ಮರು ಭೂ ಸರ್ವೆ ಆದೇಶ ಹೊರಡಿಸಿ ಕಂದಾಯ ಸಚಿವ ಕೃಷ್ಣಬೈರೇಗೌಡ.! ಜಮೀನು, ಸೈಟ್, ಆಸ್ತಿ ಇರುವವರು ತಪ್ಪದೆ ನೋಡಿ.!

ಈಗಾಗಲೇ ರೈತನಿಗೆ ಸಾಕಷ್ಟು ಸಮಸ್ಯೆಗಳಿವೆ, ಇದರ ಜೊತೆಗೆ ಜಮೀನಿನ ವ್ಯಾಜ್ಯ (despute) ಕೂಡ ಒಂದು. ಸರ್ವೇ ನಂಬರ್ ಗಳ ವ್ಯತ್ಯಾಸವಾಗಿರುವದರಿಂದಲೇ ರಾಜ್ಯದ ಅದೆಷ್ಟೋ ರೈತರು ತಮ್ಮ ಎಷ್ಟೇ ಕೆಲಸ ಕಾರ್ಯಗಳಿದ್ದರೂ ಅದನ್ನು ಬಿಟ್ಟು ಕಚೇರಿಗಳಿಗೆ ತಿರುಗುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಇಚ್ಛಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು (Karnataka Government) ಮರು ಸರ್ವೇ (Re-Servey) ಪರಿಹಾರವೆಂದು ಭಾವಿಸಿದೆ ಮತ್ತು ಕಂದಾಯ ಇಲಾಖೆಯು (Revenue department) ಈಗಾಗಲೇ ಈ ಪರಿಹಾರ ಮಾರ್ಗ ಅನುಸರಿಸಿ ಕಾರ್ಯಪ್ರವೃತ್ತವಾಗಿದೆ. ನವೆಂಬರ್ 15ರಂದೇ … Read more

ನರಗಳ ಬಲಹೀನತೆ, ನಿಶ್ಯಕ್ತಿ, ಪುರುಷರ ಶಕ್ತಿ ಹೆಚ್ಚಿಸಿಕೊಳ್ಳಲು ರಾಮಬಾಣ ಈ ಔಷಧಿ.!

ನಮ್ಮ ಹಿರಿಯರು ಎಲ್ಲಾ ಆರೋಗ್ಯ ಸಮಸ್ಯೆಗೂ ಕೂಡ ಆಯುರ್ವೇದಿಕ್ ಔಷಧಿಗಳನ್ನೇ ಸೇವಿಸುತ್ತಿದ್ದರು. ನಮ್ಮ ಮನೆಯ ಹಿತ್ತಲುಗಳಲ್ಲಿ, ಹೊಲಗದ್ದೆಗಳ ಬೇಲಿಗಳಲ್ಲಿ ಬೆಳೆಯುವ ಅನೇಕ ಸೊಪ್ಪುಗಳು, ಕಾಯಿಗಳು, ಹೂವುಗಳು, ಬಳ್ಳಿಗಳೇ ಮನುಷ್ಯನ ಅನೇಕ ಕಾಯಿಲೆಗಳಿಗೆ ಔಷಧಿಗಳಾಗಿರುತ್ತವೆ. ಆದರೆ ಅದನ್ನು ಗುರುತಿಸಲು ಎಲ್ಲರಿಗೂ ತಿಳಿದಿರುವುದಿಲ್ಲ ಇವುಗಳ ಪ್ರಭಾವ ಎಷ್ಟಿರುತ್ತದೆ ಎಂದರೆ ಯಾವುದೇ ಇಂಗ್ಲಿಷ್ ಮೆಡಿಸಿನ್ ಗೂ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತವೆ, ಜೊತೆಗೆ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ ಈಗೀಗ ಜನರು ಮತ್ತೆ ಈ ರೀತಿ ಆಯುರ್ವೇದಿಕ್ ಔಷಧಿಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. … Read more

ಫಿಕ್ಸಿಡ್ ಡೆಪೋಸಿಟ್ ಮಾಡುವವರಿಗೆ ಈ ಬ್ಯಾಂಕ್ ನೀಡುತ್ತೆ ಹೆಚ್ಚಿನ ಬಡ್ಡಿ.! ನಿಮ್ಮ ಹಣ ದುಪ್ಪಟ್ಟು ಮಾಡಲು ಸುವರ್ಣವಕಾಶ.!

  ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದು ಪ್ರಮುಖ ಬ್ಯಾಂಕ್ ಎನಿಸಿಕೊಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಉಡುಗೊರೆ ನೀಡಿದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಇಡುವ ಗ್ರಾಹಕರಿಗೆ ಬಂಪರ್ ಆಫರ್ ನೀಡಿದ್ದು, 50 ಮೂಲ ಅಂಕಗಳನ್ನು ಹೆಚ್ಚಿಸಿದೆ. ಈ ಹೊಸ ದರವು ನವೆಂಬರ್ 1, 2023 ರಿಂದಲೇ ಅನ್ವಯವಾಗುತ್ತಿತ್ತು 2 ಕೋಟಿ ಗಿಂತ ಕಡಿಮೆ ಠೇವಣಿ ಇಡುವ ಗ್ರಾಹಕರು ಮಾತ್ರ ಇದರ … Read more

ಬ್ಯಾಂಕ್ ನಲ್ಲಿ ಸಾಲ ಕಟ್ಟಲು ಕಷ್ಟ ಪಡುತ್ತಿರು ಗ್ರಾಹಕರಿಗೆ ಸಿಹಿಸುದ್ದಿ ಕೊಟ್ಟ RBI

  ಪ್ರತಿಯೊಬ್ಬರಿಗೂ ಜೀವನದಲ್ಲಿ ಹಣಕಾಸಿನ ಅವಶ್ಯಕತೆ ಇದ್ದೇ ಇರುತ್ತದೆ. ಕೆಲವರಿಗೆ ಅಗತ್ಯಕ್ಕೆ ತಕ್ಕ ಹಾಗೆ ಉಳಿತಾಯ ಇದ್ದರೆ ಹಲವರಿಗೆ ಅದು ಸಾಲದೆ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಯಾವುದೋ ಒಂದು ಹೊಸ ಪ್ರಯತ್ನದಲ್ಲಿ ನಮ್ಮ ಬಳಿ ಇರುವ ಬಂಡವಾಳ ಸಾಕಾಗದೆ ಇದ್ದಾಗ ಸಾಲಕ್ಕೆ ಕೈ ಹಾಕಲೇಬೇಕು. ಜನಸಾಮಾನ್ಯರು ಸಾಲಗಳಿಗೆ ಬ್ಯಾಂಕ್ ಗಳ ಅಥವಾ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ. ಗೃಹ ಸಾಲ, ಶೈಕ್ಷಣಿಕ ಸಾಲ, ವಾಹನ ಸಾಲ, ವಾಣಿಜ್ಯ ಸಾಲ, ವೈಯಕ್ತಿಕ ಸಾಲ ಇನ್ನಿತರ ಸಾಲಗಳನ್ನು ಪಡೆದು … Read more

PF ಖಾತೆ ಇದ್ದವರಿಗೆ ಗುಡ್ ನ್ಯೂಸ್, ಈಗಲೇ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ.!

  PF ಚಂದಾದಾರರಿಗೆ ಗುಡ್ ನ್ಯೂಸ್, ಬಡ್ಡಿ ಮೊತ್ತವನ್ನು ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ, ಮನೆಯಲ್ಲಿ ಕುಳಿತು ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಬಹುದು ಹೇಗೆ ಅಂತ‌ ನೋಡಿ.! ದೀಪಾವಳಿಯ ಶುಭ ಸಂದರ್ಭದಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಖಾತೆ ಹೊಂದಿರುವವರಿಗೆ ಸಿಹಿ ಸುದ್ದಿ ಇದೆ. EPFO ತನ್ನ ಚಂದಾದಾರರ ಖಾತೆಗಳಿಗೆ ಬಡ್ಡಿಯನ್ನು ಪಾವತಿಸುವ ಕೆಲಸ ಆರಂಭಿಸಿದೆ. 2022-23 ರ ಹಣಕಾಸು ವರ್ಷದ ಬಡ್ಡಿ ದರವು 8.15% ಹೆಚ್ಚಳವಾಗಿದ್ದು, ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ದೇಶದ 24 … Read more

ಕೆನರಾ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಆಫರ್.!

  ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ (CANARA bank) ತನ್ನಲ್ಲಿ ಠೇವಣಿ (fixed deposit) ಇಡುವ ಗ್ರಾಹಕರ ಬಡ್ಡಿ ದರವನ್ನು (hike interest rate) ಹೆಚ್ಚಳ ಮಾಡಿ ಸಿಹಿಸುದ್ದಿ ನೀಡಿದೆ. ಕೆನರಾ ಬ್ಯಾಂಕ್ ನಲ್ಲಿ ಏಳು ದಿನಗಳಿಂದ 10 ವರ್ಷಗಳವರೆಗೂ ಕೂಡ ಗ್ರಾಹಕರು ಡೆಪಾಸಿಟ್ ಹೇಳಬಹುದು. ಈವರೆಗೂ ಕನಿಷ್ಠ 4% ನಿಂದ ಗರಿಷ್ಠ 6.70% ಸಿಗುತ್ತಿತ್ತು, ಪರಿಷ್ಕರಣೆಯ ಬಳಿಕ 7.75% ವರೆಗೂ ಕೂಡ ಇದು ಏರಿಕೆಯಾಗಲಿದೆ. ಈ ಆರ್ಥಿಕ ವರ್ಷದಲ್ಲಿ ಇದು … Read more

ಓಡುವ ಕುದರೆ ಫೋಟೋ ಈ ದಿಕ್ಕಿನಲ್ಲಿ ಹಾಕಿದ್ರೆ ಮನೆ, ಆಫೀಸ್, ಅಂಗಡಿ ಸರ್ವನಾಶ ಆಗೋದು ಖಚಿತ.!

  ಇಡೀ ಭೂಮಂಡಲವನ್ನು ಬೆಳಗುತ್ತಿರುವುದು ಸೂರ್ಯ ದೇವರು ಎನ್ನುವುದು ಎಲ್ಲರಿಗೂ ಗೊತ್ತು. ಈ ಸೂರ್ಯದೇವನು ಶಕ್ತಿ, ಅಭಿವೃದ್ಧಿ ಹಾಗೂ ಸಕಾರಾತ್ಮಕತೆಯ ಸಂಕೇತ. ಸೂರ್ಯನಿಂದಲೇ ಆರೋಗ್ಯ, ಸೂರ್ಯನಿಂದಲೇ ಚೈತನ್,ಯ ಸೂರ್ಯನಿಂದಲೇ ಎಲ್ಲವೂ ಈ ಸೂರ್ಯದೇವನು ಏಳು ಕುದುರೆಗಳ ರಥವನ್ನು ಏರಿ ಬರುತ್ತಾನೆ ಎನ್ನುವುದು ನಮ್ಮ ಪುರಾಣಗಳ ನಂಬಿಕೆ. ಹಾಗಾಗಿ ಅನೇಕ ಮನೆಗಳಲ್ಲಿ ಏಳು ಕುದುರೆಗಳ ಫೋಟೋ ಹಾಕಿದರೆ ಮನೆಗೆ ಒಳ್ಳೆಯದಾಗುತ್ತದೆ, ಕಚೇರಿಗಳಲ್ಲಿ ಹಾಕಿದರೆ ವ್ಯಾಪಾರ ವ್ಯವಹಾರ ಅಭಿವೃದ್ಧಿ ಆಗುತ್ತದೆ ಎಂದು ಏಳು ಕುದುರೆಗಳ ಫೋಟೋಗಳನ್ನು ಹಾಕಿರುತ್ತಾರೆ. ಇದನ್ನು ಹಾಕುವುದು … Read more

ಹೆತ್ತವರನ್ನ ನೋಡಿಕೊಳ್ಳದ ಮಕ್ಕಳಿಗೆ ಹೈಕೋರ್ಟ್ ನಿಂದ ಹೊಸ ರೂಲ್ಸ್ ಜಾರಿ.!

