ದಂಡ ಕಟ್ಟದೆ ಉಚಿತವಾಗಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ವಿಧಾನ.

  ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ಕಾರ ಕಳೆದ ವರ್ಷವೇ ನಿಯಮ ಮಾಡಿತ್ತು. ಡಿಸೆಂಬರ್ 2023ರ ವರೆಗೆ ಇದಕ್ಕೆ ಅವಕಾಶ ನೀಡಿತ್ತಾದರೂ ಜನರಿಗೆ ಮಾಹಿತಿ ಕೊರತೆ ಇದೆ ಎನ್ನುವ ಕಾರಣಕ್ಕಾಗಿ 1000ರೂ. ದಂಡ ಸಮೇತ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮಾರ್ಚ್ 31 ಅಂತಿಮ ಗಡುವಾಗಿ ನೀಡಿತ್ತು. ಇನ್ನು ಸಹ ಅನೇಕರು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವುದನ್ನು ಮನಗಂಡು ಜೊತೆಗೆ … Read more

LIC ಪಾಲಿಸಿ ಮಾಡಿಸಿರುವ & ಮಾಡಿಸಬೇಕು ಅಂತ ಅಂದುಕೊಂಡಿರುವವರು ತಪ್ಪದೆ ಈ ಸುದ್ದಿ ನೋಡಿ ಶೀಘ್ರದಲ್ಲೇ ಈ ಪಾಲಿಸಿಗಳು ಬಂದ್ ಆಗಲಿವೆ.

  LIC ಭಾರತದಾತ್ಯಂತ ಎಲ್ಲಾ ಸಾಮಾನ್ಯ ವರ್ಗದ ಜನರಿಗೂ ಕೂಡ ಪರಿಚಯ ಇರುವ ಒಂದು ವಿಮೆ ಸಂಸ್ಥೆ. ಹಲವು ವರ್ಷಗಳಿಂದ ಭಾರತೀಯರ ನಂಬಿಕೆ ಗಿಟ್ಟಿಸಿಕೊಂಡಿರುವ ಈ LIC ತನ್ನ ಪಾಲಿಸಿಗಳನ್ನು ಖರೀದಿಸುವ ಗ್ರಾಹಕರುಗಳಿಗೆ ಆಕರ್ಷಕ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಪ್ರತಿ ವರ್ಷ ಕೂಡ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇಂದು ಭಾರತದ ಪ್ರತಿಯೊಂದು ಕುಟುಂಬದಲ್ಲೂ ಕೂಡ ತಮ್ಮ ಭವಿಷ್ಯಕ್ಕಾಗಿ ಒಂದಾದರೂ ಪಾಲಿಸಿ ಖರೀದಿಸೋಣ ಎನ್ನುವ ಮನಸ್ಥಿತಿಗೆ ಬರುವಷ್ಟರ ಪಟ್ಟಿಗೆ ಭಾರತೀಯರ ಮನಸ್ಸನ್ನು LIC ಪಾಲಿಸಿಗಳು ಬದಲಾಯಿಸಿವೆ. … Read more

ಆಧಾರ್ ಕಾರ್ಡ್ ಇದ್ದವರು ತಪ್ಪದೆ ನೋಡಲೇಬೇಕಾದ ಸುದ್ದಿ. ಸರ್ಕಾರದಿಂದ ಮಹತ್ವದ ಘೋಷಣೆ.

