ಗಂಧದಗುಡಿ ಸಿನಿಮಾದಿಂದ ಬಂದ ಹಣವನ್ನು ಅಶ್ವಿನಿ ಯಾವುದಕ್ಕೆ ಖರ್ಚು ಮಾಡ್ತಾರಂತೆ ಗೊತ್ತ.? ನಿಜಕ್ಕೂ ಗ್ರೇಟ್ ಅನ್ಸುತ್ತೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿ ಕರ್ನಾಟಕ ರಾಜ್ಯದಾದ್ಯಂತ ಮನೆ ಮನೆ ಮೆಚ್ಚುವ ಚಿತ್ರವಾಗಿದೆ ಇದು ಕೇವಲ ಚಲನಚಿತ್ರ ಅಲ್ಲ, ಡಾಕ್ಯುಮೆಂಟರಿ ಕೂಡ ಅಲ್ಲ ಇದು ಒಂದು ನೈಜ್ಯ ಜೀವನದ ಅನುಭವ ಏಕೆಂದರೆ ಇಲ್ಲಿ ಪುನೀತ್ ರಾಜ್‌ಕುಮಾರ್ ಅವರು ಪವರ್ ಸ್ಟಾರ್ ಆಗಿ ಕಾಣಿಸಿಕೊಂಡಿಲ್ಲ. ಅಪ್ಪು ಅಪ್ಪು ಅವರಾಗಿಯೇ ಈ ಸಿನಿಮಾದ ಉದ್ದಕ್ಕೂ ಜೀವಿಸಿದ್ದಾರೆ ಪವರ್ ಸ್ಟಾರ್ ಅವರ ಕೊನೆಯ ಸಿನಿಮಾ ಗಂಧದಗುಡಿ ಎಷ್ಟು ಕೋಟಿ ಮಾಡಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ … Read more

ಅಪ್ಪು ಕೊನೆ ಬಾರಿ ಅಶ್ವಿನಿ ಜೊತೆ ಮುದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಸುಂದರ ಕ್ಷಣ, ಈ ವಿಡಿಯೋ ನೋಡಿ

ಪುನೀತ್ ರಾಜ್‌‌ಕುಮಾರ್ ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಮಾತುಗಳಲ್ಲು ಹೇಳಲು ಸಾಧ್ಯವಿಲ್ಲ ನಮ್ಮ ಅಪ್ಪು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಿದ್ದರು. ಇನ್ನು ಅಶ್ವಿನಿ ಅವರು ಹಾಗೂ ಪುನೀತ್ ರಾಜ್‌ಕುಮಾರ್ ಅವರದ್ದು ಪ್ರೇಮ ವಿವಾಹ ಕಾಮನ್ ಫ್ರೆಂಡ್ ಮುಖಾಂತರ ಪರಿಚಯವಾದ ಇಬ್ಬರು ಮೊದಲು ಸ್ನೇಹಿತರಾಗಿ ತದನಂತರ ಪ್ರೇಮಿಗಳಾಗಿ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ವಿವಾಹವಾಗಿ ಬರೋಬ್ಬರಿ 22 ವರ್ಷಗಳ ಕಾಲ ಸುಖ ಸಂಸಾರವನ್ನು ನಡೆಸಿದ್ದರು. ಇನ್ನು ಅಶ್ವಿನಿ ಅವರಿಗೆ ಪ್ರಪೋಸ್ ಮಾಡಿದ್ದು … Read more

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಅಂಬಿಗೆ ಕೊಡದೆ ಇದ್ದಕ್ಕೆ ಸುಮಲತಾ ಗರಂ ಆಗಿ ಹೇಳಿದ್ದೇನು ಗೊತ್ತ.?

