LIC ಯಲ್ಲಿ ಪಾಲಿಸಿ ಮಾಡಿಸಿದವರಿಗೆ ಗುಡ್ ನ್ಯೂಸ್ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂಪಾಯಿ ಪಿಂಚಣಿ.!

LIC ಭಾರತದ ನಂಬಿಕಾರ್ಹ ವಿಮಾ ಸಂಸ್ಥೆಯಾಗಿದೆ. ದಶಕಗಳ ಕಾಲದಿಂದಲೂ ಕೂಡ ಭಾರತದ ಹಳ್ಳಿ ಹಳ್ಳಿವರೆಗೂ ಚಿರ ಪರಿಚಿತವಾಗಿರುವ LIC ಯ ಈ ಯೋಜನೆಗಳಿಂದ ಅನೇಕರು ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಕಡಿಮೆ ಮೊತ್ತದ ಪ್ರೀಮಿಯಂಗಳನ್ನು ಪಾಲಿಸುವ ಮೂಲಕ ಹೆಚ್ಚು ರಿಟರ್ನ್ಸ್ ಪಡೆಯಲು ಸಾಧ್ಯವಿರುವ ಈ LIC ಯೋಜನೆಗಳಲ್ಲಿ ಹತ್ತು ಹಲವು ವೈಶಿಷ್ಟ್ಯಗಳಿವೆ. ಹಲವಾರು ಯೋಜನೆಗಳು ಲಭ್ಯವಿದ್ದು ಯಾವ ಪಾಲಿಸಿ ತಮಗೆ ಸೂಕ್ತ ಎನಿಸುತ್ತದೆ ಅದನ್ನು ಆರಿಸಿಕೊಂಡು ಹೂಡಿಕೆ ಮಾಡಬಹುದು. ಕಾಲಕಾಲಕ್ಕೆ ಅನುಗುಣವಾಗಿ LIC ಕಂಪನಿ ಕೂಡ ಹೊಸದಾಗಿ ಯೋಜನೆಗಳನ್ನು … Read more

ಪೋಸ್ಟ್ ಆಫೀಸ್ ನಲ್ಲಿ ಕೇವಲ 1000 ರೂಪಾಯಿ ಜಮೆ ಮಾಡಿದ್ರೆ 1,75,632 ಸಿಗುತ್ತೆ.!

ಭಾರತೀಯ ಅಂಚೆ ಇಲಾಖೆಯು ಹತ್ತಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಅಂಚೆ ಇಲಾಖೆ ಕಾರ್ಯ ನಿರ್ವಹಿಸುವುದರಿಂದ ಅಂಚೆ ಇಲಾಖೆ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸರ್ಕಾರವು ಗ್ಯಾರಂಟಿ. ಇತ್ತೀಚಿನ ದಿನಗಳಲ್ಲಿ ಅಚೆ ಕಛೇರಿ ಯೋಜನೆಗಳಿಗೆ ಸರ್ಕಾರವು ಉತ್ತಮವಾದ ಬಡ್ಡಿದರ ನಿಗದಿ ಪಡಿಸಿದೆ. ಪೋಸ್ಟ್ ಆಫೀಸ್ ನಲ್ಲಿ ಎಲ್ಲಾ ವಯೋಮಾನದವರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹೆಣ್ಣು ಮಕ್ಕಳಿಗಾಗಿ, ಮಹಿಳೆಯರಿಗಾಗಿ, ಹಿರಿಯ ನಾಗರಿಕರಿಗಾಗಿ ಮತ್ತು ಪೆನ್ಷನ್ ಬಗ್ಗೆ ಪ್ಲಾನ್ ಮಾಡುವವರಿಗೆ ಹೀಗೆ ಪ್ರತಿಯೊಬ್ಬರಿಗೂ ಕೂಡ ಅನ್ವಯವಾಗುವಂತಹ … Read more

14 ಅಕ್ಟೋಬರ್ 2023 ವರ್ಷದ ಕೊನೆಯ ಸೂರ್ಯ ಗ್ರಹಣ, ಈ 6 ರಾಶಿಯವರಿಗೆ ತರಲಿದೆ ಕೋಟ್ಯಾಧಿಪತಿಯಾಗುವ ಯೋಗ.!

