ದ್ವಿಚಕ್ರ ವಾಹನ ಖರೀದಿ ಮಾಡುವವರೊಗೆ ಸರ್ಕಾರದಿಂದ 50 ಸಾವಿರ ಸಹಾಯ ಧನ, ಯಾರು ಈ ಸೌಲಭ್ಯ ಪಡೆಯಬಹುದು ನೋಡಿ.

ರಾಜ್ಯ ಸರ್ಕಾರಕ್ಕೆ ಈಗ ಮೂರು ವರ್ಷ ತುಂಬಿದ ಸಂಭ್ರಮ ಅದರಲ್ಲೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಬಿಜೆಪಿ ಪಕ್ಷ ಈಗ ಆ ಸಂಭ್ರಮವನ್ನು ಆಚರಿಸುವದರ ಜೊತೆಗೆ ಈ ಬಾರಿ ಅವರು ಅಧಿಕಾರ ವಹಿಸಿಕೊಂಡಾಗಲಿಂದ ಜನರಿಗೆ ನೀಡಿರುವ ಎಲ್ಲಾ ಭಾಗ್ಯಗಳ ಮನನ ಮಾಡುತ್ತಿದೆ. ಹೇಳೋದಕ್ಕೆ ತಕ್ಕಂತೆ ಬಿಜೆಪಿ ಸರ್ಕಾರವು ಕೂಡ ಕರ್ನಾಟಕದ ಜನತೆಗೆ ಹಲವಾರು ರೀತಿಯ ಭಾಗ್ಯಗಳು ನೀಡಿದೆ ಯೋಜನೆಗಳನ್ನು ನೀಡಿದೆ ಮತ್ತು ಎಲ್ಲಾ ಕ್ಷೇತ್ರದಲ್ಲೂ ಕೂಡ ಜನರಿಗೆ ಸಹಾಯ ಆಗುವಂತಹ ಕೆಲಸಗಳನ್ನು … Read more

ಅಂಚೆ ಕಚೇರಿಯಲ್ಲಿ 10 ಸಾವಿರ ಹೂಡಿಕೆ ಮಾಡಿದ್ರೆ ಸಾಕು 16 ಲಕ್ಷ ಪಡೆಯಬಹುದು ಈ ಸುವರ್ಣ ಅವಕಾಶ ಬಗ್ಗೆ ತಿಳಿಯಿರಿ.

ಹೂಡಿಕೆ ಮಾಡಿ ಲಾಭ ಪಡೆಯುವುದು ವ್ಯಾಪಾರಸ್ಥರು ಮಾತ್ರವಲ್ಲದೆ ಎಲ್ಲ ಜನಸಾಮಾನ್ಯರ ಸಾಮಾನ್ಯ ಬಯಕೆ. ಹೀಗಾಗಿ ಎಲ್ಲರೂ ಕೂಡ ಉತ್ತಮ ಲಾಭ ಬರುವ ಕಡೆ ತಾವು ಗಳಿಸಿರುವ ಮತ್ತು ಉಳಿಸಿರುವ ಹಣವನ್ನು ಹೂಡಿಕೆ ಮಾಡಿ ಅದರಿಂದ ಇನ್ನೂ ಹೆಚ್ಚಿನ ಲಾಭ ಪಡೆದುಕೊಳ್ಳುವ ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ಆದರೆ ಎಲ್ಲಾ ಸಮಯದಲ್ಲೂ ಕೂಡ ಈ ರೀತಿ ಅವಕಾಶಗಳು ಸುರಕ್ಷತೆಯನ್ನು ಕೊಡುತ್ತವೆ ಎಂದು ಹೇಳುವುದು ಅಸಾಧ್ಯ. ಯಾಕೆಂದರೆ ಈಗಾಗಲೇ ಪ್ರತಿನಿತ್ಯ ನಾವು ಮಾಧ್ಯಮಗಳಲ್ಲಿ ದಿನಪತ್ರಿಕೆಗಳಲ್ಲಿ ಈ ರೀತಿ ಹಣವನ್ನು ವಂಚಿಸಿರುವ ಪ್ರಕರಣಗಳ ಬಗ್ಗೆ … Read more

ಮಾರುಕಟ್ಟೆಗೆ ಮತ್ತೆ ಬರಲಿದೆ ಯುವಕರ ಫೇವರಿಟ್ ಯಮಹಾ ಆರ್ ಎಕ್ಸ್ 1೦೦ ಬೈಕ್.

