಹಿಂದೂ ಮುಂದು ನೋಡುತ್ತಿದ್ದರು. ಈಗ ಸರ್ಕಾರವೇ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಹಾಗೂ ಅವರಿಗೆ ಭದ್ರತೆ … Read more

ಮದುವೆಯಾಗಿ ಗಂಡನಿಂದ ದೂರ ಇದ್ದು 15 ವರ್ಷವಾಗಿದೆ. ನಾನು ಈಗ ಗಂಡನ ಆಸ್ತಿ ಕೇಳಬಹುದೇ.? ಎಷ್ಟು ಆಸ್ತಿ ಸಿಗುತ್ತೆ.?

WhatsApp Group Join Now Telegram Group Join Now ಹಲವಾರು ಮಹಿಳೆಯರು ಕಾರಣಾಂತರಗಳಿಂದ ತಮ್ಮ ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆ ಉಂಟಾಗಿ ಅವರು ತನ್ನ ಗಂಡನಿಂದ ವಿವಾಹ ವಿ.ಚ್ಛೇ.ದ.ನವನ್ನು ಪಡೆದುಕೊಂಡಿರುತ್ತಾರೆ. ಆದರೆ ಅವರು ಯಾವ ಕಾರಣಕ್ಕಾಗಿ ಅವರು ವಿವಾಹ ವಿ.ಚ್ಛೇ.ದ.ನವನ್ನು ತೆಗೆದುಕೊಂಡರು ನೀವು ತೆಗೆದುಕೊಳ್ಳಬಾರದು, ಎನ್ನುವಂಥ ಪ್ರಶ್ನೆಯನ್ನು ಕೇಳುವುದಕ್ಕೆ ಯಾರಿ ಗೂ ಕೂಡ ಅಧಿಕಾರ ಇರುವುದಿಲ್ಲ. ಅದೇ ರೀತಿಯಾಗಿ ಕಾನೂನಿನ ಮೂಲಕ ನೀವು ವಿವಾಹ ವಿ.ಚ್ಛೇ.ದ.ನವನ್ನು ಪಡೆದು ಕೊಳ್ಳಲೇಬೇಕಾಗುತ್ತದೆ. ಹಾಗೂ ಈ ಮೂಲಕ ನೀವು ವಿವಾಹ … Read more

ಯಾವುದೇ ದಾಖಲಾತಿ ಇಲ್ಲದೆ ಹೋದರು ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಸರ್ಕಾರದಿಂದ ಹೊಸ ರೂಲ್ಸ್, ಪೌತಿ ಖಾತೆ ಮಾಡಿಸಲು ಇದು ಸೂಕ್ತ ಸಮಯ.

WhatsApp Group Join Now Telegram Group Join Now ನಮ್ಮ ಕರ್ನಾಟಕದಲ್ಲಿ ಬಹಳಷ್ಟು ರೈತರು ತಮ್ಮ ಜಮೀನುಗಳ ಹೆಸರುಗಳಲ್ಲಿ ಬಹಳಷ್ಟು ತಿದ್ದುಪಡಿ ಹಾಗೂ ತಪ್ಪು ಹೆಸರು ಮತ್ತು ತಂದೆ ತಾತ ಮತ್ತು ಮುತ್ತಾತನ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದರೆ ಹಾಗೂ ಪೂರ್ವಜರ ಆಸ್ತಿ ಇರುವ ಕಾರಣಕ್ಕೆ ತಮ್ಮ ಹೆಸರಿಗೆ ಮಾಡಿಕೊಳ್ಳಲು ಆಗದೇ ಇರುವವರಿಗೆ. ಎಲ್ಲರಿಗೂ ಸುವರ್ಣ ಅವಕಾಶವನ್ನು ನೀಡಿದೆ. ಹಾಗೂ ಇದರಲ್ಲಿ ವಿಶೇಷವಾಗಿ ಮತ್ತೆ ಪೌತಿ ಖಾತೆ ಏಕೆ ಮಾಡಿಸಬೇಕು ಮತ್ತು ಜಮೀನು ಯಾವ ರೀತಿಯಲ್ಲಿ … Read more

500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಬೆಲೆ ಬಾಳುವ ಸ್ವಂತ ಮನೆ ಕಟ್ಟಿದ್ದೇನೆ ಇದಕ್ಕೆ ಕಾರಣ ನಾನು ಮಾಡಿದ ಈ ವ್ರತ. ನಂಬಿಕೆ ಇಟ್ಟು ಒಮ್ಮೆ ಈ ವ್ರತ ಮಾಡಿ ನೋಡಿ

  WhatsApp Group Join Now Telegram Group Join Now ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆ ಕನಸನ್ನು ಹೊಂದಿರುತ್ತಾರೆ ಆದರೆ ಕೆಲವರು ಹುಟ್ಟುತ್ತಾ ಆಗರ್ಭ ಶ್ರೀಮಂತರಾಗಿರುತ್ತಾರೆ. ಇಂಥವರಿಗೆ ಮನೆಯ ಅವಶ್ಯಕತೆ ಇರುವುದಿಲ್ಲ ಆದರೆ ಮಧ್ಯಮ ವರ್ಗದ ಜನರಿಗೆ ಬಡವರ್ಗದ ಜನರಿಗೆ ಮನೆ ಕಟ್ಟುವುದೇ ಒಂದು ಸಾಧನೆ ಆಗಿರುತ್ತದೆ ಹಾಗಾಗಿ ಇಂದು ದೇವರ ಕೃಪೆ ಗಳಿಸಿಕೊಂಡು ಯಾವ ರೀತಿ ನಮ್ಮ ಕನಸಿನ ಮನೆಯನ್ನು ನನಸು ಮಾಡಿಕೊಳ್ಳ ಬಹುದು ಎಂಬುದರ ಬಗ್ಗೆ ಸಂಪೂರ್ಣವಾದ … Read more

ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗುತ್ತೆ.? ಹೆಣ್ಣು ಮಕ್ಕಳಿಗೆ ಬರುವ ಪಾಲು ಎಷ್ಟು.? ಹೆಣ್ಣು ಮಕ್ಕಳು ಖುಷಿ ಪಡುವ ಸುದ್ದಿ ಇದು

  WhatsApp Group Join Now Telegram Group Join Now ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಹೆಚ್ಚಾಗುತ್ತಾ ಹೋದಂತೆ ಹಾಗೂ ಹೆಣ್ಣು ಮಕ್ಕಳಿಗೂ ಕೂಡ ಕಾನೂನಿನ ಅರಿವು ಬರುತ್ತಿದ್ದಂತೆ ಮತ್ತು ಮಹಿಳೆಯರಿಗೂ ಕೂಡ ಎಷ್ಟೆಲ್ಲ ಪಾಲು ಸಿಗುತ್ತದೆ ಎನ್ನುವ ಜ್ಞಾನದ ಮೇರೆಗೆ. ಸಾಕಷ್ಟು ಹೆಣ್ಣು ಮಕ್ಕಳು ಕೂಡ ತಂದೆ ತಾಯಿ ಹಾಗೂ ಪೂರ್ವಜರ ಆಸ್ತಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪಾಲನ್ನು ಪಡೆದು ಕೊಳ್ಳುತ್ತಿದ್ದಾರೆ. ಮತ್ತು ಭೂಮಿಯ ಬೆಲೆ ಕೋಟಿಗಟ್ಟಲೆ ಬೆಲೆಯಾಗು ತ್ತಿರುವುದರಿಂದ ಅದರ ಮೇಲೆ ಕಣ್ಣು ಹೆಣ್ಣು … Read more

WhatsApp Group Join Now
Telegram Group Join Now