ಇನ್ಮುಂದೆ KSRTC ಬಸ್ ನಲ್ಲಿ ಅಪಘಾತವಾದ್ರೆ 10 ಲಕ್ಷ ಪರಿಹಾರ ಸಿಗಲಿದೆ ಸರ್ಕಾರದಿಂದಲೇ ಅಧಿಕೃತ ಆದೇಶ ಪ್ರಕಟ.!

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಿ ಕೊಟ್ಟಿರುವ ರಾಜ್ಯ ಸರ್ಕಾರದಿಂದ KSRTC ಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಅಧಿಕೃತ ಆದೇಶ ಪತ್ರ ಹೊರಬಿದ್ದಿದೆ. WhatsApp Group Join Now Telegram Group Join Now ಈ ಬಾರಿ KSRTC ಯಿಂದ ಅ’ಪ’ಘಾ’ತವಾಗಿ ಮೃ’ತಪಟ್ಟವರಿಗೆ ನೀಡುತ್ತಿರುವ ಪರಿಹಾರ ಹಣವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ಡಿಸೆಂಬರ್ 19, 2023ರಂದು ಸಂಸ್ಥೆ … Read more

ನಿಮ್ಮ ಜಮೀನು ಒತ್ತುವರಿ ಮಾಡಿದ್ದಾರ.? ಅಕ್ಕ ಪಕ್ಕದವರು ನಿಮ್ಮ ಜಮೀನು ಬಿಡಲು ಒಪ್ಪುತ್ತಿಲ್ವಾ.? ಚಿಂತೆ ಬಿಡಿ ಹೀಗೆ ಮಾಡಿ ಸಾಕು ನಿಮ್ಮ ಜಮೀನು ವಾಪಸ್ ಬಿಟ್ಟು ಕೊಡ್ತಾರೆ

  WhatsApp Group Join Now Telegram Group Join Now ಎಲ್ಲ ರೈತರು ಕೂಡ ತಮ್ಮ ಜಮೀನಿನ ಹದ್ದುಬಸ್ತು ಮಾಡಲು ಭೂ ಸರ್ವೇ ಇಲಾಖೆಗೆ ಗಡಿ ಗುರುತಿಸಿ ಕೊಡುವಂತೆ ಅರ್ಜಿ ಹಾಕುತ್ತಾರೆ. ಅದರಂತೆ ಸರ್ವೆ ಮಾಡುವವರು ಅಳತೆ ಮಾಡಲು ಬಂದಾಗ ಅಕ್ಕಪಕ್ಕ ಜಮೀನಿನ ರೈತರು ಅದಕ್ಕೆ ಕಿರಿಕ್ ಮಾಡುವುದನ್ನು ನೋಡಿರುತ್ತೇವೆ. ಒಂದು ವೇಳೆ ಸರ್ವೆ ಆದಮೇಲೆ ನಿಮ್ಮ ಜಮೀನನ್ನು ಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾದಾಗ ಅವರನ್ನು ಅದನ್ನು ಬಿಡುವಂತೆ ಕೇಳಿದರೆ ಅವರು ಜಗಳಕ್ಕೆ … Read more

ಅಂಚೆ ಕಚೇರಿಯಲ್ಲಿ ಮಹತ್ವದ ಬದಲಾವಣೆ.! FD, RD, PPF, KVP, NSP ಸುಕನ್ಯಾ ಸಮೃದ್ಧಿ ಇನ್ನಿತರ ಯೋಜನೆ ಮಾಡಿಸಿರುವವರು ತಪ್ಪದೆ ತಿಳಿದುಕೊಳ್ಳಿ.!

  WhatsApp Group Join Now Telegram Group Join Now ಸಾಮಾನ್ಯವಾಗಿ ಆರ್ಥಿಕ ವರ್ಷದ ಅಂತ್ಯದಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಅದೇ ರೀತಿಯಾಗಿ ಅಂಚೆ ಕಚೇರಿಯಲ್ಲಿ (Post Office) ಕೂಡ ಬದಲಾವಣೆ ಆಗುತ್ತದೆ. ಇದನ್ನು ಹೊರತುಪಡಿಸಿ ಸಾಮಾನ್ಯವಾಗಿ ಆಗುವ ಬದಲಾವಣೆಗಳೆಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ವಿವಿಧ ಯೋಜನೆಗಳ ಬಡ್ಡಿ ದರಗಳು ಪರಿಷ್ಕೃತವಾಗುತ್ತದೆ ಮತ್ತು ವರ್ಷಾಂತವು ಕೂಡ ಹೊಸ ಯೋಜನೆಗಳಿಗೆ ನಾಂದಿ ಆಡುತ್ತದೆ. ಕಳೆದ ಹಲವು ವರ್ಷಗಳಿಂದ ಈ ರೀತಿ ಬದಲಾವಣೆ ಆಗಿರುವುದು ಈ ವರ್ಷದ … Read more

