100 ವರ್ಷವಾದರೂ ಕಣ್ಣಿನ ದೃಷ್ಟಿ ಕಡಿಮೆ ಆಗದಿರಲು ಕೇವಲ ಐದು ನಿಮಿಷ ಈ ಚಿಕ್ಕ ಕೆಲಸ ಮಾಡಿ ಸಾಕು.

ಮೊದಲೆಲ್ಲಾ ತುಂಬಾ ವಯಸ್ಸಾದ ಮೇಲೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಾ ಇತ್ತು ಆದರೆ ಈಗೆಲ್ಲ ಚಿಕ್ಕ ಮಕ್ಕಳಿಗೆ ಈ ಒಂದು ಕಣ್ಣಿನ ಸಮಸ್ಯೆ ಕಂಡು ಬರುತ್ತಿದೆ. ಮಧ್ಯಮ ವಯಸ್ಕರಲ್ಲಿಯೂ ಸಹ ಕಣ್ಣಿನ ಸಮಸ್ಯೆಗಳು ಕಂಡುಬರುತ್ತಿದೆ ಬೋರ್ಡ್ ಮೇಲೆ ಬರೆದಿರುವಂತಹ ಅಕ್ಷರಗಳು ಕಾಣಿಸುವುದಿಲ್ಲ ಹಾಗೆಯೇ ಟಿವಿಯಲ್ಲಿ ಬರುವಂತಹ ಸಣ್ಣ ಸಣ್ಣ ಅಕ್ಷರಗಳು ಕಾಣಿಸುತ್ತಾ ಇಲ್ಲ. ಈ ರೀತಿಯಾದಂತಹ ಸಮಸ್ಯೆಗಳು ಇತ್ತೀಚೆಗೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಕಾರಣ ನಮ್ಮ ಆಹಾರ ಕ್ರಮ, ನಮ್ಮ ಜೀವನ ಶೈಲಿ, ತುಂಬಾ ಮೊಬೈಲ್ ನೋಡುವುದು, ಹೆಚ್ಚಾಗಿ ಟಿವಿ … Read more

ಇದುವರೆಗೂ ಒಂದು ಹನಿ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ಹೀರೋಗಳು ಯಾರು ಗೊತ್ತಾ?

ತೆರೆ ಮೇಲೆ ಕಾಣುವ ಹೀರೋಗಳು ಎಂದರೆ ನಾವು ನಿಜ ಜೀವನದಲ್ಲೂ ಕೂಡ ಅವರು ಹಾಗೆ ಇರುತ್ತಾರೆ ಎಂದು ಕೊಡುತ್ತೇವೆ. ಎಷ್ಟೋ ಜನರು ಇದಕ್ಕೆ ನಿಜ ಜೀವನದಲ್ಲಿ ವಿರುದ್ಧವಾಗಿರುತ್ತಾರೆ. ಯಾಕೆಂದರೆ ಅವರು ಕಲಾವಿದರುಗಳು ಅವರು ತೆರೆ ಮೇಲೆ ಬರಿ ಪಾತ್ರವನ್ನು ಅಷ್ಟೇ ಅನುಸರಿಸಿ ಆ ರೀತಿ ಅಭಿನಯ ಮಾಡುತ್ತಿರುತ್ತಾರೆ ಆದರೆ ತೆರೆ ಹಿಂದೆ ಅವರಿಗೊಂದು ವೈಯಕ್ತಿಕ ಬದುಕಿದೆ ಎಷ್ಟೋ ಜನ ಕಲಾವಿದರುಗಳು ತೆರೆ ಮೇಲೆ ಖಳನಾಯಕನಾಗಿ ಅಭಿನಯ ಮಾಡಿದರೂ ಕೂಡ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. … Read more

ದೇವರ ಫೋಟೋ ಇಂದ ಪದೇಪದೇ ಹೂ ಬೀಳುತ್ತಿದ್ದರೆ ಏನು ಅರ್ಥ ಗೊತ್ತಾ.?

