ಕಾಡಿನಲ್ಲಿ ಫ್ಯಾಕ್ಟರಿ ಮಾಡಿ 1 ಕೋಟಿ ದುಡಿದು 22 ಬುಡಕಟ್ಟು ಮಹಿಳೆಯರಿಗೆ ಉದ್ಯೋಗ ಕೊಟ್ಟ ಸಾಧಕಿ.!

  ಈಗಿನ ಕಾಲದಲ್ಲಿ ಹಳ್ಳಿಯಲ್ಲಿ ಓದುತ್ತಿರುವ ಪ್ರತಿಯೊಬ್ಬರ ಕನಸು ಕೂಡ ಐಟಿ-ಬಿಟಿಯಲ್ಲಿ ಉದ್ಯೋಗ ಮಾಡಬೇಕು. ಬೆಂಗಳೂರು, ಹೈದರಾಬಾದ್, ದೆಹಲಿ ಗೆ ಹೋಗಿ ಸೆಟಲ್ ಆಗಬೇಕು ಎಂದು ಆದರೆ ನಿಜವಾದ ನೆಮ್ಮದಿ ಇರುವುದು ನಮ್ಮ ಬೇರುಗಳಾದ ಹಳ್ಳಿಗಳಲ್ಲಿ. ಆರೋಗ್ಯ ಎನ್ನುವುದು ಹಸಿರಿಗೆ ಸಮೀಪ ಎನ್ನುವುದು ಇನ್ನು ಅನೇಕರಿಗೆ ಅರ್ಥವಾಗಿಲ್ಲ. ಎಷ್ಟೋ ಜನರು ಕಾಲೇಜಿಗೂ ಮುನ್ನ ಅಥವಾ ಕಾಲೇಜು ಸೇರುತ್ತಿದ್ದಂತೆ ಊರಿನೊಡಗಿನ ಬಾಂಧವ್ಯವನ್ನೇ ಕಳೆದುಕೊಂಡು ಊರಿಗೆ ನೆಂಟರಾಗಿ ಬಿಡುತ್ತಾರೆ. ಕಾಲೇಜು ಮುಗಿಯುತ್ತಿದಂತೆ ಉದ್ಯೋಗ ಆದರಂತು ಹಬ್ಬ ಹರಿದಿನಗಳಲ್ಲಿ ಊರಿಗೆ ಬಂದರೆ … Read more

ಜಮೀನಿನ ಹಳೆ ದಾಖಲೆಗಳನ್ನು ಮೊಬೈಲ್ ನಲ್ಲಿಯೇ ನೋಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

ರೈತನಿಗೆ ಆತನು ಕೃಷಿ ಮಾಡುವ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಅನೇಕ ಕಾರಣಕ್ಕಾಗಿ ಅವಶ್ಯಕತೆ ಇರುತ್ತದೆ. ಕೆಲವು ಸಮಯದಲ್ಲಿ ಆತ ಅದನ್ನು ಕಳೆದುಕೊಂಡಿರುತ್ತಾನೆ ಮತ್ತು ಕೆಲವು ಸಮಯಗಳಲ್ಲಿ ಆತನ ನೂರು ವರ್ಷದ ಹಳೆಯದಾದ ದಾಖಲೆಗಳನ್ನು ತೆಗೆದು ನೋಡಬೇಕಾದ ಸಂದರ್ಭ ಇರುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿ ಹಳೆಯ ದಾಖಲೆಗಳು ಇಲ್ಲವಾದಲ್ಲಿ ಅದಕ್ಕಾಗಿ ನಾಡಕಚೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು ಇದಕ್ಕಾಗಿ ರೈತನ ತಾಲೂಕು ಕೇಂದ್ರಗಳಿಗೆ ಹೋಗಲು ಒಂದು ದಿನವನ್ನೇ ಮೀಸಲಿಡಬೇಕು ಮತ್ತು ಒಂದೇ ದಿನಕ್ಕೆ ಕೂಡ ಆ ಕಾರ್ಯಗಳು ಆಗುವುದಿಲ್ಲ ರೈತನು … Read more

ಕೇವಲ 3 ನಿಮಿಷದಲ್ಲಿ‌ ಲಕ್ಷ ಲಕ್ಷ ಸಾಲ ಕೊಡುವ ಕಂಪನಿ.! ಯಾವುದೇ ವೆರಿಫಿಕೇಷನ್ ಇಲ್ಲದೆ ತಕ್ಷಣಕ್ಕೆ ಪಡೆಯಿರಿ ಸಾಲ.!