ಆದಾಯ ತೆರಿಗೆ ಇಲಾಖೆ ನೇಮಕಾತಿ, ವೇತನ 35,000/- ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ (Government job Aspirants) ಸಿಹಿ ಸುದ್ದಿ, ಕೇಂದ್ರ ಸರ್ಕಾರದ (Central Government) ವತಿಯಿಂದ ಈಗ ಮತ್ತೊಂದು ಅಧಿಸೂಚನೆ ಹೊರಬಿದ್ದಿದೆ. ಆದಾಯ ತೆರಿಗೆ ಇಲಾಖೆಯು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಪ್ರಕಟಣೆ ಹೊರಡಿಸಿದೆ (Incometax department recruitment). ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನೇಮಕಾತಿಗೆ ಸಂಬಂಧ ಪಟ್ಟ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ … Read more

ಕೋರ್ಟ್ ಆರ್ಡರ್ ಆಗಿದ್ರೂ ಕೂಡ ಜೀವನಾಂಶ ಸಿಗ್ತಿಲ್ವಾ.? ಜೀವನಾಂಶದ ದಾವೆ ಇಷ್ಟೊಂದು ಮಾನಸಿಕವಾಗಿ ಹಿಂಸೆಯಾಗಲು ಕಾರಣವೇನು ನೋಡಿ.!

CrPC section 125, ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 124ರ ಅಡಿ ಹಾಕಿರುವ ಜೀವನಾಂಶದ ಕೇಸ್ ಗಳು ಕೋರ್ಟ್ ಗಳಲ್ಲಿ ಐದರಿಂದ ಆರು ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ಕಾಲ ನಡೆಯುತ್ತಿರುವ ಉದಾಹರಣೆಗಳ ಬಗ್ಗೆ ಕೇಳಿದ್ದೇವೆ. ಇದರಿಂದ ಅರ್ಜಿ ಹಾಕಿರುವವರು ಇಷ್ಟು ವರ್ಷಗಳಾದರೂ ಡಿ’ವೋ’ರ್ಸ್ ಕೇಸ್ ಮುಗಿಯುತ್ತಿಲ್ಲ ಎಂದು ಖಿ’ನ್ನ’ತೆ’ಗೆ ಒಳಗಾಗಿರುವ ಉದಾಹರಣೆಗಳು ಇವೆ. WhatsApp Group Join Now Telegram Group Join Now ಉಳಿದ ಎಲ್ಲಾ ಕೇಸ್ ಗಳಿಗಿಂತಲೂ ಜೀವನಾಂಶದ ಕೇಸ್ ಗಳು ಬಹಳ … Read more

ದರಖಾಸ್ತು ಪೋಡಿ ಆಂದೋಲನ.! ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೂ ಯಾವುದೇ ಅರ್ಜಿ ಸಲ್ಲಿಸದೆ ನಿಮ್ಮ ಹೆಸರಿಗೆ ಜಮೀನು ವರ್ಗಾವಣೆ.!

  WhatsApp Group Join Now Telegram Group Join Now ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್ ಸರ್ಕಾರ(Congress Government) ಸ್ಥಾಪನೆಯಾದ ಮೇಲೆ ಕಂದಾಯ ಇಲಾಖೆಗೆ (Revenue department) ಸಂಬಂಧಪಟ್ಟ ಹಾಗೆ ಸಾಕಷ್ಟು ಬದಲಾವಣೆಗಳು ನಡೆದಿವೆ. ಈಗ ಅದೇ ಹಾದಿಯಲ್ಲಿ ಮುಂದುವರೆದು ರೈತರಿಗೆ ಅನುಕೂಲವಾಗುವಂತಹ ಮತ್ತೊಂದು ಹೆಜ್ಜೆಯನ್ನು ಸರ್ಕಾರದ ಆದೇಶದಂತೆ ಕಂದಾಯ ಇಲಾಖೆ ಕೈಗೊಂಡಿದೆ. ರೈತರು ಅರ್ಜಿ ಸಲ್ಲಿಸದೇ ಇದ್ದರೂ ಕೂಡ ರೈತರ ಜಮೀನು ಸರ್ವೆ ಮಾಡಿ ಪೋಡಿ ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಕಂದಾಯ ಸಚಿವರಾದ … Read more

e-kyc ಇನ್ಮುಂದೆ ಗೃಹಲಕ್ಷ್ಮಿ & ಅಕ್ಕಿ ಹಣ ಪಡೆಯಲು e-KYC ಮಾಡಿಸುವುದು ಕಡ್ಡಾಯ.! ನಿಮ್ಮ ಖಾತೆಗೆ e-KYC ಆಗಿದೆಯೇ? ಇಲ್ಲವೋ ಈ ರೀತಿ ಚೆಕ್ ಮಾಡಿ.!

e-kyc ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ ಯೋಜನೆಯ (Gruhalakshmi Scheme) ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000 ಸಹಾಯಧನ ಪಡೆಯಬಹುದು. ಅಂತೆಯೇ ಇವರಿಗೆ ಅನ್ನಭಾಗ್ಯ ಯೋಜನೆಯ (Annabhagya Scheme) ಮೂಲಕ ಕುಟುಂಬದ ಇತರ ಸದಸ್ಯರ ಐದು ಕೆಜಿ ಅಕ್ಕಿ ಹಣ ಕೂಡ dbt ಮೂಲಕ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಆಗುತ್ತಿದೆ. WhatsApp Group Join Now … Read more

