ಕಿಡ್ನಿ ಸ್ಟೋನ್ ಸಮಸ್ಯೆಯಿಂದ ನರಳುತ್ತಿರುವವರಿಗೆ ನಾಟಿ ಔಷಧಿ. ಒಮ್ಮೆ ಇದನ್ನು ಸೇವಿಸಿ ಕಿಡ್ನಿ ಸಮಸ್ಯೆ ವಾಸಿ ಆಗ್ಲಿಲ್ಲ ನಿಮ್ಮ ಹಣ ವಾಪಸ್ ದಿನಕ್ಕೆ ಸಾವಿರಾರು ರೋಗಿಗಳಿಗೆ ಔಷಧ ನೀಡುವ ನಾಟಿ ವೈದ್ಯರು

  ಖ್ಯಾತ ನಾಟಿ ವೈದ್ಯ ಎಂದು ಹೆಸರು ಪಡೆದಿರುವ ಪೊನ್ನಪ್ಪ ಪಣ್ಣೇರಿ ಅವರು ಕಿಡ್ನಿ ಸ್ಟೋನ್ಸ್ ಇರುವವರಿಗೆ ಗಿಡಮೂಲಿಕೆಗಳನ್ನು ಉಪಯೋಗಿಸಿಕೊಂಡು ಔಷಧಿ ಕೊಟ್ಟು ವಾಸಿ ಮಾಡುತ್ತಾರೆ. ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಇವರ ಕೈಯಿಂದ ನೀಡುವ ಔಷಧಿ ಪಡೆದುಕೊಂಡು ಕೇವಲ 21 ದಿನಗಳಲ್ಲಿ ಇದನ್ನು ಗುಣ ಮಾಡಿಕೊಳ್ಳಬಹುದು ಎನ್ನುತ್ತಾರೆ ಇವರು. ಕಿಡ್ನಿ ಸ್ಟೋನ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರು ಎಲ್ಲರೂ ಎದುರಿಸುತ್ತಿರುವ ಒಂದು ಆರೋಗ್ಯ ಸಮಸ್ಯೆ ಆಗಿಬಿಟ್ಟಿದೆ. ಎಲ್ಲಾ ಕಡೆ ಕೇಳಿ ಬರುವ ಸರ್ವೇ … Read more

ಲಕ್ವ ಅಥವಾ ಸ್ಟ್ರೋಕ್ ಯಾವುದೇ ಸ್ಟೇಜ್ ಇದ್ದರು ಈ ಎಲೆಯನ್ನು ಹೀಗೆ ಬಳಸಿ ಖಂಡಿತ ಗುಣವಾಗತ್ತೆ.

ಫೇಸ್ ಸ್ಟ್ರೋಕ್ ಸಮಸ್ಯೆಗೆ ಈ ಎಲೆಗಳು ರಾಮಬಾಣ. ಮನುಷ್ಯನನ್ನು ಇತ್ತೀಚೆಗೆ ನೂರಾರು ಬಗೆಯ ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇವೆ. ಕೆಲವು ವಯೋ ಸಹಜ ಕಾಯಿಲೆಗಳು ಎನಿಸಿದ್ದರೆ ಇನ್ನೂ ಕೆಲವು ದಿಢೀರ್ ಎಂದು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಕಾಯಿಲೆಗಳು ಮುನ್ಸೂಚನೆಯನ್ನು ಕೊಟ್ಟರೆ ಕೆಲವೊಂದು ಸಮಸ್ಯೆಗಳು ತೀರಾ ಆಶ್ಚರ್ ಹುಟ್ಟಿಸುತ್ತವೆ. ಎಷ್ಟೋ ಬಾರಿ ಮುಂಜಾನೆ ಆರೋಗ್ಯವಾಗಿದ್ದ ಮನುಷ್ಯ ಸಂಜೆ ವೇಳೆಗೆ ಹಾಸಿಗೆ ಹಿಡಿದು ಬಿಟ್ಟಿರುತ್ತಾನೆ. ಕೆಲವು ಆರೋಗ್ಯ ಸಮಸ್ಯೆಗಳು ಯುವಕ ಯುವತಿ ಮಹಿಳೆ ಪುರುಷ ವೃದ್ಧ ಎನ್ನುವ ಭೇದ ಇಲ್ಲದೆ ಎಲ್ಲರನ್ನೂ … Read more