ಸನ್ಮಾನ್ಯ ಡಾಕ್ಟರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಇದೀಗ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿದ್ದು ಪುನೀತ್ ರಾಜ್‌ಕುಮಾರ್ ಅವರ ಪತ್ನಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಲಾಗಿದೆ. 1992 ರಲ್ಲಿ ಅದೇ ವಿಧಾನಸೌಧದ ಮುಂದೆ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಇದೀಗ ಅವರ ಮಗನಾದಂತಹ ಪುನೀತ್ ರಾಜ್‌ಕುಮಾರ್ ಅವರಿಗೂ ಸಹ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗಿದೆ ಇದೇ ಮೊದಲ ಬಾರಿಗೆ ತಂದೆ ಮಗನಿಗೆ ಅತ್ಯುನ್ನತ ಪ್ರಶಸ್ತಿ ದೊರಕಿರುವುದು. ಕರ್ನಾಟಕ ರತ್ನ … Read more

ಅಭಿಮಾನಿ ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ಕೈ ಎತ್ತಿ ಮುಗಿದ ಅಶ್ವಿನಿ ಪುನೀತ್ ರಾಜಕುಮಾರ್ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರ.

ಅಪ್ಪು ಹಗಲಿ ಒಂದು ವರ್ಷಗಳು ಆಗಿದೆ ಇಲ್ಲಿಯ ತನಕ ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದೇವೆ ಅವರು ಮಾಡಿರುವ ಸಹಾಯಗಳಿಂದ ಅಭಿಮಾನಿಗಳು ನಿತ್ಯವೂ ಸಹ ಅಪ್ಪು ಅವರ ಆರಾಧನೆಯನ್ನು ಮಾಡುತ್ತಿದ್ದಾರೆ. ಕೇವಲ ಕನ್ನಡಿಗರು ಮಾತ್ರವಲ್ಲದೇ ಇತರ ಭಾಷೆಯ ಅಭಿಮಾನಿಗಳು ಸಹ ಅಪ್ಪು ಅವರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿದ್ದಾರೆ ಅಪ್ಪು ಅವರನ್ನು ಕಳೆದುಕೊಂಡ ನಂತರ ಅನಾಥ ಭಾವನೆ ಅವರಲ್ಲಿ ಮೂಡಿದೆ. ಎಷ್ಟೇ ಪ್ರಯತ್ನಿಸಿದರು ಸಹ ಆ ನೋವಿನಿಂದ ಹೊರಬರಲು ಸಾಧ್ಯವಾಗಿತ್ತಿಲ್ಲ. ಸಾಕಷ್ಟು ಮಂದಿ … Read more

ಗಂಧದಗುಡಿ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆಗಳು ಉಡೀಸ್.

ಬಾಕ್ಸ್ ಆಫೀಸ್ ನಲ್ಲಿ ಗಂಧದಗುಡಿ ಒಂದು ದಾಖಲೆಯನ್ನು ಸೃಷ್ಟಿ ಮಾಡುತ್ತಿದೆ. ಅಭಿಮಾನಿಗಳ ಆರಾಧ್ಯ ದೈವ ನಟ ಪುನೀತ್ ರಾಜ್‌ಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಗಂಧದಗುಡಿ ಚಿತ್ರ ರಾಜ್ಯದಾದ್ಯಂತ ನವೆಂಬರ್ 28 ರಂದು ಬಿಡುಗಡೆಯಾಗಿದ್ದು ಅಪ್ಪು ಅವರ ಅಕಾಲಿಕ ಅಗಲಿಕೆಯ ನಂತರ ಅವರ ನಟನೆಯ ಗಂಧದಗುಡಿ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಅಪ್ಪು ಅವರನ್ನು ಕಣ್ತುಂಬಿ ಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕಥೆಗೆ ಸಾಕ್ಷಿಯಾಗಿದೆ. ಅಪ್ಪು ಅವರು ಒಂದು ವರ್ಷಗಳ ಕಾಲ ಕಾಡುಮೇಡು ಅಲೆದು … Read more

