ಮಾತ್ರೆ, ಇನ್ಸುಲಿನ್ ಇಲ್ಲದೆ ಸಕ್ಕರೆ ಕಾಯಿಲೆ ಗುಣಪಡಿಸುವ ವಿಧಾನ. ಶುಗರ್ ಪೇಷಂಟ್ ಗಳು ತಪ್ಪದೆ ಈ ಮಾಹಿತಿಯನ್ನು ನೋಡಿ.!

  ಡಯಾಬಿಟಿಸ್ (Diabetes) ಈಗ ವಿಶ್ವವ್ಯಾಪಿಯಾಗಿದೆ. ಮನೆಮನೆಗಲ್ಲೂ ಕೂಡ ಸಕ್ಕರೆ ಕಾಯಿಲೆಗೆ ಒಳಗಾಗಿರುವವರು ಸಿಗುತ್ತಾರೆ. ಸಕ್ಕರೆ ಕಾಯಿಯನ್ನು ಈಗ ಅಸಲಿಗೆ ಕಾಯಿಲೆಗಿಂತ ಸರ್ವೇ ಸಾಮಾನ್ಯವಾಗಿ ಇರುವ ಲಕ್ಷಣ ಎನ್ನುವ ರೀತಿ ಮನುಷ್ಯರು ಭಾವಿಸಿ ಬಿಟ್ಟಿದ್ದಾರೆ. ಯಾಕೆಂದರೆ ಎಲ್ಲಡೆ ಕೂಡ ಅಷ್ಟು ಹೆಚ್ಚಾಗಿ ಸಕ್ಕರೆ ರೋಗಿಗಳು (Sugar patient) ಇದ್ದಾರೆ. ಸಕ್ಕರೆ ಕಾಯಿಲೆಗೆ ಒಳಗಾಗುವವರ ಅತಿ ದೊಡ್ಡ ಟೆನ್ಶನ್ ಏನೆಂದರೆ ಒಮ್ಮೆ ಸಕ್ಕರೆ ಕಾಯಿಲೆಗೆ ತುತ್ತಾದರೆ ನಾರ್ಮಲ್ ಆಗಿ ಇರುವಂತೆ ನೋಡಿಕೊಳ್ಳಲು ಜೀವನಪೂರ್ತಿ ಮೆಡಿಸನ್ ಸೇವಿಸಲೇಬೇಕು ಎನ್ನುವ ಭಾವನೆ. … Read more

ಡಯಾಬಿಟೀಸ್ ಪೂರ್ತಿ ಗುಣವಾಗುತ್ತೆ.! ಈ ಬಗ್ಗೆ ವಿಜ್ಞಾನ ಹೇಳೋದೆ ಬೇರೆ ನಾವು ತಿಳಿದಿದ್ದೆ ಬೇರೆ.! ಸಕ್ಕರೆ ಖಾಯಿಲೆ ಇರೋರು ಇದನ್ನ ನೋಡಿ.!

  ಡಯಾಬಿಟಿಸ್, ಸಕ್ಕರೆ ಕಾಯಿಲೆ ಅಥವಾ ಮಧುಮೇಹ (Diabetes) ಈ ಕಾಯಿಲೆ ಹೆಸರು ಈಗ ಬಹಳ ಸರ್ವೇಸಾಮಾನ್ಯವಾಗಿ ಹೋಗಿದೆ. ಹಿಂದೆ ಇದನ್ನು ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನವರೆಗೂ ಕೂಡ ಮದುಮೇಹ ಕಾಯಿಲೆ ಕಾಡುತ್ತಿರುವುದನ್ನು ನೋಡಬಹುದು. ಈ ರೀತಿ ಸಕ್ಕರೆ ಕಾಯಿಲೆ ಬರುವುದಕ್ಕೆ ಇರುವ ಸಾಮಾನ್ಯ ಕಾರಣಗಳಲ್ಲಿ ಎಲ್ಲರೂ ಮೊದಲಿಗೆ ಹೇಳುವುದು ಇದು ವಂಶವಾಹಿನಿಯಿಂದ (inherited) ಬರುತ್ತದೆ ಎಂದು, ಹಿರಿಯರಿಗೆ ತಂದೆ ಅಥವಾ ತಾತ ಅಥವಾ ಕುಟುಂಬದಲ್ಲಿ ಮತ್ತಾರಿಗಾದರೂ ಸಕ್ಕರೆ ಕಾಯಿಲೆ … Read more