ಕಿಡ್ನಿ ಸ್ಟೋನ್‌ ಆದವರು ಎಳನೀರಿಗೆ ಇದನ್ನು ಹಾಕಿ ಕುಡಿಯಿರಿ 3 ದಿನದಲ್ಲಿ ಕಲ್ಲು ಕರಗಿ ಹೋಗುತ್ತೆ.

  ಕಿಡ್ನಿಯಲ್ಲಿ ಕಲ್ಲು ಆಗಿರುವುದು ಈ ಸಮಸ್ಯೆಯನ್ನು ಹೆಚ್ಚಾಗಿ ಈ ದಿನಗಳಲ್ಲಿ ಕೇಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ ಕಲುಷಿತ ಆಗಿರುವುದೇ ಇದಕ್ಕೆ ಮುಖ್ಯ ಕಾರಣ. ಹಿಂದಿನ ಕಾಲದಲ್ಲೂ ಕೂಡ ಈ ರೀತಿ ಸಮಸ್ಯೆ ಇದ್ದರೂ ಅದು ದೊಡ್ಡ ಮಟ್ಟದಲ್ಲಿ ಆಪರೇಷನ್ ಮಾಡಿಸುವ ತನಕ ಬೆಳೆಯುತ್ತಾ ಇರಲಿಲ್ಲ. ಕೆಲವೊಂದು ಆಹಾರ ಪದಾರ್ಥಗಳು ಸೇವಿಸುವ ಮೂಲಕ ಅದನ್ನು ಸರಿಪಡಿಸಿಕೊಳ್ಳುತ್ತಿದ್ದರು. ಈಗಲೂ ಕೆಲ ಆಹಾರ ಪದಾರ್ಥಗಳನ್ನು ಸೇವಿಸಿದರೆ ಕಿಡ್ನಿ ಅಲ್ಲಿ ಆಗಿರುವ ಕಲ್ಲು ಆಶ್ಚರ್ಯಕರ ರೀತಿಯಲ್ಲಿ ಕರಗಿ ಹೋಗುತ್ತದೆ. … Read more

ಹಾರ್ಟ್ ಅಟ್ಯಾಕ್ ತಡೆಗಟ್ಟುವ ವಿಶೇಷ ಆಹಾರ. ಇದನ್ನು ಸೇವಿಸಿ ಮೂರು ತಿಂಗಳ ನಂತರ ಆಗುವ ಜಾದು ನೋಡಿ.!

ಇತ್ತೀಚಿನ ಯುವ ಜನತೆಯಲ್ಲಿ ನಾವು ಹೆಚ್ಚಾಗಿ ಬೊಜ್ಜಿನ ಅಂಶವನ್ನು ಹೊಂದಿರುವುದನ್ನು ಕಾಣಬಹುದು ಆದರೆ ಅದು ಒಳ್ಳೆಯ ರೀತಿಯಾದಂತಹ ಬೊಜ್ಜು ಎಂದು ಹೇಳಲು ಸಾಧ್ಯವಿಲ್ಲ. ಬದಲಿಗೆ ಅದರಿಂದ ಚಿಕ್ಕ ವಯಸ್ಸಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ ಎಂದು ಹೇಳಬಹುದು. ಜೊತೆಗೆ ಅತಿಯಾದ ದೇಹ ತೂಕವನ್ನು ಹೊಂದಿರುವುದು ಕೂಡ ಇದಕ್ಕೆ ಬಹಳ ಮುಖ್ಯ ಕಾರಣವಾಗಿರುತ್ತದೆ ಹಾಗೂ ಅನಾರೋಗ್ಯವನ್ನು ಹೆಚ್ಚಿಸುವಂತಹ ಆಹಾರ ಪದ್ಧತಿಯು ಕೂಡ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಆದರೆ ಕೇವಲ 30 ವರ್ಷ 40 ವರ್ಷ ವಯಸ್ಸಿನವರು ಈ … Read more