ನಿಮ್ಮ ಗ್ಯಾಸ್ ಗೆ ಇ-ಕೆವೈಸಿ ಆಗಿದೆಯೇ.? ಇಲ್ಲವಾದಲ್ಲಿ ಉಚಿತವಾಗಿ ಮೊಬೈಲ್ ನಲ್ಲಿ ಇ-ಕೆವೈಸಿ ಮಾಡಿಕೊಳ್ಳಿ.!

  WhatsApp Group Join Now Telegram Group Join Now ಕೇಂದ್ರ ಸರ್ಕಾರವು (Central Government) ಪ್ರತಿ ಗ್ಯಾಸ್ ಬುಕಿಂಗ್ ಮೇಲೆ ಎಲ್ಲರಿಗೂ ಸಬ್ಸಿಡಿ (Gas Subsidy) ಘೋಷಿಸಿದೆ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (PMUY) ಗ್ರಾಹಕರು ಇನ್ನು ಹೆಚ್ಚಿನ ಸಬ್ಸಿಡಿ ಪಡೆಯುತ್ತಿದ್ದಾರೆ. ನೀವು ಯಾವುದೇ ಕಂಪನಿಯ ಗ್ಯಾಸ್ ಕನೆಕ್ಷನ್ ಹೊಂದಿದ್ದರು ಇ-ಕೆವೈಸಿ ಮಾಡಿಸಿದರೆ ಮಾತ್ರ dbt ಮೂಲಕ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆ ಆಗಲು ಸಾಧ್ಯ. ಇಂಡಿಯನ್ ಗ್ರಾಹಕರು ಹೇಗೆ ಸುಲಭವಾಗಿ ಮೊಬೈಲ್ ನಲ್ಲಿ … Read more

4,547 ಕಾನ್‌ಸ್ಟೇಬಲ್ ಮತ್ತು PSI ಹುದ್ದೆ ನೇಮಕಾತಿ.! PUC, ಪದವಿ ಆದವರಿಗೆ ಸುವರ್ಣಾವಕಾಶ.!

  WhatsApp Group Join Now Telegram Group Join Now ಪೊಲೀಸ್ ಇಲಾಖೆ ಈ ಹೆಸರು ಕೇಳಿದ ತಕ್ಷಣ ಯುವಜನ‌ತೆಗೆ ಮೈ ರೌಮಾಂಚನವಾಗುತ್ತದೆ. ಈ ಇಲಾಖೆಯಲ್ಲಿ ಗುರುತಿಸಿಕೊಂಡು ಪ್ರಸ್ತುತವಾಗಿ ನಡೆಯುತ್ತಿರುವ ಕಾನೂನೂ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಹೆಸರು ಮಾಡುತ್ತಾ ಸಮಾಜದ ಸುವ್ಯವಸ್ಥೆ ಕಾಪಾಡಬೇಕು ಎನ್ನುವುದು ಅದೆಷ್ಟೋ ಸಾಧಕರ ಕನಸು ಹೀಗಾಗಿ ಆರಕ್ಷಕರಕರಾಗಲು ಪೊಲೀಸ್ ಇಲಾಖೆ ಸೇರುವ ಕನಸು ಹೊತ್ತು ಹಗಲಿರಳು ಇದಕ್ಕಾಗಿ ಶ್ರಮಿಸಿ ತಯಾರಾಗಿರುತ್ತಿರುತ್ತಾರೆ. ಆದರೆ ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ … Read more

ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ಈ ಲಿಸ್ಟ್ ನಲ್ಲಿ ಹೆಸರು ಇದ್ದವರ ಕಾರ್ಡ್ ರದ್ದು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿ.!

  WhatsApp Group Join Now Telegram Group Join Now ಡಿಸೆಂಬರ್ ತಿಂಗಳಿನಲ್ಲಿ ರದ್ದಾಗಿರುವ BPL ರೇಷನ್ ಕಾರ್ಡ್ ಗಳ ಪಟ್ಟಿ ಹೀಗಿದೆ, ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಏನಾಗಿದೆ ಎಂದು ತಪ್ಪದೆ ಚೆಕ್ ಮಾಡಿಕೊಳ್ಳಿ, ಇಲ್ಲವಾದಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಸರ್ಕಾರದದಿಂದ ಅನೇಕ ಯೋಜನೆಗಳ ಪ್ರಯೋಜನ ಸಿಗುತ್ತಿದೆ, ಸದ್ಯಕ್ಕೆ ಅದನ್ನು ರೇಷನ್ ಕಾರ್ಡ್ (Ration card) ಮೂಲಕ ಅಳೆಯಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರ … Read more

WhatsApp Group Join Now
Telegram Group Join Now