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜೆ ಮಾಡುವುದಕ್ಕೆ ಒಂದು ವಿಧಾನ ಇದೆ. ನಮ್ಮ ಸಂಪ್ರದಾಯದ ಪ್ರಕಾರ ಪೂಜೆ ಮಾಡುವವರಿಗೆ ಹಣ್ಣುಹಂಪಲು, ಊದುಗಡ್ಡಿ, ಕರ್ಪೂರ, ಧೂಪ, ದೀಪದ ಎಣ್ಣೆ ಅರಿಶಿನ ಕುಂಕುಮ ಇವೆಲ್ಲವೂ ಬೇಕೇ ಬೇಕು. ಇವುಗಳ ಜೊತೆಗೆ ಪೂಜೆಗೆ ಅರ್ಪಿಸುವ ಹೂಗಳಿಗೂ ಕೂಡ ಅಷ್ಟೇ ಮಹತ್ವದ ಸ್ಥಾನ ಇದೆ. ಈ ಹೂವುಗಳನ್ನು ದೇವರಿಗೆ ಅಲಂಕಾರ ಮಾಡಲು ಬಳಸುವುದಾದರೂ ಯಾವ ದೇವರಿಗೆ ಯಾವ ಹೂ ಇಷ್ಟ, ಯಾವ ದೇವರಿಗೆ ಯಾವ ಬಣ್ಣದ ಹೂವು ಇಷ್ಟ ಎಂದೆಲ್ಲ ತಿಳಿದುಕೊಂಡು ದೇವರಿಗೆ ಹೂವನ್ನು … Read more

ಉಗುರು ಸುತ್ತಿನ ಸಮಸ್ಯೆ, ನಂಜು, ಕೀವು ತುಂಬಿಕೊಂಡರೆ ಈ ಮನೆ ಮದ್ದು ಬಳಸಿ ಸಾಕು ಕೇವಲ ಒಂದೇ ದಿನದಲ್ಲಿ ನೋವು ಮಾಯ.

ತುಂಬಾ ಜನರಿಗೆ ಈ ಒಂದು ಉಗುರು ಸುತ್ತಿನ ಸಮಸ್ಯೆ ಕಂಡುಬರುತ್ತದೆ ಕೆಲವರಿಗೆ ಉಗುರು ಸುತ್ತು ಕೈಗಳಲ್ಲಿ ಹಾಗೆ ಕಾಲುಗಳ ಬೆರಳುಗಳಲ್ಲಿ ಆಗಿರುತ್ತದೆ ಇದರಿಂದ ಅನೇಕ ತೊಂದರೆಗಳು ಉಂಟಾಗುತ್ತದೆ. ಈ ಸಮಸ್ಯೆ ಕಂಡು ಬಂದರೆ ಬೆರಳಿನ ಸುತ್ತ ಕೀವು ತುಂಬಿಕೊಳ್ಳುವುದು ಹಾಗೆಯೇ ನಂಜಾಗುವುದು ಕಾಲು ಊದಿಕೊಳ್ಳುವುದು ಈ ರೀತಿಯಾದಂತಹ ಸಮಸ್ಯೆಗಳು ಹಲವರಲ್ಲಿ ಕಂಡುಬರುತ್ತದೆ. ಈ ಒಂದು ಉಗುರು ಸುತ್ತಿನ ಸಮಸ್ಯೆಗೆ ಮುಖ್ಯವಾದಂತಹ ಕಾರಣ ಎಂದರೆ ನಾವು ಹೆಚ್ಚಾಗಿ ನಮ್ಮ ಕೈ ಬೆರಳುಗಳು ಅಥವಾ ಕಾಲು ಬೆರಳುಗಳನ್ನು ನೀರಿನಲ್ಲಿ ಇರಿಸುವುದು … Read more

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಈ ಹಾಟ್ ಡ್ಯಾನ್ಸ್ ನೋಡಿದರೆ ಮೈ ರೋಮಾಂಚನ ಆಗುತ್ತೆ.

ನಮ್ಮ ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿಕೆನ್ನೆಯ ಬೆಳಗಿ ರಚಿತಾ ರಾಮ್ ಅವರು ಚಂದನವನದ ಪ್ರಮುಖ ನಾಯಕ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ಎಲ್ಲಾ ನಟರ ಜೊತೆ ತೆರೆಯನ್ನು ಹಂಚಿಕೊಂಡಿರುವ ರಚಿತರಾಮ್ 2013ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅರಸಿ ಸೀರಿಯಲ್ ನಲ್ಲಿ ಇವರಿಗೆ ಒಂದು ಪ್ರಮುಖ ಪಾತ್ರ ನೀಡಲಾಗಿತ್ತು. ಇದರಿಂದ ಇವರು ಹೆಚ್ಚು ಜನ ಮನ್ನಣೆಯನ್ನು ಪಡೆದುಕೊಂಡರು ರಚಿತರಾಮ್ ಅವರ ಬಾಲ್ಯದ ಹೆಸರು ಬಿಂದಿಯಾ ರಾಮ … Read more

100 ವರ್ಷವಾದರೂ ಕಣ್ಣಿನ ದೃಷ್ಟಿ ಕಡಿಮೆ ಆಗದಿರಲು ಐದು ನಿಮಿಷ ಈ ಚಿಕ್ಕ ಕೆಲಸ ಮಾಡಿ ಸಾಕು.

