ಜಮೀನು ಇರುವ ರೈತರಿಗೆ ಮಾರ್ಚ್ 1 ರಿಂದ ಹೊಸ ರೂಲ್ಸ್ ಜಾರಿ ಸ್ವಂತ ಜಾಗ ಅಥವಾ ಜಮೀನು ಇರುವ ರೈತರಿಗೆ ಈ ಕಾರ್ಡ್ ಕಡ್ಡಾಯ ಇದನ್ನು ಮಾಡಿಸದೆ ಇದ್ದರೆ ತೊಂದರೆ ಆಗುತ್ತೆ.

ಸ್ವಂತ ಭೂಮಿ ಹೊಂದಿರುವವರಿಗೆ ಸರ್ಕಾರದಿಂದ ಮಹತ್ವದ ಘೋಷಣೆ ಈಗಾಗಲೇ ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ನಾನಾ ರೀತಿಯ ನಿಯಮಗಳು ಜಾರಿ ಆಗಿದೆ. ಆಧಾರ್ ಕಾರ್ಡ್ ರೀತಿಯ ಪ್ರಮುಖ ದಾಖಲೆಗಳಾಗಿರುವ ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ವೋಟರ್ ಐಡಿ ಮುಂತಾದ ದಾಖಲೆಗಳಿಗೆಲ್ಲಾ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎನ್ನುವುದನ್ನು ಕೂಡ ಘೋಷಣೆ ಮಾಡಿ ಅದಕ್ಕೆ ಗಡುವನ್ನು ಕೂಡ ನೀಡಿದೆ. ಈಗ ಇನ್ನೊಂದು ಪ್ರಮುಖ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದು … Read more

ಇನ್ನೂ ಮುಂದೆ ಯಾವುದೇ ಸ್ಯೂರಿಟಿ ಇಲ್ಲದೆ ಇದ್ದರು ಕೂಡ 10 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಯಾವ ಬ್ಯಾಂಕ್ನಿಂದ ಸಾಲ ಸಿಗುತ್ತೆ ನೋಡಿ.

ಕೇಂದ್ರದ ಮೋದಿ ಸರ್ಕಾರವು ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿ ಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಸಾಲ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೂ. 10 ಲಕ್ಷದವರೆಗೆ ಯಾವುದೇ ಗ್ಯಾರಂಟಿ ನೀಡದಂತೆ ಸಾಲ ಪಡೆಯಬಹುದಾಗಿದ್ದು ಆ ಸಾಲವನ್ನು 3 ರಿಂದ 5 ವರ್ಷಗಳವರೆಗೆ ಮರು ಪಾವತಿಸಬಹುದಾಗಿದೆ. ದೇಶದ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಸಾಲದ ರೂಪದಲ್ಲಿ ನೆರವು ನೀಡಲು, ಅವರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರವು ಪ್ರಧಾನ … Read more

ಇದೊಂದು ಕಾರ್ಡ್ ಇದ್ರೆ ಸಾಕು ಎಲ್ಲಿಗೆ ಬೇಕಾದ್ರು ಉಚಿತ ಪ್ರಯಾಣ ಮಾಡಬಹುದು. ಈಗಾಲೇ ಈ ಕಾರ್ಡ್ ಮಾಡಿಸಿಕೊಳ್ಳಿ

ಬಹಳ ಹಿಂದಿನ ದಿನದಿಂದಲೂ ಕೂಡ ನಮ್ಮ ಕರ್ನಾಟಕ ಸರ್ಕಾರ ಹಿರಿಯ ನಾಗರಿಕರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಹಾಗೂ ವಿಕಲಚೇತನರಿಗೆ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುವಂತೆ ಅವರಿಗೆ ತಕ್ಕಂತೆ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. ಅದೇ ರೀತಿಯಾಗಿ ವಯಸ್ಸಾ ದಂತಹ ಹಿರಿಯ ನಾಗರಿಕರಿಗೆ ಈ ಒಂದು ಸಹಾಯವನ್ನು ಮಾಡುವು ದರ ಮೂಲಕ ಕರ್ನಾಟಕ ಸರ್ಕಾರ ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಹೇಳಬಹುದು. ಈಗಾಗಲೇ ಈ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯಿಂದ ಹಲವಾರು ಜನ ಪ್ರಯೋಜನ ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇತ್ತೀಚಿನ … Read more

ಕೇವಲ 5 ಲಕ್ಷ ಡೆಪಾಸಿಟ್ ಮಾಡಿದ್ರೆ ಸಾಕು ತಿಂಗಳಿಗೆ 26 ಸಾವಿರ ಪೆನ್ಷನ್ ಗಂಡ-ಹೆಂಡತಿ ಇಬ್ಬರಿಗೂ ಬರುತ್ತೆ. ಇದಕ್ಕಿಂತ ಉತ್ತಮ ಆದಾಯ ಮತ್ತೊಂದಿಲ್ಲ ನೋಡಿ.

