ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!

  WhatsApp Group Join Now Telegram Group Join Now ಹೆಚ್ಚುತ್ತಿರುವ ವಾಯು ಮಾಲಿನ್ಯದ ನಿಯಂತ್ರಣಕ್ಕಾಗಿ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಸರ್ಕಾರವು (Government) ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ ದೇಶದಲ್ಲಿ 2070 ರ ವೇಳೆಗೆ ಸಂಪೂರ್ಣ ಶೂನ್ಯ ಹೊರ ಸೂಸುವಿಕೆಯ ವಾಹನಗಳು ಇರಬೇಕೆಂದು ಕೇಂದ್ರ ಸರ್ಕಾರದ ಗುರಿಯಾಗಿದೆ. ಅದಕ್ಕಾಗಿ ಸಾಕಷ್ಟು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರದ ಧ್ಯೇಯಗಳಿಗೆ ರಾಜ್ಯ ಸರ್ಕಾರಗಳು ಕೂಡ ಸ್ಪಂದಿಸುತ್ತಿದ್ದು ವಾಹನಗಳ … Read more

ಮನೆಗೆ ಲಿಫ್ಟ್ ಹಾಕಿಸಲು ಎಷ್ಟು ಖರ್ಚು ಆಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  WhatsApp Group Join Now Telegram Group Join Now ಈಗ ಸ್ವಲ್ಪ ಅವಶ್ಯಗಳ ಹಿಂದೆ ರೆಸಿಡೆನ್ಷಿಯಲ್ ಏರಿಯಾ ಗಳಲ್ಲಿ ಬೇಡ ಕಮರ್ಷಿಯಲ್ ಜಾಗಗಳಲ್ಲಿ ಲಿಫ್ಟ್ ಅವಶ್ಯಕತೆ ಇರುತ್ತದೆ ಎನ್ನುವ ಕಾನ್ಸೆಪ್ಟ್ ಇತ್ತು. ಆದರೆ ಈಗ ಹಾಗಿಲ್ಲ ಯಾವುದೇ ಬೀಲ್ಡಿಂಗ್ ಆಗಲಿ 40 ಅಡಿಗಿಂತ ಹೆಚ್ಚಿನ ಎತ್ತರದಲ್ಲಿ ಕಟ್ಟಿದ್ದರೆ ಲಿಫ್ಟ್ ಮಾಡಿಸಲೇ ಬೇಕು. ಮನೆಯಲ್ಲಿ ವಯಯಸ್ಸಾದವರು ಇರುತ್ತಾರೆ. ಗರ್ಭಿಣಿಯರಿಗೆ ಅನುಕೂಲ ಮತ್ತು ನಮಗೂ ಕೂಡ ಈಗ ನಾಲ್ಕೈದು ಹತ್ತಿ ಹೋಗುವಷ್ಟು ಎನರ್ಜಿ ಕಡಿಮೆಯಾಗುತ್ತಾ ಬರುತ್ತಿದೆ ಹೀಗಾಗಿ … Read more

ಈ ಟೆಕ್ನಿಕ್ ಮಾಡಿದರೆ ನಿಮ್ಮ ಗೋಡೆಯಲ್ಲಿ ಹೇರ್ ಲೈನ್ ಕ್ರಾಕ್ ಗಳು ಬರುವುದೇ ಇಲ್ಲ.!