ಮೊದಲೆಲ್ಲಾ ತುಂಬಾ ವಯಸ್ಸಾದ ಮೇಲೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಾ ಇತ್ತು ಆದರೆ ಈಗೆಲ್ಲ ಚಿಕ್ಕ ಮಕ್ಕಳಿಗೆ ಈ ಒಂದು ಕಣ್ಣಿನ ಸಮಸ್ಯೆ ಕಂಡು ಬರುತ್ತಿದೆ. ಮಧ್ಯಮ ವಯಸ್ಕರಲ್ಲಿಯೂ ಸಹ ಕಣ್ಣಿನ ಸಮಸ್ಯೆಗಳು ಕಂಡುಬರುತ್ತಿದೆ ಬೋರ್ಡ್ ಮೇಲೆ ಬರೆದಿರುವಂತಹ ಅಕ್ಷರಗಳು ಕಾಣಿಸುವುದಿಲ್ಲ ಹಾಗೆಯೇ ಟಿವಿಯಲ್ಲಿ ಬರುವಂತಹ ಸಣ್ಣ ಸಣ್ಣ ಅಕ್ಷರಗಳು ಕಾಣಿಸುತ್ತಾ ಇಲ್ಲ. ಈ ರೀತಿಯಾದಂತಹ ಸಮಸ್ಯೆಗಳು ಇತ್ತೀಚೆಗೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಕಾರಣ ನಮ್ಮ ಆಹಾರ ಕ್ರಮ, ನಮ್ಮ ಜೀವನ ಶೈಲಿ, ತುಂಬಾ ಮೊಬೈಲ್ ನೋಡುವುದು, ಹೆಚ್ಚಾಗಿ ಟಿವಿ … Read more

ನಿವೇದಿತಾ ಗೌಡ ಮಾಡಿದ ಈ ಹಾಟ್ ಡ್ಯಾನ್ಸ್ ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸತ್ಯ ಅಬ್ಬಬ್ಬಾ ಏನ್ ಮಸ್ತ್ ಸ್ಟೆಪ್ ಹಾಕ್ತಾರೆ ನೋಡಿ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಿವೇದಿತ ಗೌಡ ಅವರು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನ ಮೂಲಕ ಎಲ್ಲರ ಗಮನವನ್ನು ಸೆಳೆದು ಸಾಕಷ್ಟು ಜನ ಅಭಿಮಾನಿಗಳನ್ನ ಮನೆಗೆದ್ದಿದ್ದಾರೆ. ನಿವೇದಿತ ಗೌಡ ಅವರು ಸದ್ಯ ಜೀವನದಲ್ಲಿ ತುಂಬಾ ಬ್ಯುಸಿಯಾಗಿರುವಂತಹ ನಟಿ ತಮ್ಮ ವೈಯಕ್ತಿಕ ಜೀವನ ನಟನೆ ಹಾಗೆಯೇ ಕೆಲವು ಪ್ರಾಜೆಕ್ಟ್ ಗಳ ಮೂಲಕ ತಮ್ಮನ್ನು ತಾವು ಬಿಸಿಯಾಗಿ ಇರಿಸಿಕೊಂಡಿದ್ದಾರೆ. ಬಿಗ್ ಬಾಸ್ ನ ಮೂಲಕ ತುಂಬಾನೇ ಫೇಮಸ್ ಆದಂತಹ ನಿವೇದಿತ ಗೌಡ ಅವರು ಚಂದನ್ ಶೆಟ್ಟಿ ಅವರ ಜೊತೆ … Read more