  ಆಧಾರ್ ಕಾರ್ಡ್ ಸದ್ಯಕ್ಕೆ ಭಾರತದ ದೇಶದ ನಾಗರಿಕರಿಗೆ ಒಂದು ಪ್ರಮುಖ ದಾಖಲೆಯಾಗಿದೆ. ಎಲ್ಲಾ ಗುರುತಿನ ಚೀಟಿ ಹಾಗೂ ದಾಖಲೆಗಳ ನಡುವೆ ಆಧಾರ್ ಕಾರ್ಡ್ ಅಗ್ರಸ್ಥಾನ ಗಿಟ್ಟಿಸಿಕೊಳ್ಳುತ್ತಿದೆ. ಇತ್ತೀಚೆಗೆ ಆಧಾರ್ ಕಾರ್ಡ್ ಅಲ್ಲಿ ಲೋಪವಿದ್ದರೆ ಅಥವಾ ಆಧಾರ್ ಕಾರ್ಡ್ ಇಲ್ಲ ಎಂದರೆ ಖಾಸಗಿ ಹಾಗೂ ಸರ್ಕಾರಿ ವಲಯದ ಅನೇಕ ಕೆಲಸಗಳು ಆಗುವುದೇ ಇಲ್ಲ. ಇಷ್ಟರಮಟ್ಟಿಗೆ ಆಧಾರ್ ಕಾರ್ಡ್ ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ. UIDAI ನೀಡುವ ಈ ಪ್ರಮುಖ ಪುರಾವೆಯ ಪ್ರಾಮುಖ್ಯತೆ ಬಗ್ಗೆ ಎಲ್ಲರಿಗೂ ಅರಿವಿದೆ. ಈಗ … Read more

ATM ನಲ್ಲಿ ಹಣ ಡ್ರಾ ಮಾಡುವ ಮುನ್ನ ಎಚ್ಚರ ಈ ತಪ್ಪು ಮಾಡಿದ್ರೆ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಜೀರೋ ಆಗುತ್ತೆ.

  ಹಣ ಬೇಕು ಎಂದಾಗ ಬ್ಯಾಂಕಿಗೆ ಹೋಗಿ ಚೆಕ್ ಬರೆದು ಕೊಟ್ಟು ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಕಾಲ ದಶಕಗಳ ಹಿಂದೆ ಹೋಯಿತು. ಈಗ ಆನ್ಲೈನಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆ ವ್ಯವಹಾರವು ಮುಗಿಯುವುದರಿಂದ ಜನ ನಗದು ಹಣದ ಬಳಕೆ ಕಡಿಮೆ ಮಾಡಿದ್ದಾರೆ. ಒಂದು ವೇಳೆ ಹಣ ಬೇಕಾದಾಗ ಈಗ ಎಲ್ಲರೂ ಕೂಡ ತಮ್ಮ ಖಾತೆ ಸಂಖ್ಯೆಗಳಿಗೆ ಎಟಿಎಂ ಕಾರ್ಡ್ ಗಳನ್ನು ಹೊಂದಿರುವುದರಿಂದ ಎಟಿಎಂ ಮಿಷನ್ ಗಳ ಬಳಿ ಹೋಗಿ ಹಣ ಡ್ರಾ ಮಾಡಿಕೊಂಡು ಖರ್ಚು ಮಾಡುತ್ತಾರೆ. ಆದರೆ … Read more

ಪೌತಿ ಖಾತೆ ನಂತರ ಜಮೀನು ಭಾಗ ಮಾಡಿಕೊಳ್ಳುವುದು ಹೇಗೆ.!

  ಪೌತಿ ಖಾತೆ ನಂತರ ಜಮೀನನ್ನು ಹೇಗೆ ಭಾಗ ಮಾಡಿಕೊಳ್ಳಬೇಕು ಅಂದರೆ ತಾತ ಅಥವಾ ತಂದೆಯ ಹೆಸರಿನಲ್ಲಿ ಜಮೀನು ಇರುತ್ತದೆ ಅವರೇನಾದರೂ ಅಕಾಲಿಕವಾಗಿ ಮರಣವನ್ನು ಹೊಂದಿದರೆ. ಅವರ ಹೆಸರಿನಲ್ಲಿ ಇರುವಂತಹ ಆಸ್ತಿಯನ್ನು ಕುಟುಂಬದವರ ಎಲ್ಲರ ಹೆಸರಿಗು ಪೌತಿ ಖಾತೆಯ ಮೂಲಕ ಆಸ್ತಿ ಅಥವಾ ಜಮೀನು ಬರುತ್ತದೆ. ತದನಂತರ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು? ಮತ್ತು ಆಸ್ತಿ ಭಾಗ ಮಾಡಿಕೊಂಡ ನಂತರ ರಿಜಿಸ್ಟ್ರೇಷನ್ ಅಂದರೆ ನೋಂದಣಿಯನ್ನು ಹೇಗೆ ಮಾಡಿಸಬೇಕು? ಎನ್ನುವಂತಹ ಮಾಹಿತಿ ಹೆಚ್ಚಾಗಿ ಯಾರಿಗೂ … Read more

