ಚಿಕ್ಕವಯಸ್ಸಿಗೆ ಕೂದಲು ಬೆಳ್ಳಗಾಗಲು ಕಾರಣವೇನು.? ಇದಕ್ಕೆ ಪರಿಹಾರವೇನು? ಇಲ್ಲಿದೆ ನೋಡಿ ಮಾಹಿತಿ.!

  WhatsApp Group Join Now Telegram Group Join Now ಸಾಮಾನ್ಯವಾಗಿ ಕೂದಲು ಬೆಳ್ಳಗಾಗುವುದು ವಯಸ್ಸಾಗಿದೆ ಎನ್ನುವುದನ್ನು ಸೂಚಿಸುತ್ತಿತ್ತು. ಆದರೆ ಈಗಿನ ಕಾಲದಲ್ಲಿ 20-25 ವರ್ಷದವರಿಗೆಲ್ಲಾ ಕೂದಲು ಬೆಳ್ಳಗಾಗುತ್ತಿದೆ ಮತ್ತು ಆಗ ಬೆಳ್ಳಗಾಗಲು ಆರಂಭವಾಗಿ ಎರಡು ಮೂರು ವರ್ಷಗಳಲ್ಲಿ 50% ಪರ್ಸೆಂಟ್ ನಂತರದ ದಿನಗಳಲ್ಲಿ ಪೂರ್ತಿ ಬೆಳ್ಳಗಾಗಿ ಹೋಗುತ್ತಿದೆ. ಇದಕ್ಕೆ ಆಲ್ಟರ್ನೇಟ್ ಆಗಿ ಡೈಗಳನ್ನು ಬಳಸುವುದು ಅಥವಾ ಕಲರ್ ಹಾಕುವುದು ಇನ್ನಿತರ ಪರಿಹಾರಗಳನ್ನು ಕಂಡುಕೊಂಡರು ಇಂತಹ ಕೆಮಿಕಲ್ ಯುಕ್ತ ಪದಾರ್ಥಗಳ ಬಳಕೆಯಿಂದ ಸೈಡ್ ಎಫೆಕ್ಟ್ ಕೂಡ … Read more

ಉಚಿತ ವಸತಿ ಊಟ ಸಹಿತ 30 ದಿನಗಳ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ.!

  WhatsApp Group Join Now Telegram Group Join Now ರಾಜ್ಯದ ನಿರುದ್ಯೋಗಿ ಯುವ ಜನತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (BMTC) ಒಂದು ಕೌಶಲ್ಯಾಭಿವೃದ್ಧಿ ತರಬೇತಿ ಸಿಗುತ್ತಿದೆ. ಈ ಹಿಂದೆಯೂ ಕೂಡ ಅನೇಕರು ಇದೇ ಮಾದರಿಯ ತರಬೇತಿಯನ್ನು ಸಂಸ್ಥೆಗಳ ವತಿಯಿಂದ, KSRTC ವತಿಯಿಂದ ಪಡೆದು ಜೀವನ ಕಟ್ಟಿಕೊಂಡಿದ್ದಾರೆ. ಅದೇ ರೀತಿ 2024ರ ಹೊಸ ವರ್ಷದ ಆರಂಭದಲ್ಲಿ BMTC ಯುವ ಜನತೆಗೆ ಈ ಸಿಹಿ ಸುದ್ದಿ ನೀಡಿದೆ. ಈ ಬಾರಿ ಪರಿಶಿಷ್ಟ ಜಾತಿ ಉಪ ಯೋಜನೆ, … Read more

3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಇತ್ತೀಚಿನ ದಿನದಲ್ಲಿ ಕಂಪ್ಯೂಟರ್ ಶಿಕ್ಷಣ (free Computer Education) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾಗಿರುವ ಒಂದು ಕಲಿಕೆಯಾಗಿದೆ. ಈಗ ವಿದ್ಯಾಭ್ಯಾಸದಲ್ಲಿ ತೊಡಗಿರುವಂತಹ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನಲ್ಲಿ ಕಡ್ಡಾಯವಾಗಿ ಈ ವಿಷಯದ ಬಗ್ಗೆ ಚಟುವಟಿಕೆ ಇದ್ದು ಅವರು ಕಲಿತಿರುತ್ತಾರೆ. ಆದರೆ ಕಳೆದ ಐದು ವರ್ಷಕ್ಕಿಂತ ಹಿಂದಿನ ಪರಿಸ್ಥಿತಿಯು ಹೀಗಿರಲಿಲ್ಲ ಪ್ರಸ್ತುತವಾಗಿ ಉದ್ಯೋಗ ಹರಿಸುವ ಹುಡುಕುತ್ತಿರುವ ಅಭ್ಯರ್ಥಿಗಳಲ್ಲಿ ಅನೇಕರು ಈ ಕಂಪ್ಯೂಟರ್ ಶಿಕ್ಷಣದಿಂದ ಕಲಿಕೆ ಸಮಯದಲ್ಲಿ … Read more

ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಎಲ್ಲಾ ಮಹಿಳೆಯರಿಗೂ ಒಂದೇ ಬಾರಿಗೆ ಸಿಗುತ್ತದೆ 90 ಸಾವಿರ.! ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್.

