ಮರು ಭೂ ಸರ್ವೆ ಆದೇಶ ಹೊರಡಿಸಿ ಕಂದಾಯ ಸಚಿವ ಕೃಷ್ಣಬೈರೇಗೌಡ.! ಜಮೀನು, ಸೈಟ್, ಆಸ್ತಿ ಇರುವವರು ತಪ್ಪದೆ ನೋಡಿ.!
ಈಗಾಗಲೇ ರೈತನಿಗೆ ಸಾಕಷ್ಟು ಸಮಸ್ಯೆಗಳಿವೆ, ಇದರ ಜೊತೆಗೆ ಜಮೀನಿನ ವ್ಯಾಜ್ಯ (despute) ಕೂಡ ಒಂದು. ಸರ್ವೇ ನಂಬರ್ ಗಳ ವ್ಯತ್ಯಾಸವಾಗಿರುವದರಿಂದಲೇ ರಾಜ್ಯದ ಅದೆಷ್ಟೋ ರೈತರು ತಮ್ಮ ಎಷ್ಟೇ ಕೆಲಸ ಕಾರ್ಯಗಳಿದ್ದರೂ ಅದನ್ನು ಬಿಟ್ಟು ಕಚೇರಿಗಳಿಗೆ ತಿರುಗುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಇಚ್ಛಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು (Karnataka Government) ಮರು ಸರ್ವೇ (Re-Servey) ಪರಿಹಾರವೆಂದು ಭಾವಿಸಿದೆ ಮತ್ತು ಕಂದಾಯ ಇಲಾಖೆಯು (Revenue department) ಈಗಾಗಲೇ ಈ ಪರಿಹಾರ ಮಾರ್ಗ ಅನುಸರಿಸಿ ಕಾರ್ಯಪ್ರವೃತ್ತವಾಗಿದೆ. ನವೆಂಬರ್ 15ರಂದೇ … Read more