  ಮೊದಲೆಲ್ಲ ಬ್ಯಾಂಕ್ ಲೋನ್ (bank loan) ಪಡೆದುಕೊಳ್ಳಬೇಕು ಎಂದರೆ ಅದು ದೀರ್ಘಕಾಲದ ಪ್ರಕ್ರಿಯೆ ಆಗಿತ್ತು. ಮೊದಲಿಗೆ ಸಾಲ ಪಡೆಯಲು ಇಚ್ಚಿಸುವ ವ್ಯಕ್ತಿ ಅದಕ್ಕಾಗಿ ಕೇಳುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿ ಅದು ಪರಿಶೀಲನೆ ಆಗಿ ಅನುಮೋದನೆ ಆಗುವವರೆಗೂ ಕೂಡ ಕಾಯಬೇಕಿತ್ತು. ಸದ್ಯಕ್ಕೆ ಆನ್ಲೈನ್ ನಲ್ಲಿ (0nline) ಎಲ್ಲ ಪ್ರಕ್ರಿಯೆ ನಡೆಯುವುದರಿಂದ ಮೊದಲಿಗಿಂತ ವೇಗವಾಗಿ ಪ್ರಕ್ರಿಯೆ ನಡೆಯುತ್ತಿದೆ ಎನ್ನಬಹುದು. ಆದರೆ ದಿಢೀರ್ ಆಗಿ ಸುಲಭಕ್ಕೆ ಸಾಲ (instant loan) ಸಿಗುವುದು ಕಷ್ಟವೇ. ಈಗ ಅದಕ್ಕೂ ಕೂಡ ಅವಕಾಶ … Read more

2024ರ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಆರು ತಿಂಗಳು ಕಳೆಯುತ್ತಿದೆ. 2024ರ ಆರಂಭದಲ್ಲೇ ಲೋಕಸಭಾ ಚುನಾವಣೆ ಎದುರಾಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತದೆ. ಹೀಗಾಗಿ ಚುನಾವಣೆ ಸಂಬಂಧಿತ ಒಂದು ವಿಷಯದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. 18 ವರ್ಷ ತುಂಬಿದ ಭಾರತೀಯ ನಾಗರಿಕನಾದ ಪ್ರತಿಯೊಬ್ಬರಿಗೂ ಕೂಡ ಮತದಾನ ಮಾಡುವ ಹಕ್ಕಿದೆ. ಆದರೆ ನಾವು ನಮ್ಮ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ (Voter list ) ನಮ್ಮ ಹೆಸರು ಇರಬೇಕು. ಭಾರತೀಯ ಚುನಾವಣಾ ಪ್ರಾಧಿಕಾರವು (Election authority of India) … Read more

ನಾಳೆಯಿಂದ ಕಾರ್ತಿಕ ಮಾಸ ಆರಂಭ, ಬಾಗಿಲ ಬಳಿ ಈ ಚಿಕ್ಕ ಕೆಲಸ ಮಾಡಿ ಸಾಕು, ನೀವು ಅಂದುಕೊಂಡಿದ್ದು 24 ಗಂಟೆಯಲ್ಲಿ ಸಿಗುತ್ತದೆ.!

ಕಾರ್ತಿಕ ಮಾಸ ಎನ್ನುವುದು ಬಹಳ ವಿಶೇಷವಾದ ಮಾಸ ಇದನ್ನು ಶಿವನ ಮಾಸ ಎಂದು ಕೂಡ ಕರೆಯುತ್ತಾರೆ ಹಾಗೂ ದಾಮೋದರ ಮಾಸ ಎನ್ನುತ್ತಾರೆ. ಈ ಕಾರ್ತಿಕ ಮಾಸದ ಒಂದು ತಿಂಗಳಲ್ಲಿ ದೇವತೆಗಳು ಭೂಮಿಗೆ ಬಹಳ ಹತ್ತಿರವಾಗಿರುತ್ತಾರೆ ಎಂದು ಸಹ ಹೇಳಲಾಗುವುದರಿಂದ ಈ ಸಮಯದಲ್ಲಿ ಭಕ್ತಾದಿಗಳು ಏನೇ ಕೇಳಿದರು ಅದು ಭಗವಂತನಿಗೆ ಬಹಳ ಬೇಗ ಮುಟ್ಟಿ ಕೃಪ ಕಟಾಕ್ಷವಾಗುತ್ತದೆ ಎನ್ನುವುದು ಹಿರಿಯರ ನಂಬಿಕೆ. ಕಾರ್ತಿಕ ಮಾಸದ ಪ್ರತಿಯೊಂದು ದಿನವೂ ಕೂಡ ಮಹತ್ವವಾದ ದಿನ ಮನೆಮನಗಳನ್ನು ಬೆಳಗುವ ಈ ಕಾರ್ತಿಕ ಮಾಸದ … Read more

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಹೊಸ ರೂಲ್ಸ್ ಬ್ಯಾಂಕ್ ಅಥವಾ ಖಾಸಗಿ ಸಾಲ ಮಾಡಿರುವವರು ತಪ್ಪದೆ ಈ ಮಾಹಿತಿ ಓದು.!