ರೇಷನ್ ಕಾರ್ಡ್ ಇರುವ ಪ್ರತಿಯೊಬ್ಬರೂ ಏಪ್ರಿಲ್ 31 ರ ಒಳಗೆ ಈ ಕೆಲಸ ಮಾಡಬೇಕು, ಇಲ್ಲದಿದ್ದರೆ ರೇಷನ್ ದೊರೆಯುವುದಿಲ್ಲ ಜೊತೆಗೆ ನಿಮ್ಮ ಕಾರ್ಡ್ ರದ್ದಾಗುತ್ತದೆ.

  ದೇಶದ ಎಲ್ಲಾ ಪಡಿತರ ಚೀಟಿದಾರರಿಗೂ ಕೂಡ ಸರ್ಕಾರ ಪಡಿತರ ಚೀಟಿಯೊಂದಿಗೆ ಸದಸ್ಯರೆಲ್ಲರ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎನ್ನುವ ನಿಯಮ ಹೇರಿತ್ತು. ಈ ಸೂಚನೆ ನೀಡಿ ವರ್ಷವೇ ಆಗಿದೆ ಹಾಗೂ ಡಿಸೆಂಬರ್ 2022 ಒಳಗೆ ಮಾಡಿಸಬೇಕು ಇದಕ್ಕೆ ಗಡುವನ್ನು ಕೂಡ ನೀಡಿತ್ತು. ಆದರೆ ಜನಸಾಮಾನ್ಯರಿಗೆ ಇದರ ಮಾಹಿತಿ ಕೊರತೆ ಇದೆ ಎನ್ನುವುದನ್ನು ಅರಿತ ಸರಕಾರ ದೇಶದ ಜನರಿಗಾಗಿ ಮತ್ತೊಮ್ಮೆ ಮಾರ್ಚ್ 31ರವರೆಗೆ ಆ ಅವಧಿಯನ್ನು ವಿಸ್ತರಿಸಿತು. ಈಗಾಗಲೇ ಸಾಕಷ್ಟು ಬಾರಿ ಸರ್ಕಾರ ಜಾಹೀರಾತುಗಳ ಮೂಲಕ ಮಾರ್ಚ್ … Read more

ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟ ಬೇಕಾಗಿಲ್ಲ, ಸರ್ಕಾರದ ಹೊಸ ಯೋಜನೆ.

  ಪ್ರಸ್ತುತ ಏರುತ್ತಿರುವ ದಿನಸಿ ಸಾಮಾನು ಬೆಲೆ, ಗಗನ ಮುಟ್ಟಿರುವ ತರಕಾರಿ ಪಲ್ಲೆಗಳ ಬೆಲೆ, ಗ್ಯಾಸ್ ಸಿಲೆಂಡರ್ ದರ, ಅಡುಗೆ ಎಣ್ಣೆ ರೇಟ್, ಪೆಟ್ರೋಲ್ ಡೀಸೆಲ್ ರೇಟ್ ಇದೆಲ್ಲದರಿಂದ ಬಡ ಹಾಗೂ ಸಾಮಾನ್ಯ ಜನ ಕಂಗೆಟ್ಟು ಹೋಗಿದ್ದಾರೆ. ಅದರಲ್ಲೂ ಕೋವಿಡ್ ಸಮಯದ ಸಂಕಷ್ಟ ಅನುಭವಿಸಿದ ಜನರಿಗೆ ಲಾಕ್ಡೌನ್ ಓಪನ್ ಬೆನ್ನಲ್ಲೇ ಎಲ್ಲಾ ದರಗಳು ಏರಿಕೆ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಬಾರಿ ಕೇಂದ್ರದ ಹಾಗೂ ರಾಜ್ಯದ ಬಜೆಟ್ ಘೋಷಣೆ ಆದಾಗಲೆಲ್ಲ ಜನ ಆಸೆ ಕಣ್ಣುಗಳಿಂದ … Read more

2023ರ ಮತದಾರರ ಪಟ್ಟಿ ಬಿಡುಗಡೆ ಆಗಿದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಮೊಬೈಲ್ ನಲ್ಲಿಯೇ ಚೆಕ್ ಮಾಡಿ.