ಕನ್ಸ್ಟ್ರಕ್ಷನ್ ಆದ ಕೆಲವೇ ದಿನಗಳಲ್ಲಿ ಸಣ್ಣ ಪುಟ್ಟ ಬಿರುಕುಗಳು ಬಂದವು ಎನ್ನುವುದು ಅನೇಕರ ದೂರು, ನೂರು ಮನೆಗಳಲ್ಲಿ 80 ರಿಂದ 90 ಮನೆಗಳಿಗೆ ಈ ಸಮಸ್ಯೆ ಬರುತ್ತದೆ ಹೀಗಾಗಿ ಕಾಂಟ್ರಾಕ್ಟರ್ ಕೂಡ ಇದೆಲ್ಲಾ ಕಾಮನ್ ಎಂದು ಬಿಡುತ್ತಾರೆ ನೋಡೋದಕ್ಕೆ ಸಣ್ಣ ಸಣ್ಣ ಬಿರುಕುಗಳಾಗಿರುತ್ತವೆ ಇದನ್ನು ಹೇರ್ ಲೈನ್ ಕರೆಯುತ್ತಾರೆ. WhatsApp Group Join Now Telegram Group Join Now ಈ ರೀತಿ ಹೊಸ ಬಿಲ್ಡಿಂಗ್ ಗೆ ಕೆಲವೇ ದಿನಗಳಲ್ಲಿ ಕ್ರ್ಯಾಕ್ ಕಾಣಿಸಿಕೊಂಡರೂ ಕೂಡ ಅದು ಬೇಸರದ … Read more

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಜಮೆ ಹೀಗೆ ಚೆಕ್ ಮಾಡಿ.!

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyaranty Scheme) ವತಿಯಿಂದ ಅನ್ನಭಾಗ್ಯ ಯೋಜನೆಯ (Annabhagya Amount) ಹೆಚ್ಚುವರಿ 5Kg ಅಕ್ಕಿ ಪ್ರತಿ ಸದಸ್ಯನ ಹಣ ರೂ.170 ಹಾಗೂ ಗೃಹಲಕ್ಷ್ಮಿ ಯೋಜನೆಯ (Gruhalakshmi Amount) ಮೂಲಕ ರೂ.2000 ಹಣವು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಗೆ ಖಾತೆಗೆ DBT ಮೂಲಕ ಜಮೆ ಆಗುತ್ತಿದೆ. WhatsApp Group Join Now Telegram Group Join Now ಆದರೆ ಯೋಜನೆ ಆರಂಭವಾದಗಳಿಂದ ಸಾಕಷ್ಟು ತೊಡಕುಗಳು ಎದುರಾಗಿದ್ದು, ಗೃಹಲಕ್ಷ್ಮಿ ಯೋಜನೆಗೆ … Read more

ಭೂಮಾಪಕರ ಹುದ್ದೆ ನೇಮಕಾತಿ, ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!

ಕರ್ನಾಟಕ ಲೋಕಸೇವಾ ಆಯೋಗದಿಂದ (KPSC) ಮತ್ತೊಂದು ಹುದ್ದೆಗಳ ನೇಮಕಾತಿ ಸಲುವಾಗಿ ಅಧಿಸೂಚನೆ ಬಿಡುಗಡೆಯಾಗಿದೆ. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರು (Surveyor) ಗ್ರೂಪ್ ಸಿ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. WhatsApp Group Join Now Telegram Group Join Now ಅಧಿಸೂಚನೆಯಲ್ಲಿ ಸೂಚಿಸಿರುವ ಮಾನದಂಡಗಳನ್ನು ಪೂರೈಸುವ ಕರ್ನಾಟಕದ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಳ್ಳುವ … Read more

ಪ್ರಾಪರ್ಟಿ ಟ್ರಾನ್ಸ್ಫರ್ ಹೇಗೆಲ್ಲಾ ಮಾಡುತ್ತಾರೆ ಗೊತ್ತಾ.? ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಇದ್ದವರು ನೋಡಿ.!

  WhatsApp Group Join Now Telegram Group Join Now ಮನೆ, ಸೈಟ್, ಜಮೀನು ಈ ರೀತಿ ಆಸ್ತಿಗಳು ಯಾವ ರೀತಿಯಲ್ಲಿ ಒಬ್ಬ ಹೆಸರಿನಿಂದ ಮತ್ತೊಬ್ಬರಿಗೆ ವರ್ಗಾವಣೆ ಆಗುತ್ತದೆ, ಕಾನೂನುಬದ್ಧವಾಗಿ ಯಾವ ವಿಧಾನದಲ್ಲಿ ಮಾಡಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ಸಾಮಾನ್ಯ ಜ್ಞಾನವಾಗಿದೆ. ಕ್ರಯ ಪತ್ರ, ವಿಭಾಗ ಪತ್ರ, ದಾನ ಪತ್ರ ಹೀಗೆ ಹಲವು ಬಗೆಗಳಿವೆ ಯಾವುದು ಹೆಚ್ಚು ಸೇಫ್ ಯಾವ ರೀತಿ ಆಸ್ತಿಗಳನ್ನು ಯಾವ ರೀತಿಯಲ್ಲಿ ಮಾಡಬಹುದು ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. * … Read more

