ಗೃಹಲಕ್ಷ್ಮಿ ಯೋಜನೆ ಕುರಿತು ಮಹತ್ವದ ಸುದ್ದಿ, ಇಂದು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಸ್ಥಗಿತ. ಅಜ್ಜಿ ಸ್ವೀಕೃತಿ ಪ್ರಕ್ರಿಯೆ ಪುನರಾರಂಭ ಯಾವಾಗ ಗೊತ್ತಾ.?

  ಕರ್ನಾಟಕ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯು ಲಾಂಚ್ ಆಗಿದೆ. ಜುಲೈ 19ರಂದು ಸಂಜೆ 5:00 ಗಂಟೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮಾನ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ವಿಧಾನಸೌಧದ ಅಂಗಳದಲ್ಲಿ ಕಾರ್ಯಕ್ರಮ ನಡೆಸಿ ಯೋಜನೆಗೆ ಚಾಲನೆ ನೀಡಿದ್ದಾರೆ. ಪತಿ ಅಥವಾ ಪತ್ನಿ ಐಟಿ ರಿಟರ್ನ್ ಸಲ್ಲಿಸುವವರಾಗಿದ್ದರೆ, gst ಕಟ್ಟುವವರಾಗಿದ್ದರೆ ಅಥವಾ ಸರ್ಕಾರಿ ನೌಕರರಾಗಿದ್ದರೆ ಅವರು … Read more

ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ, ಉಚಿತ ಪ್ರಯಾಣಕ್ಕಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ

  ಕಾಂಗ್ರೆಸ್ ಪಕ್ಷದಿಂದ ಪಂಚಖಾತ್ರಿ ಯೋಜನೆಗಳ ಪೈಕಿ ಮೊದಲನೆಯದಾಗಿ ಲಾಂಚ್ ಆಗಿದ್ದೇ ಶಕ್ತಿ ಯೋಜನೆ, ಈ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕದ ಗಡಿಯೊಳಗೆ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಕರ್ನಾಟಕ ಸಾರಿಗೆ ಸಂಸ್ಥೆ ವಾಹನಗಳಾದ KSRTC, BMTC, ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿತ್ತು. ಸದ್ಯಕ್ಕೆ ರಾಜ್ಯದ ಮಹಿಳೆಯರು ಜೂನ್ 11ನೇ ತಾರೀಖಿನಿಂದ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯನ್ನು … Read more

ಈ ಕಾರ್ಡ್ ಇದ್ದವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 14Kg ಗೋಧಿ ಮತ್ತು 21Kg ಅಕ್ಕಿ…!

  ಕರ್ನಾಟಕದ ರಾಜ್ಯದ ಜನತೆಗೆಲ್ಲಾ ಈಗ ಅನ್ನ ಭಾಗ್ಯ ಯೋಜನೆಯಡಿ ಡಬಲ್ ಧಮಾಕ ಎಂದೇ ಹೇಳಬಹುದು. ಯಾಕೆಂದರೆ ಕಾಂಗ್ರೆಸ್ ಸರ್ಕಾರವು ಹಸಿವು ಮುಕ್ತ ಕರ್ನಾಟಕ ಎನ್ನುವ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಉಚಿತ ಪಡಿತರವನ್ನು ನೀಡುತ್ತಿತ್ತು. ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ್ದ 5 ಗ್ಯಾರಂಟಿ ಕಾರ್ಡ್ ಯೋಜನೆಗಳು ಪೈಕಿ ಅನ್ನಭಾಗ್ಯ ಯೋಜನೆ ಅಡಿ ನೀಡುತ್ತಿರುವ ಪಡಿತರವನ್ನು 10Kg ಗೆ ಏರಿಸಲಾಗುವುದು ಎನ್ನುವ ಆಶ್ವಾಸನೆ ಕೂಡ ಸೇರಿದ್ದರಿಂದ ಜುಲೈ ತಿಂಗಳಿನಿಂದ ಪ್ರತಿ ಸದಸ್ಯನಿಗೆ 10Kg … Read more

ನಿಮ್ಮ ಜಮೀನಿನಲ್ಲಿ ಪ್ರಾಣಿಗಳ ಹಾವಳಿನಾ.? ಚಿಂತೆ ಬಿಡಿ ಮನುಷ್ಯನಂತೆ ಶಬ್ಧ ಮಾಡಿ ಪ್ರಾಣಿಗಳನ್ನು ಓಡಿಸುವ ಯಂತ್ರ ಇದು, ಕರೆಂಟ್ ಬೇಡ, ರೈತರು ತಪ್ಪದೇ ಈ ಮಾಹಿತಿ ನೋಡಿ.!

