ಹೊಸ ರೇಷನ್ ಕಾರ್ಡ್ ಪಡೆಯಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ.!

ರೇಷನ್ ಕಾರ್ಡ್ (Ration Card) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾದ ಒಂದು ಪ್ರಮುಖ ದಾಖಲೆ. ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು BPL ರೇಷನ್ ಕಾರ್ಡ್ ಹೊಂದಿದ್ದಲ್ಲಿ ಅವರಿಗೆ ಸರ್ಕಾರ ಕಡೆಯಿಂದ ಅನೇಕ ಸವಲತ್ತು ಕೂಡ ಸಿಗುತ್ತದೆ. WhatsApp Group Join Now Telegram Group Join Now ಈಗಂತೂ ಗ್ಯಾರಂಟಿ ಯೋಜನೆಗಳ ಕಾಲವಾಗಿದ್ದು, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಹಣ ಕೊಡಲು ರೇಷನ್ ಕಾರ್ಡ್ ಇರಲೇಬೇಕು ಆದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಜನಸಾಮಾನ್ಯರಿಂದ … Read more

ಈ ಲಿಸ್ಟ್ ನಲ್ಲಿ ಇರುವ ರೈತರಿಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ ಈ ರೀತಿ ಚೆಕ್ ಮಾಡಿಕೊಳ್ಳಿ.!

  WhatsApp Group Join Now Telegram Group Join Now 2023-24ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ (drought) ಬಂದ ಪರಿಣಾಮವಾಗಿ ಮುಂಗಾರು ಮಳೆ ವೈಫಲ್ಯದಿಂದ ಕೃಷಿ ಸಂಪೂರ್ಣ ನೆಲಕಚ್ಚಿತ್ತು. NDRF ಕೈಪಿಡಿ ಅನ್ವಯ ಬರ ಪರಿಶೀಲನೆ ನಡೆದು ವರದಿ ಪ್ರಕಾರ ಬಹುತೇಕ ಎಲ್ಲಾ ಜಿಲ್ಲೆಗಳ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದ್ದವು. ಇದರ ಪ್ರಕಾರವಾಗಿ ನೀಡಬೇಕಿದ್ದ ಬರ ಪರಿಹಾರದ ಹಣದ (drouht releaf fund) ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಜಟಾಪಟಿಯಾಗುತ್ತಿತ್ತು. ಈ … Read more

ಇನ್ನು ಮುಂದೆ ಟ್ಯಾಂಕ್ ಕ್ಲೀನಿಂಗ್ ಬಹಳ ಸುಲಭ, ಕರ್ನಾಟಕದಲ್ಲಿ ಯಾವುದೇ ಕಡೆ ಇದ್ದರೆ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತದೆ.!

  WhatsApp Group Join Now Telegram Group Join Now ಮನೆ ಎಂದ ಮೇಲೆ ಮನೆಗೆ ಪ್ರತಿಯೊಂದು ವಸ್ತುವೂ ಕೂಡ ಮುಖ್ಯವೇ. ಅಡುಗೆ ಮನೆಗೆ ಒಲೆ ಹಾಕಿಸುವುದು ಅಥವಾ ಸ್ಟೌ ತರುವುದು ಎಷ್ಟು ಮುಖ್ಯವೋ, ಬಿಸಿ ನೀರಿಗಾಗಿ ಸೋಲಾರ್ ಅಥವಾ ಗೀಸರ್ ಹಾಕಿಸುವುದು ಎಷ್ಟು ಅನಿವಾರ್ಯವೋ ನೀರಿನ ವ್ಯವಸ್ಥೆಗಾಗಿ ಸಂಪ್ ಮಾಡಿಸಿ ಟ್ಯಾಂಕ್ ಇಡಿಸುವುದು ಕೂಡ ಅಷ್ಟೇ ಮುಖ್ಯ. ಆದರೆ ಮನೆ ಕಟ್ಟಿಸಿ ಮುಗಿಸುವ ತರಾತುರಿಯಲ್ಲಿ ಮನೆ ಮಾಲೀಕರು ಅಂಗಡಿಗೆ ಹೋಗಿ ಯಾವುದು ಕಡಿಮೆ ಬೆಲೆಗೆ … Read more

CCTV ಕ್ಯಾಮೆರಾ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಮಾಡಲು ಉಚಿತ ತರಬೇತಿ ಕೊಡಲಾಗುತ್ತದೆ ಆಸಕ್ತರು ಭಾಗವಾಹಿಸಿ.!