ಟಾಪ್ 2 ಅತ್ಯುತ್ತಮ LIC ಪಿಂಚಣಿ ಯೋಜನೆ //ಜೀವನ್ ಅಕ್ಷಯ್ ಯೋಜನೆ ಮತ್ತು ಶಾಂತಿ ಪೆನ್ಷನ್ ಯೋಜನೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ LIC ಪಿಂಚಣಿ ಯೋಜನೆಯಲ್ಲಿ ಹಲವಾರು ಅನುಕೂಲಗಳು ಇದ್ದು LIC ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಏಕೆಂದರೆ ಇದರಿಂದ ಮುಂದಿನ ದಿನದಲ್ಲಿ ಹೆಚ್ಚಿನ ಹಣ ಬರುತ್ತದೆ ಹಾಗೂ ಮಧ್ಯ ಮಾರ್ಗ ಏನಾದರೂ ತೊಂದರೆ ಉಂಟಾದರೆ ಅಂತಹ ಸಮಯದಲ್ಲಿ ಹಣದ ಅವಶ್ಯಕತೆ ಇರುವುದರಿಂದ ಆ ಸಮಯದಲ್ಲಿ ಹಣ ಬರುತ್ತದೆ ಎನ್ನುವ ಉದ್ದೇಶದಿಂದ, ಹೆಚ್ಚಿನ ಜನ LIC … Read more

ಹೆಣ್ಣು ಮಕ್ಕಳಿಗೆ ಆಸ್ತಿ ಭಾಗ ಮಾಡುವಾಗ ಪಾಲು ಕೊಡಬೇಕಾಗುತ್ತಾ.? ಇಲ್ಲವಾ.? ಇದೊಂದು ದಿನಾಂಕದ ಬಗ್ಗೆ ತಿಳಿದ್ರೆ ನೀವೇ ನಿರ್ಧರಿಸಬಹುದು.

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಹಿಳೆಯ ಪಾಲು.! ಮಹಿಳೆಯರಿಗೆ ‌ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಯಾವಾಗ.? ಹೇಗೆ.? ಕೊಡಬೇಕು ನೋಡಿ. ಇತ್ತೀಚಿನ ದಿನಗಳಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಪಾಲು ತೆಗೆದುಕೊಳ್ಳುತ್ತಿರುವುದು ಸಾಮಾನ್ಯ ವಿಷಯವಾಗಿದೆ. ಆದರೆ ಆಸ್ತಿ ಪಾಲು ಮಾಡುವ ವಿಷಯದಲ್ಲಿ ಬಹುತ್ತೇಕರು ಜಗಳ ಮಾಡಿಕೊಂಡು ಸಂಬಂಧಗಳನ್ನು ಹಾಳು ಮಾಡಿಕೊಂಡು ನ್ಯಾಯಾಲಯದ ಮೆಟ್ಟಿಲು ಏರಿರುವಂತಹ ಹಲವಾರು ದೃಶ್ಯಗಳನ್ನು ಸಹ ನಾವು ಕಾಣಬಹುದಾಗಿದೆ. ದಿನೇಶ್ ಎಂ. ಹೊಸಳ್ಳಿ, ವಕೀಲರು ಅವರು ಹಿಂದೂ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಯಾವಾಗ … Read more

ಆಸ್ತಿ ಖರೀದಿ & ಮಾರಾಟಕ್ಕೆ ಹೊಸ ರೂಲ್ಸ್ ಜಾರಿ ತಂದ ಸರ್ಕಾರ..! ಇನ್ಮುಂದೆ ಆಸ್ತಿ ಖರೀದಿ & ಮಾರಟ ಮಾಡುವ ಮುನ್ನ ಈ ಕೆಲಸ ತಪ್ಪದೆ ಮೊದಲು ಮಾಡಬೇಕು.