  ರೈತರಿಗೆ ಬೆಳೆ ಬೆಳೆಯಲು ಸಾಕಷ್ಟು ಸಂಕಷ್ಟಗಳಿವೆ. ಭೂಮಿಯನ್ನು ಹಸನು ಮಾಡಿ ಬೆಳೆ ಬಿತ್ತುವ ತನಕ ಮಳೆ ಜೊತೆ ಆಡುವ ಜೂಜಾಟವಾದರೆ ಬಳಿಕ ಕಳೆಗಳು, ಕೀಟಗಳ ಕಾ’ಟ, ಜಮೀನು ಕೆಲಸ ಮಾಡಲು ಕೂಲಿ ಕಾರ್ಮಿಕರ ಕೊರತೆ, ರಸಗೊಬ್ಬರ ಕೃತಕ ಅಭಾವ ಒಂದು ವೇಳೆ ಬಿತ್ತನೆ ಬೀಜಗಳು ಕ’ಳ’ಪೆಯಾಗಿದ್ದರೆ ಅದರ ಸಮಸ್ಯೆ ಒಂದು ಕಡೆ ಆಗಿದ್ದರೆ ಪ್ರಕೃತಿ ವೈಪರೀತಗಳಿಂದ ಉಂಟಾಗುವ ಬೆಳೆ ಹಾನಿ ಮತ್ತೊಂದು ಹೊರೆ. ಒಂದು ವೇಳೆ ಇದೆಲ್ಲದರಿಂದ ತಪ್ಪಿಸಿಕೊಂಡು ಉತ್ತಮ ಬೆಳೆಯಾಗಿ ರೈತ ಸಂತಸ ಪಡುವ … Read more

“ಗೃಹಲಕ್ಷ್ಮಿ ಯೋಜನೆ ” ರೇಷನ್ ಕಾರ್ಡ್ ನಲ್ಲಿ ಅತ್ತೆಯೇ ಯಜಮಾನಿಯಾಗಿದ್ದರೂ ಸೊಸೆಗೆ 2000/- ಹಣ ಬರುವ ಹಾಗೇ ಮಾಡಬಹುದಾ.? ಇಲ್ಲಿದೆ ಹೊಸ ರೂಲ್ಸ್…!

  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಬಗ್ಗೆಯೇ ಹೆಚ್ಚು ಚರ್ಚೆ. ಈ ಪೈಕಿ ಮಹಿಳೆಯರದ್ದೇ ಮೇಲುಗೈ ಎಂದರೂ ಕೂಡ ತಪ್ಪಾಗುವುದಿಲ್ಲ. ಯಾಕೆಂದರೆ ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ಮಹಿಳೆಯರಿಗೆ ಹೆಚ್ಚು ಅನುಕೂಲತೆ ಸಿಗುತ್ತಿದೆ. ಈಗಾಗಲೇ ಜಾರಿಯಾಗಿರುವ ಯೋಜನೆಗಳನ್ನು ಹೇಳುವುದಾದರೆ ಶಕ್ತಿ ಯೋಜನೆಯಡಿ ಕರ್ನಾಟಕದಾದ್ಯಂತ ಮಹಿಳೆಯರು ಕರ್ನಾಟಕದ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಗೆ R.R ಸಂಖ್ಯೆ ಜೊತೆ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಸಲ್ಲಿಸಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ … Read more

ಪತಿ ಪತ್ನಿ ಇನ್ನು ಮುಂದೆ ಈ ಕೆಲಸ ಮಾಡುವಂತಿಲ್ಲ.! ನಿಯಮ ಮೀರಿದ್ರೆ ಸೀದಾ ಜೈಲಿಗೆ, ಸರ್ಕಾರದ ಹೊಸ ಆದೇಶ.!