ದೇಶದಲ್ಲಿ ಪ್ರತಿ ವರ್ಷವೂ ಕೂಡ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪೂರೈಸುತ್ತಾರೆ ಆದರೆ ಎಲ್ಲರಿಗೂ ಕೂಡ ಸರ್ಕಾರಿ ಉದ್ಯೋಗ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗುವುದಿಲ್ಲ. ಸಿಕ್ಕರೂ ಈ ಬಗ್ಗೆ ಆಸಕ್ತಿ ಇಲ್ಲದೆ ಹಲವರಿಗೆ ತಾವೆ ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಕನಸಿರುತ್ತದೆ. ಈ ರೀತಿಯಾಗಿ ನೀವು ಕೂಡ ಆಲೋಚಿಸುತ್ತಿದ್ದರೆ ನಿಮಗೆ ಸ್ವಂತ ಉದ್ಯಮ ಆರಂಭಿಸಲು ಬೇಕಾದ ತರಬೇತಿ ಮತ್ತು ಸೂಕ್ತವಾದ ಮಾರ್ಗದರ್ಶನವನ್ನು ಅನೇಕ ಕಂಪನಿಗಳು ನೀಡುತ್ತವೆ. WhatsApp Group Join Now Telegram Group Join … Read more

ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಯಾವುದೇ ಪರೀಕ್ಷೆ ಇಲ್ಲ ನೇರ ಆಯ್ಕೆ.!

  WhatsApp Group Join Now Telegram Group Join Now ಶಿಕ್ಷಣ ಎನ್ನುವುದು ನಾಗರಿಕ ಸಮಾಜಕ್ಕೆ ಬುನಾದಿ ಎನ್ನಬಹುದು ಜೊತೆಗೆ ಈಗ ಇದು ಮೂಲಭೂತ ಅಗತ್ಯತೆ ಕೂಡ ಆಗಿದೆ. ರಾಜ್ಯದ ಕಟ್ಟೆ ಕಡೆಯ ಹಳ್ಳಿಯ ಮಗುವಿಗೂ ಕೂಡ ಅಕ್ಷರ ಕಲಿಯುವ ಅನುಕೂಲ ಆಗಬೇಕು ಎನ್ನುವ ಕಾರಣದಿಂದ ಸರ್ಕಾರ ಕಡ್ಡಾಯ ಶಿಕ್ಷಣ ನೀತಿ, ಬಿಸಿ ಊಟ, ಉಚಿತ ಪಠ್ಯಪುಸ್ತಕ ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ … Read more

ಟೀಚರ್ ಕೆಲಸ ಬಿಟ್ಟು ಯಳಗ ಕುರಿ ಸಾಕಿ ಸಕ್ಸಸ್ ಆದ ಮಹಿಳೆ, ಒಂದು ಕುರಿಯಿಂದ 3000 ಲಾಭ.!

  WhatsApp Group Join Now Telegram Group Join Now ಕೃಷಿ ಎನ್ನುವುದು ಒಂದು ವ್ಯಾಪಾರ ಅಲ್ಲದೆ ಬದುಕುವ ರೀತಿ ಎಂದು ಹೇಳಬಹುದು. ಯಾಕೆಂದರೆ ಉಳಿದ ಎಲ್ಲಾ ಕ್ಷೇತ್ರಕ್ಕಿಂತ ನಾವು ಹೆಚ್ಚು ಒಲವು ಕೊಟ್ಟು ಮನಸಾರೆಯಾಗಿ ಪ್ರಕೃತಿ ಜೊತೆಗೆ ಜೀವರಾಶಿಗಳ ಜೊತೆಗೆ ಬದುಕುವ ಸಂಸ್ಕೃತಿ. ಇದನ್ನು ಅರಿತ ಯುವಜನತೆ ಈಗ ನಿಧಾನವಾಗಿ ಹಳ್ಳಿಗಳಲ್ಲಿ ವಾಸಿಸಲು ಹೆಚ್ಚಿಸುತ್ತಿದ್ದಾರೆ. ಓದು ಮತ್ತು ಉದ್ಯೋಗ ಅರಸಿ ಸಿಟಿ ಗೆ ಯಹೋಗಿದ್ದವರು ಪಟ್ಟಣಗಳಿಂದ ಹಳ್ಳಿಗೆ ಹಿಂತಿರುಗಲು ಮನಸ್ಸು ಮಾಡುತ್ತಿದ್ದಾರೆ. ಈ ರೀತಿ … Read more

ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ ಮತ್ತೆ ಮೊದಲಿನಂತೆ ನೀರು ಜಾಸ್ತಿ ಬರುತ್ತೆ.!

  WhatsApp Group Join Now Telegram Group Join Now ಸಾಮಾನ್ಯವಾಗಿ ಬೇಸಿಗೆಕಾಲ ಬಂದಾಗ ಬೋರ್ವೆಲ್ ನಲ್ಲಿ ನೀರು ಕಡಿಮೆ ಆಗುತ್ತದೆ ಇದು ನಿರೀಕ್ಷಿತ. ಆದರೆ ಈ ವರ್ಷ ಬೇಸಿಗೆ ಮಾತ್ರ ಅಲ್ಲದೆ ಭೀಕರ ಒಂದು ವರ್ಷ ಬರಗಾಲ ಕೂಡ ಹೊಡೆದಿರುವುದು ರೈತರ ಪರಿಸ್ಥಿತಿಯನ್ನು ತೀರಾ ಹದಗೆಡಿಸಿದೆ. ಮಳೆ ಆಶ್ರಿತ ಜಮೀನು ಹೊಂದಿರುವ ರೈತರ ಕಷ್ಟ ಒಂದು ರೀತಿ ಆಗಿದ್ದರೆ ಪಂಪ್ಸೆಟ್ ಸೌಲಭ್ಯ ಹೊಂದಿರುವವರ ಪರಿಸ್ಥಿತಿ ಇದಕ್ಕೆ ಹೊರತೇನಿಲ್ಲ. ಕೃಷಿ ಮಾಡಲು ಪ್ರತಿಯೊಬ್ಬರಿಗೂ ಕೂಡ ನೀರು … Read more