ಈ ಮಿಷನ್ ಇದ್ದರೆ ರೈತನಿಗೆ ಜಮೀನಿಗೆ ನೀರು ಬಿಡುವ ಟೆನ್ಶನ್ ಇರುವುದಿಲ್ಲ, ನೀವು ಇರುವ ಸ್ಥಳದಿಂದಲೇ ಆಪರೇಟ್ ಮಾಡಿ ಮೋಟರ್ ಆನ್ ಮಾಡಬಹುದು.!

  WhatsApp Group Join Now Telegram Group Join Now ನಾವು ರೈತರ ಜೀವನ ನೋಡಿ ಎಷ್ಟು ಆರಾಮಾಗಿದ್ದರೆ, ಹಳ್ಳಿಗಳಲ್ಲಿ ಪ್ರಕೃತಿ ಮತ್ತೆ ನೆಮ್ಮದಿಯಾಗಿದ್ದಾರೆ ಎಂದುಕೊಳ್ಳುತ್ತೇವೆ. ಆದರೆ ರೈತನಿಗಿರುವ ಜವಾಬ್ದಾರಿ ಅಷ್ಟಿಷ್ಟಲ್ಲ. ಆತ ತಾನು ಬೆಳೆಯುವ ಪ್ರತಿಯೊಂದು ಬೆಳೆಯನ್ನು ಆರೈಕೆ ಜೋಪಾನ ಮಾಡಿದರೆ ಮಾತ್ರ ಆತನ ಬದುಕು, ಅದಕ್ಕಾಗಿ ಯಾವುದೇ ಟೈಮ್ ಲಿಮಿಟ್ ಇಲ್ಲದೆ ಹಗಲಿರುಳು ಶ್ರಮ ಪಡುತ್ತಿರುತ್ತಾನೆ. ಸರಿಯಾದ ಸಮಯಕ್ಕೆ ಬೆಳೆಗೆ ನೀರು ಕಟ್ಟಬೇಕು ಈಗಿನ ಕಾಲದಂತೂ ಕರೆಂಟ್ ಸೌಲಭ್ಯದ ಬಗ್ಗೆ ಗೊತ್ತೇ ಇದೆ … Read more

ಸಂಪಿನ ಸೈಜ್ ಎಷ್ಟಿರಬೇಕು.? ಯಾವ ಸಂಪ್ ಹೆಚ್ಚು ಬಾಳಿಕೆ ಬರುತ್ತೆ ನೋಡಿ.!

  WhatsApp Group Join Now Telegram Group Join Now ಮನೆ ಎಂದ ಮೇಲೆ ನೀರಿನ ವ್ಯವಸ್ಥೆ ಕೂಡ ಇರಬೇಕ. ಈ ರೀತಿ ನೀರು ಸ್ಟೋರ್ ಮಾಡಿ ಇಟ್ಟುಕೊಳ್ಳುವುದಕ್ಕೆ ಈಗಿನ ಕಾಲದಲ್ಲಿ ಆಧಾರ ಅಂದರೆ ಸಂಪ್. ಸಂಪ್ ಯಾವ ಸೈಜ್ ನಲ್ಲಿ ಇರಬೇಕು ಎನ್ನುವುದೇ ಒಂದು ಗೊಂದಲ ಇದಕ್ಕೆ ಯಾವುದಾದರೂ ಸ್ಟ್ಯಾಂಡರ್ಡ್ ಮೆಜರ್ಮೆಂಟ್ ಇದಿಯಾ ಎಂದರೆ ಆ ರೀತಿ ಹೇಳಲಾಗುವುದಿಲ್ಲ. ಒಂದು ಅಂದಾಜಿನಲ್ಲಿ ಐಡಿಯಾ ಮಾಡಬಹುದು ಒಂದು ದಿನಕ್ಕೆ ಒಬ್ಬರು 130 ಲೀಟರ್ ಬಳಸುತ್ತಾರೆ ಎಂದರೆ … Read more