  ಸೋಶಿಯಲ್ ಮೀಡಿಯಾ ಎನ್ನುವುದು ಈಗ ಜಗತ್ತಿನಾದ್ಯಂತ ವಿಸ್ತರಿಸಿಕೊಂಡು ಎಲ್ಲರನ್ನೂ ಒಂದೆಡೆ ಬೆಸೆದಿರುವ ಜಾಲ. ಈಗಿನ ಜನರೇಶನ್ ಅವರಿಗೆ ಸೋಶಿಯಲ್ ಮೀಡಿಯಾ ಬದುಕಿನ ಮುಖ್ಯ ಭಾಗವಾಗಿದೆ ಎಂದರು ಕೂಡ ತಪ್ಪಾಗಲ್ಲ. ಇದರ ಬಳಕೆ ಎಷ್ಟು ಸರಿ ತಪ್ಪು ಎನ್ನುವ ವಿಚಾರಕ್ಕೂ ಮೊದಲು ಇದು ಎಷ್ಟು ಅಗತ್ಯವೋ ಅನಗತ್ಯವೋ ಎನ್ನುವ ಲೆಕ್ಕಚಾರ ಹಾಕುವುದಕ್ಕೂ ಅವಕಾಶ ಸಿಕ್ಕಿ ಯೋಚಿಸುವ ಮೊದಲೇ ಇದು ನಮ್ಮ ನಡುವೆ ಬೆಸೆದು ಹೋಗಿದೆ. ಇಂದು ಎಷ್ಟೋ ಯುವ ಜನತೆಗೆ ಪ್ರತಿದಿನ ಆರಂಭ ಆಗುವುದೇ ಸೋಶಿಯಲ್ ಮೀಡಿಯಾಗಳನ್ನು … Read more

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು SMS ಕಳುಹಿಸಿದ್ರು ರಿಪ್ಲೈ ಬರುತ್ತಿಲ್ಲವಾ.? ಅಥವಾ 24 ಗಂಟೆ ನಂತರ ಪ್ರಯತ್ನಿಸಿ ಎಂದು ಬರುತ್ತಿದ್ದೆಯಾ.? ಇದೆಲ್ಲದ್ದಕ್ಕೂ ಪರಿಹಾರ ಇಲ್ಲಿದೆ ನೋಡಿ…!

ಗ್ಯಾರಂಟಿ ಕಾರ್ಡ್ ಯೋಜನೆ ಘೋಷಣೆಯಾದ ದಿನದಿಂದಲೂ ಕೂಡ ಕುಟುಂಬದ ಯಜಮಾನಿಯರು ಕಾಯುತ್ತಿರುವ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಈ ವಾರ ಚಾಲನೆ ಸಿಕ್ಕಿದೆ. ಸೋಮವಾರದಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಸರ್ಕಾರ ಅದಕ್ಕೆ ಮಾರ್ಗಸೂಚಿಯನ್ನು ಕೂಡ ತಿಳಿಸಿದೆ. ಸರ್ಕಾರ ನೀಡಿರುವ ಸಹಾಯವಾಣಿ ಸಂಖ್ಯೆಯಾಗಿರುವ 8147500500 ಗೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆಯಿಂದ ಪಡಿತರ ಚೀಟಿ ಸಂಖ್ಯೆಯನ್ನು SMS ಕಳುಹಿಸುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈ ರೀತಿ SMS ಕಳುಹಿಸಿದರೆ ಕೆಲವೇ … Read more

ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಅಡ್ರೆಸ್ ತಿದ್ದುಪಡಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ಜನನ ಪ್ರಮಾಣ ಪತ್ರ ಒಬ್ಬ ವ್ಯಕ್ತಿಗೆ ತನ್ನ ಜೀವನಪರ್ಯಂತ ಬಹಳ ಅಗತ್ಯವಾಗಿ ಬೇಕಾಗಿರುವ ಒಂದು ದಾಖಲೆ. ಈಗ ದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಕೂಡ ಕಡ್ಡಾಯ ಎನ್ನುವ ನಿಯಮವಿದೆ. ಜನರ ಪ್ರಮಾಣ ಪತ್ರ ಇಲ್ಲದಿದ್ದರೆ ಆ ಮಗುವಿನ ಆಧಾರ್ ಕಾರ್ಡ್ ಮಾಡಿಸುವುದು ಮತ್ತು ಶಾಲಾ ದಾಖಲಾತಿ ಮಾಡಿಸುವುದು ಕಷ್ಟವಾಗುತ್ತದೆ. ಜನನ ಪ್ರಮಾಣ ಪತ್ರ ಇಲ್ಲದೆ ಹೋದಲ್ಲಿ ಮಗುವಿನ ತಾಯಿಗೆ ಸರ್ಕಾರದಿಂದ ಸಿಗಬೇಕಾದ ಅನೇಕ ಅನುದಾನಗಳು ಮತ್ತು ಯೋಜನೆಗಳು ಕೈ ತಪ್ಪಿ ಹೋಗುತ್ತವೆ. ಕೆಲ ಸಂಧರ್ಭಗಳಲ್ಲಿ … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು SMS ಮಾಡೋದು ಬೇಡ, ಸೇವಾಕೆಂದ್ರಕ್ಕೂ ಹೋಗೋದು ಬೇಡ. ಹೊಸ ಆಪ್ ಬಿಡುಗಡೆ, ಈ ಆಪ್ ಮೂಲಕ ಅರ್ಜಿ ಸಲ್ಲಿಸುವುದು.!

  ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ ಲಾಂಚ್ ಆಗಿದೆ. ಗೃಹಲಕ್ಷ್ಮಿ ಯೋಜನೆಗೆ ಸರ್ಕಾರವು ಬಹಳ ಸಮಯ ತೆಗೆದುಕೊಂಡು ಅರ್ಜಿ ಸಲ್ಲಿಸಲು ಒಂದು ಸುವ್ಯವಸ್ಥಿತವಾದ ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಸರ್ಕಾರ ತಿಳಿಸಿರುವ ಮಾರ್ಗಸೂಚಿ ಪ್ರಕಾರ ಅರ್ಹತೆ ಹೊಂದಿರುವ ಕುಟುಂಬದ ಯಜಮಾನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಆಗಸ್ಟ್ ತಿಂಗಳಿನಿಂದ ಸಹಾಯಧನ ಪಡೆಯಲು ಫಲಾನುಭವಿ ಗಳಾಗಬಹುದು. ಮೊದಲಿಗೆ ಪಡಿತರ ಚೀಟಿಯಲ್ಲಿರುವ ಸಂಖ್ಯೆಯನ್ನು ಸರ್ಕಾರ ನೀಡುವ ಸಹಾಯವಾಣಿ ಸಂಖ್ಯೆಗಳಲ್ಲಿ ಒಂದಕ್ಕೆ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆಯಿಂದ … Read more

ಈ ವರ್ಗದ ವಿದ್ಯಾರ್ಥಿಗಳು 2023-24ನೇ ಶೈಕ್ಷಣಿಕ ವರ್ಷದ ಕಾಲೇಜು ಶುಲ್ಕ ಕಟ್ಟುವಂತಿಲ್ಲ. ಸರ್ಕಾರದಿಂದ ಅಧಿಕೃತ ಘೋಷಣೆ…

  ಕಾಂಗ್ರೆಸ್ ಸರ್ಕಾರವು 2023ನೇ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಗೆದ್ದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಅಭಿವೃದ್ಧಿಗಳ ಪರ್ವಕಾಲ ಎಂದೇ ಜನ ಮಾತನಾಡುತ್ತಿದ್ದಾರೆ. ಯಾಕೆಂದರೆ, ಕಾಂಗ್ರೆಸ್ ಸರ್ಕಾರವು ಈ ಹಿಂದೆ ಚುನಾವಣೆ ಪ್ರಚಾರದ ವೇಳೆ ಕೊಟ್ಟಿದ್ದ ವಚನದಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ ಯೋಜನೆ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯ ಜಾರಿಗೆ ಶ್ರಮಿಸುತ್ತಿದೆ. ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಈಗಷ್ಟೇ ಜುಲೈ ತಿಂಗಳ ಎರಡನೇ ವಾರದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ನೂತನ … Read more