ಓಲ್ಡ್ ಇಸ್ ಗೋಲ್ಡ್ ಎನ್ನುವ ಮಾತು ಎಲ್ಲಾ ವಿಷಯಗಳಿಗೂ ಕೂಡ ಅನ್ವಯವಾಗುತ್ತದೆ ಎನ್ನಬಹುದು. ಅದು ಫ್ಯಾಶನ್ ವಿಚಾರಗಳಿಗೂ ಊಟ ತಿಂಡಿಯ ವಿಚಾರಗಳಿಗೂ ಹಾಗೆಯೇ ಹಳೆ ಮಾಡೆಲ್ ಗಳಿಗೂ ಕೂಡ. ಯಾವಾಗಲೂ ಜನರು ಹೊಸದನ್ನು ಕುತೂಹಲದಿಂದ ತಿಳಿದುಕೊಳ್ಳುತ್ತಾರೆ ಹಾಗೂ ಹೊಸದವರ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಆದರೆ ಎಂದಿಗೂ ಮನುಷ್ಯನಿಗೆ ತೃಪ್ತಿ ಕೊಡುವುದು ಹಳೆಯ ವಿಚಾರಗಳು ಮಾತ್ರ ಹಾಗೂ ಅದರ ಬಗ್ಗೆ ಅವನಿಗೆ ಬಹಳ ಸೆಂಟಿಮೆಂಟ್ ಕೂಡ ಇರುತ್ತದೆ. ಹೊಸದಾಗಿ ಏನಾದರೂ ತಯಾರಿಸಬಹುದು ಆದರೆ ಹಳೆಯದು ಮತ್ತು ಸಿಗುವುದಿಲ್ಲವಲ್ಲ ಎಂದು … Read more

ಥಿಯೇಟರ್ ಮುಂದೆ ಎದ್ದು ನಿಂತ ಅಪ್ಪು & ಸುದೀಪ್ ಕಟೌಟ್, ಸ್ನೇಹ ಅಂದರೆ ಇದೆ ಅಲ್ಲವೇ.?

ಕರುನಾಡು ಇಂದು ಮತ್ತೊಂದು ಹೊಸ ದಾಖಲೆ ಮಾಡಲು ಸಜ್ಜಾಗುತ್ತಿದೆ ವಿಕ್ರಾಂತ್ ರೋಣ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರೆ ಅವರನ್ನು ಸ್ವಾಗತಿಸಲು ಎಲ್ಲ ಥಿಯೇಟರ್ ಗಳು ಮಧುಮಂಟಪದಂತೆ ರೆಡಿಯಾಗುತ್ತಿವೆ. ಈಗಾಗಲೇ ಕಳೆದ ಹಲವು ದಿನಗಳಿಂದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಅನೇಕ ರೀತಿಯಲ್ಲಿ ಪ್ರಚಾರ ಕಾರ್ಯ ಕೂಡ ಮಾಡಿ ಆಗಿದೆ ಮತ್ತು ತನ್ನ ಟ್ರೈಲರ್ ಹಾಗೂ ಫಸ್ಟ್ ಲುಕ್ ಕೂಡ ವಿಕ್ಷಕರಲ್ಲಿ ಅಪಾರ ನಿರೀಕ್ಷೆಯನ್ನು ಸಿನಿಮಾಗೆ ಸಂಬಂಧಪಟ್ಟ ಹಾಗೆ ಹುಟ್ಟು ಹಾಕಿದೆ ಮತ್ತು ಕನ್ನಡದಲ್ಲಿ ಸುದೀಪ್ ಅವರು ತ್ರೀಡಿ … Read more