ಎಕರೆಗೆ 50 ಲಕ್ಷ ಆದಾಯ ಕೊಡುವ ಅಗರ್ ವುಡ್ ಕೃಷಿಯ ಸಂಪೂರ್ಣ ಮಾಹಿತಿ.!

  WhatsApp Group Join Now Telegram Group Join Now ರೈತ ಮನಸ್ಸು ಮಾಡಿದರೆ ಆತ ಕೃಷಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರ ಮೂಲಕ ತಾನು ಕೂಡ ಯಾವುದೇ ಸರ್ಕಾರಿ ನೌಕರರಿಗಿಂತ ಅಥವಾ ಉದ್ಯಮಿಗಿಂತ ಕಡಿಮೆ ಇಲ್ಲದಂತೆ ಆದಾಯ ಮಾಡಬಹುದು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ನಾವು ಕಂಡಿದ್ದೇವೆ. ಇಂದು ಸಮಗ್ರ ಕೃಷಿ ಪದ್ಧತಿ ಹಾಗೂ ಕೃಷಿಯಲ್ಲಿ ಆಧುನಿಕತೆ ತಂದು ಅನೇಕ ರೈತರು ಯಶಸ್ವಿಯಾಗಿದ್ದಾರೆ. ರೈತನು ಯಾವುದರಲ್ಲಿ ಹೆಚ್ಚಿಗೆ ಲಾಭ ಇದೆ ಆ ಬೆಳೆಯನ್ನು ಹೆಚ್ಚಿನ ರಿಸ್ಕ್ ಇಲ್ಲದೆ … Read more

ರೈತರಿಗೆ ಕೇವಲ 5 ದಿನಗಳಲ್ಲಿ ಬಾವಿ ಕೊರೆಸಿ ಕೊಡುತ್ತಾರೆ, ಬೋರ್ವೆಲ್ ಗಿಂತಲೂ ರೈತರಿಗೆ ಜಮೀನಿನಲ್ಲಿ ಬಾವಿ ಉತ್ತಮ.!

ಹಿಂದೆಲ್ಲಾ ನಮ್ಮ ದೇಶದಲ್ಲಿ ಬಾವಿ ನೀರಾವರಿ ಪದ್ಧತಿಯನ್ನೇ ಜನರು ಅವಲಂಬಿಸಿದ್ದರು. ಈಗ ಕಳೆದ ಎರಡು ದಶಕಗಳ ಹಿಂದೆಯೂ ಕೂಡ ಈಗ ತಲೆ ಎದ್ದಿರುವಷ್ಟು ಕೊಳವೆ ಬಾವಿಗಳು ಇರಲಿಲ್ಲ. ಒಂದರ್ಥದಲ್ಲಿ ಭಾರತದ ಬಾವಿ ನೀರಾವರಿ ಪದ್ಧತಿಯೇ ಸಾಂಪ್ರದಾಯಿಕ ಪದ್ಧತಿ ಮತ್ತು ಕೊಳವೆ ಬಾವಿ ಪದ್ಧತಿಯನ್ನು ಬೇರೆ ದೇಶವನ್ನು ನೋಡಿ ಅಳವಡಿಸಿಕೊಂಡಿದ್ದು ಎನ್ನುವ ಮಾತುಗಳು ಕೂಡ ಇವೆ. WhatsApp Group Join Now Telegram Group Join Now ಆದರೆ ಈಗ ದೇಶದಲ್ಲಿ ಯಾವುದೇ ಒಂದು ಗ್ರಾಮದಲ್ಲಿ ಒಂದು ಬಾವಿ … Read more

WhatsApp Group Join Now
Telegram Group Join Now