  WhatsApp Group Join Now Telegram Group Join Now ಕರ್ನಾಟಕದಲ್ಲಿ ಕಾಂಗ್ರೆಸ್ (Congress) ನೇತೃತ್ವದ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವ ಕರ್ನಾಟಕದ ಎಲ್ಲಾ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Scheme) ಜಾರಿಗೆ ತಂದಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆಗಳಾಗಿ ಮಾಡಿ ಲಿಂಗ ಸಮಾನತೆ ಕಾಪಾಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು. ಈ ಯೋಜನೆ ಮೂಲಕ ಕುಟುಂಬದ ಮುಖ್ಯಸ್ಥೆ ಯಾಗಿರುವ ಮಹಿಳೆಯು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸರ್ಕಾರದಿಂದ ರೂ.2,000 ಸಹಾಯಧನವನ್ನು … Read more

ಹೆಣ್ಣು ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್.! ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ.!

  WhatsApp Group Join Now Telegram Group Join Now ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಧ್ಯೇಯದೊಂದಿಗೆ ಕೇಂದ್ರ ಸರ್ಕಾರವು (Indian Government) 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samruddi Yojane for Girl Child) ಪರಿಚಯಿಸಿತು. ಸುಕನ್ಯಾ ಸಮೃದ್ಧಿ ಯೋಜನೆಯು ದೀರ್ಘಕಾಲದ ಉಳಿತಾಯ ಯೋಜನೆಯಾಗಿದ್ದು. ಹೆಣ್ಣು ಮಕ್ಕಳ ಪೋಷಕರು ಅವರ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಹಣ ಹೂಡಿಕೆ ಮಾಡುತ್ತಾ ಬಂದರೆ ಮುಂದೆ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ … Read more

ರೈತರಿಗೆ ನೀರಾವರಿ ಭಾಗ್ಯ.! ನಿಮ್ಮ ಹೊಲ ಗದ್ದೆ ಜಮೀನಿಗೆ ನೀರು ಪಡೆಯಲು ಹೀಗೆ ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಅಂತೆಯೇ 2023-24ರ ಸಾಲಿನ ರಾಜ್ಯ ಬಜೆಟ್ ನಲ್ಲಿ ರೈತರ ಸಲುವಾಗಿ ಕೃಷಿಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಘೋಷಣೆ ಮಾಡಿತ್ತು. ಇದರ ಪ್ರಕಾರವಾಗಿ ಕೃಷಿ ಭಾಗ್ಯ ಯೋಜನೆಯಡಿ ಮಳೆಯಾಶ್ರಿತ ಕೃಷಿ ಮಾಡುತ್ತಿರುವ ರೈತನಿಗೆ ನೀರಾವರಿ ಸೌಲಭ್ಯ ಒದಗಿಸಲು ಆತನ ಜಮೀನಿಗೆ ಬದು ನಿರ್ಮಾಣ, ಕೃಷಿ ಹೊಂಡ, ಪಂಪ್ ಸೆಟ್, ಹನಿ … Read more

ಗ್ಯಾಸ್ e-KYC ಅನ್ನು ನಿಮ್ಮ ಮೊಬೈಲ್ ನಲ್ಲಿ 2 ನಿಮಿಷದಲ್ಲಿ ನೀವೇ ಉಚಿತವಾಗಿ ಮಾಡಿಕೊಳ್ಳಬಹುದು ಹೇಗೆ ಅಂತ ನೋಡಿ.!

  WhatsApp Group Join Now Telegram Group Join Now ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ (PMUY) ಕನೆಕ್ಷನ್ ಪಡೆದವರು ಸಬ್ಸಿಡಿ (Subsidy) ಹಣ ಪಡೆಯಲು ಅವರ ಗ್ಯಾಸ್ ಕನೆಕ್ಷನ್ ಗೆ e-KYC ಆಗಬೇಕು ಎಂದು ಘೋಷಿಸಲಾಗಿದೆ. e-KYC ಮಾಡಿಸಲು ತಮ್ಮ ಏಜೆನ್ಸಿಗಳಿಗೆ ಭೇಟಿ ಕೊಡಬಹುದು. ಅಥವಾ ಮನೆಯಲ್ಲಿ ಮೊಬೈಲ್ ನಲ್ಲಿ ಕುಳಿತುಕೊಂಡು ನಿಮ್ಮ ಕಂಪನಿಗಳ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಮಾಡಬಹುದು. ಆ ಪ್ರಕಾರ ಹೇಗೆ ಮೊಬೈಲ್ ನಲ್ಲಿ ಹೇಗೆ Bharath … Read more

ಜನವರಿ 1 ರಿಂದ ಹೊಸ ರೂಲ್ಸ್.! ಕೆಲವು ಮಹತ್ವದ ಬದಲಾವಣೆ.! ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಸಿಮ್ ಕಾರ್ಡ್, ಇದ್ದವರು ತಪ್ಪದೆ ತಿಳಿದುಕೊಳ್ಳಿ.!

