ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ. ಮಕ್ಕಳ ಉತ್ತಮ ಭವಿಷ್ಯ & ಉಚಿತ ಖರ್ಚಿನಲ್ಲಿ ಶಿಕ್ಷಣ ಪಡೆಯಲು ಇಂದೇ ಅರ್ಜಿ ಸಲ್ಲಿಸಿ

. 2023 ಮತ್ತು 24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯು ಮೇ ತಿಂಗಳ ಅಂತ್ಯದಲ್ಲಿ ಶುರು ಆಗಲಿದೆ. ಕೆಲವು ವಿದ್ಯಾರ್ಥಿಗಳು ಸರ್ಕಾರದಿಂದ ವಿಶೇಷ ಅನುದಾನ ಹಾಗೂ ಅನುಕೂಲ ಸಿಗುವ ಮತ್ತು ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ ಸಿಗುವ ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಬಯಸುತ್ತಾರೆ. ರಾಜ್ಯದ ಅಲ್ಪಸಂಖ್ಯಾತರ ಇಲಾಖೆಯು ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇವರ ಮೂಲಕ ಇದಕ್ಕಾಗಿ ನಿಯಮವನ್ನು ರೂಪಿಸಿ, ಆ ಪ್ರಕರವಾಗಿ ಇದುವರೆಗೂ ನಡೆಸಿಕೊಂಡು ಬಂದಿದೆ. ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ಶಾಲೆ, ನವೋದಯ ವಸತಿ … Read more

ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಗುಡ್ ನ್ಯೂಸ್, RBI ನಿಂದ ಅಧಿಕೃತ ಘೋಷಣೆ.!

  ಬ್ಯಾಂಕ್ಗಳ ಬ್ಯಾಂಕ್ ಎಂದು RBIಯನ್ನು ಕರೆಯುತ್ತಾರೆ. RBI ಎಲ್ಲಾ ಬ್ಯಾಂಕ್ ಗಳ ಹೆಡ್ ಆಫೀಸ್ ಅಡ್ರೆಸ್ ಎಂದರೂ ತಪ್ಪಾಗಲಾರದು. ಯಾಕೆಂದರೆ ದೇಶದ ಎಲ್ಲಾ ಖಾಸಗಿ ವಲಯದ ಮತ್ತು ಸರ್ಕಾರಿ ವಲಯದ ಬ್ಯಾಂಕ್ಗಳು ಕೂಡ RBI ಸೂಚಿಸಿರುವ ನಿಯಮಗಳ ಪ್ರಕಾರವೇ ತಮ್ಮ ಪ್ರಕ್ರಿಯೆ ನಡೆಸುತ್ತಿವೆ RBI ದೇಶದ ಎಲ್ಲಾ ಆರ್ಥಿಕ ಚಟುವಟಿಕೆಗಳ ಮೇಲು ಗಮನ ಇಟ್ಟಿದೆ. ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿ ವಿಚಾರದಲ್ಲೂ ಪಾಲು ಹೊಂದಿದೆ. ದೇಶದಲ್ಲಿ ಹಣದುಬ್ಬರ ಅಥವಾ ದೇಶದ ಆರ್ಥಿಕ ಬೆಳವಣಿಗೆ ಕುಂಠಿತ ಸಮಯದಲ್ಲಿ … Read more

ವಾಹನ ಸವಾರರಿಗೆ ಹೊಸ ರೂಲ್ಸ್ ಜಾರಿ. ಈ ಕೆಲಸ ಮಾಡದಿದ್ದರೆ 10 ಸಾವಿರ ದಂಡ ಕಟ್ಟಬೇಕಾಗುತ್ತೆ ಎಚ್ಚರ.

  ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಿಂತ ತಮ್ಮ ಸ್ವಂತ ವಾಹನಗಳಲ್ಲಿ ಹೋರಾಡುವವರ ಸಂಖ್ಯೆ ಹೆಚ್ಚಾಗಿದೆ. ತಮ್ಮ ಶಾಲಾ ಕಾಲೇಜುಗಳಿಗೆ ಹೋಗಲು, ಕಚೇರಿ ಕೆಲಸಗಳಿಗೆ ಹೋಗಲು, ದೂರದ ಊರುಗಳಿಗೆ ಪ್ರಯಾಣ ಬೆಳೆಸಲು ಈ ರೀತಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಕಡಿಮೆ ಸಮಯ ಹಿಡಿಯುತ್ತದೆ ಮತ್ತು ಪ್ರಯಾಣದ ಆಯಾಸವು ಕಡಿಮೆ ಇರುತ್ತದೆ ಎನ್ನುವ ಕಾರಣಕ್ಕಾಗಿ ಜನ ಸ್ವಂತ ವಾಹನದಲ್ಲಿ ಓಡಾಡಲು ಇಷ್ಟಪಡುತ್ತಾರೆ. ನೀವು ಈ ರೀತಿ ನಿಮ್ಮ ಸ್ವಂತ ವಾಹನವನ್ನು ತೆಗೆದುಕೊಂಡು ರಸ್ತೆ ಮೇಲೆ ಇಳಿಯುವುದಾದರೆ … Read more

