ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಇಷ್ಟ ಆಗಿಲ್ವ.? ಚಿಂತೆ ಬಿಡಿ ಹೊಸ ಪೋಟೋ ಈ ರೀತಿ ಅಪ್ಲೋಡ್ ಮಾಡಿ.

    ಆಧಾರ್ ಕಾರ್ಡ್(Aadhaar card) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ 12 ಅಂಕಿಗಳ ಗುರುತಿನ ಪುರಾವೆ ಸಂಖ್ಯೆಯಾಗಿದೆ. ಭಾರತದಲ್ಲಿ ಪ್ರಸ್ತುತ ಬಹುತೇಕ ಎಲ್ಲ ಕಾರ್ಯಗಳಿಗೂ ಕೂಡಾ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ. ಆಧಾರ್ ಕಾರ್ಡ್‌ನಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳು ಸೇರಿದಂತೆ ಬಯೋಮೆಟ್ರಿಕ್ ಡೇಟಾಗಳು ಕೂಡಾ ಇರುತ್ತದೆ. ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಯನ್ನು ತೆರೆಯಲು, ಮೊಬೈಲ್ ಫೋನ್ ಸಂಪರ್ಕವನ್ನು ಪಡೆಯಲು, ಸರ್ಕಾರ ಸಬ್ಸಿಡಿಯ ಮೊತ್ತವನ್ನು ಪಡೆಯಲು ಬಳಕೆ ಮಾಡಬೇಕಾಗುತ್ತದೆ. ಈ … Read more

ಬ್ಯಾಂಕ್ ಅಕೌಂಟ್ ನಲ್ಲಿ ಹೆಸರು ತಪ್ಪಗಿದಿಯಾ..? ಚಿಂತೆ ಬಿಡಿ ಈ ರೀತಿ ಮಾಡಿದ್ರೆ ನಿಮಿಷದೊಳಗೆ ಹೆಸರು ಬದಲಾಗುತ್ತೆ.

  ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಗಳ ಬಳಕೆಯೇ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಅಗತ್ಯವಾಗಿ ಬೇಕಾಗುತ್ತದೆ. ಉದ್ಯೋಗ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ರೈತ ಸಹಕಾರಿ ಕೇಂದ್ರಗಳಲ್ಲಿ, ಯಂತ್ರೋಪಕರಣಗಳ ಖರೀದಿಯಲ್ಲಿ, ಬ್ಯಾಂಕ್ ನಲ್ಲಿ, ಆಸ್ಪತ್ರೆಗಳಲ್ಲಿ, ನ್ಯಾಯಾಲಯಗಳಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಎನ್ನುತ್ತಾ ಎಲ್ಲೆಡೆಯಲ್ಲಿಯೂ ದಾಖಲಾತಿ ಪತ್ರಗಳನ್ನು ಸಲ್ಲಿಸಬೇಕಾಗಿರುತ್ತದೆ. ಆಧಾರ್ ಕಾರ್ಡ್ ನಲ್ಲಿ ಹೇಗೆ ವ್ಯಕ್ತಿಯ ಹೆಸರು ನಮೂದಿಸಲ್ಪಟ್ಟಿರುತ್ತದೆಯೋ ಅದೇ ರೀತಿಯಾಗಿ ಬ್ಯಾಂಕ್ ಖಾತೆಯಲ್ಲಿಯೂ ಹೆಸರು ಇರಬೇಕಾಗುತ್ತದೆ. ಇರಲಿಲ್ಲವೆಂದಾದರೆ ನಾನಾ ತರಹದ ತೊಂದರೆಗಳು ಕಾಡುತ್ತವೆ. ಯಾಕೆಂದರೆ ಇಂದಿನ ಕಾಲದಲ್ಲಿ … Read more

ಮೊಬೈಲ್ ಶಾಪ್ ಬ್ಯುಸಿನೆಸ್ ಮಾಡ್ಬೇಕು ಅನ್ಕೊಂಡಿದ್ದೀರಾ.? ಒಂದು ಫೋನ್ ಮಾರಾಟವಾದ್ರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ.?