  WhatsApp Group Join Now Telegram Group Join Now ಕ್ಯಾಲೆಂಡರ್ ವರ್ಷಾಂತ್ಯವಾಗಲಿ ಅಥವಾ ಆರ್ಥಿಕ ವರ್ಷಾಂತ್ಯವಾಗಲಿ ಅಥವಾ ಮಾಸಾಂತ್ಯವಾಗಲಿ ಕೆಲವೊಂದು ವಿಚಾರಗಳಿಗೆ ಕೊನೆ ಅವಕಾಶವಾಗಿರುತ್ತದೆ. ಹಲವು ಬಾರಿ ನಾವು ಇನ್ನು ಸಮಯವಿದೆ ಕೊನೆ ದಿನಗಳಲ್ಲಿ ಮಾಡೋಣ ಎಂದುಕೊಂಡು ಮರೆತುಬಿಡುತ್ತೇವೆ. ಇದರಿಂದ ನಂತರದ ದಿನಗಳಲ್ಲಿ ಸಾಕಷ್ಟು ನಷ್ಟದ ಜೊತೆ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಇದೀಗ ನೂತನ ವರ್ಷ 2024 ಆರಂಭವಾಗುತ್ತಿದೆ ಈ ಹೊಸ ವರ್ಷದಲ್ಲಿ ಕೆಲವು ಬದಲಾವಣೆಗಳು ಖಂಡಿತ ಇದೆ, ಅಂತೆಯೇ ಡಿಸೆಂಬರ್ 31 ಎನ್ನುವುದು ಆದಾಯ … Read more

ಕೇಂದ್ರದಿಂದ ಜಾರಿಗೆ ಬಂತು “ಭಾರತ್ ರೈಸ್” ಇನ್ಮುಂದೆ ಕೇವಲ 25 ರೂಪಾಯಿಗೆ ಸಿಗಲಿದೆ BT ಅಕ್ಕಿ.!

  WhatsApp Group Join Now Telegram Group Join Now ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದು ದೇಶದ ಜನರನ್ನು ಸಂಕಷ್ಟಕ್ಕೆ ನೂಕಿದೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ಅಡುಗೆ ಅನಿಲದ ಬೆಲೆ, ಆಹಾರ ಪದಾರ್ಥಗಳ ಬೆಲೆ, ತರಕಾರಿ ಪಲ್ಲೆಗಳ ಮತ್ತು ಹಾಲು ಉತ್ಪನ್ನಗಳ ಬೆಲೆಯೂ ಕೂಡ ಹೆಚ್ಚಳವಾಗಿರುವುದು ಮಧ್ಯಮ ಮತ್ತು ಬಡವರ್ಗದ ಜನತೆಯ ಚಿಂತೆಗೆ ಕಾರಣ ಆಗಿದೆ ಸರ್ಕಾರ ಈ ಬೆಲೆ ನಿಯಂತ್ರಣದ ಬಗ್ಗೆ ಗಮನಹರಿಸಿದ್ದು, ಕೆಲವೇ ದಿನಗಳಲ್ಲಿ … Read more

ಈ ಲಿಸ್ಟ್ ನಲ್ಲಿ ಹೆಸರು ಇರುವ ಲೇಬರ್ ಕಾರ್ಡ್ ರದ್ದು.! ಸರ್ಕಾರದಿಂದ ಖಡಕ್ ಆದೇಶ ಜಾರಿ.!

  WhatsApp Group Join Now Telegram Group Join Now ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ (Labour Empowerment) ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿ ವರ್ಷ ಪೂರೈಸಿದ್ದರೆ ಆ ಕಾರ್ಮಿಕರುಗಳು ಮಂಡಳಿ ವತಿಯಿಂದ ಲೇಬರ್ ಕಾರ್ಡ್ (Labour Card) ಗುರುತಿನ ಚೀಟಿ ಪಡೆದು ಈ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು. ಕಾರ್ಮಿಕರು ಮಾತ್ರವಲ್ಲದೇ ಲೇಬರ್ ಕಾರ್ಡ್ ಹೊಂದಿದ್ದರೆ ಅವರ ಕುಟುಂಬದವರು ಸಹ ಅನೇಕ ಸೌಲಭ್ಯಗಳನ್ನು … Read more

WhatsApp Group Join Now
Telegram Group Join Now