ನಾರ್ಮಲ್ ಡೆಲಿವರಿ ಅಪರೂಪ ಆಗಿರುವುದು ಯಾಕೆ ಗೊತ್ತಾ.? ನಿಮಗೂ ನಾರ್ಮಲ್ ಡೆಲಿವರಿ ಆಗಬೇಕಾ ವೈದ್ಯರ ಈ ಸಲಹೆ ಪಾಲಿಸಿ ಸಾಕು.!

  ತಾಯ್ತನ (Pregnency) ಎನ್ನುವುದು ಪ್ರತಿಯೊಬ್ಬ ಹೆಣ್ಣಿನ ಜೀವನದ ಸಂತೋಷದ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕೂಡ ಹೊರೆ ಎನಿಸುವಂತಹ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಇತ್ತೀಚಿತ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಕಛೇರಿಗಳಲ್ಲಿ ದುಡಿಯುತ್ತಿದ್ದಾರೆ, ಹೊರಗಡೆ ಓಡುತ್ತಿದ್ದಾರೆ, ಹಾಗಾಗಿ ತಾಯಿಯಾಗುವ ಸಮಯ ಬಂದಾಗ ಸಂಭ್ರಮದ ಜೊತೆಗೆ ಆತಂಕವು ಕೂಡ ಮನೆ ಮಾಡುತ್ತದೆ. ಹೀಗಾಗಿ ಪ್ರಗ್ನೆನ್ಸಿ ಟೆಸ್ಟ್ ಪಾಸಿಟಿವ್ ಬಂದ ದಿನದಿಂದಲೇ ಈ ವಿಚಾರದ ಬಗ್ಗೆ ಪ್ಲಾನಿಂಗ್ ಗಳು ಹಾಗೂ ಸಾಕಷ್ಟು ಕಂಡೀಷನ್ ಗಳು ಬೀಳತೊಡಗುತ್ತವೆ. ಇನ್ನು … Read more

BP ಬಂದ ತಕ್ಷಣ ಮಾತ್ರೆಗಳ ಮೊರೆ ಹೋಗುವುದಕ್ಕಿಂತ ಸರಳ ಹಾಗೂ ನೈಸರ್ಗಿಕ ಚಿಕಿತ್ಸೆಗಳ ಕಡೆ ಗಮನ ಕೊಡಿ ಯಾಕೆ ಗೊತ್ತಾ.? ವೈದ್ಯರ ಸಲಹೆ ಇದು

  ಇತ್ತೀಚಿನ ದಿನಗಳಲ್ಲಿ ಹೈಪರ್ BP (Blood pressure) ಎನ್ನುವುದು ಎಲ್ಲರಿಗೂ ಸರ್ವೇ ಸಾಮಾನ್ಯ ಕಾಯಿಲೆ ಆಗಿದೆ. ಈ ಮೊದಲು ಇದನ್ನು ವಯೋ ಸಹಜ ಕಾಯಿಲೆ ಎಂದು ಪರಿಗಣಿಸಲಾಗುತ್ತಿತ್ತು ವಯಸ್ಸಾದ ಬಳಿಕ ಬರುವಂತಹ ಸಾಮಾನ್ಯ ಕಾಯಿಲೆ ಇಂದು ಕರೆಯಲಾಗುತ್ತಿತ್ತು ಆದರೆ ಈಗ ಯುವಜನತೆಯನ್ನು ಕೂಡ ಅದರಲ್ಲೂ 30ರ ಆಸು ಪಾಸಿನಲ್ಲಿ ಇರುವವರಿಗೂ ಕೂಡ ಇದು ಶುರುವಾಗುತ್ತಿದೆ. ಇದಕ್ಕೆ ಮುಖ್ಯವಾದ ಕಾರಣ ಏನು ಎಂದು ನೋಡುವುದಾದರೆ ನಾವು ಬೆಳೆಸಿಕೊಂಡಿರುವ ಆಹಾರ ಕ್ರಮ, ಜೀವನ ಶೈಲಿ. ಇದು ನೇರವಾಗಿ ಆರೋಗ್ಯದ … Read more

ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆ ಬರಲು ಇದೇ ಕಾರಣ.! ಹಾರ್ಟ್ ಅಟ್ಯಾಕ್ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಸಂಬಂಧ ಇದೆಯೇ.? ಇಲ್ಲಿದೆ ನೋಡಿ ವೈದ್ಯರು ಬಿಚ್ಚಿಟ್ಟ ಸತ್ಯಾಂಶ.!