ಇದೊಂದು ಸಾಧನ ಅಳವಡಿಸಿ ಸಾಕು ಜೀವನ ಪೂರ್ತಿ ವಿದ್ಯುತ್ ಉಚಿತ, ಕರೆಂಟ್ ಬಿಲ್ ಬರುವುದೇ ಇಲ್ಲ.

  ಈ ವಿಚಾರ ನಿಮಗೆ ಶಾ’ಕ್ ನೀಡಬಹುದು ಆದರೆ ಇದು ಖಂಡಿತವಾಗಿ ನಿಜ. ಈ ಒಂದು ಡಿವೈಸ್ ನಿಮ್ಮ ಮನೆಯಲ್ಲಿ ಅಳವಡಿಸಿದ್ರೆ ಸಾಕು ನೀವು ನಿಮ್ಮ ಮನೆಗೆ ಬರುವ ಕರೆಂಟ್ ಬಿಲ್ ಅನ್ನು ಅರ್ಧ ಕಡಿಮೆ ಮಾಡಬಹುದು ಅಥವಾ ಸಂಪೂರ್ಣವಾಗಿ ಕರೆಂಟ್ ಬಿಲ್ ಬರದಂತೆ ಕೂಡ ಮಾಡಬಹುದು. ಸದ್ಯಕ್ಕೆ ಈಗ ವಿಪರೀತವಾಗಿ ಏರುತ್ತಿರುವ ಎಲ್ಲಾ ಬೆಲೆಗಳ ಜೊತೆಗೆ ವಿದ್ಯುತ್ ದರ ಏರಿಕೆಯೂ ಕೂಡ ಜನಸಾಮಾನ್ಯರನ್ನು ಕಂಗೆಡಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಪ್ರತಿಯೊಂದು ವಿಷಯಕ್ಕೂ ಕೂಡ ವಿದ್ಯುತ್ ಬಳಕೆ … Read more

ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ. ಫ್ರೀ ಆಗಿ ಕಂಪ್ಯೂಟರ್ ಕಲಿಯಬೇಕು ಎಂಬ ಆಸೆ ಇರುವವರು ಕೂಡಲೇ ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಿ.

ರೂಟ್ ಸೆಡ್ ಸಂಸ್ಥೆಯ ಬಗ್ಗೆ ಕರ್ನಾಟಕ ಎಲ್ಲರಿಗೂ ಕೂಡ ತಿಳಿದೇ ಇದೆ. ಧರ್ಮಸ್ಥಳದ ರುಡ್ ಸೆಡ್ ಸಂಸ್ಥೆಯೆಂದೇ ಖ್ಯಾತಿ ಹೊಂದಿ ಈ ಸಂಸ್ಥೆಯು ಕರ್ನಾಟಕದಾದ್ಯಂತ ಎಲ್ಲಾ ಗ್ರಾಮದ ಯುವಕ ಯುವತಿಯರಿಗೆ ಪರಿಚಯವಾಗಿದೆ. ಯಾಕೆಂದರೆ ಈ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿರುವ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತ ತರಬೇತಿಗಳನ್ನು ಕೊಟ್ಟು, ಅವರಿಗೆ ಮಾರ್ಗದರ್ಶನ ನೀಡಿ ಸ್ವಯಂ ಉದ್ಯೋಗ ಸ್ಥಾಪಿಸುವಂತೆ ಪ್ರೇರೇಪಿಸಲಾಗುತ್ತಿದೆ. ಅದಕ್ಕಾಗಿ 45 ದಿನಗಳ ಉಚಿತ ಕಾರ್ಯಗಾರ ನಡೆಸಿ ಅವರಿಗೆ ಬದುಕು ಬದುಕಟ್ಟಿಕೊಳ್ಳಲು ಈ ಸಂಸ್ಥೆ ಸಹಾಯ ನೀಡುತ್ತಿದೆ. … Read more