ತಲೆದಿಂಬಿನ ಕೆಳಗೆ ಸ್ಮಾರ್ಟ್ ಫೋನ್ ಇಟ್ಟು ಮಲಗುತ್ತಿರಾ.? ಆಗಿದ್ರೆ ತಪ್ಪದೆ ಇದನ್ನು ನೋಡಿ, ನಿಜಕ್ಕೂ ನಿಮಗೊಂದು ಶಾ-ಕಿಂ-ಗ್ ವಿಚಾರ ಕಾದಿದೆ.

ಈಗಿನ ಕಾಲದಲ್ಲಿ ಎಲ್ಲರೂ ಸ್ಮಾರ್ಟ್ಫೋನ್ ಗೆ ಬಹಳ ಅಡಿಕ್ಟ್ ಆಗಿದ್ದಾರೆ ಬೆಳಗ್ಗೆ ಅಲಾರಂ ಇಡುವುದರಿಂದ ಕ್ಯಾಲೆಂಡರ್ ನೋಡಲು ಕ್ಯಾಲ್ಕುಲೇಟರ್ ಉಪಯೋಗಿಸಲು ಕರೆಗಳನ್ನು ಮಾಡಲು ಸಂದೇಶ ಕಳುಹಿಸಲು ಇಂಟರ್ನೆಟ್ ಉಪಯೋಗಿಸಿಕೊಂಡು ಮಾಡಬಹುದಾದ ಗೂಗಲ್ ಸರ್ಚ್ ಗೂಗಲ್ ಮ್ಯಾಪ್ ಇಂದ ಹಿಡಿದು ಮಕ್ಕಳ ಆಡುವ ಆಟಗಳಿಗೆ ಮತ್ತು ಪುಸ್ತಕಗಳನ್ನು ಓದಲು ಇನ್ನು ಮುಂತಾದ ನೂರಾರು ಕೆಲಸಗಳಿಗೆ ಮೊಬೈಲ್ ಒಂದೇ ಇದ್ದರೆ ಸಾಕು. ಹಾಗಾಗಿ ಹಲವು ವಸ್ತುಗಳ ಬದಲಾಗಿ ಇದೊಂದೇ ಉಪಯೋಗಕ್ಕೆ ಬರುವುದರಿಂದ ಜನ ಇದರ ಬಗ್ಗೆ ಹೆಚ್ಚು ಮೋಹ ಹೊಂದಿದ್ದಾರೆ … Read more

ಯಾವುದೇ ಕಾರಣಕ್ಕೂ ಈ 5 ಆಹಾರ ಸೇವಿಸಿಬೇಡಿ ಈ ಆಹಾರ ಸೇವಿಸಿದರೆ ಹೃ.ದ.ಯಾ.ಘಾ.ತ ಕಟ್ಟಿತ್ತ ಬುತ್ತಿ.

ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆ ಹಾಗೂ ಹೃ.ದ.ಯ.ಘಾ.ತದಂತ ಪ್ರಕರಣಗಳ ಬಗ್ಗೆ ಹೆಚ್ಚು ಓದುತ್ತಿದ್ದೇವೆ ಅದರಲ್ಲೂ ಕೂಡ 30 ಹಾಗೂ 40 ರ ಆಸು ಪಾಸಿನವರು ಈ ರೀತಿ ಹೃ.ದ.ಯಾ.ಘಾ.ತ.ದಿಂದ ಅಕಾಲಿಕ ಮ.ರ.ಣ.ಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಈ ರೀತಿ ಹೃ.ದ.ಯ.ಘಾ.ತ.ಕ್ಕೆ ಒಳಗಾಗುವವರ ಸಂಖ್ಯೆ ಭಾರತದಲ್ಲೂ ಗಣನೀಯ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಈ ರೀತಿ ಹೃ.ದ.ಯಾ.ಘಾ.ತ.ದ ಸಮಸ್ಯೆಗೆ ಹಲವಾರು ಕಾರಣಗಳಿವೆ. ಅತಿಯಾದ ಒತ್ತಡ, ಸರಿಯಾದ ಜೀವನ ಕ್ರಮ ಇಲ್ಲದೆ ಇರುವುದು ಮತ್ತು ನಾವು ಸೇವಿಸುತ್ತಿರುವ ಆಹಾರ … Read more