  ಕಾಲ ಬದಲಾಗದಂತೆಲ್ಲ ಮನುಷ್ಯ ತಂತ್ರಜ್ಞಾನವನ್ನು ಬದಲಾಯಿಸಿದ್ದಾನೆ. ಇಂದು ಜಗತ್ತಿನ ಅತಿ ಹೆಚ್ಚು ಬೇಡಿಕೆ ವಸ್ತು ಮೊಬೈಲ್ ಎಂದರೆ ತಪ್ಪಾಗುವುದಿಲ್ಲ. ದಿನ ಬೆಳಗ್ಗೆ ನಾವು ಏಳುವಾಗಲಿಂದ ಹಿಡಿದು ನಮ್ಮ ಸಂಪೂರ್ಣ ದಿನ ನಿತ್ಯದ ಚಟುವಟಿಕೆಗಳೆಲ್ಲವೂ ಕೂಡ ಇದರ ಮೇಲೆ ಡಿಪೆಂಡ್ ಆಗಿಬಿಟ್ಟಿದೆ. ಶಾಪಿಂಗ್ ಮಾಡುವುದು, ಆಹಾರ ಪದಾರ್ಥಗಳನ್ನು ಆರ್ಡರ್ ಮಾಡುವುದು, ವಾಹನಗಳನ್ನು ಬುಕ್ ಮಾಡುವುದು ಜೊತೆಗೆ ಕಂಪನಿ ಕೆಲಸ ಮಾಡುವುದಕ್ಕೂ ಕೂಡ ಮೊಬೈಲ್ ಬೇಕು. ಮೊಬೈಲ್ ಎನ್ನುವ ಒಂದು ಅಸ್ತ್ರ ನೂರಾರು ವಿಷಯಗಳ ಜಾಗವನ್ನು ಆಕ್ರಮಿಸಿಕೊಂಡು ಬಿಟ್ಟಿದೆ. … Read more

ಜೂನ್ 14ರ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಶಾಶ್ವತವಾಗಿ ಬಂದ್‌ ಆಗುತ್ತೆ.! ಕೇಂದ್ರ ಸರ್ಕಾರದ ಹೊಸ ರೂಲ್ಸ್

    ಆಧಾರ್ ಕಾರ್ಡ್ ಹೊಂದಿರುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ. ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರವಯ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಈ ಒಂದು ಕೆಲ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬಂದ್‌ ಮಾಡಲಾಗುವುದು. ಇದನ್ನು ತಪ್ಪಿಸಲು ಸರ್ಕಾರ ಆಧಾರ್‌ ಕಾರ್ಡ್ ಹೊಂದಿರುವವರಿಗೆ ತಮ್ಮ ಆಧಾರ್ ಕಾರ್ಡ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನವೀಕರಿಸುವ ಅವಕಾಶ ಕಲ್ಪಿಸಿಕೊಟ್ಟಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಜೂನ್ 14 ರವರೆಗೆ ಆಧಾರ್‌ಗಾಗಿ ಆನ್‌ಲೈನ್‌ನಲ್ಲಿ ದಾಖಲೆಗಳನ್ನು … Read more

ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದಿಯಾ.? ಹಾಗಾದ್ರೆ SBI ಬ್ಯಾಂಕ್ ನಿಂದ ಸಿಗಲಿದೆ 15 ಲಕ್ಷ ರೂಪಾಯಿ, ಪಡೆಯೋದು ಹೇಗೆ ನೋಡಿ.

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಎಲ್ಲಾ ವರ್ಗದ ಜನರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಹೆಣ್ಣು ಮಕ್ಕಳ ಆರ್ಥಿಕ ಶಕ್ತಿ ಬಲಪಡಿಸುವುದರ ಕಡೆಗೆ ಹೆಚ್ಚು ಗಮನ ನೀಡಿರುವ ಇವರು ಹೆಣ್ಣು ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ಕೂಡ ಜಾರಿಗೆ ತಂದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಜಾರಿಗೆ ತಂದ ಸುಕನ್ಯಾ ಸಮೃದ್ಧಿ ಯೋಜನೆ ದೇಶದಾದ್ಯಂತ ಎಲ್ಲಾ ಪೋಷಕರ ಗಮನ ಸೆಳೆದಿದೆ. ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಹೆಣ್ಣು … Read more

8 ಬ್ಯಾಂಕುಗಳನ್ನು ಮುಚ್ಚಲು RBI ಆದೇಶ, ಈ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದವರು ಈಗಲೇ ಹಣ ಡ್ರಾ ಮಾಡಿಕೊಳ್ಳಿ. ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ.