ಸ್ವಂತ ಆಸ್ತಿ ಹೊಂದಿರುವವರಿಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಹೊಸ ಆಸ್ತಿ ಖರೀದಿ ಅಥವಾ ಮಾರಾಟ ಮಾಡುವವರಿಗೆ ರಾಜ್ಯದ ಕಂದಾಯ ಸಚಿವ ಆರ್ ಅಶೋಕ್ ಅವರು ಒಂದು ಅಚ್ಚರಿ ಬಂಪರ್ ಗಿಫ್ಟ್ ನೀಡಲಾಗಿದ್ದು, ಇದಕ್ಕಾಗಿ ಹೊಸ ನಿಯಮವನ್ನು ಕೂಡ ಜಾರಿಗೆ ತಂದಿದ್ದಾರೆ. ಇದರ ಮುಖ್ಯ ಉದ್ದೇಶ ಏನು ಎಂದರೆ, ಯಾವುದೇ ಆಸ್ತಿಯನ್ನು ಖರೀದಿ ಮಾಡುವವರಾಗಿರಬಹುದು ಅಥವಾ ಮಾರಾಟ ಮಾಡುವವರಾಗಿರಬಹುದು. ಅವರು ಆಸ್ತಿಯನ್ನು ಮಾರಬೇಕು ಎಂದರೆ ಅಥವಾ ಕೊಂಡುಕೊಳ್ಳಬೇಕು ಎಂದರೆ ನೇರವಾಗಿ … Read more

ಅಂಗನವಾಡಿ ಕಾರ್ಯಕರ್ತರ ನೇಮಕಾತಿ 2023 ಒಟ್ಟು 5813 ಹುದ್ದೆಗಳು. ಇಂದೇ ಅರ್ಜಿ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ

  ಅಂಗನವಾಡಿ ಕಾರ್ಯಕರ್ತರ ನೇಮಕಾತಿಗೆ 2023ರಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು.ಪ್ರತಿಯೊಬ್ಬ ಮಹಿಳೆಯರು ಹಾಗೂ ವಿದ್ಯಾರ್ಥಿ ಗಳು ಕೂಡ ಈ ಒಂದು ನೇಮಕಾತಿಗೆ ಅರ್ಜಿಯನ್ನು ಹಾಕಬಹುದಾಗಿದೆ. ಹಾಗಾದರೆ ಈ ದಿನ ಅಂಗನವಾಡಿ ಕಾರ್ಯಕರ್ತರ ಹುದ್ದೆಯಲ್ಲಿ ಯಾವುದೆಲ್ಲ ಹುದ್ದೆ ಖಾಲಿ ಇದೆ ಎಂದು ನೋಡುವುದಾದರೆ ಮೊದಲನೆಯದಾಗಿ ಅಂಗನವಾಡಿ ಕಾರ್ಯಕರ್ತೆ, ಎರಡನೆಯದಾಗಿ ಮಿನಿ ಅಂಗನವಾಡಿ ಕಾರ್ಯಕರ್ತೆ, ಹಾಗೂ ಮೂರನೆಯದಾಗಿ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು. ಒಟ್ಟಾರೆಯಾಗಿ 5813 ಹುದ್ದೆಗಳಿಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದರೆ ಈ ಒಂದು … Read more

ಬ್ಯಾಂಕ್ ಖಾತೆದಾರರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಸದ್ಯದಲ್ಲೇ ಬಂದ್ ಆಗಲಿವೆ ಈ ಬ್ಯಾಂಕ್ ಗಳು.

ಬ್ಯಾಂಕ್ ಗಳ ಬ್ಯಾಂಕ್ ಎಂದು ಆರ್.ಬಿ.ಐ ಅನ್ನು ಕರೆಯಲಾಗುತ್ತದೆ. ಹಾಗಾಗಿ ದೇಶದ ಎಲ್ಲಾ ಬ್ಯಾಂಕುಗಳು ಕೂಡ ಒಂದರ್ಥದಲ್ಲಿ ಆರ್.ಬಿ.ಐ ಒಡೆತನಕ್ಕೆ ಸೇರಿರುತ್ತದೆ ಎಂದು ಹೇಳಬಹುದು. ಇದರಿಂದ ಆಗಾಗ ಬ್ಯಾಂಕುಗಳ ಕುರಿತು ಕೆಲವು ನಿಯಮಗಳು ಮತ್ತು ಬದಲಾವಣೆಗಳನ್ನು ಆರ್.ಬಿ.ಐ ಜಾರಿಗೆ ತರುತ್ತದೆ. ಈಗಾಗಲೇ ಇಂತಹ ಅನೇಕ ಬದಲಾವಣೆಗಳನ್ನು ಹಲವು ಬ್ಯಾಂಕ್ ಗಳು ಅಳವಡಿಸಿಕೊಂಡಿವೆ ಅದು ಕಡ್ಡಾಯ ಕೂಡ. ಈ ಬಾರಿ ಕೂಡ ಅಂಥದ್ದೇ ಒಂದು ನಿಯಮವನ್ನು ಜಾರಿಗೆ ತಂದು ಬ್ಯಾಂಕ್ ಖಾತೆ ಹೊಂದಿರುವವರಿಕೆ ಶಾ’ಕ್ ನೀಡಿದೆ. ಅದೇನೆಂದರೆ ಆರ್‌ಬಿಐ … Read more