ನೆಗಡಿ ಔಷಧಿಯಿಂದ ಹೃ.ದ.ಯಾ.ಘಾ.ತ.ವಾಗುತ್ತೆ ಎಚ್ಚರ.! ಡಾ.ರಾಜು ಬಿಚ್ಚಿಟ್ಟ ಸತ್ಯಾಂಶ ಈ ವಿಡಿಯೋ ನೋಡಿ

ಹೆಚ್ಚಾಗಿ ಧೂಳಲ್ಲಿ ಕೆಲಸ ಮಾಡುವವರಿಗೆ ಹಾಗೂ ಕೆಲವೊಮ್ಮೆ ಇನ್ಫೆಕ್ಷನ್ ಆದಂತಹ ಸಮಯದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ನೆಗಡಿ ಉಂಟಾಗುತ್ತದೆ. ಆದರೆ ಹೆಚ್ಚಿನ ಜನ ನೆಗಡಿ ಉಂಟಾದ ತಕ್ಷಣ ಮೆಡಿಕಲ್ ಸ್ಟೋರ್ ಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬಂದು ನುಂಗಿ ನೀರು ಕುಡಿದರೆ ವಾಸಿಯಾಗುತ್ತದೆ ಎಂದುಕೊಂಡಿರುವ, ಜನರಿಗೆ ಈ ರೀತಿಯ ವಿಧಾನವನ್ನು ಅನುಸರಿಸುವುದರಿಂದ ಯಾವ ರೀತಿಯ ಸಮಸ್ಯೆ ಎದುರಾಗುತ್ತದೆ ಎನ್ನುವುದು ತಿಳಿದಿಲ್ಲ. ಅವರಿಗೆ ತಕ್ಷಣದಲ್ಲಿ ನೆಗಡಿ ಕಡಿಮೆಯಾಗಬೇಕು ಎನ್ನುವುದಷ್ಟೇ ಮುಖ್ಯವಾಗಿರುತ್ತದೆ. ಆದರೆ ಈ ವಿಷಯವಾಗಿ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುವುದು … Read more

ಮಕ್ಕಳಿಲ್ಲದೆ ಕೊರಗು ದಂಪತಿಗೆ ನಾಟಿ ಔಷಧಿ ನೀಡುವ ವಿಜಯಲಕ್ಷ್ಮಿ. ಒಮ್ಮೆ ಇವರು ನೀಡುವ ಔಷಧಿ ಸೇವಿಸಿದ್ರೆ ವರ್ಷದೊಳಗೆ ಸಂತಾನ ಪ್ರಾಪ್ತಿಯಾಗುತ್ತದೆ.

  ಮಕ್ಕಳಿಲ್ಲ ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳ ಕೊರಗಾಗಿದೆ. ಮದುವೆ ಆಗಿ ಮೂರ್ನಾಲ್ಕು ವರ್ಷ ಕಳೆದರೂ ಮಕ್ಕಳಾಗದೆ ಇರುವುದು ಇವರಿಗೆ ದೋಷ ಇರುವುದನ್ನು ದೃಢಪಡಿಸುತ್ತದೆ. ಸಮಸ್ಯೆ ಪರಿಹಾರಕ್ಕಾಗಿ ಅದೆಷ್ಟೋ ಆಸ್ಪತ್ರೆಗಳನ್ನು ತಿರುಗಿದರೂ, ದೇವರುಗಳಿಗೆ ಹರಕೆಯನ್ನು ಕಟ್ಟಿಕೊಂಡು ಗುಡಿಮಂದಿರ ಸುತ್ತಿದರೂ ಕೂಡ ಇವರ ಕಣ್ಣೀರು ನಿಂತಿರುವುದರಿಂದ. ಇತ್ತೀಚಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಇಂತಹ ಸಮಸ್ಯೆ ಸರ್ವೇಸಾಮಾನ್ಯ ಆಗಿ ಹೋಗಿದೆ. ನಮ್ಮ ಕುಟುಂಬದವರಲ್ಲೇ ಸ್ನೇಹಿತರಲ್ಲೇ ಸಾಕಷ್ಟು ಹೆಣ್ಣುಮಕ್ಕಳು ಮಕ್ಕಳಿಗಾಗಿ ಹಂಬಲಿಸುತ್ತಿರುವುದನ್ನು ಕಾಣುತ್ತೇವೆ. ಈ ರೀತಿ ನೋವಿನಲ್ಲಿರುವ ದಂಪತಿಗಳಿಗೆ ದೇವರ … Read more