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಯಾವುದಾದರೂ ಒಂದು ದೊಡ್ಡ ವ್ಯವಹಾರಕ್ಕೆ ಕೈ ಹಾಕಿದಾಗ ಅಥವಾ ಯಾವುದಾದರೂ ಆಸ್ತಿ ಕೊಳ್ಳುವ ಸಲುವಾಗಿ ಅಥವಾ ಶಿಕ್ಷಣ ಅಥವಾ ವೈದ್ಯಕೀಯ ಖರ್ಚುಗಳು ನಮ್ಮ ಆದಾಯದ ಮೇಲೆ ಅಥವಾ ಉಳಿತಾಯದ ಮೀರಿ ಹಣದ ಅವಶ್ಯಕತೆ ಬಿದ್ದಾಗ ನಾವು ಖಂಡಿತವಾಗಿಯೂ ನಾವು ಸಾಲಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತೇವೆ ಆದರೆ ಎಲ್ಲಾ ಹಣಕಾಸು ಸಂಸ್ಥೆಗಳಲ್ಲೂ ನೇರವಾಗಿ ಸಾಲಸಿಗುವುದಿಲ್ಲ. ಬಹುತೇಕ ಸಮಯದಲ್ಲಿ ನಾವು ನಮ್ಮ ಚರಾಸ್ಥಿ ಅಥವಾ ಸ್ಥಿರಾಸ್ತಿಗಳ … Read more

ವರ್ಷಕ್ಕೆ 20 ಲಕ್ಷ ಲಾಭ, ಯಾವುದೇ IT ಕಂಪನಿ ಅಲ್ಲ ನೀವು ಇದ್ದಲ್ಲಿಯೇ ಸ್ವಂತ ಜಾಗದಲ್ಲೆ ಆರಂಭಿಸಿ ಈ ಉದ್ಯೋಗ.!

  ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಅದರಲ್ಲೂ ಭಾರತದಲ್ಲಿ ಬೆಳೆಯಲಾಗುವ ಸಾಂಬಾರ ಪದಾರ್ಥಗಳಿಗೆ ಮೊದಲಿನಿಂದಲೂ ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಪೋರ್ಚುಗೀಸರು ಭಾರತಕ್ಕೆ ಜಲಮಾರ್ಗ ಕಂಡು ಹಿಡಿದಿದ್ದು ಹಾಗೂ ನಮ್ಮ ಈ ಅದ್ದೂರಿತನ ಮಸಾಲೆ ವ್ಯಾಪಾರಕ್ಕಾಗಿ ಬಂದ ಉದ್ದೇಶಿಗರ ಕಣ್ಣು ಕುಕ್ಕಿ ಭಾರತ ನೂರಾರು ವರ್ಷಗಳವರೆಗೆ ಕಾಲ ವಿದೇಶಗರ ಕಪಿಮುಷ್ಟಿಯಲ್ಲಿ ಇರುವಂತೆ ಆಗಿದ್ದು. ಈಗಲೂ ಸಹ ನಮ್ಮ ದೇಶದಲ್ಲಿನ ಮಸಾಲ ಪದಾರ್ಥಗಳಿಗೆ ವಿದೇಶಿ ಮಾರುಕಟ್ಟೆಗಳಲ್ಲಿ ಇಷ್ಟೇ ಬೆಲೆ ಇದೆ. ಪ್ರಪಂಚದಾದ್ಯಂತ ಬಳಕೆಯಾಗುವ ಮಸಾಲ … Read more

ಸರ್ವೆ ಮಾಡುವವರು ನಿಮ್ಮ ಜಮೀನು ಹದ್ದು ಬಸ್ತು ಹೇಗೆ ಮಾಡುತ್ತಾರೆ ಗೊತ್ತಾ.? ಪ್ರತಿಯೊಬ್ಬ ರೈತನಿಗೂ ಈ ವಿಚಾರ ತಿಳಿದಿರಬೇಕು.!