ಸಾಲ ಎಷ್ಟೇ ಲಕ್ಷ, ಕೋಟಿ ಇರಲಿ ಈ ಒಂದು ತಂತ್ರ ಮಾಡಿ ಸಾಲದಿಂದ ಮುಕ್ತಿ ಸಿಗುತ್ತೆ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ.! ನಿಮ್ಮ ಜೀವನವೇ ಬದಲಾಗುತ್ತೆ.

ಹೇಗೆ ಸಾವಿಲ್ಲದ ಮನೆ ಇಲ್ಲವೋ ಹಾಗೆ, ಸಾಲ ಇಲ್ಲದ ಮನೆ ಕೂಡ ಇಲ್ಲ. ಸಾಲ ಅಂದರೆ ಅದು ಹಣಕಾಸಿನ ವಿಚಾರವಲ್ಲ ಅದು ಋಣದ ಸಾಲ, ಪಾಪ ಕರ್ಮಗಳ ಸಾಲ ಹೀಗೆ ಸಾಲಕ್ಕೆ ಹತ್ತು, ಹಲವಾರು ಮುಖಗಳು. ಆದರೆ ಎಲ್ಲಾ ಸಾಲಕ್ಕಿಂತ ಭೀಕರವಾದದ್ದು “ಹಣ ಕಾಸಿನ ಸಾಲ” ಎಂದರೆ ಅದು ತಪ್ಪಾಗುವುದಿಲ್ಲ. ಯಾಕೆಂದರೆ ಬೇರೆ ಬೇರೆ ಋಣಗಳಿಂದ ಹೇಗೋ ಶತಾಯಗತಾಯ ಹೊರಬಂದು ಬಿಡಬಹುದು. ಆದರೆ ಸಾಲ ಕೊಡುವ ನೋವು ತುಂಬಾ ದೊಡ್ಡದು. ಇದು ಸ್ನೇಹಿತರನ್ನು ದೂರ ಮಾಡುತ್ತದೆ ನೆಂಟರನ್ನು … Read more

2022 ರ ಸಾಲಿನಲ್ಲಿ ಬೆಳೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಾ.? ಸರ್ಕಾರದಿಂದ ನಿಮಗಿದೆ ಸಿಹಿ ಸುದ್ದಿ. ಯಾರ ಖಾತೆಗೆ ಎಷ್ಟು ಹಣ ಜಮೆ ಆಗಿದೆ ನೋಡಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕೃಷಿ ಚಟುವಟಿಕೆ ಬೆಂಬಲಿಸುವುದಕ್ಕಾಗಿ ಹಾಗೂ ಅವರ ಸಮಸ್ಯೆ ಪರಿಹಾರ ಮಾಡುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಕೆಲವು ಯೋಜನೆಗಳಲ್ಲಿ ಪ್ರತ್ಯೇಕವಾಗಿ ಹಾಗೂ ಕೆಲವು ಯೋಜನೆಗಳಲ್ಲಿ ಒಟ್ಟಾಗಿ ಇದಕ್ಕಾಗಿ ಹಲವು ರೀತಿ ಶ್ರಮಿಸುತ್ತಿವೆ ಇಂತಹ ಉತ್ತಮವಾದ ಯೋಚನೆಗಳಲ್ಲಿ ಕಿಸಾನ್ ಸಮ್ಮಾನ್ ಯೋಜನೆಯೂ ಒಂದು. ಇದು ಕೇಂದ್ರ ಸರ್ಕಾರದ ಯೋಚನೆಯಾಗಿದ್ದು ದೇಶದಾದ್ಯಂತ ಎಲ್ಲಾ ರೈತರ ಖಾತೆಗೂ ವಾರ್ಷಿಕವಾಗಿ 6,000 ರೂ ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರದಿಂದ ಜಮೆ ಆಗಲಿದೆ. ಈ ಯೋಜನೆ ಜಾರಿಗೆ … Read more