ಅವಕಾಶ ಇಲ್ಲದೆ ಮನೆ ಸೈಟ್ ಆಸ್ತಿ ಎಲ್ಲನೂ ಮಾರಿಕೊಳ್ಳಬೇಕಾಯ್ತು ಅಂತ ಕಣ್ಣೀರು ಹಾಕಿದ ನಟ ಅಭಿಜಿತ್

ಅಭಿಜಿತ್ ಕರ್ನಾಟಕ ಕಂಡ ಸುರದ್ರೂಪಿ ನಾಯಕ. 90ರ ದಶಕದ ಚಾಕಲೇಟ್ ಹೀರೋ. ಚಿತ್ರದುರ್ಗದಿಂದ ಸಿನಿಮಾ ಅವಕಾಶಗಳನ್ನು ಅರಸಿ ತಾನೊಬ್ಬ ನಾಯಕ ಆಗಲೇಬೇಕು ಎನ್ನುವ ಹಂಬಲ ಹೊತ್ತು ಗಾಂಧಿನಗರದ ಕಡೆಗೆ ಬಂದ ಅಭಿಜಿತ್ ಅವರು ಜೀವನದಲ್ಲಿ ಎರಡು ರೀತಿ ಅನುಭವಗಳನ್ನು ಪಡೆದುಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಸಾಕಷ್ಟು ಸೈಕಲ್ ಹೊಡೆದು ಅವಕಾಶಗಳಿಗಾಗಿ ಅಲೆಯುತ್ತಿದ್ದ ಅಭಿಜಿತ್ ಅವರಿಗೆ ಮೊದಮೊದಲು ಕಾಲೇಜ್ ಹೀರೋ ಎನ್ನುವ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸುವ ಅವಕಾಶ ದೊರಕಿತು. ಆ ಸಮಯದಲ್ಲಿ ಎಲ್ಲಾ ಹೊಸ ಪ್ರತಿಭೆಗಳನ್ನು ಮೊದಲು … Read more

ಮನೆ ಬಿಟ್ಟರೆ ವಿಷ್ಣು ಹೆಸರಿನಲ್ಲಿ ಬೇರೆ ಯಾವ ಆಸ್ತಿಯೂ ಇಲ್ಲವಂತೆ ಕೊನೆ ದಿನದಲ್ಲಿ ವಿಷ್ಣುವರ್ಧನ್ ಅನುಭವಿಸಿದ ಸಂ.ಕ.ಷ್ಟ ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಸಾಹಸ ಸಿಂಹ ವಿಷ್ಣುವರ್ಧನ್ 1974 ರಿಂದ 2010 ರವರೆಗೆ ಸತತವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ರಾಜ ನರಸಿಂಹ. ಇಂತಹ ಅಭಿನಯ ಭಾರ್ಗವ ಕನ್ನಡದ ಕೋಟ್ಯಾಂತರ ಹೃದಯಗಳನ್ನು ಗೆದ್ದ ಸಿರಿವಂತ ಹಾಗೂ ಗುಣದಲ್ಲಿ ಈತ ಕೋಟಿಗೊಬ್ಬ. ಇಂತಹ ಸಿನಿಮಾ ಇಂಡಸ್ಟ್ರಿಯ ಯಜಮಾನನ ಗತ್ತು ಗಾಂಭೀರ್ಯ ಅವರ ಮುಖದ ಲಕ್ಷಣದಲ್ಲಿ ತಿಳಿಯುತ್ತಿತ್ತು. ಸಿನಿಮಾ ಇಂಡಸ್ಟ್ರಿಯ ಕರ್ಣನಾಗಿ ಗೆಳೆಯರ ಪಾಲಿನ ಆಪ್ತರಕ್ಷಕ ಹಾಗೂ ಆಪ್ತಮಿತ್ರನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಹೃದಯವಂತನಾಗಿ ಈ ಸಾಮ್ರಾಟ ಕನ್ನಡದ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ಜಯಸಿಂಹ. … Read more