ಒಂದು ಕಾಲದಲ್ಲಿ ನಿತ್ಯ ಬೆಳಗೆದ್ದು ತಂದೆ ತಾಯಿಯ ಮುಖದರ್ಶನವನ್ನು ಮಾಡುವುದು ಹಾಗೂ ಅವರ ಜೊತೆ ಬದುಕುವುದೇ ಬದುಕಿನ ಸೌಭಾಗ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಕಾಲ ಹೇಗಾಗಿದೆ ಎಂದರೆ ನಮ್ಮಲ್ಲಿ ತಂದೆ ತಾಯಿಯನ್ನು ಹೊರೆ ಎಂದುಕೊಳ್ಳುತ್ತಿದ್ದಾರೆ. ತಮ್ಮ ಮದುವೆ ಜೀವನಕ್ಕೆ ಹೆತ್ತ ತಂದೆ ತಾಯಿಗಳು ಅಡ್ಡಿಯಾಗುತ್ತಾರೆ ಅಥವಾ ತಮಗೆ ಪ್ರೈವಸಿ ಬೇಕು ಎನ್ನುವ ಕಾರಣಕ್ಕೆ ಹೆತ್ತು ಹೊತ್ತು ಬದುಕು ಕಟ್ಟಿ ಕೊಟ್ಟ ತಂದೆ ತಾಯಿಯನ್ನು ದೂರ ಇಡುತ್ತಿದ್ದಾರೆ. ಮನಸ್ಸಿಂದ ಮಾತ್ರವಲ್ಲದೆ ಮನೆಯಿಂದ ದೂರ ಇಟ್ಟು ಯಾವುದೋ … Read more

ಮಧ್ಯಾಹ್ನ ಹೊಟ್ಟೆ ತುಂಬಾ ತಿಂದು ನಿದ್ದೆ ಮಾಡ್ತೀರಾ.? ಆಗಿದ್ರೆ ತಪ್ಪದೇ ಈ ಸುದ್ದಿ ನೋಡಿ.!

ಮಧ್ಯಾಹ್ನ ನಿದ್ದೆ ಆರಾಮದಾಯಕ ಅನಿಸುತ್ತದೆ. ಮನೆಯಲ್ಲಿರುವ ಗೃಹಿಣಿಯರು ಬೆಳಿಗ್ಗೆ ಎದ್ದಾಗಿನಿಂದ ಒಂದೇ ಸಮನೆ ದುಡಿಯುತ್ತಿರುತ್ತಾರೆ. ಮನೆ ಕೆಲಸ, ಸ್ನಾನ, ಪೂಜೆ, ಮಕ್ಕಳಿಗೆ ಬಾಟ್ಸ್ ಕಳಿಸುವುದು, ಮಧ್ಯಾಹ್ನಕ್ಕೆ ಅಡುಗೆ ಮಾಡುವುದು ಹೀಗೆ ಮಧ್ಯಾಹ್ನದವರೆಗೂ ಕೂಡ ಅವರಿಗೆ ಬಿಡುವೆ ಇರುವುದಿಲ್ಲ ಆಗ ಮಧ್ಯಾಹ್ನ ಊಟ ಆದ ನಂತರ ತಕ್ಷಣ ಅವರಿಗೆ ನಿದ್ದೆ ಬರುತ್ತದೆ. ಗೃಹಿಣಿಯರಿಗೆ ಮಾತ್ರವಲ್ಲದೆ ಶಾಲಾ ಕಾಲೇಜಿಗೆ ಹೋಗುವವರೆಗೂ, ಆಫೀಸ್ ನಲ್ಲಿ ದುಡ್ಡಿರುವವರಿಗು ಕೂಡ ಮಧ್ಯಾಹ್ನದ ಊಟದ ನಂತರ ತೂಕಡಿಕೆ ನಿದ್ರೆ ಬರುವುದು ಸರ್ವೇಸಾಮಾನ್ಯ. ಆದರೆ ವಿಜ್ಞಾನದ ಪ್ರಕಾರ … Read more

ಇದ್ದಕ್ಕಿದ್ದಂತೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸುತ್ತಿರುವ ಕೇಂದ್ರ ಸರ್ಕಾರ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡಿಕೊಳ್ಳಿ.!

  ಭಾರತದ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ನಡಿಯಲ್ಲಿ ಭಾರತದ ನಾಗರಿಕರಿಗೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Adhar link to pan card) ಮಾಡಲೇಬೇಕು ಎಂದು ಸೂಚನೆ ನೀಡಿತ್ತು. ಯಾರೆಲ್ಲಾ ಜುಲೈ 1 2017 ಮೊದಲು ಪ್ಯಾನ್ ಕಾರ್ಡ್ ಪಡೆದಿದ್ದಾರೆ ಅವರ ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ. ಪಾನ್ ಕಾರ್ಡ್ ನ ದುರುಪಯೋಗ ಆಗುತ್ತಿರುವುದನ್ನು ತಡೆಗಟ್ಟಿ ಹಣಕಾಸಿನ ಅವ್ಯವಹಾರವನ್ನು ಪತ್ತೆಹಚ್ಚಲು ಪಾನ್ ಕಾರ್ಡ್ … Read more