  14 ಅಕ್ಟೋಬರ್ 2023 ರಂದು ಮಹಾಲಯ ಅಮಾವಾಸ್ಯೆ. ಈ ದಿನ ನಡೆಯಲಿರುವ ಸೂರ್ಯಗ್ರಹಣವು ಈ ವರ್ಷದ ಅತಿ ದೊಡ್ಡ ಸೂರ್ಯಗ್ರಹಣವಾಗಿದೆ. ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆ ದಿನದಂದೇ ಬರುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುವುದರಿಂದ ಭೂಮಿಗೆ ಸೂರ್ಯನ ಬೆಳಕು ಗ್ರಹಣ ಇರುವಷ್ಟು ಕಾಲ ಕತ್ತಲಾಗಿ ನೆರಳಾಗಿ ಕಾಣುತ್ತದೆ. ಈ ಗ್ರಹಣ ಇದ್ದಷ್ಟು ಕಾಲವನ್ನು ನಕಾರಾತ್ಮಕ ಪ್ರಭಾವ ಬೀರುವ ಕಾಲ ಎಂದು ಹೇಳಲಾಗುತ್ತದೆ. ವೈದಿಕ ಪುರಾಣದ ಪ್ರಕಾರ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ಸಮಯದಲ್ಲಿ ಯಾವುದೇ … Read more

ಮಂಡಿ ನೋವು ಇದೆಯಾ.? ಯಾಕೆ ಇದು ಬರ್ತಿದೆ.? ನೀರನ್ನು ಮಾರುತ್ತಿರುವುದೇ ಇವತ್ತಿನ ಎಲ್ಲಾ ಕಾಯಿಲೆಗೂ ಕಾರಣನಾ.? ವೈದ್ಯರು ಬಿಚ್ಚಿಟ್ಟ ಈ ಮಾಹಿತಿ ತಿಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ

  ಮೊದಲೆಲ್ಲಾ ಮಂಡಿ ನೋವನ್ನು ವಯೋ ಸಹಜ ಖಾಯಿಲೆ ಎಂದು ಹೇಳಲಾಗುತ್ತಿತ್ತು. ವಯಸ್ಸಾಗುತ್ತಿತ್ತಂತೆ ದೇಹ ದುರ್ಬಲವಾಗುತ್ತದೆ ಶಕ್ತಿ ಹೀನವಾಗುವುದರಿಂದ ಈ ರೀತಿ ನೋವು ಕಾಣಿಸಿಕೊಳ್ಳುತ್ತದೆ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗಿನ ಕಾಲಮಾನದಲ್ಲಿ 30ರ ಆಸು ಪಾಸಿನವರಲ್ಲೂ ಕೂಡ ಇದು ಬಾಧಿಸುತ್ತಿದೆ. ಹಾಗಾದರೆ ಈ ರೀತಿ ಮಂಡಿ ನೋವು ಉಂಟಾಗಲು ಕಾರಣ ಏನಿರಬಹುದು ಅದರಲ್ಲೂ ಅತಿ ಚಿಕ್ಕ ವಯಸ್ಸಿಗೆ ಯುವಜನತೆಗೆ ಈ ರೀತಿ ಮಂಡಿ ನೋವಿನಿಂದ ಬಳಲುತ್ತಿರುವುದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಖ್ಯಾತ ವೈದ್ಯರೊಬ್ಬರು ನೀಡಿರುವ ಕಾರಣಗಳ … Read more

ರೈತರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 3 ಲಕ್ಷ ಆಸಕ್ತ ರೈತರು ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಿರಿ.!

  ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಪಶು ಸಂಗೋಪನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಅರ್ಜಿ ಆಹ್ವಾನ, ರೈತರು ತಪ್ಪದೆ ಈ ಪ್ರಯೋಜನ ಪಡೆದುಕೊಳ್ಳಿ.! ರೈತರಿಗೆ ಕೃಷಿ ಚಟುವಟಿಕೆ ಪಶುಸಂಗೋಪನೆ, ಹೈನುಗಾರಿಕೆ ಇವುಗಳು ಕೂಡ ಕೃಷಿ ಬೆಂಬಲಿತ ಚಟುವಟಿಕೆಗಳಾಗಿದ್ದು ರೈತನ ಆರ್ಥಿಕತೆಗೆ ನೆರವಾಗುತ್ತದೆ. ಹಾಗಾಗಿ ಕೃಷಿ ಚಟುವಟಿಕೆಯನ್ನು ಸದಾ ಪ್ರೋತ್ಸಾಹಿಸುವ ಸರ್ಕಾರವು ರೈತನಿಗೆ ಅನುಕೂಲವಾಗಲಿ ಎಂದು ಕೃಷಿ ಆಧಾರಿತ ಇತರೆ ಚಟುವಟಿಕೆಗಳಿಗೂ ಕೂಡ ಯೋಜನೆಗಳನ್ನು ರೂಪಿಸಿ ನೆರವು ನೀಡುತ್ತಿದೆ. 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ … Read more

ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ ಈ ಸಂಸ್ಥೆಯಿಂದ ಸಿಗಲಿದೆ ಬರೊಬ್ಬರಿ 24,000 ಸ್ಕಾಲರ್ಶಿಪ್ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!

  ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಕ್ರಾಂತಿಯೇ ನಡೆಯುತ್ತಿದೆ. ಪ್ರಸ್ತುತ ಜಗತ್ತಿನಲ್ಲಿ ವಿದ್ಯಾಭ್ಯಾಸ ಎಷ್ಟು ಮುಖ್ಯ ಎನ್ನುವುದನ್ನು ಅರಿತಿರುವುದರಿಂದ ಸರ್ಕಾರಗಳು ಕೂಡ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡುತ್ತಿದೆ. ಕಡ್ಡಾಯ ಶಿಕ್ಷಣ ನೀತಿ ಉಚಿತ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ಇವುಗಳ ಜೊತೆ ವಿದ್ಯಾರ್ಥಿ ವೇತನ ಆಗ ಪ್ರೋತ್ಸಾಹ ಧನವನ್ನು ಕೂಡ ನೀಡುತ್ತಿವೆ. ಸರ್ಕಾರ ಮಾತ್ರವಲ್ಲದೆ ಕೆಲ ಖಾಸಗಿ ಸಂಸ್ಥೆಗಳು ಕೂಡ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಈಗ ಅದೇ ರೀತಿಯಾಗಿ ಪ್ರತಿಷ್ಠಿತ ಬ್ರಾಂಡ್ ಸಂತೂರ್, ವಿಪ್ರೋ ಕಂಸ್ಯೂಮರ್ … Read more

ಮಲಗಿದ ನಂತರ ನಮ್ಮ ಆತ್ಮ ಎಲ್ಲಿಗೆ ಹೋಗುತ್ತದೆ.? ಏನು ಮಾಡುತ್ತೆ.? ಮತ್ತು ಸ-ತ್ತ ನಂತರ ಆತ್ಮ ಎಲ್ಲಿಗೆ ಹೋಗುತ್ತೆ ಗೊತ್ತಾ.? ಇಲ್ಲಿದೆ ನೋಡಿ ಅಚ್ಚರಿ ಮಾಹಿತಿ.!

  ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೂಡ ಕೆಲವೊಂದು ವಿಚಾರಗಳನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಒಬ್ಬ ಮನುಷ್ಯನ ಮ.ರಣದ ನಂತರ ಆತನ ಆತ್ಮ ಏನಾಗುತ್ತದೆ ಎನ್ನುವುದನ್ನು ಯಾವ ಟೆಕ್ನಾಲಜಿ ಕೂಡ ಕಂಡು ಹಿಡಿಯಲಾರದು. ಆದರೆ ಒಂದು ಸಂಶೋಧನೆಯಲ್ಲಿ ಮನುಷ್ಯ ಮ.ರಣ ಹೊಂದುವ ಮುನ್ನ ಹಾಗೂ ಮ.ರಣ ಹೊಂದಿದ ತಕ್ಷಣ ದೇಹದ ತೂಕ 240 ಗ್ರಾಂ ಕಡಿಮೆಯಾಗಿತ್ತು ಎಂದು ಹೇಳಲಾಗಿದೆ. ಹಾಗಾದರೆ ಆ ಆತ್ಮದ ತೂಕ ಅಷ್ಟಿರಬಹುದಾ ಎಂದು ಕೆಲವರ ಅಂದಾಜು. ಆದರೆ ಇದಕ್ಕೆ ಯಾವುದೇ ಸ್ಪಷ್ಟ ನಿದರ್ಶನ ಇಲ್ಲ … Read more

ಕ್ಯಾನ್ಸರ್ ಸ್ಟೇಜ್ 1, ಕ್ಯಾನ್ಸರ್ ಸ್ಟೇಜ್ 2, ಅಥವಾ ಕ್ಯಾನ್ಸರ್ ಸ್ಟೇಜ್ 3 ಎಂದರೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕ್ಯಾನ್ಸರ್ ಎಂದರೆ ಹೊರಗಿನಿಂದ ದೇಹಕ್ಕೆ ಆಗುವ ಹಾನಿಯಲ್ಲ ದೇಹದ ಒಳಗಿನ ಒಂದು ಭಾಗ ಏನೋ ಸಮಸ್ಯೆಯಾಗಿ ಹಾಳಾಗಿರುವುದು ಎಂದರ್ಥ. ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯದಿಂದ ಇದು ಬರುವುದಿಲ್ಲ, ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಇಲ್ಲ. ಇದು ಅದೇ ವ್ಯಕ್ತಿಯ ದೇಹಕ್ಕೆ ಸಂಬಂಧಪಟ್ಟ ಸಮಸ್ಯೆ ಆಗಿರುತ್ತದೆ ಕ್ಯಾನ್ಸರ್ ನಲ್ಲಿ ಹಲವಾರು ಹಂತಗಳು ಇರುತ್ತವೆ ಕ್ಯಾನ್ಸರ್ ಮೊದಲನೇ ಸ್ಟೇಜ್ ನಲ್ಲಿದೆ, ಕೊನೆ ಸ್ಟೇಜ್ ಹಾಗಾಗಿ ಬದುಕಲು ಸಾಧ್ಯತೆ ಕಡಿಮೆ ಈ ರೀತಿ ಮಾತನಾಡಿರುವುದನ್ನು ನಾವು ಕೇಳಿರುತ್ತೇವೆ. ಹಾಗಾದರೆ ಈ … Read more

ಸಾಲಬಾದೆ, ಹಣಕಾಸಿನ ಕೊರತೆ ಇದ್ದರೆ ತಾಮ್ರದ ಚೊಂಬಿನಲ್ಲಿ ಈ ಉಪಾಯ ಮಾಡಿ ಸಾಕು.! ಸಂಕಷ್ಟಗಳೆಲ್ಲಾ ದೂರಾಗಿ ಧನಲಾಭವಾಗುತ್ತೆ.!