ಪೋಸ್ಟ್ ಆಫೀಸ್ ನಲ್ಲಿ ಕೇವಲ 1500 ಕಟ್ಟಿ 35 ಲಕ್ಷ ಪಡೆಯಿರಿ. ನಿಮ್ಮ ಹಣ 100 ರಷ್ಷು ದುಪ್ಪಟ್ಟು ಆಗುತ್ತೆ. ಹಣ ಸಂಪಾದನೆ ಮಾಡಲು ಇರುವ ಉತ್ತಮ ಮಾರ್ಗ ಇದು

  ನಾವು ದುಡಿಯುವ ದುಡ್ಡನ್ನು ನಮ್ಮ ಭವಿಷ್ಯದ ಕಾರಣಕ್ಕಾಗಿ ಅಥವಾ ವೃದ್ಯಾಪದ ಸಮಯದ ಅವಶ್ಯಕತೆಗಾಗಿ ಅಥವಾ ನಮ್ಮ ಯಾವುದೋ ದೊಡ್ಡ ಕನಸಿನ ಸಾಕಾರಕ್ಕಾಗಿ ಉಳಿಸಿ ಇಡುವುದು ಬಹಳ ಮುಖ್ಯ. ನಮಗಾಗಿ ಅಥವಾ ನಮ್ಮ ಪೋಷಕರ, ಮಡದಿ-ಮಕ್ಕಳ ಸಲುವಾಗಿಯಾದರೂ ಹಣವನ್ನು ಉಳಿಸಲೇಬೇಕು. ಈ ರೀತಿ ಹಣ ಉಳಿತಾಯ ಮಾಡುವಾಗ ಉಳಿತಾಯ ಜೊತೆ ಭಧ್ರತೆ ಕೂಡ ಮುಖ್ಯವಾಗುತ್ತದೆ. ಹಣವನ್ನು ಉಳಿತಾಯ ಮಾಡುವುದಲ್ಲದೆ ಹಣವನ್ನು ಮತ್ತೊಂದೆಡೆ ಹೂಡಿಕೆ ಮಾಡಿ ಅದರಿಂದ ಇನ್ನಷ್ಟು ಲಾಭ ಪಡೆದುಕೊಳ್ಳುವತ್ತ ಜನ ಆಸಕ್ತಿ ತೋರುತ್ತಿದ್ದಾರೆ. ಸಾಮಾನ್ಯವಾಗಿ ಇಂದು … Read more

ನಿಮ್ಮ ಬಳಿ ವೋಟರ್ ಐಡಿ ಇಲ್ವಾ.? ಚಿಂತಿಸ್ಬೇಡಿ ನೀವೂ ಕೂಡ ಮತ ಚಲಾಯಿಸ್ಬೋದು.! ಹೇಗೆ ಗೊತ್ತಾ.?

  ಇನ್ನೇನು ಕರ್ನಾಟಕ ವಿಧಾನಸಭಾ ಎಲೆಕ್ಷನ್ ಹತ್ತಿರ ಬರುತ್ತಿದೆ. ಚುನಾವಣೆ ವೇಳೆ ಮತದಾನ ಮಾಡೋದು ನಮ್ಮ ಹಕ್ಕು ಮಾತ್ರ ಅಲ್ಲ, ಕರ್ತವ್ಯ ಕೂಡಾ ಹೌದು. ಮತ ಹಾಕಬೇಕು ಅಂದ್ರೆ ವೋಟರ್ ಐಡಿ ಕಾರ್ಡ್ ಅಂದ್ರೆ, ಮತದಾನ ಚೀಟಿ ನಿಮ್ಮ ಬಳಿ ಇರಬೇಕು. ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇರಬೇಕು. ಒಂದು ವೇಳೆ ವೋಟರ್ ಐಡಿ ಕಾರ್ಡ್‌ ನಿಮ್ಮ ಬಳಿ ಇಲ್ಲ ಅಂದ್ರೆ ಏನು ಮಾಡಬೇಕು? ವೋಟರ್ ಐಡಿ ಕಾರ್ಡ್ ಕಳೆದು ಹೋಗಿದ್ರೆ ಮತ ಹಾಕೋದು ಹೇಗೆ? ಮತದಾರರ … Read more

ಜನಧನ್ ಖಾತೆ ಇದ್ದವರಿಗೆ ಸಿಗಲಿದೆ 50,000 ಪಡೆಯೋದು ಹೇಗೆ ನೋಡಿ.!