  ಬ್ಯಾಂಕಿಂಗ್ ಕ್ಷೇತ್ರವು ಈಗ ಕರ್ನಾಟಕದ ಹಳ್ಳಿ ಹಳ್ಳಿವರೆಗೂ ಕೂಡ ಹರಡಿಕೊಂಡಿದೆ. ದಿನನಿತ್ಯದ ಅಗತ್ಯ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆ ಕೂಡ ಒಂದು. ಹಣಕಾಸಿನ ಉಳಿತಾಯ ಮಾಡುವುದರಿಂದ ಹಿಡಿದು ಹಣಕಾಸಿನ ನಿರ್ವಹಣೆ ಮಾಡುವುದರ ತನಕ ಮತ್ತು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದಕ್ಕೂ ಕೂಡ ಜನ ಬ್ಯಾಂಕ್ ಗಳ ಮೊರೆ ಹೋಗುತ್ತಾರೆ. ಬ್ಯಾಂಕ್ ಇಲ್ಲದಿದ್ದರೆ ಎಂದು ಊಹಿಸಿಕೊಳ್ಳುವುದು ಕೂಡ ಆ ಮಟ್ಟಿಗೆ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಆಗರವಾಗಿದೆ. ಬ್ಯಾಂಕ್ ಗಳಲ್ಲಿ ಹಲವಾರು ವಿಧಗಳಿದ್ದು ಖಾಸಗಿ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ … Read more

ಈ 10 ಆರೋಗ್ಯ ಸಮಸ್ಯೆ ಇರುವವರಿಗೆ ಇನ್ನೂ ಮುಂದೆ ರೈಲಿನಲ್ಲಿ ಉಚಿತ ಪ್ರಯಾಣ. ಯಾವ ಆರೋಗ್ಯ ಸಮಸ್ಯೆಗಳಿಗೆ ಸಿಗಲಿದೆ ಈ ಉಚಿತ ಪ್ರಯಾಣ ನೋಡಿ.!

  ನಾವೆಲ್ಲ ಬಸ್ಗಳಲ್ಲಿ ಪಯಣ ಮಾಡಿ ಇರುತ್ತೇವೆ. ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆ ಬಳಸುವಾಗ ಆ ಬಸ್ ಗಳಲ್ಲಿ ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ಮಹಿಳೆಯರಿಗೆ ಎಂದೆಲ್ಲ ಬೋರ್ಡ್ ಹಾಕಿರುವುದನ್ನು ನಾವು ನೋಡಿದ್ದೇವೆ. ಈ ರೀತಿ ಸಾರಿಗೆ ವ್ಯವಸ್ಥೆಯು ಅವರು ಕುಳಿತು ಪ್ರಯಾಣ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ ಮತ್ತು ಹಿರಿಯ ನಾಗರಿಕರಿಗೆ ಬಸ್ ಟಿಕೆಟ್ ತರದಲ್ಲಿ ರಿಯಾಯಿತಿಯನ್ನು ಕೊಟ್ಟಿದೆ. ಇದನ್ನು ಹೊರತುಪಡಿಸಿ ಬೇರೆ ಯಾವ ಸಾರಿಗೆ ವ್ಯವಸ್ಥೆ ಇಂತಹ ನೀತಿಯನ್ನು ಅನುಸರಿಸುತ್ತಿದೆ ಎಂದು ನೋಡುವುದಾದರೆ ರೈಲು ಸಾರಿಗೆ … Read more

ಮನೆ ಮೇಲೆ ಸೋಲಾರ್ ಅಳವಡಿಸಿ ತಿಂಗಳಿಗೆ 50 ರಿಂದ 60 ಸಾವಿರ ಆದಾಯ ಗಳಿಸಿ.

  ಜಗತ್ತು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದಂತೆ, ಉದ್ಯೋಗಾವಕಾಶಗಳು ಹಾಗೂ ಆದಾಯದ ಮೂಲಗಳು ವಿವಿಧ ರೀತಿಯಲ್ಲಿ ತೆರೆದುಕೊಳ್ಳುತ್ತಿವೆ. ಇಂದು ಮಾನವ ಆಧುನಿಕ ಜಗತ್ತಿಗೆ ಬೇಕಾದ ಇಂಧನಗಳನ್ನು ತಯಾರಿಸಿಕೊಡುವ ಮೂಲಕ ಕೂಡ ಆದಾಯವನ್ನು ಗಳಿಸಬಹುದು. ಇವುಗಳಲ್ಲಿ ಒಂದು ಸೋಲಾರ್ ಪ್ಲಾಂಟ್ ನಿರ್ಮಿಸುವುದು. ಸೋಲಾರ್ ಪ್ಲಾಂಟ್ ನಿರ್ಮಿಸುವುದು ಸರ್ಕಾರದ ಸ್ಕೀಮ್, ಸೋಲಾರ್ ಪ್ಲಾಂಟ್ ನಿರ್ಮಿಸಿ ಆ ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಬಳಸಿಕೊಂಡು ದೇಶಕ್ಕೆ ಬೇಕಾದ ವಿದ್ಯುತ್ ಶಕ್ತಿ ಪೂರೈಸುವ ಕೆಲಸದ ಜವಾಬ್ದಾರಿ ಸರ್ಕಾರ ತೆಗೆದುಕೊಂಡಿದೆ. ಆದರೆ ಮನೆ ಮೇಲೆ ಕೂಡ ನೀವು ಸೋಲಾರ್ … Read more

ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಗುಡ್ ನ್ಯೂಸ್, ಇನ್ಮುಂದೆ EMI ಕಟ್ಟುವುದು ಲೇಟ್ ಆದ್ರೂ ದಂಡ ಕಟ್ಟಬೇಕಾಗಿಲ್ಲ, RBI ನಾ ಹೊಸ ಆದೇಶ ನೋಡಿ

  ಜನಸಾಮಾನ್ಯರು ಈಗ ಮನೆ ಖರೀದಿ, ವಾಹನ ಖರೀದಿ ಮುಂತಾದ ಅವಶ್ಯಕತೆಗಳಿಗೆಲ್ಲಾ ಬ್ಯಾಂಕ್ ಲೋನ್ ಗಳ ಮೊರೆ ಹೋಗುತ್ತಿದ್ದಾರೆ. EMIಗಳ ಸಹಾಯದಿಂದ ತಾವೊಂದುಕೊಂಡ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಾಗೆಯೇ ಪ್ರತಿ ತಿಂಗಳು ಕಟ್ಟಬೇಕಾದ EMI ಕಂತು ಕಟ್ಟುವುದು ತಡವಾದರೆ ಸಾಲ ನೀಡಿದ್ದ ಬ್ಯಾಂಕುಗಳು ಅಥವಾ ಸಂಸ್ಥೆಗಳು ಸಾಲಗರನಿಗೆ ದಂಡ ಹಾಕುತ್ತವೆ.ಒಂದು ಎರಡು ದಿನ ತಡವಾದರೂ ಕೂಡ ಹಣಕಾಸು ಸಂಸ್ಥೆಗಳು ಹಾಕುವ ದಂಡ ಮತ್ತು ವಿಳಂಬ ಶುಲ್ಕದ ಹೊಡೆತವನ್ನು ಸಾಲಗಾರ ತಿನ್ನಲೇಬೇಕಾಗುತ್ತದೆ. ಇದರಿಂದ ರೋಸಿ ಹೋಗಿದ್ದ ಜನರಿಗೆ ಇದೀಗ ಸಂತಸದ … Read more

ರೈತರಿಗೆ ಜಮೀನಿನಲ್ಲಿ ಈರುಳ್ಳಿ ಶೆಡ್ ನಿರ್ಮಿಸಲು ಸರ್ಕಾರದಿಂದ 1.60 ಲಕ್ಷ ಸಹಾಯಧನ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಿರಿ.

  ಈರುಳ್ಳಿ ಬೆಳೆ ಬೆಳೆಯುವುದು ಈರುಳ್ಳಿ ಹೆಚ್ಚಿದಾಗ ಬರುವ ಕಣ್ಣ ನೀರಿನಂತೆ ಆಗಿದೆ. ಯಾಕೆಂದರೆ ಈರುಳ್ಳಿ ಬೆಳೆಗಾರರು ಬೆಳೆದಾಗ ಈರುಳ್ಳಿಗೆ ಬೆಲೆ ಇರುವುದಿಲ್ಲ, ಈರುಳ್ಳಿಗೆ ಬೆಲೆ ಬಂದಾಗ ಮಾರಾಟ ಮಾಡೋಣ ಎಂದರೆ ಅದನ್ನು ಶೇಖರಿಸಿಡುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಈರುಳ್ಳಿ ಬೇಗ ಹಾಳಾಗುವ ತರಕಾರಿ, ಸೂಕ್ತ ವ್ಯವಸ್ಥೆ ಇಲ್ಲದೇ ಇದ್ದರೆ ಈರುಳ್ಳಿಯನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಇದೇ ಕಾರಣಕ್ಕಾಗಿ ರೈತರು ಬೆಳೆದ ಈರುಳ್ಳಿಯನ್ನು ಬೆಳೆದ ಸಮಯದಲ್ಲಿ ಇದ್ದಷ್ಟೇ ಬೆಲೆಗೆ ಮಾರಲು ನೋಡುತ್ತಾರೆ. ಆದರೆ ಇದರ ಪ್ರಯೋಜನವನ್ನು … Read more