ನೀವು ಬಿಸಿ ನೀರು ಕುಡಿತೀರಾ ಅಥವಾ ಬಿಸಿ ಊಟ ತಿಂತಿರಾ.? ಹಾಗಾದ್ರೆ ಒಮ್ಮೆ ಡಾ.ಅಂಜನಪ್ಪ ಅವರ ಮಾತು ಕೇಳಿ. ಇದು ಎಲ್ಲರೂ ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಚಾರ.

ಬಿಸಿ ಬಿಸಿ ನೀರು, ಆಹಾರ ಎಷ್ಟು ಸೇಫ್ ? ನಾವು ಎಷ್ಟು ನೀರು ಮತ್ತು ಆಹಾರ ಸೇವಿಸಬೇಕು ? ಪ್ರತಿಯೊಬ್ಬರು ತಿಳಿಯಲೇಬೇಕಾದ ಮಾಹಿತಿ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಈ ವಿಷಯವಾಗಿ ಹಲವಾರು ಜನರನ್ನು ಗಮನಿಸಿರಬಹುದು. ಅದೇನಂದರೆ ಬಿಸಿ ಬಿಸಿ ಆಹಾರವನ್ನು ಸೇವನೆ ಮಾಡುತ್ತಿರುತ್ತಾರೆ. ಹೌದು ಕೆಲವೊಬ್ಬರು ಯಾವುದೇ ಪದಾರ್ಥವನ್ನು ಕೂಡ ಬಿಸಿ ಬಿಸಿಯಾಗಿ ಸೇವನೆ ಮಾಡುತ್ತಿರುತ್ತಾರೆ. ಆದರೆ ಅಷ್ಟು ಹೊಗೆ ಬರುವಂತಹ ಬಿಸಿ ಆಹಾರ ವನ್ನಾಗಲಿ, ಟೀ ಕಾಫಿ ಮತ್ತಿತರ ಯಾವುದೇ ಪದಾರ್ಥವನ್ನು ಅಷ್ಟು ಬಿಸಿಯಾಗಿ … Read more

ಬಿಳಿ ತೊನ್ನು ಸಮಸ್ಯೆಗೆ ರಾಮಬಾಣ ಈ ಕಾಡು ಕೊತ್ತಂಬರಿ ಸೊಪ್ಪು

  ಇಂಗ್ಲಿಷ್ ಔಷಧಿ ಕೆಲಸ ಮಾಡದಂತಹ ಎಷ್ಟೋ ಕಾಯಿಲೆಗಳಿಗೆ ಆಯುರ್ವೇದಿಕ್ ಔಷಧಿ ಅಥವಾ ನಾಟಿ ಔಷಧಿಗಳು ಕೆಲಸ ಮಾಡುತ್ತವೆ. ಈಗಾಗಲೇ ಸಾವಿರಾರು ಇಂತಹ ಉದಾಹರಣೆಗಳು ಸಾಕ್ಷಿಯಾಗಿ ನಮಗೆ ಕೇಳ ಸಿಗುತ್ತವೆ. ಅಂತಹದೇ ಒಂದು ಕಾಯಿಲೆ ಆದ ಬಿಳಿ ತೊನ್ನು ಸಮಸ್ಯೆಗೆ ಕೂಡ ಈ ಔಷಧಿಯೇ ರಾಮಬಾಣ ಆಗಿದೆ. ಬಿಳಿ ತೊನ್ನು ಸಮಸ್ಯೆ ದೈಹಿಕ ಅಥವಾ ಚರ್ಮ ಸಮಸ್ಯೆ ಮಾತ್ರ ಅಲ್ಲದೆ ಮಾನಸಿಕ ಸಮಸ್ಯೆ ಆಗಿ ಕಾಡಿ ಬಿಡುತ್ತದೆ. ಯಾಕೆಂದರೆ ತೊನ್ನು ಆದವರನ್ನು ಜನ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ, ಅವರನ್ನು … Read more