  2014 ರವರೆಗೂ ಕೂಡ ಜನರು ಬ್ಯಾಂಕಿನಲ್ಲಿ ಖಾತೆ ತೆಗೆಯಬೇಕು ಎಂದರೆ ಕನಿಷ್ಠ ಮೊತ್ತದ ಹಣವನ್ನಾದರೂ ಖಾತೆ ತೆರೆಯುವ ವೇಳೆ ಅಕೌಂಟಿಗೆ ಹಾಕುವುದು ಕಡ್ಡಾಯವಾಗಿತ್ತು. ಈ ಕಾರಣದಿಂದ ಹಾಗೂ ಬ್ಯಾಂಕುಗಳ ಕಠಿಣ ನಿಯಮದ ನೆಪದಿಂದ ಅನೇಕರು ತಮ್ಮ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕನ್ನು ಅವಲಂಬಿಸದೆ ವ್ಯವಹಾರ ಮಾಡುತ್ತಿದ್ದರು. 2014ರಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲೊಂದು ಪರ್ವವೇ ಆಯಿತು ಎಂದು ಹೇಳಬಹುದು. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆ ಸಮಯದಲ್ಲಿ ದೇಶದ ನಾಗರಿಕರಾಗಿ ಜನಧನ್ ಖಾತೆ ಯೋಜನೆ ಎನ್ನುವ ಉಚಿತವಾಗಿ … Read more

SBI ಬ್ಯಾಂಕ್ ನಲ್ಲಿ ಅಕೌಂಟ್ ಇರುವ ಎಲ್ಲಾ ವಿದ್ಯಾರ್ಥಿಗಳಿಗೂ SBI ಫೌಂಡೇಶನ್ ವತಿಯಿಂದ 50 ಸಾವಿರ ವಿದ್ಯಾರ್ಥಿ ವೇತನ ನೀಡಲಿದ್ದಾರೆ ಕೂಡಲೇ ಅರ್ಜಿ ಸಲ್ಲಿಸಿ.

  SBI ಫೌಂಡೇಶನ್ ಈಗ ಸಮಾಜ ಸೇವೆಯುತ್ತ ಕೂಡ ಮುಖ ಮಾಡುತ್ತಿದೆ. ಇದರ ಪ್ರಯುಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ SBIF ಆಶಾ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆರ್ಥಿಕ ಸಂಕಷ್ಟದ ಕಾರಣದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಬಾರದು ಮತ್ತು ದೇಶದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಶಿಕ್ಷಣ ಪಡೆಯುವ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಬಡ ಕುಟುಂಬದ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳ ಏಳಿಗೆಗಾಗಿ ಈ ಮೂಲಕ ಶ್ರಮಿಸಲಾಗುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು, … Read more

ನಿಮ್ಮ ಮನೆಯ ತೆರಿಗೆ ಬಾಕಿ ಎಷ್ಟಿದೆ. ಈವರೆಗೂ ಎಷ್ಟು ಟ್ಯಾಕ್ಸ್ ಕಟ್ಟಿದ್ದಿರಾ.? ಎಲ್ಲವನ್ನೂ ಮೊಬೈಲ್ ನಲ್ಲಿ ಚೆಕ್ ಮಾಡಿ.

  ಮನೆ ತೆರಿಗೆ ಎನ್ನುವುದು ಒಂದು ವಿಭಾಗದ ಆಸ್ತಿ ತೆರಿಗೆ. ಮನೆ ಕೂಡ ಒಂದು ಆಸ್ತಿ ಆಗಿರುವುದರಿಂದ ಮನೆ ಕಂದಾಯವನ್ನು ತಪ್ಪದೇ ಸರ್ಕಾರಕ್ಕೆ ಪಾವತಿ ಮಾಡಲೇಬೇಕು. ಈ ಆಸ್ತಿ ತೆರಿಗೆ ಅಥವಾ ಮನೆ ಕಂದಾಯವನ್ನು ರಾಜ್ಯ ಸರ್ಕಾರಗಳು ನಿರ್ದೇಶಿಸುತ್ತವೆ. ಆದ್ದರಿಂದ ಈ ರೀತಿ ಮನೆ ಕಂದಾಯದ ಮಿತಿಯು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಹಾಗೆಯೇ ಮನೆ ಕಂದಾಯವನ್ನು ಲೆಕ್ಕ ಹಾಕುವ ರೀತಿ ಕೂಡ ಬೇರೆ ಬೇರೆಯಾಗಿರುತ್ತದೆ. ಆಸ್ತಿಯ ಸ್ಥಳ, ಸ್ವಯಂ ಆಕ್ರಮಿತ, ಬಾಡಿಗೆ ನೆಲ, ನಿರ್ಮಿಸಿದ ಮಹಡಿ ಸಂಖ್ಯೆ … Read more