  ಗ್ಯಾಸ್ಟಿಕ್ (Gastric) ಹಾಗೂ ಎದೆ ಉರಿ (Heart burn) ಸಮಸ್ಯೆ ಇತ್ತೀಚಿನ ದಿನಮಾನಗಳಲ್ಲಿ ಎಲ್ಲರಿಗೂ ಇದೆ ಎಂದು ಹೇಳಬಹುದು. ಇದಕ್ಕೆ ಕಾರಣಗಳು ಹಲವಾರು, ಹೆಚ್ಚಾದ ಮಸಾಲೆ ಪದಾರ್ಥಗಳ ಸೇವನೆ, ಸುಲಭವಾಗಿ ಕರಗದ ಆಹಾರಗಳಾದ ಮೈದಾ ಹಿಟ್ಟು ಮುಂತಾದ ಪದಾರ್ಥಗಳಿಂದ ತಯಾರಿಸಿದ ಆಹಾರದ ಸೇವನೆ, ತಪ್ಪಾದ ಆಹಾರ ಪದ್ಧತಿ, ಕೆಟ್ಟಿರುವ ಜೀವನ ಶೈಲಿ, ಇನ್ನು ಸಾಕಷ್ಟು ಕಾರಣಗಳಿಂದಾಗಿ ಗ್ಯಾಸ್ಟಿಕ್ ಹಾಗೂ ಎದೆ ಉರಿ ಸಮಸ್ಯೆ ಬರುತ್ತದೆ. ಈ ಸಮಸ್ಯೆಯನ್ನು ಎದೆ ಉರಿ ಸಮಸ್ಯೆಯಿಂದ ಕೂಡಲೇ ಹೆಚ್ಚಿನವರು ಹೃದಯಕ್ಕೂ … Read more

ಇದನ್ನ ತಿಂದ್ರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ, ಬ್ರೆಸ್ಟ್ ಕ್ಯಾನ್ಸರ್ ಲಕ್ಷಣಗಳೇನು ಗೊತ್ತಾ.? ಡಾ.ಅಂಜನಪ್ಪ ಅವರ ಮಾತನ್ನು ತಪ್ಪದೆ ಒಮ್ಮೆ ಕೇಳಿ ನಿಮ್ಮ ಆರೋಗ್ಯ ಕಾಪಡಿಕೊಳ್ಳಿ.!

  ಮನುಷ್ಯನಿಗೆ ಕ್ಯಾನ್ಸರ್ ಕಾಯಿಲೆ (Cancer disease) ವಂಶ ಪಾರಂಪರ್ಯವಾಗಿ (Inheritance) ಬರುವ ಕಾಯಿಲೆ ಅಲ್ಲ, ಆದರೆ ಬ್ರೆಸ್ಟ್ ಕ್ಯಾನ್ಸರ್ (Breast Cancer) ಮಾತ್ರ ಖಂಡಿತವಾಗಿಯೂ ತಾಯಿಯ ಕಡೆಯಿಂದ ಬರುತ್ತದೆ. ಕುಟುಂಬದಲ್ಲಿ ಅಜ್ಜಿ, ತಾಯಿ ಅಥವಾ ದೊಡ್ಡಮ್ಮ, ಚಿಕ್ಕಮ್ಮ ಈ ರೀತಿ ರಕ್ತ ಸಂಬಂಧಗಳಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಬಂದಿದ್ದರೆ ಮುಂದಿನ ತಲೆಮಾರಿಗೂ ಕೂಡ ಅದು ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ರೆಸ್ಟ್ ಕ್ಯಾನ್ಸರ್ ಬರಲು ಇರುವ ಇನ್ನಿತರ ಕಾರಣಗಳು ಏನೆಂದರೆ ಅತಿಯಾದ ಅವೈಜ್ಞಾನಿಕ ಆಹಾರಗಳ ಸೇವನೆ, … Read more

ಹೃದಯಘಾ-ತ ಉಂಟು ಮಾಡುವ ಅಪಾಯಕಾರಿ ಅಂಶಗಳು ಇವು, ಒಮ್ಮೆ ಡಾಕ್ಟರ್ ಅಂಜನಪ್ಪ ಅವರ ಮಾತು ಕೇಳಿ.!

  ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೂಡ ಹಾರ್ಟ್ ಅಟ್ಯಾಕ್ (Heart attack) ಗೆ ಒಳಗಾಗುತ್ತಿರುವುದನ್ನು ನೋಡುತ್ತಿದ್ದೇವೆ. ಮೊದಲೆಲ್ಲಾ ಹಾರ್ಟ್ ಅಟ್ಯಾಕ್ ಅನ್ನು ವಯೋಸಹಜ ಕಾಯಿಲೆ, ಇದು ಪುರುಷರಿಗೆ ಮಾತ್ರ ಬರುವ ಕಾಯಿಲೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಅದರಲ್ಲೂ ಯುವತಿಯರು ಕೂಡ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸಾಮಾನ್ಯವಾಗಿ ಮುಟ್ಟಾಗುವವರೆಗೂ ಕೂಡ ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನ್ (Estrogen harmone) ಬಿಡುಗಡೆ ಆಗುವುದರಿಂದ ಇದು ದೇವರು ಕೊಟ್ಟ ವರದಾನದಂತೆ ಹಾರ್ಟ್ ಅಟ್ಯಾಕ್ ಆಗುವ ಸಂಭವವನ್ನು … Read more

ಬೇಗ ಮಕ್ಕಳಾಗಬೇಕು ಅಂದ್ರೆ ಹೆಣ್ಣು ಮಕ್ಕಳು ಸಂಭೋಗದ ನಂತರ ಈ ನಿಯಮ ಪಾಲಿಸಿ ಹಿರಿಯ ತಜ್ಞರ ಸಲಹೆ ಇದು.!

  ಇಂದು ಸರ್ವೇ ಸಾಮಾನ್ಯವಾಗಿ ಎಲ್ಲೆಡೆ ಕೇಳಿ ಬರುತ್ತಿರುವ ಒಂದು ಸಮಸ್ಯೆ ಎಂದರೆ ಸಂತಾನಹೀನತೆ. ಮದುವೆಯಾದ ವರ್ಷದಲ್ಲೇ ದಂಪತಿಗಳು ಸಿಹಿಸುದ್ದಿ ನೀಡಬೇಕೆಂಬುದು ಕುಟುಂಬದವರ ನಿರೀಕ್ಷೆ. ಆದರೆ ವರ್ಷವಲ್ಲದೇ ಮೂರ್ನಾಲ್ಕು ವರ್ಷಗಳು ಕಳೆದರೂ ಮಗುವಿನ ಆಗಮನದ ಬಗ್ಗೆ ಸುಳಿವಿರದೇ ಹೋದರೆ ನಿಧಾನವಾಗಿ ಯಾವುದೇ ಆರೋಗ್ಯ ಸಮಸ್ಯೆಗಿಂತಲೂ ಕಡಿಮೆ ಇಲ್ಲದಂತೆ ಈ ಸಮಸ್ಯೆ ದಂಪತಿಗಳನ್ನು ಮಾತ್ರವಲ್ಲದೇ ಕುಟುಂಬದವರನ್ನು ಕೂಡ ಕಾಡಿ ಬಿಡುತ್ತದೆ. ಕುಟುಂಬದವರು, ಬಂಧು ಮಿತ್ರರು ಮತ್ತು ಸ್ನೇಹಿತರ ನಡುವೆಯೇ ಆ ದಂಪತಿಗಳು ಆಡಿಕೊಳ್ಳುವ ವಸ್ತುವಾಗಿ ಬಿಡುತ್ತಾರೆ. ನಂತರದ ದಿನದಲ್ಲಿ … Read more

ಪ್ರಗ್ನೆನ್ಸಿ ಸಮಯದಲ್ಲಿ ಲೈಂ-ಗಿ-ಕ ಕ್ರಿಯೆ ಮಾಡಿದ್ರೆ ಮಗುವಿಗೆ ತೊಂದರೆ ಆಗುತ್ತ.? ಈ ಬಗ್ಗೆ ವೈದ್ಯರು ಹೇಳಿದ್ದೇನು ನೋಡಿ.!

  ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಜರುಗುವ ಪ್ರತಿ ಮದುವೆ ಮುಖ್ಯ ಉದ್ದೇಶ ವಂಶೋದ್ದಾರಕರನ್ನು ಪಡೆಯುವುದೇ ಆಗಿರುತ್ತದೆ. ಕಾಲಕಾಲಕ್ಕೆ ಮದುವೆಯ ಉದ್ದೇಶಗಳಲ್ಲಿ ಒಂದಷ್ಟು ವ್ಯತ್ಯಾಸವಾಗಿದ್ದರು ಕೂಡ ದಂಪತಿಗಳಿಬ್ಬರ ನಡುವಿನ ಆಕರ್ಷಣ ಶಕ್ತಿಯನ್ನು ಹೆಚ್ಚಿಸುವುದೇ ಮಗುವನ್ನು ಪಡೆಯಬೇಕೆಂಬ ಉದ್ದೇಶ. ಮದುವೆಯಾದ ವರ್ಷದಲ್ಲೇ ಸಿಹಿಸುದ್ದಿ ಪಡೆದವರಿಂದ ಹಿಡಿದು ಅದಕ್ಕಾಗಿ ಗುಡಿ ಮಂದಿರ ಸುತ್ತಿ ಆಸ್ಪತ್ರೆ ಚಿಕಿತ್ಸೆಗಳನ್ನು ಪಡೆದು ಆ ಮೂಲಕ ಗರ್ಭ ಧರಿಸಿದವರವರೆಗೆ ಎಲ್ಲರಿಗೂ ಗರ್ಭಧಾರಣೆಯಾದ ಸಮಯದಲ್ಲಿ ಒಂದಷ್ಟು ಆತಂಕ, ಭಯ, ಗೊಂದಲಗಳು, ಪ್ರಶ್ನೆಗಳು ಇದ್ದೇ ಇರುತ್ತವೆ, ಅದರಲ್ಲಿ ಅತ್ಯಂತ … Read more

ಎಷ್ಟೇ ಕೆಮ್ಮು, ಶೀತ ಇರಲಿ ಇದನ್ನು ಒಮ್ಮೆ ಸೇವಿಸಿ ಸಾಕು ಒಂದೇ ದಿನದಲ್ಲಿ ಕೆಮ್ಮು ನಿವಾರಣೆಯಾಗುತ್ತದೆ. ಬಹಳ ಪರಿಣಾಮಕಾರಿ ಮನೆಮದ್ದು ಇದು.! ಒಮ್ಮೆ ಟ್ರೈ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.

  ಕೆಮ್ಮು, ಕಫ ಈ ರೀತಿ ಆರೋಗ್ಯ ಸಮಸ್ಯೆಗಳು ವಾತಾವರಣ ಸ್ವಲ್ಪ ಬದಲಾದರೂ ಕೂಡ ಬರುತ್ತವೆ. ಜೊತೆಗೆ ಇವು ಬಂದರೆ ಕನಿಷ್ಠ ವಾರಗಟ್ಟಲೆ ಕಾಡುತ್ತವೆ. ಯಾವುದೇ ಸಿರಪ್ ತೆಗೆದುಕೊಂಡರು, ಆಂಟಿಬಯೋಟಿಕ್ ತೆಗೆದು ಕೊಂಡರೂ, ಮಾತ್ರೆಗಳನ್ನು ಸೇವಿಸಿದರು ಕೂಡ ನಿಮಗೆ ಸಮಾಧಾನಕರವಾದ ರಿಸಲ್ಟ್ ಸಿಗಲಿಲ್ಲ ಎಂದರೆ ಈಗ ನಾವು ಹೇಳುವ ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಯಾಕೆಂದರೆ ಹಿಂದಿನ ಕಾಲದಲ್ಲೆಲ್ಲಾ ನಮ್ಮ ಹಿರಿಯರು ಕೆಮ್ಮು, ಕಫ, ಶೀತ, ಜ್ವರದಂತಹ ಸಮಸ್ಯೆಗೆ ಯಾವುದೇ ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ, … Read more