ಅಪ್ಪು ಬಾಡಿಗಾರ್ಡ್ ಚಲಪತಿ ಗೆ ಕೊಡ್ತಾ ಇದ್ದ ಸಂಬಳ ಎಷ್ಟು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ಸ್ಟಾರ್ ನಟ ಎಂದ ಮೇಲೆ ಅವರ ಹಿತ ದೃಷ್ಟಿಯಿಂದ ಅವರಿಗೆ ಒಬ್ಬರು ಬಾಡಿಗಾರ್ಡ್ ಇರಲೇಬೇಕು ಅದರಲ್ಲಿಯೂ ನಮ್ಮ ನಿಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಗೆ ತಿಂಗಳ ಸಂಬಳ ಎಷ್ಟಿತ್ತು ಎಂದು ಈಗ ಎಲ್ಲೆಡೆ ಚರ್ಚೆಯಾಗುತ್ತದೆ. ಪುನೀತ್ ರಾಜ್‌ಕುಮಾರ್ ಅವರು ಈಗಾಗಲೇ ಎಲ್ಲರಿಂದ ದೂರವಾಗಿದ್ದಾರೆ ಆದರೆ ಅವರಿಲ್ಲದ ನೋವು ಈಗಲೂ ಕೂಡ ಸಾಕಷ್ಟು ಅಭಿಮಾನಿಗಳಿಗೆ ನುಂಗಲಾರದಂತಹ ಕ್ಷಣವಾಗಿದೆ ಎಂದು … Read more

ಗಂಧದಗುಡಿ ಅಪ್ಪು ಕೊನೆ ಸಿನಿಮಾ ಅಲ್ಲ, ಅಶ್ವಿನಿ ಮೇಡಂ ಕೊಟ್ರು ಅಭಿಮಾನಿಗಳಿಗೆ ಬಿಗ್ ಸರ್ಪೈಸ್ ಏನದು ಗೊತ್ತ.?

ಸ್ಟಾರ್ ನಟರುಗಳ ಮಕ್ಕಳಿಗೆ ಚಿತ್ರರಂಗಕ್ಕೆ ಬರುವುದು ಕಷ್ಟವೇನಲ್ಲ, ಸಾಕಷ್ಟು ಕಲಾವಿದರ ಮಕ್ಕಳು ಸಹ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ಕೆಲವೊಬ್ಬರು ಚಿತ್ರರಂಗದಲ್ಲಿ ಯಶಸ್ಸನ್ನು ಕಂಡರೆ ಇನ್ನೂ ಕೆಲವರು ಕಲೆಯಿಂದ ಹಿಂದೆ ಸರಿದಿದ್ದಾರೆ ಕಲಾ ಸರಸ್ವತಿ ಎಲ್ಲರಿಗೂ ಸಹ ಒಲಿಯುವುದಿಲ್ಲ. ಆದರೆ ಈ ಸಾಲಿನಲ್ಲಿ ಪುನೀತ್ ರಾಜ್‌ಕುಮಾರ್ ಅವರು ಬರುವುದಿಲ್ಲ ಸ್ಟಾರ್ ನಟನ ಮಗನಾಗಿದ್ದರೂ ಸಹ ಪುನೀತ್ ರಾಜ್‌ಕುಮಾರ್ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ಡಾಕ್ಟರ್ ರಾಜ್‌ಕುಮಾರ್ ಅವರ ಮೂರು ಜನ ಮಕ್ಕಳು ಸಹ ಚಿತ್ರರಂಗದಲ್ಲಿ ಇಂದಿಗೂ ಸಹ … Read more

ಅಪ್ಪು ಫೋಟೋಗೆ ಕರ್ನಾಟಕ ರತ್ನ ಪ್ರಶಸ್ತಿ ಮೆಡಲ್ ಹಾಕುವಾಗ ಭಾವುಕರಾಗಿ ಕಣ್ಣೀರು ಹಾಕಿದ ವಂದಿತಾ ಈ ವೀಡಿಯೋ ನೋಡಿ.

ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಎಲ್ಲಾ ಗಣ್ಯರ ಸಮ್ಮುಖದಲ್ಲಿ ನೀಡಲಾಗಿದೆ ಈ ಒಂದು ಪ್ರಶಸ್ತಿಯನ್ನು ಅಶ್ವಿನಿ ಅವರು ಅಪ್ಪು ಅವರ ಪರವಾಗಿ ಪಡೆದುಕೊಂಡಿದ್ದಾರೆ ಈ ಒಂದು ಪ್ರಶಸ್ತಿ ಪಡೆದುಕೊಂಡ ನಂತರ ಮನೆಯಲ್ಲಿ ಅಪ್ಪು ಅವರ ಫೋಟೋ ಮುಂದೆ ಅಶ್ವಿನಿ ಹಾಗೂ ಅವರ ಮಗಳು ಮೆಡಲ್ ಇಟ್ಟು ಪುನೀತ್ ಅವರಿಗೆ ಸಮರ್ಪಣೆಯನ್ನು ಮಾಡಿದ್ದಾರೆ, ಈ ಒಂದು ದೃಶ್ಯವನ್ನು ನೋಡುತ್ತಿದ್ದರೆ ನಿಜಕ್ಕೂ ಕಣ್ತುಂಬಿ ಬರುತ್ತದೆ. ಅತಿ ಚಿಕ್ಕ ವಯಸ್ಸಿಗೆ ಕರ್ನಾಟಕ ರತ್ನ … Read more

ಬಹುದಿನದ ನಂತರ ಮದುವೆ ಮನೆಯಲ್ಲಿ ಸಖತ್ ಗ್ರಾಂಡ್ ಆಗಿ ಕಾಣಿಸಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್.

ಪುನೀತ್ ರಾಜ‌್‌ಕುಮಾರ್ ಅವರು ನಮ್ಮ ಜೊತೆಯಲ್ಲಿ ಇಲ್ಲ ಎಂದರು ಅವರು ಜನರೊಟ್ಟಿಗೆ ಕಳೆದಂತಹ ನೆನಪು ಮಾತ್ರ ಸದಾ ಇದ್ದೇ ಇರುತ್ತದೆ ಅವರ ಸಿನಿಮಾಗಳು ಹಾಡು ಅವರು ಮಾಡಿದಂತಹ ಸಮಾಜ ಸೇವೆ ಎಲ್ಲವೂ ಸಹ ನಮ್ಮ ಕಣ್ಣೆದುರಲ್ಲಿ ಇದ್ದೇ ಇರುತ್ತದೆ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಹಗಲಿ ಒಂದು ವರ್ಷಗಳು ಕಳೆದಿದೆ ಆದರೂ ಸಹ ಯಾರಿಂದಲೂ ಆ ನೋವನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಅಕ್ಟೋಬರ್ 29 ಒಂದು ಕರಾಳ ದಿನ ಎಂದೇ ಹೇಳಬಹುದು ನಮ್ಮ ಕರ್ನಾಟಕದ ಜನರ ಮನಸ್ಸಿಗೆ ಒಂದು … Read more

ಶಾಲಾ ಮಕ್ಕಳಿಗೆ ಗಂಧದಗುಡಿ ಸಿನಿಮಾ ತೋರಿಸಲು ಆದೇಶ ಹೊರಡಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಡಾಕ್ಟರ್ ಪುನೀತ್ ರಾಜ್‌ಕುಮಾರ್ ಅವರ ಗಂಧದಗುಡಿ ಸಿನಿಮಾ ಇದೇ ಅಕ್ಟೋಬರ್ 28ರಂದು ರಿಲೀಸ್ ಆಗಿದ್ದು ನಮ್ಮ ಕರ್ನಾಟಕದಲ್ಲಿಡೇ ಯಶಸ್ವಿಯಾದಂತ ಪ್ರದರ್ಶನವನ್ನು ಕಾಣುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವಂತಹ ಈ ಗಂಧದಗುಡಿ ಸಿನಿಮಾವನ್ನು ಶಾಲಾ ಮಕ್ಕಳಿಗೆ ತೋರಿಸಬೇಕು ಎನ್ನುವಂತಹ ಚಿಂತನೆಗಳು ಸಹ ನಡೆಯುತ್ತಿದೆ ಈ ಕುರಿತಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಇನ್ನು ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪುನೀತ್ ಅಭಿಮಾನಿಗಳು ಸಹ ಸಾತ್ ನೀಡಿದರೆ ಪ್ರತಿ ಟ್ವೀಟ್ … Read more