ಎಲ್ಲರಿಗೂ ಗುಡ್ ನ್ಯೂಸ್ ಗ್ರಾಮ ಪಂಚಾಯಿತಿಯಿಂದ ಸಿಗಲಿದೆ 2 ಲಕ್ಷ ಅನುದಾನ.!

  WhatsApp Group Join Now Telegram Group Join Now ನಮ್ಮ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಹಳ್ಳಿಗಳಿಂದಲೇ ಕೂಡಿರುವ ದೇಶವಾದ ಭಾರತದಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ನಂಬಿಕೊಂಡು ಸಂಸಾರ ಸಾಗುತ್ತಿರುವ ಕುಟುಂಬಗಳು ಕೋಟ್ಯಾಂತರ ಸಂಖ್ಯೆಯಲ್ಲಿವೆ. ನಮ್ಮ ದೇಶದಲ್ಲಿ ಕೃಷಿಗೆ ಎದುರಾಗುವ ಸವಾಲಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಬಹಳ ಚಿಕ್ಕ ಹಿಡುವಳಿಗಳು ಅಕಾಲಿಕ ಮಳೆ, ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಇರುವುದು ಇತ್ಯಾದಿ ಇತ್ಯಾದಿ ತರಹೇವಾರಿ ಸಮಸ್ಯೆಗಳು ರೈತನನ್ನು ಕಂಗಾಲಾಗಿಸಿ ಆ ಕುಟುಂಬದ ಮಕ್ಕಳು … Read more

30% ಗ್ಯಾಸ್ ಉಳಿತಾಯ 100% ಸೇಫ್ಟಿ, ಮನೆ ಗೃಹಿಣಿಯರ ಬಗ್ಗೆ ಕಾಳಜಿ ಇರುವವರು ಈ ಮಾಹಿತಿ ತಿಳಿದುಕೊಳ್ಳಿ.!

  WhatsApp Group Join Now Telegram Group Join Now ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ನಾವು ಗ್ಯಾಸ್ ಅ’ವ’ಘ’ಡದಿಂದ ಅ’ನಾ’ಹು’ತಗಳಾದ ಬಗ್ಗೆ ಓದುತ್ತಲೇ ಇರುತ್ತೇವೆ. ಗ್ಯಾಸ್ ವಿಚಾರವಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು, ಗೃಹಿಣಿಯರು ದಿನನಿತ್ಯ ಗ್ಯಾಸ್ ಬಳಕೆ ಮಾಡಲೇಬೇಕು ಅಡಿಕೆ ಮನೆಯಲ್ಲಿ ಕಾಲ ಕಳೆಯಲೇಬೇಕು ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಅವರ ಪ್ರಾಣಕ್ಕೆ ಹಾಗೂ ಇಡಿ ಮನೆಗೆ ಸಂ’ಚ’ಕಾ’ರ ಬರುತ್ತದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಕೆಲವೊಮ್ಮೆ ಗ್ರಹಚಾರವು ಅಥವಾ ನಮ್ಮ … Read more

PUC ಪಾಸ್ ಆದವರಿಗೆ ಕೋರ್ಟ್ ನಲ್ಲಿ ಉದ್ಯೋಗವಕಾಶ, ವೇತನ 42,000 ಆಸಕ್ತರು ಅರ್ಜಿ ಸಲ್ಲಿಸಿ.!

ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ತಿಳಿಸ ಬಯಸುತ್ತಿದ್ದೇನೆ. ಅದೇನೆಂದರೆ ನ್ಯಾಯಾಂಗ ಇಲಾಖೆಯ ಭಾಗವಾಗಿ ಕೋರ್ಟ್ ನಲ್ಲಿ ಹುದ್ದೆ ಮಾಡಬೇಕು ಎಂದು ನೀವು ಕನಸು ಕಂಡಿದ್ದರೆ ನಿಮ್ಮ ಕನಸು ನನಸಾಗುವ ಸಮಯ ಬಳ್ಳಾರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. WhatsApp Group Join Now Telegram Group Join Now ಈ ಸಂಬಂಧಿತ ಅಧಿಕೃತ ಅಧಿಸೂಚನೆ ಕೂಡ … Read more

WhatsApp Group Join Now
Telegram Group Join Now