ಬರಿ 2 ಸ್ಪೂನ್ ಎಣ್ಣೆ ಮತ್ತು ನೀರು ಹಾಕಿ ಗಂಟೆಗಟ್ಟಲೆ ಉರಿಸಿ ಈ ಅದ್ಭುತ ನೀರಿನ ಕ್ಯಾಂಡಲ್

ಮಾರುಕಟ್ಟೆಯಲ್ಲಿ ನಾವು ವಿಧ ವಿಧವಾದ ಆಕಾರಗಳ ದೀಪದ ಹಣತೆಗಳು, ಬಣ್ಣ ಬಣ್ಣದ ಮೇಣದ ಬತ್ತಿಗಳನ್ನು ನಾವು ನೋಡಿರುತ್ತೇವೆ ಆದರೆ ನಾವು ನೀರಿನಿಂದ ಮಾಡಿದಂತಹ ದೀಪವನ್ನು ಯಾರು ಎಲ್ಲೂ ಸಹ ನೋಡಿರುವುದಿಲ್ಲ ನಾವು ಈ ವಿಡಿಯೋದಲ್ಲಿ ನೀರನ್ನು ಬಳಸಿ ಹೇಗೆ ದೀಪವನ್ನು ಹಚ್ಚಬಹುದು ಎಂದು ತಿಳಿಸುತ್ತಿದ್ದೇವೆ. ನಮ್ಮ ಮನೆಗಳಲ್ಲಿ ಹಬ್ಬಗಳ ಸಮಯದಲ್ಲಿ ಮನೆಯ ಮುಂದೆ ದೀಪವನ್ನು ಹಚ್ಚಿ ಇಡುತ್ತೇವೆ ಅದು ತುಂಬಾ ಸುಂದರವಾಗಿ ಕಾಣುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲು ಸಹ ಮಣ್ಣಿನ ಹಣತೆಗಳು, ಮೇಣದಬತ್ತಿಗಳು ಹಾಗೆಯೇ ಎಣ್ಣೆಯಿಂದ ತಯಾರಿಸಿದ … Read more

ಹೊಟ್ಟೆಯ ಭಾಗದ ಕೊಬ್ಬು ಕರಗಿಸಲು ರಾತ್ರಿ ಹೊತ್ತು ಈ ಜ್ಯೂಸ್ ಕುಡಿಯಿರಿ ಸಾಕು.

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಬೊಜ್ಜು ಅದರಲ್ಲೂ ಹೊಟ್ಟೆಯ ಭಾಗದಲ್ಲಿ ಬೊಜ್ಜು ಬೆಳೆದರೆ ಅದು ನಮ್ಮ ದೇಹದ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ. ಹೀಗಾಗಿ ಹೆಣ್ಣು ಮಕ್ಕಳು ಈ ರೀತಿ ಹೊಟ್ಟೆ ಭಾಗದಲ್ಲಿ ದಪ್ಪ ಆದರೆ ಬಹಳ ಬೇಜಾರು ಪಟ್ಟುಕೊಳ್ಳುತ್ತಾರೆ ಹಾಗೂ ಅದನ್ನು ಕರಗಿಸಲು ಬಹಳ ಶ್ರಮ ಆಗುತ್ತಾರೆ. ಈಗಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ ಹಾಗೂ ಬದಲಾಗಿರುವ ಜೀವನ ಶೈಲಿ ಇನ್ನು ಮುಂತಾದ ಹಲವು ಕಾರಣಗಳಿಂದ ನಮಗೆ ಈ ರೀತಿ ದೇಹದಲ್ಲಿ … Read more

ಡೆಲಿವರಿ ಆದ ನಂತರ ಜೋತು ಬಿದ್ದಿರುವ ಹೊಟ್ಟೆಯನ್ನು ಮೊದಲಿನ ಆಕರಕ್ಕೆ ತರುವ ವಿಧಾನ.

ಡೆಲಿವರಿ ಆದ ನಂತರ ಸಾಮಾನ್ಯವಾಗಿ ಎಲ್ಲರಿಗೂ ಸಹ ಹೊಟ್ಟೆಯ ಭಾಗ ಮುಂದಕ್ಕೆ ಬಂದು ಅದು ಜೋತು ಬಿದ್ದಂತಹ ಸ್ಥಿತಿಯಲ್ಲೇ ಇರುತ್ತದೆ ಇದಕ್ಕೆ ಕಾರಣ ನಮ್ಮ ಹೊಟ್ಟೆಯಲ್ಲಿ ಇದ್ದಂತಹ ಮಗು ಹೌದು ನಮ್ಮ ಹೊಟ್ಟೆಯಲ್ಲಿ ಮಗು ಇದ್ದಾಗ ನಮ್ಮ ಚರ್ಮ ಎಕ್ಸ್ಟೆಂಡ್ ಆಗುತ್ತದೆ. ನಂತರ ಮಗುವು ಆಚೆ ಬಂದಾಗ ನಮ್ಮ ಹೊಟ್ಟೆ ಮೊದಲಿನ ಆಕಾರಕ್ಕೆ ಬರುವುದಿಲ್ಲ ಬದಲಿಗೆ ಅದು ಜೋತು ಬಿದ್ದಂತೆ ಕಾಣುತ್ತದೆ. ಇದರಿಂದ ಸಾಕಷ್ಟು ಮಹಿಳೆಯರು ತಮ್ಮ ಇಷ್ಟದ ಬಟ್ಟೆಗಳನ್ನು ಸಹ ಧರಿಸಲು ಆಗುವುದಿಲ್ಲ ಅಷ್ಟೇ ಅಲ್ಲದೆ … Read more

WhatsApp Group Join Now
Telegram Group Join Now