ರಚ್ಚು ಅಭಿಮಾನಿಗಳಿಗೆ ಗುಡ್ ನ್ಯೂಸ್ ಮಾನ್ಸೂನ್ ರಾಗ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್.

ಡಾಲಿ ಧನಂಜಯ್ ಅವರು ಅಭಿನಯ ರಾಕ್ಷಸ ಎಂದೇ ಖ್ಯಾತಿ ಗಳಿಸಿ ಕನ್ನಡಿಗರ ಮೆಚ್ಚಿನ ಡಾಲಿ ಆಗಿ ಪ್ರತಿಯೊಬ್ಬರ ಮನೆಗಳಲ್ಲೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟ. ಡೈರೆಕ್ಟರ್ ಸ್ಪೆಷಲ್ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಇವರು ನಿರ್ದೇಶಕ ಗುರುಪ್ರಸಾದ್ ಅವರ ಗರಣಿಯಲ್ಲಿ ಪಳಗಿದವರು. ಡೈರೆಕ್ಟರ್ ಸ್ಪೆಷಲ್ ಸಿನಿಮಾ ಜರ ಮೆಚ್ಚಿಕೊಂಡರೂ ನಂತರ ದಿನಗಳಲ್ಲಿ ಧನಂಜಯ್ ಅವರ ಪಾಲಿಗೆ ಹೇಳಿಕೊಳ್ಳುವಂತಹ ಮಹತ್ವದ ಪಾತ್ರ ಇರುವ ಯಾವ ಸಿನಿಮಾಗಳು ಕೂಡ ಸಿಗಲಿಲ್ಲ. ಈ ಸಿನಿಮಾದ ನಂತರ ಬದ್ಮಾಶ್, … Read more

ರಚಿತಾ ರಾಮ್ ಗೆ ಮೊದಲು ಲವ್ ಆಗಿದ್ದು ಈ ವ್ಯಕ್ತಿ ಮೇಲಂತೆ, ಯಾರು ಅದೃಷ್ಟವಂತ ನೋಡಿ.?

ರಚಿತಾರಾಮ್ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿ ಆಗಿರುವ ಇವರು ಸದ್ಯಕ್ಕೆ ಕನ್ನಡದಲ್ಲಿ ನಂಬರ್ ಒನ್ ಸ್ಟಾರ್ ನಟಿ ಆಗಿ ಮಿಂಚುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಎನ್ನುವ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡುತ್ತಾ ಬಣ್ಣ ಹಚ್ಚಲು ಶುರು ಮಾಡಿದ ರಚಿತಾ ರಾಮ್ ಅವರು ಮೊದಲ ಬಾರಿಗೆ ದರ್ಶನ್ ಅವರೊಂದಿಗೆ ಅವರದೇ ಪ್ರೊಡಕ್ಷನ್ ಆದ ಬುಲ್ ಬುಲ್ ಎನ್ನುವ ಸಿನಿಮಾದಲ್ಲಿ ನಾಯಕ ನಟಿಯಾಗಲು ಸೆಲೆಕ್ಟ್ ಆದರು. ಬರೋಬ್ಬರಿ 200 ಹುಡುಗಿಯರ ಆಡಿಷನ್ ಇದ್ದ … Read more

WhatsApp Group Join Now
Telegram Group Join Now