  ಜಮೀನನ್ನು ಸರ್ವೇ (land survey) ಮಾಡುವುದು ರೈತನಿಗೆ ಬಹಳ ಮುಖ್ಯ. ಯಾಕೆಂದರೆ ಆತನ ಜಮೀನಿನ ಗಡಿ ಎಷ್ಟಿದೆ ಎನ್ನುವುದರ ನಿಖರವಾದ ಅಳತೆ ಗೊತ್ತಾಗುತ್ತದೆ. ಹೀಗಾಗಿ ಅಕ್ಕಪಕ್ಕದ ಜಮೀನ್ದಾರರು ಒತ್ತುವರಿ ಮಾಡಿದ ತಿಳಿದುಕೊಳ್ಳಬಹುದು ಮತ್ತು ತನಗೆ ಎಷ್ಟು ಜಮೀನಿದೆ ಎನ್ನುವುದರ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಮತ್ತು ಜಮೀನಿನ ವ್ಯಾಪ್ತಿಗೆ ಒಳಪಡುವ ಯಾವುದೇ ಮರ ಗಿಡಗಳು ಮುಂತಾದವುಗಳನ್ನು ಕೂಡ ಸೇರಿಸಬಹುದಾದ ಕಾರಣ ಪ್ರತಿಯೊಬ್ಬರ ಈ ಸರ್ವೇ ಮಾಡಿಸುತ್ತಾರೆ. ಯಾವುದೇ ಜಮೀನನ್ನು ಕ್ರಯ ಅಥವಾ ವಿಭಾಗ ಅಥವಾ ಮಾರಾಟ ಮಾಡಬೇಕು … Read more

ದೀಪಾವಳಿ ಹಬ್ಬದ ಪ್ರಯುಕ್ತ ಕಡಿಮೆ ಬಡ್ಡಿಗೆ ಸಾಲ ಕೊಡಲು ಮುಂದೆ ಬಂದ Flipkart, ಮೊಬೈಲ್ ನಲ್ಲಿಯೇ ಅರ್ಜಿ ಹಾಕಿ.!

  ಶಾಪಿಂಗ್ ಮಾಡಲು ಹೊರಟರೆ ಹಣ ಹೇಗೆ ಖರ್ಚಾಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ಈಗ ಮೊಬೈಲ್ ಮೂಲಕ ಆನ್ಲೈನ್ ಶಾಪಿಂಗ್ (Online Shopping ) ಮಾಡುವುದರಿಂದ ನಮ್ಮ ಶಾಪಿಂಗ್ ನ ಖರ್ಚು ವೆಚ್ಚ ಲೆಕ್ಕಕ್ಕೆ ಸಿಗುತ್ತಿಲ್ಲ ಎನ್ನಬಹುದು. ಅದರಲ್ಲೂ ಮಾಸಾಂತ್ಯದ ದಿನಗಳಂತೂ ಅಕೌಂಟ್ ನಲ್ಲಿ ಒಂದು ರೂಪಾಯಿ ಕೂಡ ಇರುವುದಿಲ್ಲ. ಅಂತಹ ಸಮಯದಲ್ಲಿಯೇ ಹಬ್ಬ, ಹುಟ್ಟು ಹಬ್ಬ ಅಥವಾ ವಿಶೇಷ ಸಂದರ್ಭಗಳು ಬಂದರೆ ಅಗತ್ಯವಾಗಿ ಖರ್ಚು ಮಾಡಲೇಬೇಕು. ಆಗ ತಕ್ಷಣಕ್ಕೆ ಪರ್ಸನಲ್ ಸಾಲ (personal loan ) … Read more

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮೆ ಆಗಲು ಅಧಿಕೃತ ದಿನಾಂಕ ನಿಗದಿ.! ಈ ದಿನಾಂಕದಂದ್ದು ಇನ್ಮುಂದೆ ನಿಮ್ಮ ಖಾತೆಗೆ ಸೇರಲಿದೆ ಹಣ.

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಕುರಿತು ಮತ್ತೊಂದು ಮಾಹಿತಿಯನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ರವರು ಹಂಚಿಕೊಂಡಿದ್ದಾರೆ. ಅದೇನೆಂದರೆ, ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಯನ್ನು ಪಡಿತರ ಚೀಟಿ ಹೊಂದಿರುವ ಕುಟುಂಬದ ಹಿರಿಯ ಮಹಿಳೆಯ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಆದರೆ e-KYC ಸಮಸ್ಯೆ ಮತ್ತು ಬ್ಯಾಂಕ್ ಖಾತೆ ಆಕ್ಟಿವ್ ಆಗಿರದ, ಬ್ಯಾಂಕ್ ಖಾತೆಗೆ … Read more