ಊಟದ ಮಧ್ಯೆ ನೀರು ಕುಡಿದ್ರೆ ಏನಾಗುತ್ತೆ ಗೊತ್ತ.? ವೈದ್ಯರು ಬಿಚ್ಚಿಟ್ಟ ಸತ್ಯ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.

  ಪ್ರತಿಯೊಬ್ಬರಿಗೂ ಕೂಡ ಊಟದ ಮದ್ಯ ನೀರನ್ನು ಕುಡಿಯಬೇಕೇ ಅಥವಾ ಕುಡಿಯ ಬಾರದೆ ಎನ್ನುವಂತಹ ಪ್ರಶ್ನೆ ಇದ್ದೇ ಇರುತ್ತದೆ? ಅದೇ ವಿಷಯವಾಗಿ ಈ ದಿನ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರು ವಂತೆ ಬಹಳ ಹಿಂದಿನ ಕಾಲದಿಂದಲೂ ಕೂಡ ಮನೆಗಳಲ್ಲಿ ಊಟ ಮಾಡುವುದಕ್ಕೂ ಮುನ್ನ ಊಟಕ್ಕೆ ಕುಳಿತ ತಕ್ಷಣ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮೊದಲು ಕುಡಿಯುವ ನೀರನ್ನು ತಂದು ಇಡುತ್ತಿದ್ದರು. ಹಾಗೂ ಅದಕ್ಕೆ ಒಂದು ಮಹತ್ವಪೂರ್ಣವಾದ ಅಂಶ ಇದೆ ಅದು ಏನೆಂದರೆ ಹೊರಗಡೆಯಿಂದ … Read more

ಹರ್ಬಲ್ ಪ್ರಾಡಕ್ಟ್ ದಂ.ಧೆ ಬಗ್ಗೆ ನಿಮಗೆಷ್ಟು ಗೊತ್ತು.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ. ಹರ್ಬಲ್ ಪ್ರಾಡಕ್ಟ್ ಉಪಯೋಗಿಸುವವರು ತಪ್ಪದೆ ಇದನ್ನು ನೋಡಿ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಹರ್ಬಲ್ ಪ್ರಾಡಕ್ಟ್ ಬಗ್ಗೆ ತಿಳಿದುಕೊಂಡೆ ಇರುತ್ತೀರ. ಹಾಗೂ ಕೆಲವೊಬ್ಬರು ಈ ಪ್ರಾಡಕ್ಟ್ ಗಳನ್ನು ಉಪಯೋಗಿಸುವುದರ ಮೂಲಕ ಕೆಲವೊಂದು ಉಪಯೋಗವನ್ನು ಪಡೆದುಕೊಂಡಿರಬಹುದು ಹಾಗೂ ಕೆಲವೊಬ್ಬರು ಸಮಸ್ಯೆಗಳನ್ನು ಕೂಡ ತಂದುಕೊಂಡಿರಬಹುದು. ಅದೇ ರೀತಿಯಾಗಿ ಈ ದಿನ ಹರ್ಬಲ್ ಪ್ರಾಡಕ್ಟ್ ದಂ.ಧೆ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಸ್ಯೆ ಎದುರಾದ ತಕ್ಷಣ ಅದನ್ನು ಸರಿಪಡಿಸಿ ಕೊಳ್ಳುವುದರಲ್ಲಿ ಹೆಚ್ಚಿನ ಗಮನವನ್ನು ಕೊಡುತ್ತಾರೆ. ಅದರಲ್ಲೂ ಅವರು ಆ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ಯಾವುದಾದರು ಸುಲಭ … Read more