  ಈಗಾಗಲೇ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಎಲೆಕ್ಷನ್ ವೇಳಾಪಟ್ಟಿಯು ಪ್ರಕಟ ಆಗಿದೆ. ಇದರೊಂದಿಗೆ ಚುನಾವಣಾ ಆಯೋಗವು 2023ರಲ್ಲಿ ಮತದಾನ ಮಾಡಲಿರುವ ಎಲ್ಲ ಮತದಾರರ ಹೆಸರಿನ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಇದನ್ನು ನೀವು ಕುಂತಲ್ಲಿಯೇ ನಿಮ್ಮ ಮೊಬೈಲ್ ಮುಖಾಂತರ ಚೆಕ್ ಮಾಡಿ ತಿಳಿದುಕೊಳ್ಳಬಹುದು. ನೀವೇನಾದರೂ ಈ ವರ್ಷ 18 ವರ್ಷ ಪೂರೈಸಿ ಹೊಸದಾಗಿ ಮತದಾನದ ಚೀಟಿ ಪಡೆದುಕೊಂಡು ಮೊದಲ ಬಾರಿಗೆ ಮತದಾನ ಮಾಡಲು ತಯಾರಾಗಿದ್ದರೆ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ನೀವು … Read more

ಬಡ್ಡಿ ಆಸೆಗೆ ನಿಮ್ಮ ಹಣವನ್ನು ಬೇರೆ ಅವರಿಗೆ ಕೊಟ್ಟು ಮೋಸ ಹೋಗಬೇಡಿ. ಅದೇ ಹಣವನ್ನು ಪೋಸ್ಟ್ ಆಫಿಸ್ ನಲ್ಲಿ ಡೆಪೋಸಿಟ್ ಮಾಡಿ ಅಧಿಕ ಲಾಭಗಳಿಸಿ ಎಷ್ಟು ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ನೋಡಿ.

ಕೆಲವೊಂದಷ್ಟು ಜನ ಕಷ್ಟಪಟ್ಟು ಹಣವನ್ನು ಕೂಡಿಟ್ಟು ಅದನ್ನು ಬೇರೆಯವರಿಗೆ ಬಡ್ಡಿ ನೀಡಿ ಅವರಿಂದ ಮೋಸ ಹೋಗುತ್ತಾರೆ. ಅಂತಹವರು ಈ ಒಂದು ಗೌರ್ನಮೆಂಟ್ ಸ್ಕೀಮ್ ಅಂದರೆ ಪೋಸ್ಟ್ ಆಫೀಸ್ನಲ್ಲಿ ಮಂತ್ಲಿ ಸ್ಕೀಮ್ ಅಡಿಯಲ್ಲಿ ಹಣ ಇಡುವುದರಿಂದ ನಿಮಗೆ ಬಡ್ಡಿಯು ಬರುತ್ತದೆ ಹಾಗೆ ನಿಮ್ಮ ಹಣ ಯಾರಿಂದಲೂ ಮೋಸ ಹೋಗುವುದಿಲ್ಲ. ಹಾಗಾದರೆ ಪೋಸ್ಟ್ ಆಫೀಸ್ ನಾ ಈ ಒಂದು ಮಂತ್ಲಿ ಸ್ಕೀಮ್ ಬಗ್ಗೆ ತಿಳಿದುಕೊಳ್ಳುವುದಾದರೆ. ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮ್ ಅವರು 2023 ಬಜೆಟ್ ಮಂಡನೆಯಲ್ಲಿ ಈ ಒಂದು ಪೋಸ್ಟ್ … Read more