  ಪ್ರಸ್ತುತ ಕಾಲದಲ್ಲಿ ಹಣಕಾಸಿನ ಮೇಲೆ ಎಲ್ಲವೂ ನಡೆಯುತ್ತಿರುವುದು. ಪ್ರತಿನಿತ್ಯದ ಖರ್ಚಿನಿಂದ ಹಿಡಿದು ನಮ್ಮ ದೊಡ್ಡ ದೊಡ್ಡ ಕನಸುಗಳವರೆಗೂ ಕೂಡ ಪ್ರಿಯೊಂಕ್ಕೂ ಹಣದ ಅವಶ್ಯಕತೆ ಇದ್ದೇ ಇದೆ. ಹಣ ಪಡೆಯಲು ಇರುವ ಒಂದೇ ಮಾರ್ಗ ಎಂದರೆ ಕಷ್ಟ ಪಟ್ಟು ದುಡಿಯುವುದು. ಆದರೆ ಕೆಲವೊಮ್ಮೆ ಹಣೆಬರಹ ಎಷ್ಟು ಕೆಟ್ಟಿರುತ್ತದೆ ಎಂದರೆ ನಾವು ಎಷ್ಟೇ ಕಷ್ಟ ಪಟ್ಟು ದುಡಿಯುತ್ತಿದ್ದರೂ ಕೂಡ ನಮ್ಮ ಮನೆಗಳಲ್ಲಿ ಹಣ ಉಳಿಯುವುದಿಲ್ಲ. ಒಂದಲ್ಲ ಒಂದು ಅನಿರೀಕ್ಷಿತ ಖರ್ಚುಗಳು ಎದುರಾಗಿ ಹಣಕಾಸಿನ ನ’ಷ್ಟ ಆಗುತ್ತದೆ. ಜೊತೆಗೆ ನಾವು … Read more

UPSC ಪರೀಕ್ಷೆ ಹೇಗಿರುತ್ತೆ‌.? ನೇಮಕಾತಿ ಹೇಗೆ ನಡೆಯುತ್ತೆ? IAS, IPS, IRS ಅಧಿಕಾರಿಗಳಾಗುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  IAS, IPS ಈ ಹೆಸರು ಕೇಳಿದ ತಕ್ಷಣ ಮನ ರೋಮಾಂಚನವಾಗುತ್ತದೆ. ದೇಶದ ಅತ್ಯುನ್ನತ ನಾಗರಿಕ ಹುದ್ದೆಯಾದ ಈ ಗೆಜೆಟೆಡ್ ಶ್ರೇಣಿಯ ಹುದ್ದೆ ಪಡೆಯಲು ಆಕಾಂಕ್ಷಿಗಳು ತಪಸ್ಸನ್ನೇ ಮಾಡುತ್ತಿರುತ್ತಾರೆ. ಒಂದು ಎರಡು ವರ್ಷಗಳು ಮಾತ್ರವಲ್ಲದೆ ಪೂರ್ತಿಯಾಗಿ ಅವರ ಅಟೆಂಪ್ಟ್ ಮುಗಿಯೋವರೆಗೂ ಛಲಬಿಡದೆ ಪ್ರಯತ್ನಿಸಿ ಕೊನೆಯ ಬಾರಿ ಗೆದ್ದವರಿದ್ದಾರೆ. 10ನೇ ತರಗತಿಗೆ ಬರುತ್ತಿದ್ದಂತೆ ತಾನು ಜಿಲ್ಲಾಧಿಕಾರಿಯಾಗಲೇಬೇಕೆಂದು ಹಠ ತೊಟ್ಟು ಪದವಿ ಮುಗಿಯುವುದರ ಒಳಗೆ ತಯಾರಾಗಿ ಮೊದಲ ಅಟ್ಟೆಂಪ್ಟ್ ನಲ್ಲಿಯೇ ಪಾಸಾಗೆ ಹುದ್ದೆ ಅಲಂಕರಿಸಿದ ಉದಾಹರಣೆಗಳು ಇವೆ. ಯಾವುದೋ ಒಂದು … Read more